September 2011

  • September 17, 2011
    ಬರಹ: rohith p vitla
  • September 17, 2011
    ಬರಹ: rohith p vitla
  • September 17, 2011
    ಬರಹ: venkatb83
      'ಅವಳ' ತೆಕ್ಕೆಯಲ್ಲಿ  ಬಂದಿಯಾಗಿ ಜಗವನ್ನೇ ಮರೆತು, ಮುದುಡಿ ಮಲಗಿ 'ಸಕತ್ತಾದ್ದೊಂದು' ಕನಸು ಕಾಣುತ್ತಿದ್ದ  ಅವರ್ಗೆ ಇದ್ದಕ್ಕಿದ್ದಂತೆ  ಯಾರೋ ಎಳೆದಾಡಿ ಎಬ್ಬಿಸಿದಂತಾಗಿ ತಡ್ ಬಡಾಯ್ಸಿ -ಕಷ್ಟ ಪಟ್ಟು ಎದ್ದು  ,ಕಣ್ಣು ಉಜ್ಜಿಕೊಂಡು 'ಅ…
  • September 17, 2011
    ಬರಹ: ಆರ್ ಕೆ ದಿವಾಕರ
     ಪೆಟ್ರೋಲ್ ದರ ಹಚ್ಚಳದ ಪ್ರಮಾಣ, ಕರ್ತಕ್ಕೆ ಮೀರಿದ ಅತಿರೇಕ. ಅಂತಾರಷ್ಟ್ರೀಯ ಮಾರುಕಟ್ಟಯಲ್ಲಿ ಕಚ್ಚಾ ತೈಲ ಮುಗಿಲು ಮುಟ್ಟಿದ್ದು ಪೆಟ್ರೋಲ್ ಕಂಪನಿಗಳು ಅಗಾಧ ನಷ್ಟ ಎದುರಿಸುತ್ತಿರುವುದೇನೋ ಸುಳ್ಳಲ್ಲ. ಹಾಗಂತ ಈಗ ಹಗಲು ದರೋಡೆ ಪ್ರಮಾಣದಲ್ಲಿ ದರ…
  • September 16, 2011
    ಬರಹ: manju787
    ಹಿ೦ದೊಮ್ಮೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಬಳಿ ಇರುವ ಮಾಗೋಡು ಜಲಪಾತ ನೋಡಲು ಹೋಗಿದ್ದೆ.  ಅ೦ದು ನದಿಯ ನೀರಿನ ಹರಿವು ಕಡಿಮೆ ಇದ್ದುದರಿ೦ದ ಮನಸ್ಸಿಗೆ ಸಮಾಧಾನವಾಗಿರಲಿಲ್ಲ.  ಅ೦ದು ಹೀಗಿದ್ದವಳನ್ನು ಮತ್ತೊಮ್ಮೆ  ಮಳೆಗಾಲದಲ್ಲಿ…
  • September 16, 2011
    ಬರಹ: NarsimhaMurthy…
    ದೆವ್ವ, ಭೂತಗಳು ಇವೆಯಾ? ಅಥವಾ ಇವೆಲ್ಲಾ ನಮ್ಮ ಮೂಢ ನಂಬಿಕೆಗಳಾ? ಇಂದಿನ ದಿನಗಳಲ್ಲಿ ಇದನ್ನೆಲ್ಲಾ ನಂಬುವಂತಹ ಸಮಯ ಇದೆನಾ ಜನತೆಗೆ ಅಂತ. ಹಾಗಾಗಿ ಈ ವಿಷಯದ ಬಗ್ಗೆ ಓದುಗರ ಪ್ರತಿಕ್ರಿಯೆಗಳು ಹೇಗಿರಬಹುದು ಅಂತ ನೋಡುಬೇಕೆಂದು ಈ ಚರ್ಚಾ ವಿಷಯವನ್ನು…
  • September 16, 2011
    ಬರಹ: veena wadki
    ಇಷ್ಟು ಬೇಗ ಏಳಬಾರದೆಂದುಕೊಂಡೆ , ಹಂಗೂ-ಹಿಂಗೂ time ನೋಡಿದೆ ಕಣ್ಮುಚ್ಚಿಕೊಂಡೆ! ಗಂಟೆ ಎಂಟಾಗಿತ್ತು, ಇನ್ನು ಕತ್ತಲಾಗಿತ್ತು MorningO,EveningO ಸ್ವಲ್ಪ ಲೇಟಾಗಿ ಗೊತ್ತಾಯ್ತು ರಾತ್ರಿ cooling glass ತೆಗೆಯೋದು ಮರೆತುಹೋಗಿತ್ತು. ಚಳಿ…
  • September 16, 2011
