ಯಾಕೊ ಈ ಏಪ್ರಿಲ್ ಕನ್ನಡ ನಾಡಿಗರ ಮೇಲೆ ಮುನಿಸಿಕೊಂಡಂತಿದೆ. ಪಿಬಿಎಸ್ ಹಿಂದೆಯೆ ಈಗ ಶಕುಂತಲಾದೇವಿ ಸರದಿ. ಆ ವಿದಾಯದ ಸಂತಾಪದ ಜತೆಗೆ ಏಪ್ರಿಲ್ಲಿಗೊಂದು ವಿನಂತಿ, ಈ ಪುಟ್ಟ ಕವನದಲ್ಲಿದೆ
- ನಾಗೇಶ ಮೈಸೂರು, ಸಿಂಗಪೂರದಿಂದ…
ಸಮಸ್ಯಾಪೂರಣದ ಬಗ್ಗೆ ಈ ಹಿಂದೆಹಲವು ಬಾರಿ ಬರೆದಿದ್ದೆ - ಪದ್ಯದಲ್ಲಿ ಒಂದು ಸಾಲನ್ನು ಕೊಟ್ಟು, ಉಳಿದ ಸಾಲುಗಳನ್ನು ಕೊಟ್ಟ ಛಂದಸ್ಸಿಗೆ ಹೊಂದುವಂತೆ ಬರೆಯಬೇಕೆನ್ನುವುದೇ ಸವಾಲು. ಶತಮಾನಗಳ ಹಿಂದಿನಿಂದಲೂ ಬೆಳೆದು ಬಂದ ಈ ಕಲೆಯ ಬಗ್ಗೆ ನನಗೆ ಓದುವ…
ಅದೆಷ್ಟೋ ವಸಂತಗಳು
ಬಂದು ಹೋದವು
ಅದೇ ಅರುಣ ಕಿರಣಗಳ ಉದಯ
ನೆತ್ತಿಯ ಮೇಲೆ ನಿಂತ ಸೂರ್ಯ
ನಸುಗೆಂಪಿನ ಮುಸ್ಸಂಜೆ
ಸೂರ್ಯಾಸ್ತದಲಿ ಬೆಳಕಿನ ರಾತ್ರಿ
ನಿನ್ನೆಯ ಕಹಿನೆನಪುಗಳು
ಇಂದಿನ ಸುಂದರ ಕನಸು
ಇಂದಿನ ಭಗ್ನ ಜೀವನ
ಭವಿಷ್ಯದ ಕತ್ತಲ ದಾರಿ
ಉರುಳಿ ಹೋದ…
೧
ಕಾಲ
ಮುಂದಕ್ಕೆ ನಡೆದುಹೋಗಿದೆ ಎನ್ನುವುದಕ್ಕೆ
ಚಲಿಸದೇ ನಿಂತಿರುವ ಈ ಶಿಲ್ಪಗಳೇ ಸಾಕ್ಷಿ
ನಿಷ್ಕರುಣಿಯಾದ ಕಾಲಕ್ಕಿಂತಲೂ
ಚತುರನಾದ ಶಿಲ್ಪಿಯ ಉಳಿಯ ಹೊಡತವೇ ಮೇಲು!
೨
ಬೇಲೂರು ಚೆನ್ನಕೇಶವ
ಮುಗುಳ್ನಗುವಿನಿಂದ ನಿಂತಿದ್ದಾನೆ
ಶತಾಬ್ದಗಳು…
ನನಗೀಗ 60 ವರ್ಷ. ಎದ್ದರೆ ಕೂರಲಾಗದು, ಕೂತರೆ ಏಳಲಾಗದು. ಆದರೂ ನನ್ನ ಕೆಲಸಗಳನ್ನು ನಾನೇ ಮಾಡಿಕೊಳ್ಳಬೇಕಾದ ಅನಿವಾರ್ಯತೆ. "ಶಂಕರ್ ಗುರು" ಚಿತ್ರದ ಅಣ್ಣಾವ್ರ ಡೈಲಾಗ್ ನೆನಪಾಗುತ್ತೆ. "ನಾನು ಅರಮನೇಲಿರೋ ಭಿಕಾರಿ, ಸಿಂಹಾಸನದ ಮೇಲೆ ಕೂತಿರೊ…
ಸಹಸ್ರವೆಂದರೆ ಸಾವಿರ ಮತ್ತು ನಾಮ ಎಂದರೆ ಹೆಸರು. ಲಲಿತಾ ಸಹಸ್ರನಾಮವೆಂದರೆ ಲಲಿತಾಂಬಿಕೆಯ ಒಂದು ಸಾವಿರ ನಾಮಗಳು. ಈ ಸಹಸ್ರನಾಮವು ವೇದವ್ಯಾಸ ಅಥವಾ ಹೆಚ್ಚು ಪ್ರಚಲಿತವಿರುವ ಮಹರ್ಷಿ ವ್ಯಾಸನಿಂದ ರಚಿಸಲ್ಪಟ್ಟ ಹದಿನೆಂಟು ಪುರಾಣಗಳಲ್ಲಿ…
ಪಾಪ, ಈ ತಾತ ಕಳೆದ ನಾಲ್ಕೈದು ವರ್ಷಗಳಿಂದ ಹಾಸಿಗೆ ಹಿಡಿದಿದ್ದರು.ನಿನ್ನೆ ಅಂತಿಮಯಾತ್ರೆ ಬೆಳೆಸಿದರು. ಅಷ್ಟೇ ಆಗಿದ್ದರೆ ಈ ಲೇಖನ ಬರೆಯುವ ಅಗತ್ಯವಿರಲಿಲ್ಲ. ಆದರೆ ಈ ತಾತನ ಸೇವೆ ಮಾಡುತ್ತಿದ್ದರಲ್ಲಾ, ಅವರ ಧರ್ಮ ಪತ್ನಿ ವೃದ್ಧ ಮಹಿಳೆ, ಅವರ…
