ಪೆಟ್ರೋಲ್ ದರ ಹಚ್ಚಳದ ಪ್ರಮಾಣ, ಕರ್ತಕ್ಕೆ ಮೀರಿದ ಅತಿರೇಕ. ಅಂತಾರಷ್ಟ್ರೀಯ ಮಾರುಕಟ್ಟಯಲ್ಲಿ ಕಚ್ಚಾ ತೈಲ ಮುಗಿಲು ಮುಟ್ಟಿದ್ದು ಪೆಟ್ರೋಲ್ ಕಂಪನಿಗಳು ಅಗಾಧ ನಷ್ಟ ಎದುರಿಸುತ್ತಿರುವುದೇನೋ ಸುಳ್ಳಲ್ಲ. ಹಾಗಂತ ಈಗ ಹಗಲು ದರೋಡೆ ಪ್ರಮಾಣದಲ್ಲಿ ದರ…
ಹಿ೦ದೊಮ್ಮೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಬಳಿ ಇರುವ ಮಾಗೋಡು ಜಲಪಾತ ನೋಡಲು ಹೋಗಿದ್ದೆ. ಅ೦ದು ನದಿಯ ನೀರಿನ ಹರಿವು ಕಡಿಮೆ ಇದ್ದುದರಿ೦ದ ಮನಸ್ಸಿಗೆ ಸಮಾಧಾನವಾಗಿರಲಿಲ್ಲ.
ಅ೦ದು ಹೀಗಿದ್ದವಳನ್ನು ಮತ್ತೊಮ್ಮೆ ಮಳೆಗಾಲದಲ್ಲಿ…
ದೆವ್ವ, ಭೂತಗಳು ಇವೆಯಾ? ಅಥವಾ ಇವೆಲ್ಲಾ ನಮ್ಮ ಮೂಢ ನಂಬಿಕೆಗಳಾ? ಇಂದಿನ ದಿನಗಳಲ್ಲಿ ಇದನ್ನೆಲ್ಲಾ ನಂಬುವಂತಹ ಸಮಯ ಇದೆನಾ ಜನತೆಗೆ ಅಂತ. ಹಾಗಾಗಿ ಈ ವಿಷಯದ ಬಗ್ಗೆ ಓದುಗರ ಪ್ರತಿಕ್ರಿಯೆಗಳು ಹೇಗಿರಬಹುದು ಅಂತ ನೋಡುಬೇಕೆಂದು ಈ ಚರ್ಚಾ ವಿಷಯವನ್ನು…
ಇಷ್ಟು ಬೇಗ ಏಳಬಾರದೆಂದುಕೊಂಡೆ , ಹಂಗೂ-ಹಿಂಗೂ time ನೋಡಿದೆ ಕಣ್ಮುಚ್ಚಿಕೊಂಡೆ! ಗಂಟೆ ಎಂಟಾಗಿತ್ತು, ಇನ್ನು ಕತ್ತಲಾಗಿತ್ತು MorningO,EveningO ಸ್ವಲ್ಪ ಲೇಟಾಗಿ ಗೊತ್ತಾಯ್ತು ರಾತ್ರಿ cooling glass ತೆಗೆಯೋದು ಮರೆತುಹೋಗಿತ್ತು. ಚಳಿ…
ನಾವು ಈ ಭೂಮಿ ಮೇಲೆ ಬರಲು ನಮ್ಮ ತಂದೆ-ತಾಯಿ ಕಾರಣ. ನಮಗಾಗಿ ಅದೇಷ್ಟು ದೇವರುಗಳಿಗೆ ಹರಕೆ ಹೋತ್ತು ಪಡಿದಿರುತ್ತಾರೋ ಆ ದೇವರೇ ಬಲ್ಲ!
