ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ…
ನಿಂತಾಗ ಬುಗುರಿಯ ಆಟ ಎಲ್ಲಾರು ಒಂದೇ ಓಟ ........ ಆಲ್ವಾ ... ನನ್ನ ಮನಸಿನ ಮಾತುಗಳನ್ನ ನಿಮ್ಮಜೊತೆ ಹಂಚಿಕೊಳ್ಳೋಣ ಅಂತ ...ಈ ಜೀವನ ಎಷ್ಟು ಅನಿಶ್ಚಿತ ೨೪ ತಾಸುಗಳಲ್ಲಿ ಕನ್ನಡದ ಎರಡು ಮಹಾನ್ ಕಲಾಚೇತನಗಳ ಅಗಲಿಕೆ, ಸಂಗೀತಲೋಕದಲ್ಲಿ …
ನಿಮ್ಮದು ಅಕ್ಷರ ಹಾದರವಲ್ಲವೆ?
29 ಡಿಸೆಂಬರ್ 2009 ರ ವಿಜಯಕರ್ನಾಟಕದ ವಾಚಕರ ವಿಜಯದಲ್ಲಿ ಶ್ರೀಶ ಪುಣಚ ಎನ್ನುವವರು ಈ ಪ್ರಶ್ನೆಯನ್ನು ಎತ್ತಿದ್ದಾರೆ. ಆ ಪತ್ರವನ್ನು ಪ್ರಕಟಿಸಿದ್ದಕ್ಕೆ ಮೊದಲಿಗೇ ವಿಜಯಕರ್ನಾಟಕಕ್ಕೆ ಅಭಿನಂದನೆ ಸಲ್ಲಿಸೋಣ.
ಆದರೆ…
2009ರ ಡಿಸೆಂಬರ್ 31ರ 'ಸುಧಾ' ವಾರಪತ್ರಿಕೆಯಲ್ಲಿ ನನ್ನ ಲೇಖನ 'ನಿಗೂಢ ನಿಯಾಂಡರ್ತಲ್ ಮಾನವ' ಪ್ರಕಟವಾಗಿದೆ. ಓದಿ ತಮ್ಮ ಅಭಿಪ್ರಾಯ ತಿಳಿಸಿ.ಇಂದು ಭೂಮಿಯ ಮೇಲಿನ ಜೀವಿಗಳಲ್ಲಿ ಅತ್ಯಂತ ಪ್ರಬಲ ಜೀವಿಯೆಂದರೆ ಮಾನವ ಮಾತ್ರ. ಇಲ್ಲಿ 'ಪ್ರಬಲ'…
ಹೊಸ ವರುಷದ ಮೊದಲನೆಯ ದಿನ, ಶುಭಾಶಯಗಳನ್ನು ಹೊತ್ತು ಬಂದ ಅಸಂಖ್ಯಾತ ಎಸ್ಸೆಮ್ಮೆಸ್ಸುಗಳಿಗೆ ಉತ್ತರಿಸಿ ಕೈ ಬೆರಳುಗಳು ನೋಯುತ್ತಿದ್ದವು, ಆದರೆ ಅವು ತಂದ ವಿಶಿಷ್ಟ ಹಾರೈಕೆಗಳಿಂದ ಮನಸ್ಸು ಪ್ರಫುಲ್ಲವಾಗಿತ್ತು. ಹೊರಗೆ ಬಂದು ಬಾಲ್ಕನಿಯಲ್ಲಿ ನಿಂತು…
ಸಾಗಲಿ ಜೀವನ ಯಾನ
ಆಸೆ ಮೊಡಿದ ಮುತ್ತಿನ ಕ್ಷಣ
ಕನಸಿನ ಹಕ್ಕಿಯು ಹಾಡಿದ ಗಾನ
ನೂರು ಕನಸುಗಳ ಹೊತ್ತ ದಿನ
ಸಾವಿರ ಭಾವಗಳ ಸುಪ್ತ ಮನ
ಇದುವೇ ಜೀವನ, ಬಾಳಿನ ಪಯಣ !
ಕಲಿಕೆಯು ಇದರ ಅಡಿಪಾಯ
ಕಾಯಕ ಇದರ ಸ್ವರೂಪವು
ತಿಳಿಯುವ ಗುಟ್ಟು ನೂರೆಂಟು…
ಹಳೆಬೇರು - ಹೊಸತಳಿರು
ತಿಳಿವಾವುದಿಳೆಗೆ ಯುಗಯುಗದ ಬೆಳಕಾಗಿತ್ತೊ
ಹಳದೆಂದು ನೀನದನು ಕಳೆಯುವೆಯ, ಮರುಳೆ ?
ತಳಹದಿಯದಲ್ಲೆ ನಮ್ಮೆಲ್ಲ ಹೊಸ ತಿಳಿವಿಂಗೆ ?
ಹಳೆ ಬೇರು ಹೊಸ ತಳಿರು - ಮಂಕುತಿಮ್ಮ
ಸಾರಂಶ: ಒಂದು ಕಾಲದ ಅರಿವು ಯುಗಯುಗಕ್ಕೂ…
ಈ ಸಂಚಿಕೆಯಲ್ಲಿ:
ನರೂರಿನ ಹಕ್ಕಿಗಳು
ಕಾಯಕದಲ್ಲಿ ಹಣ್ಣಾದವರು: ಹೆಗಡೆ ಸುಬ್ಬಣ್ಣ
ಅಕೇಸಿಯಾ ದೂರು, ಕಳವೆ ಅಂಕಣ
ವಿಶ್ವ ತುಳು ಸಮ್ಮೇಳನ, ಚಿತ್ರಗಳಲ್ಲಿ
ಹಾಗೂ ಮತ್ತಷ್ಟು...
