August 2010

  • August 28, 2010
    ಬರಹ: gokulnk
    ಕಲಾವಿದ(ಕುಡುಕ) ರಂಗ ಮಂದಿರದ ಮಧ್ಯಕ್ಕೆ ಬಂದು ಕೆಲವು ಸನ್ನೆಗಳನ್ನು ಮಾಡುವನು. ಪ್ರೇಕ್ಷಕರಿಗೆ ಅರ್ಥವಾಗದ್ದನ್ನು ಮನಗೊಂಡು ಮಾತನಾಡಲು ಶುರು ಮಾಡುವನು.   ಕುಡುಕ :ಏನು ಅರ್ಥ ಆಗಲಿಲ್ಲ ತಾನೆ? ಸರಿ ನಾ ಮಾಡಿದ ಸನ್ನೆಗಳ ಅರ್ಥ ಹೇಳ್ತೀನಿ ಕೇಳಿ.…
  • August 28, 2010
    ಬರಹ: sm.sathyacharana
    ಸ್ನೇಹಿತರೆ, ನಾನು ನನ್ನ ಸ್ನೇಹಿತರು ಜೊತೆ ಸೇರಿ, ಒಂದು ಸಾಫ್ಟ್ವೇರ್ ಕಂಪನಿ ಶುರು ಮಾಡಬೇಕು ಅಂತ ಇದ್ದೇವೆ.. ಇದು, ಸಾಫ್ಟ್ ವೇರ್, ವೆಬ್ ಡಿಸೈನಿಂಗ್, ವೆಬ್ ಹೋಸ್ಟಿಂಗ್, ಎಸ್.ಎಮ್.ಎಸ್. ಪ್ಯಾಕೆಜಸ್. ಮುಂತಾದ ಐ - ಟಿ ಹಾಗೂ ಅದರ ಸಂಬಂಧಿತ…
  • August 28, 2010
    ಬರಹ: mayakar
    ತಿಮ್ಮ ಎ೦ದಿನ೦ತೆ ಮು೦ಜಾನೆದ್ದು ಶಾಲೆಗೆ ಹೊರಟ. ಶಾಲೆಯಲ್ಲಿ ಆ ದಿನ ವಿಶೇಷ ದಿನ ಕಾರಣ ಅ೦ದು ವಸ೦ತಮಹೋತ್ಸವ. ತಿಮ್ಮನಿಗೆ ಅದರ ಬಗ್ಗೆ ಎರಡು ಕಾಳೂ ಗೊತ್ತಿಲ್ಲ. ಕನ್ನಡ ಮೇಡಮ್ ಅ೦ದು ತು೦ಬಾ ಸ೦ತಸದಲ್ಲಿದ್ದ೦ತೆ ಕಾಣುತ್ತಿತ್ತು.ಕೈಯಲ್ಲಿದ್ದ…
  • August 28, 2010
    ಬರಹ: 007san.shetty
    ಬದುಕು ನೆನಪಿರದ ಆರಂಭಅರಿವಿಲ್ಲದ ಅಂತ್ಯದ ನಡುವೆ,ಕನಸೆಂಬ ಬಿಸಿಲ್ಗುದುರೆಯ ಹಿಂದೆ ಗೊತ್ತು ಗುರಿಯಿಲ್ಲದ ಅಲೆಮಾರಿಯ ಓಟ.ಗುಲಾಭಿ ಪ್ರೀತಿ ಪ್ರೇಮಕೆ ಸಂಕೇತಗುಲಾಭಿಯೇ ಏಕೆ...?ನವಿರಾಗಲಿ ಬದುಕು ಎಂಬ ಆಸೆಗೆ ಹೂವಿನ ಹೋಲಿಕೆ.ಜೊತೆಗೇ ಎಚ್ಚರಿಸುತಿದೆ…
  • August 27, 2010
    ಬರಹ: kamath_kumble
    ಪ್ರೀತಿಯ ಪರ್ವಕಾಲ ಶುರು ವಾಗಿದೆ ಈಗಲೇ ಮನಸಲಿ ಮನಸಿನ ಉತ್ಸವ ನಡೆಯುತಿದೆ ಲೋಕದ ಪರಿವೇ ಇಲ್ಲದೆ ಕನಸಿನ ಮಾರಾಟ ಜೋರಾಗಿದೆ ಕನಸಿನ ಬೇಡಿಕೆ ಹೆಚ್ಚಾಗಿರಲು ಲೋಕವೇ ಬೇಡವಾಗಿದೆ ಕೊಂಡು ಕೊಳ್ಳುವ ಹೊಸ ವ್ಯವಹಾರ ನಿಜಕ್ಕೂ ಹಿತ ತಂದಿದೆ   ತುಂತುರು…
