ಹೊಸ ಚಿಗುರು ಹಳೆ ಬೇರು
ಪುಷ್ಕಳ ಮನಗಳು ಒಂದಾಗಿ ಮಿಡಿಯುವ ತವರು
ತುಯ್ಯುತಿರೆ ಕನ್ನಡ ಉಸಿರ ತೇರು
ಪರಮ ಸಂಸ್ಕೃತಿಯ, ಹರಿಯುವ ನೀರು
ರೇಖೆಯ ಮೀಟಿ ಬೆಸೆದಿದೆ ಭಾಷೆಯ ಚಿಲುಮೆ
ಮೆರವಣಿಗೆಯ ಹೊರಟಿದೆ ಭಾವಗಳ ಒಲುಮೆ
ಗಗನವು ಚೆಲ್ಲಿದೆ ಮಳೆಹೂವಂತೆ…
(ಜ್ಯೋತಿ ಮಹಾದೇವ್ ಕಳುಹಿಸಿದ ಇ-ಮೇಯ್ಲಿನಿಂದ)
ಜೂನ್ ಕೊನೆಯ ಭಾನುವಾರ, ಇಪ್ಪತ್ತಾರರ ಸಂಜೆ ಮೂರೂವರೆಯಿಂದ ಆರೂವರೆಯ ತನಕ,ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಭವನದಲ್ಲಿ,ಸಾಹಿತ್ಯ ದಿಗ್ಗಜರಿಂದ ಉಪನ್ಯಾಸ.ಡಾ. ಸಾ.ಶಿ.ಮರುಳಯ್ಯ ಮತ್ತು…
ಕಲ್ಪನಾ ಲೋಕದಲಿ ಸ್ವಚ್ಚಂದವಾಗಿ ಹಾರಾಡುತ್ತಿದ್ದ
ನನ್ನ ಬಾಳಿನಲಿ ಬಿರುಗಾಳಿಯಂತೆ ಬಂದೆ ನೀನು
ಮುಚ್ಚಿದ್ದ ನನ್ನ ಹೃದಯದ ಬಾಗಿಲನ್ನು ಮೆತ್ತಗೆ
ತಟ್ಟಿ ಒಳಗೆ ಬಂದು ಕುಳಿತು ನನ್ನನ್ನಾವರಿಸಿದೆ ನೀ...
ಬಂಜರು ಭೂಮಿಯಂತಿದ್ದ ನನ್ನ ಹೃದಯದಲ್ಲಿ…
ಸುಮಾರು ಒಂದು ವರ್ಷದ ಹಿಂದಿನ ಘಟನೆ. ಅವನ ಹೆಸರು ಸುನಿಲ, ಓರ್ವ ಸ್ಫುರದ್ರೂಪಿ ಹಿಂದೂ ತರುಣ, ಹಾಸನ ಮೂಲದವನು. ಅವಳು ಒಲಿವಿಯ, ಮನಮೋಹಕ ಚೆಲುವಿನ ಕ್ರಿಶ್ಚಿಯನ್ ನವಯುವತಿ, ಮಂಗಳೂರಿನ ಕಡೆಯವಳು. ಇಬ್ಬರಿಗೂ ಪರಿಚಯವಾಯಿತು,…
ಕಾದಿರುವೆ ಗೆಳೆಯ ನಿನಗಾಗಿ ನಾನಿಂದು
ರಾಮನ ಬರುವಿಕೆಗೆ ಶಬರಿ ಕಾದ ಹಾಗೆ
ಮನದ ತುಂಬಾ ನೂರಾರು ಆಸೆಯ ಹೊತ್ತು
ಕಾದಿರುವೆ ಗೆಳೆಯ ನಿನಗಾಗಿ ನಾನಿಂದು
ದಿನರಾತ್ರಿ ಕನಸಲ್ಲಿ ನೀ ಬಂದು ಕಾಡುತಿರುವೆ
ನಿನ್ನ ಎತ್ತರ ನಿನ್ನ ಸದೃಢ ದೇಹಕಾಯ
