August 2010

  • August 30, 2010
    ಬರಹ: Srinivas Huddar
    ಗಲ್ಲಿ ಸ್ವಾಮಿಗಳ ಪ್ರಶಸ್ತಿ ಪ್ರಸಂಗವೂ...............ಕರುನಾಡು ಎಂಬ ದೇಶದೊಳು ಇಂಜಿನೀಯರಿಂಗ್ ಕಾಲೇಜುಗಳಿಗೂ ಮಠಗಳಿಗೂ ಭಯಂಕರ ‘ಕಾಂಪಿಟೇಶನ್’ ಏರ್ಪಟ್ಟು ಕೊನೆಗೂ ಮಠಗಳೇ ಮೇಲುಗೈ ಸಾಧಿಸಿದವು. ನಾ ಹೆಚ್ಚೂ, ನೀ ಹೆಚ್ಚೊ, ಎಂದು ಒಂದೆಡೆ…
  • August 30, 2010
    ಬರಹ: devaru.rbhat
    ಚಾನಲ್ ಒಂದರಲ್ಲಿ ಹಳ್ಳಿ ಹೈದ ಪೇಟೆಗೆ ಬಂದ ಶೀರ್ಷಿಕೆಯಡಿಯಲ್ಲಿ ಬರುತ್ತಿರುವ ರಿಯಾಲಿಟಿ ಷೋ ಬಗ್ಗೆ ಒಂದೆರೆಡು ಸಾಲು. ಹಳ್ಳಿಯಲ್ಲಿ ತಮ್ಮದೇ ರೀತಿ ರಿವಾಜುಗಳಿಗೊಳಪಟ್ಟು ನೆಮ್ಮದಿಯ ಬದುಕನ್ನು ನಡೆಸಿಕೊಂಡು ಬಂದ ಹಳ್ಳಿ ಮುಗ್ದ ಹೈದರನ್ನು ಕರೆತಂದು…
  • August 30, 2010
    ಬರಹ: BRS
     ಸುಮಾರು ಹದಿನಾರನೆಯ ಶತಮಾನದ ಆದಿಭಾಗದಲ್ಲಿ ಜೀವಿಸಿದ್ದ ಮಂಗರಸಕವಿಯನ್ನು ಅಡುಗೆ ಶಾಶ್ತ್ರಕ್ಕೆ ಸಂಬಂಧಪಟ್ಟಂತೆ ಕನ್ನಡದಲ್ಲಿ ಮೊದಲ ಸ್ವತಂತ್ರ ಕೃತಿ ಬರೆದವನು. ಅದುವರೆಗೆ ಕನ್ನಡದಲ್ಲಿ ಬೇರೆ ಇಬ್ಬರು ಮಂಗರಸ ಕವಿಗಳು ಆಗಿ ಹೋಗಿದ್ದರಿಂದ ಈ…
  • August 30, 2010
    ಬರಹ: gopinatha
    ಗಮ್ಯ ತುಂಬಾ ನಡೆದೆನೆನ್ನಿಸಿತುಹೀಗೇ ಕೇಳಿದೆನಿನಗೆ ಬೇಸರ ನೋವು ಇಲ್ಲವೇಈ ಭಾರ, ಹೊತ್ತುದಾರಿ ಹೇಳಿತುಭಾರ ಮತ್ತುನಡೆನಿನ್ನದುನನಗೇಕೆ ನೋವು, ಬೇಸರಆದರೂಚಿಂತನೆಗೆ ಗ್ರಾಸವಾಗಬೇಕಾದದ್ದುನಾನಲ್ಲಗಮ್ಯ
  • August 30, 2010
    ಬರಹ: komal kumar1231
    ಸಾನೇ ದಿನ ಆದ್ ಮ್ಯಾಕೆ ಸುಬ್ಬಂಗೆ ಒಂದು ಹೆಣ್ಣು ಬಂದಿತ್ತು. ಅದೂ ನಮ್ಮ ಹಳ್ಳಿಂದ 10ಕಿ.ಮೀ ದೂರ ಆಟೆಯಾ. ಹುಡುಗಿ ಸಂದಾಗವ್ಳೆ. ಆದ್ರೆ ಅಮವಾಸ್ಯಗೆ ಹಲ್ಲು ಬಿಟ್ಟರೆ ಮಾತ್ರ ಕಾಣೋದು ಅಂದಿದ್ದ ತಂತಿ ಪಕಡು ಸೀತು. ನೋಡ್ರಲಾ ನೀವು ಬರ್ರಲಾ ನಂಗೇ…