  • August 27, 2010
    ಬರಹ: kamath_kumble
    ಕಡಲ ತೀರದ ಅಸ್ಥಮಾನಕೆ ನಭದ ನರ್ಥನಕೆಅಲೆಯು ತಾಳ ತಟ್ಟು ತಿರಲು ನೀನ್ಯಾಕೆ ಮೌನಿ ಯಾಗಿರುವೆ?ಅಪರಿಚಿತ ವಾಗಿದೆ ಈ ಲೋಕವೆಲ್ಲಾಬರಿ ನಿನ್ನಯ ನೆನಪು ನನ್ನ ಮನದಲ್ಲೆಲ್ಲಾಕೇಳಬಾರದೆ ನನ್ನ ಮನದ ಮಾತನ್ನ?ನಾ ಹೇಳ ಬೇಕಾದ ಗುಟ್ಟೊಂದು ನನ್ನಲ್ಲೇ…
  • August 27, 2010
    ಬರಹ: kamath_kumble
    ಕೋಟಿ ಕೋಟಿ ಭಾವಕೆ ಕನಸಿನ ವೇದನೆಗೆ ಸಾಕ್ಷಿ ಆಗಲು ಬಾ ಸಖಿ ನನ್ನೀ ಮನಕೆ !! ಮೋಹನ ಮುರಳಿಯ ಇಂಪಾದ ದನಿಗೆ ಮಂಜಿನ ತಂಪಿನ ಸಿಂಚನಕೆ ಬಾ ನನ್ನೊಂದಿಗೆ !! ಸರಿಗಮ ಕೆ ಪದನಿ ಆಗು ಬಾರೆ ಉಸಿರ ಸ್ವರಕೆ ರಾಗವಾಗಿ ಬಾರೆ ಸ್ಪರ್ಶದ ಅನುಭವ ವಾಗಿ ಬಾರೆ..…
  • August 27, 2010
    ಬರಹ: komal kumar1231
    ನಮ್ಮೂರು ಗೌಡರು ಅವರ ತೋಟದ ತಾವ ಹೊಸಾ ಮನೆ ಕಟ್ಟಿಸಿದಾರೆ. ಅದೂ ವಾಸ್ತು ಪ್ರಕಾರ ಅಂತೆ ಯಾರಿಗೂ ಇನ್ನೂ ತೋರಿಸಿಲ್ಲ. ಗೃಹ ಪ್ರವೇಸದ ದಿನಾನೇ ನೀವು ನೋಡ್ ಬೇಕ್ರಲಾ ಅಂದವ್ನೆ, ಅದಕ್ಕೆ ನಾವು ಕಾತುರದಿಂದ ಕಾಯ್ತಾ ಇದೀವಿ. ಗೌಡರೆ ಮನೆಗೆ ಎಷ್ಟು…
  • August 27, 2010
    ಬರಹ: pachhu2002
    ದೇವ ದೇವರಲಿ ನಮಿಸಿ ಬೇಡಿಕೆಗಳ ಮಳೆ ಸುರಿಸಿ ಬಂದೆ ನಾ ನಗು ಮೊಗವನರೆಸಿ ಹುಡುಕಿದ್ದೆ ನಾನಂದು ಎನ್ನ ಅರಸಿ   ಕಂಡಿದ್ದೆ ನಾ ನಂದು ನಗುಮೊಗದ ಕನಸೊಂದು ಕನಸಿನಲಿ ನೀ ಬಂದು ನಿಂತಿದ್ದೆ ನಗು ತಂದು   ನಿನ್ನ ಆ ಹೊಳೆವ ಕಣ್ಗಳು ನಗುವಿನಾ ಅಲೆಗಳು…
  • August 27, 2010
    ಬರಹ: kavinagaraj
               ಮೂಢ ಉವಾಚ -31 ಭುಗಿಲೆದ್ದ ಜ್ವಾಲಾಗ್ನಿ ಮನೆಯನ್ನೆ ಸುಟ್ಟೀತುಹದವರಿತ ಬೆಂಕಿಯದು ಅಟ್ಟುಣಬಡಿಸೀತುಕ್ರೋಧಾಗ್ನಿ ತರದಿರದೆ ಬಾಳಿನಲಿ ವಿರಸ?ಹದವರಿತ ಕೋಪವದು ಹಿತಕಾರಿ ಮೂಢದುಷ್ಟ ಶಿಕ್ಷಣಕಾಗಿ ಶಿಷ್ಟ ರಕ್ಷಣೆಗಾಗಿಸಮಾಜಹಿತಕಾಗಿ ಧರ್ಮ…
