ಬಸ್ ಪ್ರಯಾಣ ಪ್ರಸಂಗ

ಆ ದಿನ ಮಂಗಳೂರಿನಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ಸೇರಿದ್ದೆ - ಚಿಕ್ಕಮಗಳೂರಿಗೆ ಪ್ರಯಾಣಿಸಲಿಕ್ಕಾಗಿ. ನಮ್ಮ ಬಸ್ ಉಜಿರೆ ತಲಪಿದಾಗ ಇಬ್ಬರು ಬಸ್ಸೇರಿ ನನ್ನ ಹಿಂದಿನ ಸೀಟಿನಲ್ಲಿ ಕುಳಿತರು. ಅವರ ಪಕ್ಕದಲ್ಲಿ ಕುಳ್ಳ ವ್ಯಕ್ತಿಯೊಬ್ಬ ಆಸೀನನಾದ.

Image

ಮಖಾನಾ ಬೀಜದ ಬಗ್ಗೆ ಗೊತ್ತೇ?

ಮೇಲಿನ ಚಿತ್ರದಲ್ಲಿ ನೀವು ನೋಡುತ್ತಿರುವುದೇನು ಎಂದು ಬಹಳಷ್ಟು ಜನರಿಗೆ ತಿಳಿದಿರುವುದಿಲ್ಲ. ಸಣ್ಣ ಸಣ್ಣ ಹತ್ತಿಯ ಉಂಡೆಯಂತೆ ಅಥವಾ ಹಕ್ಕಿಯ ಮೊಟ್ಟೆಯಂತೆ ಕಾಣುವ ಈ ವಸ್ತುವೇ ಮಖಾನಾ ಬೀಜಗಳು. ಇತ್ತೀಚೆಗೆ ಬಹಳವಾಗಿ ಕೇಳಿ ಬರುತ್ತಿರುವ ಮಖಾನಾ (ತಾವರೆ ಬೀಜ) ಬೀಜದ ವಿವರಗಳು ನಿಮಗೆ ತಿಳಿದಿದೆಯೇ? ಈ ಬೀಜಗಳ ಸಂಗ್ರಹಣೆ ಹೇಗೆ? ಅದನ್ನು ಖಾದ್ಯಕ್ಕೆ ಬಳಸುವಂತೆ ಮಾಡಲು ಹೇಗೆ ಸಂಸ್ಕರಿಸುತ್ತಾರೆ? ಬಹುತೇಕ ಮಂದಿಗೆ ಈ ಬಗ್ಗೆ ತಿಳಿದಿಲ್ಲ. ನಮ್ಮ ಕರ್ನಾಟಕದಲ್ಲಿ ಇನ್ನೂ ಈ ತಾವರೆ ಬೀಜದ ಖಾದ್ಯಗಳ ಪರಿಚಯ ಅಷ್ಟಾಗಿ ಆಗಿಲ್ಲ. ಆದರೆ ಉತ್ತರ ಭಾರತದೆಡೆ ಇದನ್ನು ಯಥೇಚ್ಛವಾಗಿ ಬಳಸುತ್ತಾರಂತೆ. ಕಳೆದ ತಿಂಗಳು ಸಂಪದದಲ್ಲಿ ತಾವರೆ ಬೀಜದ ಮಸಾಲೆ ಎಂಬ ಹೊಸರುಚಿಯನ್ನು ಗಮನಿಸಿದ್ದೆ.

