January 2010

  • January 02, 2010
    ಬರಹ: rooparajiv
    ನನಗೇನು ಬೇಕು? ಏನೂ ಗೊತ್ತಾಗ್ತಿಲ್ಲ.  ವಯಸ್ಸಾಗಿಬಿಡ್ತಾ? ಛೇ! ಈಗಿನ್ನೂ ನನ್ನ ವಯಸ್ಸಿನವರು ಮದುವೆಯಾಗುತ್ತಿರುವಾಗ, ನನಗ್ಯಾಕೆ ಹೀಗೆ ಅನ್ನಿಸುತ್ತೆ? ನೋಡುವವರಿಗೆ ಸುಖೀ ಕುಟುಂಬ, ಪ್ರೀತಿಸಿ ಮದುವೆಯಾದ ಗಂಡ, ಮುದ್ದಾದ ೨ ಮಕ್ಕಳು, ಕೈತುಂಬಾ ಹಣ…
  • January 02, 2010
    ಬರಹ: nagenagaari
    ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ ತೆರೆದಿರುವ…
  • January 02, 2010
    ಬರಹ: Anikethana.H.S.
    ನಿಂತಾಗ ಬುಗುರಿಯ ಆಟ ಎಲ್ಲಾರು ಒಂದೇ ಓಟ ........ ಆಲ್ವಾ  ... ನನ್ನ  ಮನಸಿನ ಮಾತುಗಳನ್ನ ನಿಮ್ಮಜೊತೆ ಹಂಚಿಕೊಳ್ಳೋಣ ಅಂತ ...ಈ ಜೀವನ ಎಷ್ಟು ಅನಿಶ್ಚಿತ ೨೪ ತಾಸುಗಳಲ್ಲಿ ಕನ್ನಡದ ಎರಡು ಮಹಾನ್ ಕಲಾಚೇತನಗಳ ಅಗಲಿಕೆ,  ಸಂಗೀತಲೋಕದಲ್ಲಿ …
  • January 02, 2010
    ಬರಹ: ananthesha nempu
    ಕಾಲಕ್ಕೆ ತಕ್ಕಂತೆ ಕಲಿಸುವ ವಿಧಾನ ಬದಲಾದ ಬಗೆ- ಅಲ್ಲಮಪ್ರಭುವಿನ ವಚನ. ಕೃತಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬಡಿದು ಬುದ್ದಿಯ ಕಲಿಸಿದರೆ-ಆಗಲಿ ಮಹಾಪ್ರಸಾದವೆಂದೆನಯ್ಯ. ತ್ರೇತಾಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬೈದು ಬುದ್ದಿಯ ಕಲಿಸಿದರೆ-ಆಗಲಿ…
  • January 02, 2010
    ಬರಹ: BRS
    ನಿಮ್ಮದು ಅಕ್ಷರ ಹಾದರವಲ್ಲವೆ? 29 ಡಿಸೆಂಬರ್ 2009 ರ ವಿಜಯಕರ್ನಾಟಕದ ವಾಚಕರ ವಿಜಯದಲ್ಲಿ ಶ್ರೀಶ ಪುಣಚ ಎನ್ನುವವರು ಈ ಪ್ರಶ್ನೆಯನ್ನು ಎತ್ತಿದ್ದಾರೆ. ಆ ಪತ್ರವನ್ನು ಪ್ರಕಟಿಸಿದ್ದಕ್ಕೆ ಮೊದಲಿಗೇ ವಿಜಯಕರ್ನಾಟಕಕ್ಕೆ ಅಭಿನಂದನೆ ಸಲ್ಲಿಸೋಣ. ಆದರೆ…
  • January 02, 2010
    ಬರಹ: balukolar