ನಾಲ್ಕನೆಯ ಸಂಚಿಕೆ ಡೌನ್ಲೋಡ್ ಮಾಡಲು ಕ್ಲಿಕ್ ಮಾಡಿ.
ಸಂಪದಿಗ ಶ್ರೀವತ್ಸ ಜೋಶಿಯವರ ಪುಸ್ತಕ ಬಿಡುಗಡೆ ಸಮಾರಂಭ ನಾಳೆ. ನಿಮಗೆಲ್ಲರಿಗೂ ಆಮಂತ್ರಣ ಇದೆ. ತಪ್ಪದೆ ಬನ್ನಿ! 'ಸಂಪದ'ದ ಹಲವರು ಅಲ್ಲಿ ಇರುತ್ತೇವೆ. ಭೇಟಿ ಕೂಡ ಆಗಬಹುದು.
ಪುಸ್ತಕ ಬಿಡುಗಡೆ ಸಮಾರಂಭ ಶ್ರೀವತ್ಸ ಜೋಶಿ ಅವರ ’ಪರಾಗ ಸ್ಪರ್ಶ’ ಅಂಕಣ…
ಮೊನ್ನೆ ಡಿ.೨೯ರಂದು ಭದ್ರಾವತಿಯಲ್ಲಿ ಬೆಳಗಿನ ನಡಿಗೆಗೆ ಹೋಗಿದ್ದಾಗ ವಿ.ಐ.ಎಸ್.ಎಲ್. ಕಡೆಗೆ ಹಾಯ್ದು ಹೋಗಿರುವ ವಿದ್ಯುತ್ ತಂತಿಗಳ ಜೋಡಿ ಕಂಬಕ್ಕೆ ಬಳ್ಳಿಗಳು ಹಬ್ಬಿ ಒಂದಕ್ಕೊಂದು ಸ್ಫರ್ಧೆ ನಡೆಸಿ ಮಾತುಕತೆ ನಡೆಸುತ್ತಿರುವಂತೆ ಕಂಡು ಸೆರೆ…
ಜ್ಞಾನಕ್ಕೆ ಮಿತಿಯಲ್ಲದೆ ಅಜ್ಞಾನಕ್ಕೆ ಮಿತಿಯುಂಟೆ? ಪೆಱರ ಮಚ್ಚರಕ್ಕೆ ಮಿತಿಯುಂಟಲ್ಲದೆ ಗುರುಕರುಣಕ್ಕೆ ಮಿತಿಯುಂಟೆ?
ನಮ್ಮ ಜ್ಞಾನಕ್ಕೆ ಮಿತಿಯುಂಟು. ಅಜ್ಞಾನಕ್ಕೆ ಪಾರವೇ ಇಲ್ಲ. ಹಾಗೆಯೇ ನಮ್ಮನ್ನು ಕಂಡು ಹೊಟ್ಟೆಕಿಚ್ಚು ಪಡುವ ಜನರ ಅಸೂಯೆಗೆ…
ಸಂಪದದ ಬಂದು ಮಿತ್ರರೆಲ್ಲರಿಗೂ ಹೊಸ ವರುಷದ ಶುಭಾಶಯಗಳು.
ಹೊಸ ವರುಷವು ಎಲ್ಲಾರಿಗೂ ಹರುಷದಾಯಕವಾಗಿರಲೆಂದು ಆ ದೇವರಲ್ಲಿ ಬೇಡುತ್ತೇನೆ.
ಕುವೆಂಪುವವರು ಬರೆದ......
ಬಾರಿಸು ಕನ್ನಡ ಡಿಂಡಿಮವ,ಓ ಕರ್ನಾಟಕ ಹೃದಯ ಶಿವ!ಸತ್ತಂತಿಹರನು ಬಡಿದೆಚ್ಚರಿಸು…
ಈ ಹೊಸ ವರ್ಷದಲಿ..
ನಿಮ್ಮ ಎಲ್ಲಾ ಕನಸುಗಳು ನನಸಾಗಲಿ,
ಹೊಸ ಕಾರ್ಯಗಳು ನಿಮ್ಮಿಂದ ಆರಂಭವಾಗಲಿ,
ಯಶಸ್ಸು ನಿಮ್ಮದಾಗಲಿ,
ನಿಮ್ಮ ಕೀರ್ತಿಯು ಉತ್ತುಂಗಕ್ಕೇರಲಿ
..ಎಂದು ಎದೆತುಂಬಿ ಹಾರೈಸುವೆ..
ಛಂದ ಪುಸ್ತಕ ಮತ್ತೊಮ್ಮೆ ಮುಖಪುಟ ಸ್ಪರ್ಧೆ ಏರ್ಪಡಿಸಿದೆ. ಈ ಸಾರಿ 'ಮನಸಿಗ್ ಬಂದದ್ ಮಾಡಿ' ಕಳುಹಿಸಬಹುದು!
ಆಮಂತ್ರಣ ಇಲ್ಲಿದೆ:
ಮುಖಪುಟಗಳನ್ನು ಮರೆಯದೆ chanda@sampada.netಗೆ ಮೇಯ್ಲ್ ಮಾಡಿ. ಸಂಪದದ ಮೂಲಕ ಕಳುಹಿಸಿದ ಮುಖಪುಟ ಆಯ್ಕೆಯಾದಲ್ಲಿ…