January 2010

  • January 04, 2010
    ಬರಹ: ASHOKKUMAR
    ಮಂಗಳವಾರ 5 ಜನವರಿ 2010ರಂದು ಬೆಳಿಗ್ಗೆ 7:00 ಗಂಟೆಗೆ ದೂರದರ್ಶನ ಬೆಂಗಳೂರು ಚಂದನ ವಾಹಿನಿಯಲ್ಲಿ ’ಬೆಳಗು’ ನೇರಪ್ರಸಾರದಲ್ಲಿ ಶ್ರೀವತ್ಸ ಜೋಶಿ ಸಂದರ್ಶನವಿದೆ.
  • January 04, 2010
    ಬರಹ: asuhegde
    ಸಖೀ, ಕಳೆದೆರಡು ತಿಂಗಳಿಂದ ಜಂಗಮ ದೂರವಾಣಿಯಲಿ ಸಂದೇಶಗಳ ರವಾನಿಸುತ್ತಿದ್ದಾಕೆ ಅಪರಿಚಿತ ಅಭಿಮಾನಿ ಆಗಿಯೇ ಉಳಿದು ಸದಾ ನನ್ನ ಕವನಗಳ ಕೊಂಡಾಡುತ್ತಿದ್ದಾಕೆ   ಇಹಲೋಕ ತ್ಯಜಿಸಿ ಅದಾಗಲೇ ಎರಡು ದಿನಗಳಾಗಿವೆ ಎಂಬ ಸುದ್ದಿ ಬಂದಿದೆ ಇಂದು ನನ್ನ ಕಿವಿಗಳ…
  • January 04, 2010
    ಬರಹ: Chikku123
    ವಿಸ್ಮಯವೆಂಬ ನನ್ನ ಮನೆಯ ಮೇಲೆ   ನಾ ಬರೆಯಲು ಕುಳಿತೆ ಕನ್ನಡದ ವರ್ಣಮಾಲೆ    ಆಮೇಲೆ ಹರಿಯಿತು ಪದಗಳ ಸರಮಾಲೆಸೂರ್ಯ ಚಂದ್ರ ಚುಕ್ಕಿಗಳ ಸಂಗಮದಲಿ   ಮೋಡ ಮಂಜಿನ ಮುಸುಕಿನಲಿ     ಮಳೆ ಚಳಿ ಗಾಳಿಯಾಟದಲಿ      ಪ್ರಾಣಿ ಪಕ್ಷಿಗಳ ಒಡನಾಟದಲಿ       …
  • January 04, 2010
    ಬರಹ: BRS
    ಈ ಷಟ್ಪದಿಗೆ ಒಂದು ಸಾವಿರ ವರ್ಷಗಳ ಇತಿಹಾಸವಿದೆ! ಕನ್ನಡ ದೇಸಿ ಛಂದಸ್ಸಿನಲ್ಲಿ ತ್ರಿಪದಿಯನ್ನು ಬಿಟ್ಟರೆ ಅತ್ಯಂತ ಜನಪ್ರಿಯ ಪ್ರಕಾರ ಇದು. ಆದರೆ ತ್ರಿಪದಿಗಿಂತ ಹೆಚ್ಚು ಕಾವ್ಯಗಳು ಈ ಷಟ್ಪದಿ ಪ್ರಕಾರದಲ್ಲಿ ಬಂದಿವೆ. ದೇಸಿ ಛಂದಸ್ಸಿನ ಮುಖ್ಯ…
  • January 04, 2010
    ಬರಹ: kannadakanda