    2009ರ ಡಿಸೆಂಬರ್ 31ರ 'ಸುಧಾ' ವಾರಪತ್ರಿಕೆಯಲ್ಲಿ ನನ್ನ ಲೇಖನ 'ನಿಗೂಢ ನಿಯಾಂಡರ್ತಲ್ ಮಾನವ' ಪ್ರಕಟವಾಗಿದೆ. ಓದಿ ತಮ್ಮ ಅಭಿಪ್ರಾಯ ತಿಳಿಸಿ.ಇಂದು ಭೂಮಿಯ ಮೇಲಿನ ಜೀವಿಗಳಲ್ಲಿ ಅತ್ಯಂತ ಪ್ರಬಲ ಜೀವಿಯೆಂದರೆ ಮಾನವ ಮಾತ್ರ. ಇಲ್ಲಿ 'ಪ್ರಬಲ'…
  • January 01, 2010
    ಬರಹ: manju787
    ಹೊಸ ವರುಷದ ಮೊದಲನೆಯ ದಿನ, ಶುಭಾಶಯಗಳನ್ನು ಹೊತ್ತು ಬಂದ ಅಸಂಖ್ಯಾತ ಎಸ್ಸೆಮ್ಮೆಸ್ಸುಗಳಿಗೆ ಉತ್ತರಿಸಿ ಕೈ ಬೆರಳುಗಳು ನೋಯುತ್ತಿದ್ದವು, ಆದರೆ ಅವು ತಂದ ವಿಶಿಷ್ಟ ಹಾರೈಕೆಗಳಿಂದ ಮನಸ್ಸು ಪ್ರಫುಲ್ಲವಾಗಿತ್ತು.  ಹೊರಗೆ ಬಂದು ಬಾಲ್ಕನಿಯಲ್ಲಿ ನಿಂತು…
  • January 01, 2010
    ಬರಹ: bapuji
      ಸಾಗಲಿ ಜೀವನ ಯಾನ   ಆಸೆ ಮೊಡಿದ ಮುತ್ತಿನ ಕ್ಷಣ ಕನಸಿನ ಹಕ್ಕಿಯು ಹಾಡಿದ ಗಾನ ನೂರು ಕನಸುಗಳ ಹೊತ್ತ ದಿನ ಸಾವಿರ ಭಾವಗಳ ಸುಪ್ತ ಮನ    ಇದುವೇ ಜೀವನ, ಬಾಳಿನ ಪಯಣ ! ಕಲಿಕೆಯು ಇದರ ಅಡಿಪಾಯ ಕಾಯಕ ಇದರ ಸ್ವರೂಪವು ತಿಳಿಯುವ ಗುಟ್ಟು ನೂರೆಂಟು…
  • January 01, 2010
    ಬರಹ: bapuji
    ಹಳೆಬೇರು - ಹೊಸತಳಿರು ತಿಳಿವಾವುದಿಳೆಗೆ ಯುಗಯುಗದ ಬೆಳಕಾಗಿತ್ತೊ   ಹಳದೆಂದು ನೀನದನು ಕಳೆಯುವೆಯ, ಮರುಳೆ ? ತಳಹದಿಯದಲ್ಲೆ ನಮ್ಮೆಲ್ಲ ಹೊಸ ತಿಳಿವಿಂಗೆ ? ಹಳೆ ಬೇರು ಹೊಸ ತಳಿರು - ಮಂಕುತಿಮ್ಮ ಸಾರಂಶ: ಒಂದು ಕಾಲದ ಅರಿವು ಯುಗಯುಗಕ್ಕೂ…
  • January 01, 2010
    ಬರಹ: raghava
    ಏನ್ಬರ್ಲೀ ಬಿಡ್ಲೀ ಈ ಹೊಸ ವರ್ಷ ಬಂದೇಬರತ್ತೆ. ಸರಿ, ಅದ್ಕೆ ನಾವೆಂತ ಮಾಡ್ಬೇಕು? ಸಾಧಾರಣ್ವಾಗಿ ಕ್ಯಾಲೆಂಡ್ರು (ದಿನ್ಸೂಚಿ) ಬದ್ಲಾಯ್ಸ್ತಾರೆ. ಇಲ್ಲಿ ನೋಡಿ, ಬೆಂಗಳೂರಿಗ/ಕನ್ನಡಿಗರಾದ ಅರುಣ್ ಹೊರತಂದಿರೋ ಕ್ಯಾಲೆಂಡರ್ರು.[ಗ್ಯಾಲರಿ ] ಒಂದು…
  • January 01, 2010
    ಬರಹ: ನಿರ್ವಹಣೆ
    ಈ ಸಂಚಿಕೆಯಲ್ಲಿ: ನರೂರಿನ ಹಕ್ಕಿಗಳು ಕಾಯಕದಲ್ಲಿ ಹಣ್ಣಾದವರು: ಹೆಗಡೆ ಸುಬ್ಬಣ್ಣ ಅಕೇಸಿಯಾ ದೂರು, ಕಳವೆ ಅಂಕಣ ವಿಶ್ವ ತುಳು ಸಮ್ಮೇಳನ, ಚಿತ್ರಗಳಲ್ಲಿ ಹಾಗೂ ಮತ್ತಷ್ಟು... ನಾಲ್ಕನೆಯ ಸಂಚಿಕೆ ಡೌನ್ಲೋಡ್ ಮಾಡಲು ಕ್ಲಿಕ್ ಮಾಡಿ.