    ಬರಹ: suji
                        ನಾವು ಈ ಭೂಮಿ ಮೇಲೆ ಬರಲು ನಮ್ಮ ತಂದೆ-ತಾಯಿ ಕಾರಣ. ನಮಗಾಗಿ ಅದೇಷ್ಟು ದೇವರುಗಳಿಗೆ ಹರಕೆ ಹೋತ್ತು ಪಡಿದಿರುತ್ತಾರೋ ಆ ದೇವರೇ ಬಲ್ಲ!  ಅಮ್ಮ' ಈ ಪದಕ್ಕೆ ತನ್ನದೇ ಆದ ಸ್ಥಾನವಿದೆ, ಮಗುವಿನ ಲಾಲನೆ-ಪಾಲನೆ, ತಪ್ಪು-…
  • September 16, 2011
    ಬರಹ: ಆರ್ ಕೆ ದಿವಾಕರ
     ಸೆ. 16ರ ಎಲ್ಲಾ ಪತ್ರಿಕೆಗಳ ಸುದ್ದಿಪುಟದಲ್ಲಿ, ದೊಡ್ಡ ಮೌಲ್ಯದ ನೋಟಿನ ಕಂತೆ-ಕಂತೆಗಳ ಚಿತ್ರ ಪ್ರಕಟವಾಗಿದೆ. ಇದರ ಮೊತ್ತ 4 ಕೋಟಿ 95 ಲಕ್ಷಗಳು ಎಂದು ವರದಿ. ಅಬ್ಬಾ! ಎಷ್ಟೊಂದು ಹಣ! ಬಾಯಲ್ಲಿ ನೀರೂರುತ್ತದೆ ಅಲ್ಲವೇ? ಅಂದಹಾಗೆ ಇದನ್ನು ಆಂಧ್ರ…
  • September 16, 2011
    ಬರಹ: kavinagaraj
      ವಿರಳ ಮಾನವಜನ್ಮ ಪುಣ್ಯಪಾಪದ ಫಲವು ವಿರಳವು ಹುಟ್ಟಿನ ಮಹತಿ ಗುರಿಯರಿವು | ವಿರಳರು ಅರಿವರಿತು ಸರಿದಾರಿ ಹಿಡಿವವರು ವಿರಳಾತಿವಿರಳ ಮುಕ್ತಿ ಪಡೆವವರು ಮೂಢ || ..245 ನುಡಿದಂತೆ ನಡೆಯುವರು ಸಟೆಯನಾಡರು ಚಿತ್ತದಲಿ ಶಾಂತಿ ಹಿರಿಯರಲಿ ಗೌರವ |…
  • September 16, 2011
    ಬರಹ: kavinagaraj
         ಕರ್ನಾಟಕ ಇತಿಹಾಸ ಅಕಾದೆಮಿಯ ೨೫ನೆಯ ವಾರ್ಷಿಕ ಸಮ್ಮೇಳನ ದಿನಾಂಕ ೯,೧೦ ಮತ್ತು ೧೧-೦೯-೨೦೧೧ರಂದು ಬೆಂಗಳೂರಿನ ಮಿಥಿಕ್ ಸೊಸೈಟಿ ಆವರಣದಲ್ಲಿ ನಡೆಯಿತು. ಪ್ರೊ. ಜಿ. ವೆಂಕಟಸುಬ್ಬಯ್ಯನವರು ಉದ್ಘಾಟಿಸಿದ ಈ ಸಮ್ಮೇಳನದಲ್ಲಿ ಇತಿಹಾಸ ದರ್ಶನದ…
  • September 16, 2011
    ಬರಹ: sumangala badami
    ನೀನ್ಯಾರಿಗಾದೋ ಎಲೇ   ಮಾನವಾ ಆಕಾಶದನ್ ಹಕ್ಕಿ ಹೊತಗೊಂಡ್  ಬಣ್ಣದ್ ರೆಕ್ಕಿ ನೆಲಾ ಎಲ್ಲಾ ಹೆಕ್ಕಿ ಹುಳುಗೋಳ ತಿಂತಾವ್ ಕುಕ್ಕಿ   ರೈತಂಗಾದೆ ಗೆಳೆಯಾ ತಾರೋ ಒಂಚೂರು ಮಳೆಯಾ ಬರಿಸೊ ಒಳೆಳ ಬೆಳೆಯಾ ಕಿತ್ತೇವೆಲ್ಲಾ ಕಳೆಯಾ   ಎಷ್ಟು  ದೊಡ್ಡ ಕಾಡು…
  • September 16, 2011
    ಬರಹ: ravi kumbar
     ಯಾಕೋ ಇಂದು ಅವಳ ನೆನಪು ಕಾಡುತಿದೆ. ( ಹಾಗಂತ ಯಾವತ್ತು ನೆನೆಯೋದಿಲ್ಲ ಅಂತಲ್ಲ). ಅವಳು ನನ್ನೆಲ್ಲ ಕಲ್ಪನೆಯ ಸಾಕಾರ. ಭೋರ್ಗರೆದು ಹರಿಯುವ ನದಿಗೆ ಜನ ರುದ್ರ ರಮಣೀಯ ಎಂದು ಕರೀಬಹುದು. ಆದರೆ ಇವಳು ಮಾತ್ರ ಸದ್ದಿಲ್ಲದೇ ಮೌನವಾಗಿ  ನನ್ನ ಎದೆ…