ಏಪ್ರಿಲ್ 20 ವಿಜಯ ಕನಾಟಕ ಪತ್ರಿಕೆಯಲ್ಲಿ, ಡಿ ಎನ್ ಶಂಕರಭಟದಟರ ಲೇಖನವೊಂದಿದೆ. ಇದರಲ್ಲಿ ಅವರು ತಮ್ಮನ್ನೇ 'ಎಲ್ಲ ಕನ್ನಡಿಗರು' ಕರೆದುಕೊಂಡಿದ್ದಾರೋ ಎನಿಸುತ್ತದೆ. ಅದರಲ್ಲಿನ ಅವರ ‘ಕೆದುಕು’ (ಸಂಶೋಧನೆ), ನಲ್ಮೆಯಿಂದಲೇ ಕೂಡಿರಬಹುದು. ಆದರೂ …
ಪಿ. ಬಿ. ಎಸ್. ಜೊತೆ ಹೀಗೊಂದು ಗಾಯನ - ನಮನ!ಡಾ. ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ.ಬನ್ನಿ, ನಮ್ಮೊಡನೆ ನೀವೂ ಹಾಡಿ. ಯಾರಿಗೂ ಹಾಡುಬರದೇ ಇಲ್ಲವೇ ಇಲ್ಲ. ಮೊದಲ ಎರಡು ಸಾಲುಗಳಾದರೂ - ಪಲ್ಲವಿಯಾದರೂ ಬಂದೇ ತೀರುವುದು ಎಂದು ನನಗೆ ಗೊತ್ತು.…
ಕತ್ತಲು ತುಂಬಿದ ಆಗಸದ ತುಂಬ ಚಿತ್ತಾರ ಬರೆದ ನಕ್ಷತ್ರಗಳ ರಾಶಿ. ಹುಣ್ಣಿಮೆ ಹಾಲಿನ ಬಿಂದಿಗೆಯನ್ಹೊತ್ತು ಇಳೆಗೆ ಸುರಿಯಲೆಂದೆ ತಂದ ಬೆಳದಿಂಗಳನೆಲ್ಲ ಕಣೆ ಕಟ್ಟಿಸಿ ದೃಷ್ಟಿ ಬೊಟ್ಟಾಗಿಸಿಕೊಂಡು ವಿಹರಿಸುತ್ತ ಮೋಡಗಳ ನಡುವೆ ದೋಣಿಯಲಿ ಸಾಗಿದಂತೆ…
ಜಾಯ್ ಆಫ್ ಗಿವಿಂಗ್ -ಲಕ್ಷ್ಮೀಕಾಂತ ಇಟ್ನಾಳ ನಾವು ಚಿಕ್ಕವರಿದ್ದಾಗ ಹುಡುಗರೆಲ್ಲ ಯಾವುದಾದರೂ ತಿಸಿಸು ಇಲ್ಲವೆ ಹಣ್ಣು ತಿನ್ನುವಾಗ, ಅಮ್ಮ ಗದರಿ ‘ಎಲ್ಲರಿಗೂ ಹಂಚಿ ತಿನ್ರೀ’ ಎನ್ನುತ್ತಿದ್ದ ಮಾತು ನಿಜಕ್ಕೂ ಬದುಕಿನ ಎಷ್ಟೋ…
ಈ ಲೇಖನವು Manblunder. comನಲ್ಲಿ ಶ್ರೀಯುತ ವಿ. ರವಿಯವರು ಬರೆದ Lalitha Sahasranma - Introduction to Dhyan verses ಆಂಗ್ಲ ಲೇಖನದ ಮೂಲ ಬರಹವಾಗಿದೆ. ಇದರ ಕೊಂಡಿ: http://www.manblunder.com/2012/06/lalita-sahasranama-…
ಲಂಚ, ಭ್ರಷ್ಟಾಚಾರ, ಮುಂತಾದ ಪಿಡುಗುಗಳನ್ನು ಹಿಂದಕ್ಕೆ ಹಾಕಿ ಮನುಷ್ಯ ತಲೆ ತಗ್ಗಿಸುವಂತೆ ಮಾಡುತ್ತಿರುವ ಕೃತ್ಯವೆಂದರೆ ಲೈಂಗಿಕ ಹಿಂಸೆ. ದಿನ ಬೆಳಗಾದರೆ ಲೈಂಗಿಕ ದೌರ್ಜನ್ಯ, ಲೈಂಗಿಕ ಶೋಷಣೆ, ಲೈಂಗಿಕ ಪೀಡನೆ, ಲೈಂಗಿಕ ಅತ್ಯಾಚಾರ ಗಳು ನಮ್ಮ…
ಆಶಿಖಿ-2... ಈಗ ಕಿಚ್ಚು ಹಚ್ಚಲಿರೋ ಸಿನಿಮಾ. ಇದೇ 26ಕ್ಕೆ ತೆರೆ ಕಾಣ್ತಿದೆ. 1990 ರಲ್ಲಿ ಬಂದು ಹೋಗಿದ್ದ ಅದೇ ಆಶಿಖಿ ಚಿತ್ರದ ಮುಂದುವರೆದ ಕತೆ ಹೇಳೋಕೆ ಇದು ಬರ್ತಿದೆ. ಅಲ್ಲಿಯೂ ಪ್ರೇಮ ಕತೆಯನ್ನ ಹಾಡುಗಳಲ್ಲಿ ಹೇಳಲಾಗಿತ್ತು. ಈಗ…