  • January 01, 2010
    ಬರಹ: pradeep_ca
    ಕವಿತೆ ಕವಿತೆ ನೀನೇಕೆ ಪದಗಳಲಿ ಕುಳಿತೆಕವಿತೆ ಕವಿತೆ ನೀನೇಕೆ ರಾಗದಲಿ ಬೆರೆತೆನನ್ನೆದೆಯ ಗೂಡಲ್ಲಿ ಕವಿತೆಗಳ ಸಂತೆಓ ಒಲವೆ ನೀ ತಂದ ಹಾಡಿಗೆ ನಾ ಸೋತೆಕವಿತೆ ಕವಿತೆ ನೀನೇಕೆ ಪದಗಳಲಿ ಕುಳಿತೆಕವಿತೆ ಕವಿತೆ ನೀನೇಕೆ ರಾಗದಲಿ ಬೆರೆತೆ ಅವಳು ಬರಲು…
  • January 01, 2010
    ಬರಹ: hpn
    ಸಂಪದಿಗ ಶ್ರೀವತ್ಸ ಜೋಶಿಯವರ ಪುಸ್ತಕ ಬಿಡುಗಡೆ ಸಮಾರಂಭ ನಾಳೆ. ನಿಮಗೆಲ್ಲರಿಗೂ ಆಮಂತ್ರಣ ಇದೆ. ತಪ್ಪದೆ ಬನ್ನಿ! 'ಸಂಪದ'ದ ಹಲವರು ಅಲ್ಲಿ ಇರುತ್ತೇವೆ. ಭೇಟಿ ಕೂಡ ಆಗಬಹುದು. ಪುಸ್ತಕ ಬಿಡುಗಡೆ ಸಮಾರಂಭ ಶ್ರೀವತ್ಸ ಜೋಶಿ ಅವರ ’ಪರಾಗ ಸ್ಪರ್ಶ’ ಅಂಕಣ…
  • January 01, 2010
    ಬರಹ: prasadbshetty
    ಸುರ್ಯನು ಅವನೇಕಿರಣಗಳು ಹೊಸತುಶಬ್ಧ ಅದುವೇಅರ್ಥ ಬೇರೆ ಅಯುಷ್ಯ ಅದುವೇವರುಷ ಹೊಸತುಯಶಸ್ಸಿನ ಬಂದಿದೆ ಹೊಸ ಹಬ್ಬಹೊಸ ವರುಷದ ಶುಭಾಶಯಗಳು Regards, prasadbshetty@yahoo.com  
  • January 01, 2010
    ಬರಹ: devaru.rbhat
    ಮೊನ್ನೆ ಡಿ.೨೯ರಂದು ಭದ್ರಾವತಿಯಲ್ಲಿ ಬೆಳಗಿನ ನಡಿಗೆಗೆ ಹೋಗಿದ್ದಾಗ ವಿ.ಐ.ಎಸ್‌.ಎಲ್‌. ಕಡೆಗೆ ಹಾಯ್ದು ಹೋಗಿರುವ ವಿದ್ಯುತ್‌ ತಂತಿಗಳ ಜೋಡಿ ಕಂಬಕ್ಕೆ ಬಳ್ಳಿಗಳು ಹಬ್ಬಿ ಒಂದಕ್ಕೊಂದು ಸ್ಫರ್ಧೆ ನಡೆಸಿ ಮಾತುಕತೆ ನಡೆಸುತ್ತಿರುವಂತೆ ಕಂಡು ಸೆರೆ…
  • January 01, 2010
    ಬರಹ: devaru.rbhat
    ಚಿತ್ರ ನೋಡಿ ಗುರುತು ಹೇಳಿ ಓಲೇನಾ? ಮೂಗುತಿನಾ? ಹಣ್ಣಾ? ಹೂವಾ? ಕಾಯಿನಾ? ಪರೀಕ್ಷೆಗಾಗಿ ಹಿಮ್ಮುಖ ಮುಮ್ಮುಖ ಎರಡೂ ಬದಿ ಕಾಣುತ್ತಿದೆ ನೋಡಿ.