  • August 27, 2010
    ಬರಹ: asuhegde
    ಬಾವಿಗೇ ಬಾಯಾರಿಕೆಯಾದಾಗಎಂಬ ಆಸುಮನದಕಲ್ಪನೆಯ ಮಾತುಗಳ ಓದಿ ಮೆಚ್ಚಿದ, ಓದುಗ ಮಹಾಶಯಯರು,"ಮೋಡಗಳಿಗೇ ಬಾಯಾರಿಕೆಯಾದರೆ?"ಎಂಬ ಪ್ರಶ್ನೆಯನ್ನು ಈಆಸುಮನದಲ್ಲಿ ಬಿತ್ತಿಹೋಗಿರುವರು;ಬಾವಿಕಾವೇರಿದಾಗಬತ್ತಿ ಬಾಯಾರಿದಾಗನೀರ ಬೇಡಿಕೆ ಸಲ್ಲಿಸಿಕಾಯುವುದು…
  • August 27, 2010
    ಬರಹ: antara
    ತೆರೆಯಾಗಿಬಿಡು ಈ ಜೀವನದ ಸಾಗರದಿ.ಕರಗಿಸಿಬಿಡು ಎಲ್ಲವ ಅದರಲಿ,ಏಳು ಬೀಳುಗಳು  ಸಹಜವೇ ಆದರೂ, ತಾಳು ನೀ, ತೇಲಿ ತೇಲುತ್ತ  ......ಮುಳುಗದಿರಲಿ,  ಬದುಕ ಈ ಲೀಲೆಯು ...........ಬದುಕಿದು ಒರಟು ಕೆಲಸ,,, ಸರಿಯಾಗಲಿಲ್ಲವೆಂದು  ಮತ್ತೆ ಮತ್ತೆ  …
  • August 27, 2010
    ಬರಹ: asuhegde
    ದಿನವೂ ನಸುಕಿನಲ್ಲಿ,ಮುಂಜಾವಿನ ನಡಿಗೆಗಾಗಿಮನೆಯಿಂದ ಹೊರಟಾಗ,ಅತ್ತ:ಕಸದ ರಾಶಿಯಿಂದಪ್ಲಾಸ್ಟಿಕ್ ಆಯುತಿರುವ,ನಸುಕಿನ ನಿದ್ದೆಯನುಮರೆತು ಬಂದಿರುವಹುಡುಗರ ಬಾಳು;ಇತ್ತ:ತಮ್ಮ ಆಸ್ತಿಗೆ ಕನ್ನಹಾಕುತ್ತಿದ್ದೀರೆಂದು,ಬೊಗಳಿ, ಓಡಿಸಲುಯತ್ನಿಸುತ್ತಿರುವ…
  • August 27, 2010
    ಬರಹ: mpneerkaje
    ಫಲ ಜ್ಯೋತಿಷ್ಯಕ್ಕೆ ಮೂಲಾಧಾರ ಕರ್ಮ ಸಿಧ್ಧಾಂತವೇ ಹೊರತು ಗ್ರಹಗಳಲ್ಲ, ಗ್ರಹಗಳೇನಿದ್ದರೂ ಸಮಯ ಸೂಚಕವಷ್ಟೆ ಎಂದು ಸಂಪದದಲ್ಲಿ ಹಲವು ಬಾರಿ ವಾದಿಸಿದ್ದೆ. ಎಷ್ಟಾದರೂ ನಾನು ಜ್ಯೋತಿಷ್ಯವನ್ನು ಅಧ್ಯಯನ ಮಾಡಿಲ್ಲ, ನನ್ನ ಅನಿಸಿಕೆಯನ್ನು ಬರೆದಿದ್ದೆ…
  • August 27, 2010
    ಬರಹ: ksraghavendranavada
    ಕರ್ನಾಟಕ ರಾಜ್ಯಪಾಲರಾದ ಭಾರಧ್ವಾಜರಲ್ಲಿ ತಾಳ್ಮೆ ಕೊರತೆ,ಹಾಗೂ ಪ್ರತಿಯೊ೦ದು ವಿಚಾರಗಳಲ್ಲೂ ಪ್ರಸ್ತುತ ರಾಜ್ಯ ಸರ್ಕಾರದೊ೦ದಿಗೆ ಸ೦ಘರ್ಷದ ಹಾದಿಯನ್ನು ಮಾತ್ರವೇ ಅನುಸರಿಸುತ್ತಿರುವುದು ಸ್ಪಷ್ಟವಾಗ್ತಾ ಇದೆ.ಹಿ೦ದಿನಿ೦ದ ಅ೦ದರೆ ಸೋಮಣ್ಣನವರನ್ನು ಭಾ.…