  • August 30, 2010
    ಬರಹ: Harish Athreya
      ೧ ಒ೦ದಿಷ್ಟು ಕೂಡಿ ಕಳೆಯೋಣ ಬಾರs ೨ ಹೂವಿಗೆ ಗ೦ಧ ಕೂಡಿದರೆ ಬರುವ ಮೊತ್ತವೆಷ್ಟೋ ಗೀತೆಯೊಳಗಿನ ಭಾವವ ಕಳೆದರೆ ಉಳಿವುದೇನೋ ೩ ಎ೦ದಿಗೂ ಹೊ೦ದದ ಮ೦ದೆಯೊಳಗೆ ಬ೦ದುಳಿದವರಾರು? ಮೂರು ಮತ್ತೊ೦ದು ಇನ್ನೊ೦ದು ಉರುಳಿದಾಗ ನಾನಿಲ್ಲ ’ಆತ್ಮನ ಏಷ ಪ್ರಾಣೋ…
  • August 30, 2010
    ಬರಹ: gopinatha
      ನಿಮ್ಮ ವಾಹನಕ್ಕೆ ಇಂಧನ ತುಂಬಿಸಿಕೊಳ್ಳುವಾಗ ಗಮನಿಸಬೇಕಾದ ಅಂಶಗಳು ನಿಮ್ಮ ಕಾರ್  ಬೈಕ್ ಅಥವಾ ಇನ್ನಿತರ ಯಾವುದೇ ವಾಹನಕ್ಕೆ ಇಂಧನ ತುಂಬಿಸಿಕೊಳ್ಳಬೇಕಾದಲ್ಲಿ  ವಾತಾವರಣ ತಂಪಿರುವಾಗ ಮಾತ್ರ ಅಂದರೆ ಬೆಳಿಗ್ಗೆ ಮತ್ತು ಸಂಜೆ ಅಥವಾ ರಾತ್ರೆ ಮಾತ್ರ…
  • August 29, 2010
    ಬರಹ: gokulnk
    (ರಾಗ ಸಂಯೋಜನೆಗಾಗಿ ಮಾತ್ರ ಕಾಮಾಗಳು ಬಳಸಲಾಗಿದೆ.) ನಾನಂದು ಅಂದೆ ನನಗೆ, ನೀ ಬೇಡವೆಂದು. ನಾನಿಂದು ಎನುವೆ ನನಗೆ, ನೀ ಸಾಕೆಂದು.   ಕುಳಿತಿಹೆನು ನಾನು, ಆ ದಿನವ ನೆನೆದು. ಕೊಳೆಯುತಿಹದು ಮನಸು, ಆ ಘಳಿಗೆ ನೆನೆದು. ತಿಳಿಯುತಿಲ್ಲ ನನಗೆ, ಹಾಗೇಕೆ…
  • August 29, 2010
    ಬರಹ: Tejaswi_ac
       ಮೊಳಗಲಿ ಕನ್ನಡದ ಕೀರ್ತಿ      ಕನ್ನಡ ಅಕ್ಷರದೊಡನೆ ನಾ ಆರಂಭಿಸಿದ್ದ ಒಡನಾಟ    ನನಗಿಂದು ಮಾಡಿದೆ ಕನ್ನಡ ವ್ಯಾಮೋಹದ ಮಾಟ     ಕನ್ನಡದ ಅಕ್ಷರಗಳಲ್ಲಿ ನಾ ಕಾಣುವೆನು ಅನುರಾಗ    ಅದಾಗಿ ಹೋಗಿದೆ ಬಿಡಿಸಲಾಗದ ಅನುಬಂಧವೀಗ    ಕನ್ನಡ ಎನಗೆ…
  • August 29, 2010
    ಬರಹ: shreeshum