  • September 16, 2011
    ಬರಹ: sumangala badami
    ನನ್ನವನ ಮೀಸೇ ನನ್ನವನಾ ಮೀಸೇ ಜಗ್ಗಬೇಡಾ ಕೂಸೇ ಜಗ್ಗಿದರೆ ನೀನು  ಕಿತ್ತು ಬರದೇನು ಕಿತ್ತರವನಾ ಮೀಸೇ ಮುರಿದೀತು ನನ್ನ  ಆಸೆ  ಮೀಸೇಯಿಂದಾ ಚಂದಾ ಅವನಾ ಮುಖದಾ ಅಂದಾ ಮೀಸೆ ಇಲ್ದಾ ಗಂಡು ಹವಾ ಹೋದಾ ಚಂಡು ಕನ್ನಡದಾ ಗಂಡ ಮೀಸೇಯ ಕಂಡ ಕೊಟ್ಟೇನಿ ಮನಸಾ…
  • September 16, 2011
    ಬರಹ: ksraghavendranavada
    ಯೋಚಿಸಲೊ೦ದಿಷ್ಟು...೪೧ ೧. ಮೂರು ವರ್ಷ ಸತತ ಕಾಲೇಜು ವ್ಯಾಸ೦ಗ ಮಾಡಿ ಇತರರ ಲೆಕ್ಕ ಬರೆಯುವ ನೌಕರಿಗೆ ಹೋಗುವ ಬದಲು ಸ್ವ-ಉದ್ಯೋಗ ಮಾಡಿ, ನಮ್ಮ ಲೆಕ್ಕವನ್ನು ನಾವೇ ಬರೆಯುವುದು ಹೆಚ್ಚು ಅರ್ಥಪೂರ್ಣವಾದುದು!- ಡಾ|| ಡಿ.ವೀರೇ೦ದ್ರ ಹೆಗ್ಗಡೆ ೨.…
  • September 16, 2011
    ಬರಹ: Chikku123
    ಕಿಂಗ್ಫಿಶರ್ ಕುಡಿದು ಕಿಕ್ಕಾದ ಮಬ್ಬಲ್ಲೇ ಮೈಯಲ್ಲಾಡಿಸುತ್ತಾ ಮನೆಗ್ಹೋದ ಹೆಂಡತಿಯ ಹೊಡೆತಕ್ಕೆ ಹಿಟ್ಟಾದ ........ ಅವರಿಬ್ಬರೂ ಜೊತೆಗೂಡಿ ಓಡಿಹೋದರು ಅದ ಕೇಳಿ ಅಪ್ಪ ಅಮ್ಮ ಬಾವಿಗೆ ಬಿದ್ದರು ......... ಅವಳ ಅಂದಕೆ…
  • September 16, 2011
    ಬರಹ: asuhegde
    ಕನಸುಗಳು!ನಮ್ಮ ಸುಪ್ತ ಮನಸ್ಸಿನಒಂಟಿ ಯಾತ್ರೆಯದುನಿದ್ದೆಯಲ್ಲಿ ಕಾಡೋ ಕನಸು,ಜಾಗೃತ ಮನಸ್ಸಿನಒಂಟಿ ಯಾತ್ರೆಯದುನಮ್ಮೆಲ್ಲಾ ಹಗಲುಗನಸು,ನಿದ್ದೆಯ ಕನಸುಗಳುಕಂಡು, ನಲಿದು - ಬೆದರಿ,ಮತ್ತೆ ಮರೆಯುವುದಕ್ಕಾಗಿ,ಆ ಕನಸುಗಳೆಲ್ಲಾಅಲ್ಲವೇ ಅಲ್ಲ ಅವುಗಳ…
  • September 16, 2011
    ಬರಹ: Jayanth Ramachar
    ಮೂವತ್ತು ವಸಂತಗಳು ಗರ್ಭದಲ್ಲಿದ್ದ ನನ್ನೊಳಗಿನ ಬರಹಗಾರನಿಗೆ ಕಳೆದ ವಸಂತವಷ್ಟೇ ಸಂಪದದ ಆಸ್ಪತ್ರೆಯಲ್ಲಿ ಸುಖ ಪ್ರಸವವಾಯಿತು...   ಆಗಷ್ಟೇ ಹುಟ್ಟಿದ ಬರಹಗಾರನನ್ನು ಎತ್ತಾಡಿ ಮುದ್ದಾಡಿ ಆಟವಾಡಿಸಿದ
  • September 15, 2011
    ಬರಹ: inchara123
    Normal 0 false false false EN-IN X-NONE X-NONE