    ಕನ್ನಡದ ಕೆಲವು ಹೞೆಯ ಪುಸ್ತಕಗಳು ಈಗ ಲಭ್ಯವಿಲ್ಲ. ಹಾಗೆಯೇ ಓದುಗರ ಕೊಱತೆ ಕೂಡ. ನಾನು ಓದಲೆಂದೇ ಕಲೆಹಾಕಿದ ಕೆಲ ಪುಸ್ತಕಗಳನ್ನುದಾಹರಿಸುತ್ತೇನೆ. ರೆವರೆಂಡ್ ಎಫ್. ಕಿಟ್ಟೆಲರು ಸಂಪಾದಿಸಿದ ಕನ್ನಡ-ಇಂಗ್ಲಿಷ್ ಕೋಶ ನಾಗವರ್ಮನ ಕನ್ನಡ ಛಂದಸ್ಸು…
  • January 04, 2010
    ಬರಹ: asuhegde
    ಸಖೀ, ಬಾನ ಚಂದಿರನೀ ಭುವಿಯ ಮೇಲೆ ಚೆಲ್ಲುವಂತೆ ಬೆಳದಿಂಗಳು ಆಕೆ ಬಂದಾಗಲೆಲ್ಲಾ ನಮ್ಮ ಮನ-ಮನೆಯನು ಬೆಳಗಿಸುವಳು   ಹುಣ್ಣಿಮೆಗಾಗಿ ನೀವೆಲ್ಲಾ ಕಾಯುವಿರಿ ಒಂದೇ ಒಂದು ತಿಂಗಳು ಆದರೆ ನಾವು ನಮ್ಮ ಮಗಳಿಗಾಗಿ ಕಾಯಬೇಕಾರು ತಿಂಗಳು   ಕಚೇರಿಯಿಂದ ದೊರೆತ…
  • January 04, 2010
    ಬರಹ: asuhegde
    ಶನಿವಾರ ಶ್ರೀವತ್ಸ ಜೋಶಿಯವರ ಪುಸ್ತಕ ಬಿಡುಗಡೆಯ ಸಮಾರಂಭಕ್ಕೆ ಹೋಗದೇ ಇರಲಾಗಲಿಲ್ಲ ಕೊಡಬೇಕಿತ್ತು ಬೆಲೆ ಅವರ ಆ ಆಮಂತ್ರಣಕ್ಕೆ   ಕಂಡು ಕೈಕುಲಿಕಿದರೆ ಹೆಸರ ನೆನಪಿಸಲು ತೊಡಗಿದರು ಶ್ರೀವತ್ಸ ಜೋಶಿ ನಾನಂದೆ "ನಾ ಆಸು" ಅದಕೆ ಅವರು ನಕ್ಕು…
  • January 04, 2010
    ಬರಹ: venkatesh
    ನಾವು ಸುಮಾರು ೧೦ ವರ್ಷಗಳಿಂದೀಚೆಗೆ, ಹೆಚ್ಚುಕಡಿಮೆ,  ಕನ್ನಡದ ಸುಂದರ ಅಕ್ಷರಗಳಲ್ಲಿ ಬರೆಯುವುದನ್ನು, ಪತ್ರವ್ಯವಹಾರ ಮಾಡುವುದನ್ನು, ಬಿಟ್ಟೇ ಬಿಟ್ಟಿದ್ದೇವೆ. ಅದಕ್ಕೆ ಕಾರಣಗಳು ಹಲವಾರು. ಸಮಯದ ಅಭಾವವೊಂದಾದರೆ, ಅದರ ಅವಶ್ಯಕತೆಇಲ್ಲವೇನೋ ಎಂದು…
  • January 04, 2010
    ಬರಹ: ASHOKKUMAR
    2010:ಕೆಲಸದಲ್ಲಿ ತಲ್ಲೀನತೆಯೇ ಕಷ್ಟವಾಗಲಿದೆಯೇ?ಸದಾ ಅಂತರ್ಜಾಲ ಸಂಪರ್ಕದಲ್ಲಿರುವುದರ ಜತೆಗೆ,ಮಿಂಚಂಚೆ,ದಿಡೀರ್ ಸಂದೇಶಗಳು,ಫೇಸ್‌ಬುಕ್,ಟ್ವಿಟರ್,ಅರ್ಕುಟ್ ಅಂತಹ ಸೇವೆಗಳ ಜನಪ್ರಿಯವಾಗಿರುವುದು,ಇವೆಲ್ಲಾ ಮಾಹಿತಿಯನ್ನು ನಮಗೆ ಸುಲಭವಾಗಿ…