ಮುಖದಲ್ಲಿ…
ಬತ್ತಿ ಬರಡಾದ ಭಾವ ಸರೋವರದಿ ಸೆಲೆಯೊಂದು ಮೂಡಿದೆ
ಸುತ್ತಿ ಒರಟಾದ ಜೀವ ವಾರಿಧಿಯಲಿ ಅಲೆಯೊಂದು ಮೂಡಿದೆ
ಮನದ ಪುಟದಲ್ಲಿ ರಂಗಿಡುತ್ತಿದ್ದ ನಿನ್ನ ಕಲ್ಪನೆ ಇಂದು ನಿಜವೆನಿಸಿದೆ
ನನ್ನುಸಿರೋಳು ನಿನ್ನುಸಿರಿನ ಸುಳಿವು ಮೆಲ್ಲನೆ ಬಂದು ಮಜವೆನಿಸಿದೆ…
ಇದು ಒಂದು ಹಳ್ಳಿ ಹುಡುಗಿಯ ಮುಗ್ಧ ಮನಸ್ಸಿನ ಅರಣ್ಯ ರೋಧನದ ಕಥೆ. ಹಳ್ಳಿಯ ಜನ-ಜೀವನಕ್ಕೆ ಹಿಡಿದ ಕನ್ನಡಿ. ಇಂದಿಗೂ ಇಂಥಹ ಘಟನೆಗಳು ಹಳ್ಳಿಗಳಲ್ಲಿ ಸರ್ವೇ ಸಾಮಾನ್ಯ. ಬಹುಶ: ನಗರಗಳಲ್ಲಿ,ಪಟ್ಟಣಗಳಲ್ಲಿ ವಾಸಿಸುವ ಜನರಿಗೆ ಸ್ವಲ್ಪ…
ಅದು ಎಲ್ಲೆಲ್ಲು ಇದೆ ಎಲ್ಲರಲ್ಲು ಇದೆ ಎಲ್ಲದರಲ್ಲು ಇದೆ ಕೋಟಿ ರೂಪದಲ್ಲಿ ಕಾಣಿಸಿಕೊಳ್ಳುವ ಅದಕ್ಕೆ ಜಗತ್ತಿನ ಹೂ ಮನಸಿಗರೆಲ್ಲ ಸೇರಿ ಇರಿಸಿದ ಒಂದು ಸುಂದರವಾದ ಹೆಸರೆ ಅದು ಪ್ರೀತಿ.
ಹೇಳಿ ಬರುವುದು ಜೀವನ. ಹೇಳದೆ ಬರುವುದು ಸಾವು. ತಿಳಿದು…
ಆದಿಲ್ ಪಾಷಾ, ಕೌಸರ್, ಸಮೀರ್ ಅಹಮದ್, ಅಸಾವುರ್ ಖಾನ್, ರೆಹಮಾನ್ ಮತ್ತು ಅತಾವುಲ್ಲಾ ಖಾನ್ ಇಷ್ಟು ಜನರು ಸೇರಿ ಮಾಡಿದ ಈ ಕೃತ್ಯ, ಅದು ಅವರನ್ನು ಕೊಂದ ರೀತಿ ಎಂತಾ ಗಟ್ಟಿಗ ಮನಸನ್ನು ಘಾಸಿ ಗೊಳಿಸುತ್ತದೆ. ಇದೆಲ್ಲ ಬೇಕಾಗಿತ್ತಾ ? ಯಾರಿಗೋಸ್ಕರ ಈ…
ದೀರ್ಘ ಗ್ರಹಣ:ಆನ್ಲೈನ್ ಕವರೇಜ್
ಈ ಸಲದ ಗೂಗಲ್ ಡೂಡಲ್ನಲ್ಲಿ ಸ್ಪೆಷಲ್ ಏನು ಗೊತ್ತೇ?ದೀರ್ಘ ಗ್ರಹಣದ ಡೂಡಲ್ ಈ ಸಲದ ಗೂಗಲ್ ಶೋಧ ಪುಟದಲ್ಲಿ ಪ್ರತ್ಯಕ್ಷವಾಯಿತು.ಮಾತ್ರವಲ್ಲ,ಗ್ರಹಣದ ದೃಶ್ಯಾವಳಿಗಳ ಲೈವ್ ಕವರೇಜನ್ನೂ ಒದಗಿಸಲಾಯಿತು.ಹಲವರು…