  • August 27, 2010
    ಬರಹ: ksraghavendranavada
    ಮಾಮೂಲಿಯ೦ತೆ ಬೆಳಿಗ್ಗೆ ನಾಲ್ಕು ಗ೦ಟೆಗೇ ಎದ್ದು ಬಿಸಿ ನೀರು ಕಾಯಿಸುವ ಒಲೆಗೆ ಉರುವಲು ಹಾಕಿ ಕಡ್ಡಿ ಕೀರಿ, ನೋಡ್ತೇನೆ! ನನ್ನೆದುರು ಆಕಳಿಸುತ್ತಾ ಸದಾ ಅರುಣೋದಯದ ನ೦ತರವೇ  ಏಳುವ ನಮ್ಮ ಗೃಹ ಸಚಿವರು ನಿ೦ತು ಬಿಟ್ಟಿದ್ದಾರೆ! ಅಲೆಲೆ! ಏನೇ ಇದು?…
  • August 27, 2010
    ಬರಹ: gopinatha
    ಬಿನ್ ಲಾಡೇನ್ ಹೇಳಿದ್ದು:   ನಾವು ತಲೆಹಾಕಲೂ ಬಯಸದ ಪ್ರಪಂಚದ ಮೊದಲನೇ ದೇಶ ಚೀನಾಕಾರಣಕ್ಕೆ  ಇದನ್ನು  ಓದಿಅಲ್ ಖೈದಾ ಉಗೃವಾದಿಗಳು ಚೀನಾದ ಮೇಲೆ ೮ ಬಾರಿ ಆಕೃಮಣ ಮಾಡಿದ್ದರಂತೆ ಅದರ ಫಲಿತಾಂಶವೇ..೧.  ಒಬ್ಬ ಉಗೃವಾದಿಗೆ ಬೀಜಿಂಗನ ಕ್ಶಿಮೇನ್ ಗೇಟ್…
  • August 27, 2010
    ಬರಹ: ravi.savkar
      ಬೆಂಗಳೂರಲ್ಲಿರೋ ಎಫ್.ಎಂ ರೇಡಿಯೋ ವಾಹಿನಿಗಳನ್ನ ಹೆಚ್ಚು ಜನರು ಕೇಳುಸ್ಕೊಳೋ ಸಮಯ 7 ರಿಂದಾ 11 ಈ ಸಮಯಾನ ಪೀಕ್ ಟೈಮ್ ಅಂತ ಕರೀತಾರೆ. ಇತ್ತೀಚೆಗೆ ಬಂದಿರೋ ಒಂದು ವರದಿಯ ಪ್ರಕಾರ ಪೀಕ್ ಟೈಮಲ್ಲಿ ಸುಮಾರು 85%  ಜನ ಕೇಳೋದು ಕನ್ನಡ…
  • August 27, 2010
    ಬರಹ: Harish Athreya
    ೧ ಮ೦ಗ ಮೂಸಿ ನೋಡಿ ಒಗೆದಿತ್ತು ೨ ಮಮಕಾರದ ಡೊ೦ಕ ಸಿಕ್ಕಿದರೆ ಸಿಕ್ಕ೦ತೆ (?) ಪ್ರೀತಿಗಾಗಿ ಟೊ೦ಕ ಕಟ್ಟಿದರೆ ಕೆಟ್ಟ೦ತೆ (?) ೩ ಓಡಿದವ ನುಲಿಯುತ ನಿ೦ತ ಯಾಕೋ ತಿರುವು ಮುರುವು ಕ೦ಡು ಮರೆವು ಬ೦ತು ಸೊರಗಿಹೋದನೋ ಸುರಗಿ ಹಾಕಿಸಿಕೊ೦ಡವ ೪ ಕಾಯಿ…
  • August 26, 2010
    ಬರಹ: ramaswamy
     ದಿನ ಕಳೆದ ಹಾಗೆ ಯಾಂತ್ರಿಕವಾಗುತ್ತಿರುವ  ಬದುಕ ಪಲುಕುಗಳನ್ನು, ಆಧುನಿಕತೆಯ ಮೂಲಕ ಕಂಡುಕೊಂಡಿರುವ ಸವಲತ್ತುಗಳ ಉರುಳುಗಳನ್ನು, ರೌರವ ನರಕವನ್ನು ನಮ್ಮೊಳಗೆ ಸೃಷ್ಟಿಸಿರುವ ಒತ್ತಡಗಳನ್ನೂ ನೀಗಿಕೊಳ್ಳಲು ಲಲಿತಕಲೆಯ ಒಂದಲ್ಲ ಒಂದು ವಿಭಾಗ ನಮ್ಮ…