  • January 03, 2010
    ಬರಹ: hpn
    ರವೀಂದ್ರ ಕಲಾಕ್ಷೇತ್ರದ ಬಳಿ ಕನ್ನಡ ಪುಸ್ತಕ ಪ್ರಾಧಿಕಾರದ ಪುಸ್ತಕ ಮೇಳ ನಡೆಯುತ್ತಿದೆ. ರಿಯಾಯಿತಿ ದರದಲ್ಲಿ ಪುಸ್ತಕಗಳನ್ನು ಮಾರುತ್ತಿದ್ದಾರೆ. ನಿನ್ನೆ ಶನಿವಾರ ನಾವು ಇಲ್ಲಿಗೆ ಹೋಗಿದ್ದೆವು. ಮುಖ್ಯವಾಗಿ ಮೈಸೂರು ಪ್ರಸಾರಾಂಗ, ಹಂಪಿ…
  • January 03, 2010
    ಬರಹ: vasant.shetty
    ಇತ್ತಿಚೆಗೆ ತಂದೆ-ತಾಯಿಯೊಂದಿಗೆ ಶಿರಡಿ ಪ್ರವಾಸಕ್ಕೆಂದು ಹೋಗಿದ್ದೆ. ದೇಶದಲ್ಲೇ ಹೆಚ್ಚು ಅಭಿವೃದ್ಧಿ ಹೊಂದಿದ ರಾಜ್ಯಗಳಲ್ಲೊಂದಾದ ಮಹಾರಾಷ್ಟ್ರದ ಬಗ್ಗೆ ತುಂಬಾ ಕೇಳಿದ್ದೆ. ಅಲ್ಲಿನ ಜನ ಜೀವನ ಹೇಗಿರಬಹುದು, ಕರ್ನಾಟಕಕ್ಕಿಂತ ಅವರು ಯಾವ ಯಾವ…
  • January 03, 2010
    ಬರಹ: shivaram_shastri
    ಮೊನ್ನೆ ಮುಂಜಾನೆ ಎಲ್ಲಿಗೋ ಹೋಗಿದ್ದೆ. ಅಲ್ಲಿಂದ ಆಟೋದಲ್ಲಿ ಆಫೀಸ್ಗೆ ಹೋಗ್ತಾ ಇದ್ದೆ. ತುಂಬಾ ಚಳಿ ಇತ್ತು. ಸಿಗ್ನಲ್ ಒಂದರಲ್ಲಿ ಆಟೋ ನಿಲ್ಲುತ್ತಲೇ ಆಟೋ ಚಾಲಕ ಬೀಡಿ ಹೊತ್ತಿಸಲು ಶುರು ಮಾಡಿದ. ನನಗೆ ಬೀಡಿ ವಾಸನೆ ಸೇರೋದಿಲ್ಲ.(ಅಂದ ಹಾಗೆ …
  • January 03, 2010
    ಬರಹ: nagenagaari
    ಬದುಕಿನ ರೇಲು ಹಳಿಗಳ ಮೇಲೆ ಹೆಚ್ಚೆಚ್ಚು ದೂರ ಸಾಗಿದಷ್ಟೂ ಬೇರೇನು ಗಳಿಕೆಯಿಲ್ಲದಿದ್ದರೂ ಅನುಭವದ ಗಳಿಕೆಯಂತೂ ಆಗುತ್ತದೆ. ಪಯಣದ ಹಾದಿಯಲ್ಲಿ ಎದುರಾಗುವ ಮೈಲುಗಲ್ಲುಗಳ ಬಳಿ ಕುಳಿತು ದಣಿವಾರಿಸಿಕೊಳ್ಳುವಾಗ ನೆನೆಸಲು ಬೇರೇನೂ ಇಲ್ಲದಿದ್ದಾಗ ಈ…
  • January 03, 2010