Image

ಸಾಮಾನ್ಯನ ಓದು - ಪ್ರಜಾವಾಣಿ ದೀಪಾವಳಿ ವಿಶೇಷಾಂಕ 2020 - ಅಗಣಿತ ರಾಮಾಯಣಗಳು

ಈ ಸಲದ ಪ್ರಜಾವಾಣಿ ವಿಶೇಷಾಂಕವು, ಎರಡೂವರೆ ಸಾವಿರ ವರ್ಷ ಹಳೆಯದಾದರೂ ಹೊಸ ಹೊಳಹುಗಳನ್ನು ಕಾಣ್ಕೆಗಳನ್ನು ಕೊಡುತ್ತಲೇ ಇರುವ ರಾಮಾಯಣ ಕಥಾನಕಗಳ ಕುರಿತಾಗಿದೆ. ರಾಮನು ಧರ್ಮವೇ ಮೂರ್ತಿವೆತ್ತಂತೆ ಅಂತೆ . ಧರ್ಮ ಯಾವುದು, ರಾಮನು ಅದನ್ನು ಹೇಗೆ ಬದುಕಿ ತೋರಿದನು ಎಂಬೆಲ್ಲ ವಿಷಯಗಳು ಇಲ್ಲಿವೆ. ಈ ದೀಪಾವಳಿ ಸಂಚಿಕೆಯಲ್ಲಿ ಯಾವುದೇ ಕಟ್ಟುಪಾಡಿಗೆ ಸೀಮಿತಗೊಳ್ಳದೆ ತುಂಬ ವ್ಯಾಪಕವಾಗಿ ಜನಮಾನಸದಲ್ಲಿ ನೆಲೆಯೂರಿದ್ದು ಹೇಗೆ? ಇಷ್ಟೊಂದು ರಾಮನ ಕಥೆಗಳು ಏಕೆ ರೂಪುಗೊಂಡವು? ಎಂಬುದನ್ನು ಇನ್ನೊಂದು ಲೇಖನದಲ್ಲಿ ಚರ್ಚಿಸಲಾಗಿದೆ. ಕನ್ನಡದಲ್ಲಿನ ರಾಮ ಕಥೆಗಳು, ತೆಲುಗಿನಲ್ಲಿ ರಾಮ ಕಥೆಗಳು, ವಿದೇಶಗಳಲ್ಲಿನ ರಾಮಕಥೆಗಳ ಕುರಿತಾಗಿ ಲೇಖನಗಳಿವೆ.

ಕನ್ನಡ ನಾಡು-ನುಡಿ (೪) : ಸರ್ವಜ್ಞನ ವಚನಗಳು

*ವಚನ* ಎಂದರೆ ಮಾತು-ಹೇಳಿದ್ದು, ಹೇಳಿದ ಹಾಗೆ *ನಡೆದು ಕೊಳ್ಳುವುದು* ಎಂದು ನಾವೆಲ್ಲರೂ ತಿಳಿದ ಸಂಗತಿ. ಇನ್ನೊಂದರ್ಥದಲ್ಲಿ *ಗದ್ಯ ರೂಪವಾದ ಉಕ್ತಿಗಳು, ನೈತಿಕತೆ, ಧಾರ್ಮಿಕ ಭಾವನೆಗಳನ್ನೊಳಗೊಂಡ ನುಡಿಗಳು* ಎಂಬ ಅರ್ಥವೂ ಇದೆ.

Image

ಕರೋನ ನೀ ಮಾಡಿದ್ದು ಸರಿನಾ?

 ಕರೋನನೀಮಾಡಿದ್ದುಸರಿನಾ? 

 

ಅಲ್ಲಲ್ಲಿಅಲೆದುನಿಶೆಯಲಿನೇತಾಡುವಬಾವಲಿಯಬಳಿಸಾರಿ 

ಮುಳ್ಳಿನಚಂಡಿನಮಳ್ಳಿನೀನುಕಳ್ಳಿಯಂತೆ 

ಗಾಳಿಯಲ್ಲಿ  ಬಂದುಗೂಳಿಯಂತೆನುಗ್ಗಿ 

ಎಗ್ಗಿಲ್ಲದೆಜಗ್ಗಾಡಿಭಾವಜೀವಗಳಬಿಗಡಾಯಿಸಿ 

ಅಡಿಗಡಿಗೆಆವರಿಸಿಬೆದರಿಸಿಬದುಕಿದವಳು 

ಜೀವಇಲ್ಲದವಳುನೀನು 

ಜೀವದೊಳಗೆಸುಳಿದಾಡಿ 

ಹೀಗೆಗೋಳಾಡಿಸುವುದುಸರಿಏನು? 