    "ಒಂದು ಜೇನಿನ ಹಿಂದೆ "  ೨೦೦೭ ರಲ್ಲಿ ಬರೆದ ೧೧೨ ಪುಟಗಳ ಪುಸ್ತಕ. ಸಂಪದದಲ್ಲಿ ಪ್ರಕಟಿಸುವ ಇರಾದೆಗೆ ಇಂದಿನಿಂದ ಚಾಲನೆ. ಹೀಗೆ ಧಾರಾವಾಹಿ ರೂಪದಲ್ಲಿ ಓದುವುದು ಕಷ್ಟ ಆಗಬಹುದು ಆದರೂ ಒಂದು ಯತ್ನ. ಧನ್ಯವಾದಗಳು…
  • August 29, 2010
    ಬರಹ: Narayana
                          "ಹೆಗಡೆ ಎಂಬ ಒಡನಾಡಿಯ ನೆನಪು" ಎಂಬ ಶಿರ್ಷಿಕೆಯಲ್ಲಿ ದೇವೇಗೌಡರು ರಾಮಕೃಷ್ಣ ಹೆಗಡೆಯವರೊಂದಿಗೆ ತಮ್ಮ ರಾಜಕೀಯ ಒಡನಾಟದ ಬಗ್ಯೆ ಇವತ್ತಿನ (ಭಾನುವಾರ ೨೯-೦೮-೧೦)ರ ವಿಜಯಕರ್ನಾಟಕದಲ್ಲಿ ಲೇಖನ ಬರೆದಿದ್ದಾರೆ. ಬಹಳ…
  • August 29, 2010
    ಬರಹ: vasanth
      ಅಗೋಚರವಾದ ದಾರಿಯಲ್ಲಿ ಗೋಚರಿಸುವ ಸತ್ಯಗಳಿಗಾಗಿ ಪುಟ್ಟ ದೀಪದೊಂದಿಗೆ ಸಾಗುತ್ತೇನೆ.   ಗಾಳಿಯ ರೂಪದಲ್ಲಿ ಕತ್ತಲೆಯು ಕೆನ್ನಾಲಿಗೆ ಚಾಚಿ ಭಯ ಹುಟ್ಟಿಸುವ ಶಬ್ಧಗಳೊಂದಿಗೆ ಬಂದಾಗ.   ದೀಪದ ಬೆಳಕಲ್ಲಿ ನಿಂತ ನನಗೆ ನಾ ಬಂದದ್ದಾದರೂ ಏಕೆ…
  • August 29, 2010
    ಬರಹ: gopinatha
    ಇದು ನಮ್ಮ ಭಾರತದಲ್ಲಿ ಮಾತ್ರ ನಡೆಯುವ ಘಟನೆ.ಒಬ್ಬ ಕಾಶ್ಮೀರಿ ಉಗ್ರವಾದಿ ಭಾರತದ ಧ್ವಜವನ್ನು ಸುಡುತ್ತಿರುವುದು ಶ್ರೀನಗರದಲ್ಲಿ ನಮ್ಮ ತ್ರಿವರ್ಣ ಧ್ವಜದ ಗತಿ ನಮ್ಮ ಭಾರತ ಸರಕಾರ ಮತ್ತು ಮೀಡಿಯಗಳ ನಾಚಿಕೆ ಗೇಡು ದ್ವಂದ್ವ ನೀತಿಇಡೀ ಪ್ರಪಂಚದಲ್ಲಿ…
  • August 29, 2010
    ಬರಹ: ajakkalagirisha
    ಮೊನ್ನೆ ಶ್ರೀಲಂಕಾದಲ್ಲಿ ದಿಲ್ಶನ್ ಎಂಬವನ ಸಮಯಪ್ರಜ್ನೆಯಿಂದ ಸೆಹ್ವಾಗ ನಿಗೆ ಶತಕ ತಪ್ಪಿದ ಸಂಗತಿ ನಿಮ್ಮಲ್ಲಿ ಹಲವರಿಗೆ ನೆನಪಿರಬಹುದು. ಎದುರಾಳಿಗೆ ಅತಿ ಕಡಿಮೆ ರನ್ನು ನೀಡುವುದು ಯಾವುದೇ ಬೌಲರ್ ಮಾಡಬೇಕಾದ ಕೆಲಸ. ಅಂಥ ಅವಕಾಶವನ್ನು…
  • August 29, 2010
    ಬರಹ: ksraghavendranavada