    ಬರಹ: nagenagaari
    ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ…
  • January 03, 2010
    ಬರಹ: bapuji
    ಚಿಗುರು ಮನವನು ಚಿವುಟಿ ಬಂತು, ಮನದ ಮುಗ್ಧತೆಯನು ಕೊಚ್ಚಿ ತೊಳೆದು ಸುಪ್ತ ಕಾಮನೆಯು ಗರಿಗೆದರಿ ನಲಿದು ಯೌವನದ ಹರವು ಧರೆಯುಕ್ಕಿ ಹರಿಯಿತು   ಶಾಂತ ಮನಕೆ ಕಿಚ್ಚು ಹಚ್ಚಿ ಸಹಜ ಸೌಂದರ್ಯ ಅದ್ಭುತವಾಗಿ ಮನದ ಅರಗಿಣಿಗೆ ಅರಸುತ ಹೊರಟಿತು   ಹುಚ್ಚು…
  • January 03, 2010
    ಬರಹ: cherambane
    ಸುರಿಯುವ ಮಳೆಯಲ್ಲೂ, ಮಂಜು ಮಸುಕಲ್ಲೂರಣಬಿಸಿಲಲ್ಲೂ ಕೈ ಹಿಡಿದು ನಡೆಸಿದವಳುಸುಮ್ಮನೆ ನಿಂತವಳುಹಿಂತಿರುಗಿ ನೋಡದೆಕಣ್ಣಿಂದ ಮರೆಯಾದಳು. ಇರುಳಲ್ಲೂ, ಹಗಲಲ್ಲೂ ಅವಳದೇ ದ್ಯಾನರಾತ್ರಿ ತಾರೆ ಸಮೂಹದಲ್ಲೂಅವಳಿಗಾಗಿ ಹುಡುಕಾಟಯಾವದೋ ಶಕುನದ ಕೈಯಲ್ಲಿ…
  • January 03, 2010
    ಬರಹ: hsprabhakara
    ಐ.ಟಿ. ದರ್ಬಾರಿನಲಿ ಬೆಣ್ಣೆ ಖಾಲಿ! ಸಿಲಿಕಾನ್ ರಾಜಧಾನಿಯಲಿ `ಐ.ಟಿ.' ದರ್ಬಾರುಕನ್ನಡದ ವಿದೂಷಕ; ಹಾಸ್ಯ-ಅಪಹಾಸ್ಯಕ್ಕೆ ಸೀಮಿತಪಾಶ್ಚಾತ್ಯರಿಗಾಗಿ ರಾತ್ರಿಯೆಲ್ಲ ದುಡಿಯುವ ಜೀತದಾಳು`ಓದಿ ಓದಿ ಮರುಳಾದ ಕೂಚುಭಟ್ಟ'ರ ಪಾಡುಹೆಸರು ನಮ್ಮದು ಬಸಿರು…
  • January 02, 2010
    ಬರಹ: Shamala
    ಶ್ರೀವತ್ಸ ಜೋಶಿಯವರ ಖಾಸಗಿ ಅಂಚೆ ನನ್ನ ಅಂಚೆ ಪೆಟ್ಟಿಗೆ ತಲುಪಿದಾಗ, ತುಂಬಾ ಖುಷಿಯಾಗಿತ್ತು.  ತಮ್ಮೆಲ್ಲಾ ಅಭಿಮಾನಿಗಳಿಗೂ ಅವರು ಖಾಸಗಿಯಾಗಿ ಹೀಗೆ ಅಂಚೆ ಕಳುಹಿಸಿದ್ದರೆಂದು ತಿಳಿದು ಹರ್ಷವಾಯಿತು.  ಅವರ ಲೇಖನಗಳನ್ನು ಒಂದೂ ಬಿಡದೆ ಓದುವ…