ಬರೀಕಣ್ಣಿಗೆಕಾಣದನೀನು 

ಶರವೇಗದಿಹರಿದಾಡಿಹಿರಿಕಿರಿದೇಶಗಳ/ ದೇಹಗಳಕುಗ್ಗಿಸಿಬಗ್ಗಿಸಿದಹಿಸಿ 

ಗಹಗಹಿಸಿಹಿಗ್ಗುವೆಏನು? 

ಸಹಜೀವನದಸವಿಯನ್ನುಜೊತೆಗೂಡಿಇರಲುಬಿಡದೆ 

ಸಿರಿಸಿಹಿಜೀವನವನುಬಿಗಡಾಯಿಸಿ 

ಕಹಿಉಣಿಸಿಉಳಿಸಿದವೈರಿಹುಳುವೈರಾಣುನೀನು 

ಮೊದಲ ತೊದಲು ನುಡಿ

ಮೊದಲ ಕಂದನ ತೊದಲ ನುಡಿಯದು

ನವ್ಯಕಾವ್ಯದ ಆಲಾಪದ ತೇರು

ಮೊದಲ ಹೆಜ್ಜೆಯ ಸವಿಯ ಪಾದವು

ಗದ್ಯಪದ್ಯ ಪ್ರಲಾಪದ ಬೇರು...

 

ಮಗುವು ನಗುತಿಹೆ ಮನೆಯ ತುಂಬವು

ಝೆನ್ ಪ್ರಸಂಗ: ಆತ್ಮಮೋಹ ಬಿಟ್ಟು ನೋಡಿದಾಗ

ಝೆನ್ ಗುರುವಿನ ಬಳಿ ಶಿಷ್ಯನೊಬ್ಬ ಕೇಳಿದ, “ಸೌಂದರ್ಯ ಎಂದರೇನು?" ಗುರುವಿನ ಉತ್ತರ: “ಸೌಂದರ್ಯವನ್ನು ಮೊದಲು ನೋಡಲು ಕಲಿಯಬೇಕು.” ಆಗ ಶಿಷ್ಯ ಅಮಾಯಕನಂತೆ ಪ್ರಶ್ನಿಸಿದ, “ಎಲ್ಲಿ? ಹೇಗೆ?”

ಗುರು ಅವನನ್ನು ಊರಿನ ಕೆರೆಯ ಬಳಿಗೆ ಕರೆದೊಯ್ದು ಕೇಳಿದರು, “ಕೆರೆ ಹೇಗಿದೆ?” ಶಿಷ್ಯ ಕೆರೆಯನ್ನೊಮ್ಮೆ ನೋಡಿ ಹೇಳಿದ, “ಕೆರೆ ಶಾಂತವಾಗಿದೆ.” “ಬಾಗಿ ನೋಡು, ಏನು ಕಾಣಿಸುತ್ತಿದೆ?” ಎಂದು ಪುನಃ ಪ್ರಶ್ನಿಸಿದರು ಗುರು. ಶಿಷ್ಯ ಬಾಗಿ ನೋಡಿ, "ನನ್ನ ಮುಖ ಕಾಣಿಸುತ್ತಿದೆ” ಎಂದು ಉತ್ತರಿಸಿದ.

ಅದಾಗಿ ಒಂದು ತಿಂಗಳ ನಂತರ ಗುರು ಮತ್ತು ಶಿಷ್ಯ ಪುನಃ ಅದೇ ಕೆರೆಯ ಬಳಿಗೆ ಬಂದರು. ಈಗಲೂ ಗುರುವಿನ ಅದೇ ಪ್ರಶ್ನೆಗೆ ಅದೇ ಉತ್ತರ ನೀಡಿದ ಶಿಷ್ಯ. ಐದಾರು ಸಲ ಇದರ ಪುನರಾವರ್ತನೆ ಆಯಿತು.

Image

ನಮ್ಮ ಕರ್ಮದ ಫಲ

ಸಂತಾನರೂಪದಲ್ಲಿ ಯಾರು ಮರುಜನ್ಮಿಸುತ್ತಾರೆ ಎಂದರೆ...