    ೧.ಜೀವನದಲ್ಲಿ ಒಮ್ಮೆ ಸಾಧನೆಯ ಒ೦ದು ಹ೦ತವನ್ನು ತಲುಪಿದೆವೆ೦ದರೆ ಸತತ ಏರುಮುಖ ಪ್ರಯಾಣವನ್ನೇ ದಾಖಲಿಸಲಾಗ ದಿದ್ದರೂ, ಅಲ್ಲಿ೦ದ ಕೆಳಮುಖ ಪ್ರಯಾಣ ಕಷ್ಟಸಾಧ್ಯ! ಏಕೆ೦ದರೆ ಮು೦ದಿನ ಎಡರು ತೊಡರುಗಳಿಗೆ ಹಿ೦ದಿನ ಅನುಭವ ವೇ ಮಾರ್ಗದರ್ಶನವಾಗುತ್ತದೆ. (…
  • August 28, 2010
    ಬರಹ: manju787
      ಅಂದು ಕಾಂತಮ್ಮನ ಮನೆಯಲ್ಲಿ ಸಂಭ್ರಮವೋ ಸಂಭ್ರಮ. ಅರುವತ್ತರ ಇಳಿವಯಸ್ಸಿನಲ್ಲಿದ್ದ ಆಕೆ ನವಯುವತಿಯರೂ ನಾಚುವಂತೆ ಲವಲವಿಕೆಯಿಂದ ಮನೆಯ ತುಂಬಾ ಅತ್ತಿಂದಿತ್ತ ಓಡಾಡುತ್ತಿದ್ದರು.  ಆಕೆಯ ಇಬ್ಬರು ಹೆಣ್ಣು ಮಕ್ಕಳೂ ಸಹ ಬಹಳ ಸಂತೋಷದಿಂದ…
  • August 28, 2010
    ಬರಹ: suresh nadig
    ಕೆಲವೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಇನ್ನಿಲ್ಲದ ಮುತುವರ್ಜಿ. ಆದರೂ ಆರೋಗ್ಯ ಹದಗೆಡತ್ತೆ. ಅದೇ ರಸ್ತೆಯ ಬದಿಯಲ್ಲಿನ ಮಕ್ಕಳ ಪೋಷಕರಿಗೆ ದಿನದ ಕೂಳು ನೋಡಿದರೆ ಸಾಕು ಎನ್ನುವಂತಿರುತ್ತಾರೆ. ಅವರ ಮಕ್ಕಳು ಎಲ್ಲೆಲ್ಲೋ ಬಿದ್ದು ಹೊರಳಾಡಿ,…
  • August 28, 2010
    ಬರಹ: mayakar
      ನಾವು ಎಷ್ಟೇ ಹೆಮ್ಮೆಯಿ೦ದ ನಮ್ಮ ಭಾರತದ ಬಗ್ಗೆ ಸ೦ತೋಷವಗಿದ್ದರೂ ಭಾರತದಲ್ಲಿನ ಲ೦ಚದ ಸಿಸ್ಟ್೦ ಬಗ್ಗೆ ನೋವು ವಿಷಾದ ಅಸಹ್ಯತೆಯನ್ನು ಮುಚ್ಚಿಡಲಾಗುವುದಿಲ್ಲ. ಈಗ ನಮ್ಮ ಭಾರತದ ಲ೦ಚಕೋರರ ಬಗ್ಗೆ ನೀವು ನಿ೦ದನೆಯನ್ನು ತಿಳಿಸಬಹುದು. ಜನಾಗ್ರಹ ಈ…
  • August 28, 2010
    ಬರಹ: gokulnk
    ಅದು ಸೃಷ್ಟಿಯ ಮೊದಲ ಹಂತ. ಜಗತ್ತಿನ ಸೃಷ್ಟಿಯನ್ನು ಮುಗಿಸಿದ್ದ ಬ್ರಹ್ಮ. ಕಲ್ಲು, ಮಣ್ಣು, ಭೂಮಿ, ಸೂರ್ಯ, ಸೌರ ವ್ಯೂಹ, ಬ್ರಹ್ಮಾಂಡ ಎಲ್ಲವೂ ಸೃಷ್ಟಿಗೊಂಡವು. ತನ್ನ ಸೃಷ್ಟಿಯನ್ನು ನೋಡಿ ಸ್ವತಃ ಬ್ರಹ್ಮನೇ ಖುಷಿ ಪಟ್ಟ. ಗರ್ವದಿಂದ ಬೀಗಿದ. ಆದರೆ…