ಅಮ್ಮ' ಈ ಪದಕ್ಕೆ ತನ್ನದೇ ಆದ ಸ್ಥಾನವಿದೆ, ಮಗುವಿನ ಲಾಲನೆ-ಪಾಲನೆ, ತಪ್ಪು-…
ಸೆ. 16ರ ಎಲ್ಲಾ ಪತ್ರಿಕೆಗಳ ಸುದ್ದಿಪುಟದಲ್ಲಿ, ದೊಡ್ಡ ಮೌಲ್ಯದ ನೋಟಿನ ಕಂತೆ-ಕಂತೆಗಳ ಚಿತ್ರ ಪ್ರಕಟವಾಗಿದೆ. ಇದರ ಮೊತ್ತ 4 ಕೋಟಿ 95 ಲಕ್ಷಗಳು ಎಂದು ವರದಿ. ಅಬ್ಬಾ! ಎಷ್ಟೊಂದು ಹಣ! ಬಾಯಲ್ಲಿ ನೀರೂರುತ್ತದೆ ಅಲ್ಲವೇ? ಅಂದಹಾಗೆ ಇದನ್ನು ಆಂಧ್ರ…
ಕರ್ನಾಟಕ ಇತಿಹಾಸ ಅಕಾದೆಮಿಯ ೨೫ನೆಯ ವಾರ್ಷಿಕ ಸಮ್ಮೇಳನ ದಿನಾಂಕ ೯,೧೦ ಮತ್ತು ೧೧-೦೯-೨೦೧೧ರಂದು ಬೆಂಗಳೂರಿನ ಮಿಥಿಕ್ ಸೊಸೈಟಿ ಆವರಣದಲ್ಲಿ ನಡೆಯಿತು. ಪ್ರೊ. ಜಿ. ವೆಂಕಟಸುಬ್ಬಯ್ಯನವರು ಉದ್ಘಾಟಿಸಿದ ಈ ಸಮ್ಮೇಳನದಲ್ಲಿ ಇತಿಹಾಸ ದರ್ಶನದ…
ಯಾಕೋ ಇಂದು ಅವಳ ನೆನಪು ಕಾಡುತಿದೆ. ( ಹಾಗಂತ ಯಾವತ್ತು ನೆನೆಯೋದಿಲ್ಲ ಅಂತಲ್ಲ). ಅವಳು ನನ್ನೆಲ್ಲ ಕಲ್ಪನೆಯ ಸಾಕಾರ. ಭೋರ್ಗರೆದು ಹರಿಯುವ ನದಿಗೆ ಜನ ರುದ್ರ ರಮಣೀಯ ಎಂದು ಕರೀಬಹುದು. ಆದರೆ ಇವಳು ಮಾತ್ರ ಸದ್ದಿಲ್ಲದೇ ಮೌನವಾಗಿ ನನ್ನ ಎದೆ…
ಯೋಚಿಸಲೊ೦ದಿಷ್ಟು...೪೧
೧. ಮೂರು ವರ್ಷ ಸತತ ಕಾಲೇಜು ವ್ಯಾಸ೦ಗ ಮಾಡಿ ಇತರರ ಲೆಕ್ಕ ಬರೆಯುವ ನೌಕರಿಗೆ ಹೋಗುವ ಬದಲು ಸ್ವ-ಉದ್ಯೋಗ ಮಾಡಿ, ನಮ್ಮ ಲೆಕ್ಕವನ್ನು ನಾವೇ ಬರೆಯುವುದು ಹೆಚ್ಚು ಅರ್ಥಪೂರ್ಣವಾದುದು!- ಡಾ|| ಡಿ.ವೀರೇ೦ದ್ರ ಹೆಗ್ಗಡೆ
೨.…
ಮೂವತ್ತು ವಸಂತಗಳು ಗರ್ಭದಲ್ಲಿದ್ದ
ನನ್ನೊಳಗಿನ ಬರಹಗಾರನಿಗೆ ಕಳೆದ
ವಸಂತವಷ್ಟೇ ಸಂಪದದ ಆಸ್ಪತ್ರೆಯಲ್ಲಿ
ಸುಖ ಪ್ರಸವವಾಯಿತು...
ಆಗಷ್ಟೇ ಹುಟ್ಟಿದ ಬರಹಗಾರನನ್ನು
ಎತ್ತಾಡಿ ಮುದ್ದಾಡಿ ಆಟವಾಡಿಸಿದ