ಪೂರ್ವ ಜನ್ಮ ಕರ್ಮದ ಫಲವಾಗಿ ಈ ಜನ್ಮದಲ್ಲಿ ತಂದೆ-ತಾಯಿ ಅಕ್ಕತಂಗಿ ಅಣ್ಣತಮ್ಮ ಪತಿ ಪತ್ನಿ ಬಂಧುಬಾಂಧವರು ಇತ್ಯಾದಿ ಸಂಬಂಧಗಳು ಬಾಂಧವ್ಯಗಳು ನಮ್ಮೊಂದಿಗೆ ಬೆಸೆಯುತ್ತೇವೆ. ಸಂಬಂಧಗಳು ನಮಗೆ ಈ ಜನ್ಮದಲ್ಲೂ ಏನಾದರೂ ಕೊಡುವದಿರುತ್ತೆ ಪಡೆಯುದಿರುತ್ತೆ. ಹಾಗೆಯೇ ಪುತ್ರ ಅಥವಾ ಪುತ್ರಿಯ ರೂಪದಲ್ಲಿ ಪೂರ್ವಜನ್ಮದ ಸಂಬಂಧಿಯೆ ಜನ್ಮ ಪಡೆಯತ್ತಾರೆ. ಶಾಸ್ತ್ರ ಪುರಾಣದಲ್ಲಿ ಇದನ್ನೇ ನಾಲ್ಕು ಪ್ರಕಾರವಾಗಿ ಹೇಳಲಾಗಿದೆ.

Image

ಕನ್ನಡ ನಾಡು-ನುಡಿ (೩) : ಭಾಷೆಯಲ್ಲಿ ಬದಲಾವಣೆ

ಸಂಸ್ಕೃತ ವರ್ಣಮಾಲೆಯ ಹಿನ್ನೆಲೆಯನ್ನು ಇಟ್ಟುಕೊಂಡು *ಕನ್ನಡ* ವರ್ಣಮಾಲೆಯ ರಚನೆಯಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬರುತ್ತಿದೆ. ಕನ್ನಡದ ವರ್ಣಮಾಲೆಯ ಬಗ್ಗೆ , ಒಟ್ಟು ಎಷ್ಟು ಅಕ್ಷರಗಳನ್ನು ಒಳಗೊಂಡಿದೆ ಎಂಬ ಬಗ್ಗೆ, ವಿದ್ವಾಂಸರಲ್ಲಿಯೇ ಏಕತಾನತೆಯಿಲ್ಲ. ಭಾಷಾ ಬೆಳವಣಿಗೆಯ ಹಂತಗಳು, ಭಾಷಾ ಪ್ರಭೇದಗಳು ಬದಲಾವಣೆಯಾದಂತೆ, ಕನ್ನಡದ ಕೆಲವು ಅಕ್ಷರಗಳು ಇಲ್ಲವಾಯಿತು. ಹಳತು ಹೋಗಿ ಹೊಸ ಅಕ್ಷರಗಳು ಬಂದು ಸೇರಿಕೊಂಡಿತು.

Image

ಯಾವುದರ ಬಗ್ಗೆ ಬರೆಯಲಿ?

ಪ್ರತಿ ವರುಷ ನವಂಬರ್ ತಿಂಗಳು ಕನ್ನಡಿಗರಿಗೆ ಕನ್ನಡ ಹಬ್ಬ. ಕನ್ನಡದಲ್ಲಿ ಏನಾದರೂ ಬರೆಯುವುದು ಕೂಡ ಕನ್ನಡ ಹಬ್ಬದ ಸಂಭ್ರಮಾಚರಣೆ, ಅಲ್ಲವೇ?

"ಲೇಖನ ಬರೆಯಿರಿ” ಎಂದಾಗ “ಯಾವುದರ ಬಗ್ಗೆ ಬರೆಯಲಿ?” ಎಂಬುದು ಹಲವರು ಕೇಳುವ ಪ್ರಶ್ನೆ. ಒಮ್ಮೆ ಸುತ್ತಮುತ್ತ ಕಣ್ಣು ಹಾಯಿಸಿದರೆ ಸಾಕು; ಲೇಖನಕ್ಕೆ ಹೂರಣ ಆಗಬಹುದಾದ ನೂರಾರು ವಿಷಯಗಳು ನಿಮಗೇ ಕಾಣಿಸುತ್ತವೆ.

Image