  • January 01, 2010
    ಬರಹ: kannadakanda
    ಜ್ಞಾನಕ್ಕೆ ಮಿತಿಯಲ್ಲದೆ ಅಜ್ಞಾನಕ್ಕೆ ಮಿತಿಯುಂಟೆ? ಪೆಱರ ಮಚ್ಚರಕ್ಕೆ ಮಿತಿಯುಂಟಲ್ಲದೆ ಗುರುಕರುಣಕ್ಕೆ ಮಿತಿಯುಂಟೆ? ನಮ್ಮ ಜ್ಞಾನಕ್ಕೆ ಮಿತಿಯುಂಟು. ಅಜ್ಞಾನಕ್ಕೆ ಪಾರವೇ ಇಲ್ಲ. ಹಾಗೆಯೇ ನಮ್ಮನ್ನು ಕಂಡು ಹೊಟ್ಟೆಕಿಚ್ಚು ಪಡುವ ಜನರ ಅಸೂಯೆಗೆ…
  • January 01, 2010
    ಬರಹ: chiruvijay
    ಸಂಪದದ ಬಂದು ಮಿತ್ರರೆಲ್ಲರಿಗೂ ಹೊಸ ವರುಷದ ಶುಭಾಶಯಗಳು. ಹೊಸ ವರುಷವು ಎಲ್ಲಾರಿಗೂ ಹರುಷದಾಯಕವಾಗಿರಲೆಂದು ಆ ದೇವರಲ್ಲಿ ಬೇಡುತ್ತೇನೆ.   ಕುವೆಂಪುವವರು ಬರೆದ...... ಬಾರಿಸು ಕನ್ನಡ ಡಿಂಡಿಮವ,ಓ ಕರ್ನಾಟಕ ಹೃದಯ ಶಿವ!ಸತ್ತಂತಿಹರನು ಬಡಿದೆಚ್ಚರಿಸು…
  • January 01, 2010
    ಬರಹ: anil.ramesh
    ಈ ಹೊಸ ವರ್ಷದಲಿ.. ನಿಮ್ಮ ಎಲ್ಲಾ ಕನಸುಗಳು ನನಸಾಗಲಿ, ಹೊಸ ಕಾರ್ಯಗಳು ನಿಮ್ಮಿಂದ ಆರಂಭವಾಗಲಿ, ಯಶಸ್ಸು ನಿಮ್ಮದಾಗಲಿ, ನಿಮ್ಮ ಕೀರ್ತಿಯು ಉತ್ತುಂಗಕ್ಕೇರಲಿ ..ಎಂದು ಎದೆತುಂಬಿ ಹಾರೈಸುವೆ..  
  • January 01, 2010
    ಬರಹ: hpn
    ಛಂದ ಪುಸ್ತಕ ಮತ್ತೊಮ್ಮೆ ಮುಖಪುಟ ಸ್ಪರ್ಧೆ ಏರ್ಪಡಿಸಿದೆ. ಈ ಸಾರಿ 'ಮನಸಿಗ್ ಬಂದದ್ ಮಾಡಿ' ಕಳುಹಿಸಬಹುದು! ಆಮಂತ್ರಣ ಇಲ್ಲಿದೆ: ಮುಖಪುಟಗಳನ್ನು ಮರೆಯದೆ chanda@sampada.netಗೆ ಮೇಯ್ಲ್ ಮಾಡಿ. ಸಂಪದದ ಮೂಲಕ ಕಳುಹಿಸಿದ ಮುಖಪುಟ ಆಯ್ಕೆಯಾದಲ್ಲಿ…