April 2013

  • April 24, 2013
    ಬರಹ: Maalu
      ಮಾಲು ಕವಿತೆಗಳು - ಹುಡುಗಾ, ನಿನ್ನ ನೆನಪೆಂದರೆ ಘಮ್ಮೆನುವ  ಮೊಲ್ಲೆ ಮರುಗ ದವನ...! ಸುಡು ಬೇಸಿಗೆ  ಧಗೆ ದೂಡುವ  ಸುಳಿವ ತಂಪು ಪವನ! -ಮಾಲು 
  • April 24, 2013
    ಬರಹ: makara
            ಹಿಂದಿನ ಸಂಚಿಕೆಯಲ್ಲಿ ಲಲಿತಾಸಹಸ್ರನಾಮದ ಹಿನ್ನಲೆಯನ್ನು ಕುರಿತು ತಿಳಿದುಕೊಂಡೆವು. ಸಹಸ್ರನಾಮದ ಒಂದೊಂದೇ ನಾಮಗಳ ವಿವರಣೆಗಳನ್ನು ತಿಳಿದುಕೊಳ್ಳುವುದಕ್ಕೆ ಮುಂಚೆ ಭಗವದ್ಗೀತೆ ಮತ್ತು ಲಲಿತಾ ಸಹಸ್ರನಾಮದಲ್ಲಿರುವ ಸಾಮ್ಯತೆಗಳ ಕುರಿತಾಗಿ…
  • April 24, 2013
    ಬರಹ: rasikathe
    ಭೂಜಿಸದಿರಿ ಭುವನೇಶ್ವರಿಯನ್ನು !ಡಾ : ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ!ಸಕಲ ಜೀವಿಗಳಿಗೆ ಅಶ್ರಯದಾತೆ, ಆದಿಶಕ್ತಿ, ಪರಾಶಕ್ತಿ, ಪ್ರಕೃತಿ, ಜಗನ್ಮಾತೆ, ಭುವನೇಶ್ವರಿ ಮುಂತಾದ ಸಹಸ್ರನಾಮಾವಳಿಯಿಂದ ಕರೆಯಲ್ಪಡುವ ಭೂದೇವಿಯನ್ನು ಎಲ್ಲರೂ…
  • April 24, 2013
    ಬರಹ: nageshamysore
    ...........ಶುಭಾಶಯ ನಮ್ಮ ಶುಭಾಶಯ!  ಏಪ್ರಿಲ್ ಮಾಸ ಬಂತೆಂದರೆ, ಬೇರೆಲ್ಲಕ್ಕಿಂತ ಮೊದಲು ಮನದಲಿ ಮಿಂಚಿ ಮಳೆಯಾಗುವ ಭಾವಲಹರಿಯೆಂದರೆ - ಡಾಕ್ಟರ ರಾಜಕುಮಾರರ ನೆನಪು. ಏಪ್ರಿಲ್ 24ರ ಹುಟ್ಟುಹಬ್ಬದ ನೆನಪು ಮಾಡುವ ಈ ಮಾಸ ಪ್ರತಿ ವರ್ಷಕ್ಕಿಂತ ಈ…
  • April 23, 2013
    ಬರಹ: Maalu
      ಮಾಲು ಕವಿತೆಗಳು..  ನಿನ್ನ ನೆನಪೆಂದರೆ ಹುಡುಗಾ, ನವಿಲು ಗರಿಯ  ನವಿರು ಮಯ್ಯ  ಮುಟ್ಟುವಂಥದು...! ಹಚ್ಚ ಹಸಿರ ಹಾಸಿನಲ್ಲಿ  ಅಂಕೆಯಿರದೆ ತಿರುಗುತಿರುವ  ಜಿಂಕೆ ಮರಿಯ ಬೆನ್ನ ಮೇಲೆ  ಮೆಲ್ಲನೊಮ್ಮೆ ಕೈಯನಿಟ್ಟು  ತಟ್ಟು ವಂಥದು...! -ಮಾಲು  
  • April 23, 2013
    ಬರಹ: H A Patil
         ಪ್ರಣಯ ಗಾಥೆ ಶೃಂಗಾರ ಮತ್ತು ವೀರಕಾವ್ಯದ ಮೂಲ ದ್ರವ್ಯಗಳುಮಾತ್ರವೆ ಅಲ್ಲ ಅವು ಕಾಮಮತ್ತು ವೇದಾಂತ ಕೂಡಜೊತೆಗೆ ಪ್ರವೃತ್ತಿ ಮತ್ತುನಿವೃತ್ತಿ ಕೂಡ ಹೌದುಅಂತೆಯೆ ಜೀವನ ಮತ್ತುಕಾವ್ಯದ ಮೂಲ ದ್ರವ್ಯ ಸಹ ಇವೆರಡರ ಸಂಗಮಕಾವ್ಯೋತ್ಪತ್ತಿ ಇದು…
  • April 23, 2013
    ಬರಹ: lpitnal@gmail.com
     ಚಿಟ್ಟೆ             -ಲಕ್ಷ್ಮೀಕಾಂತ ಇಟ್ನಾಳಹೂವಂತೆ ಅರಳುತ ಬಂತೊಂದು ಕನಸು,ನೂರಾಶಯದ ಪರಿಮಳ ಹರಡುತಲೇ ಬಂತು,ವಿಚಿತ್ರ ಸುಗಂಧವಾದರೂ, ಹೃದಯಕೆ ಸಮೀಪ,ಅಂಗಳ ತುಂಬ, ಹೃದಯ, ಮನಮನಗಳಲ್ಲಿ ದುಂಬಿ,ಖುಷಿಯ ರೆಕ್ಕೆಗಳಿಂದ, ಆಸೆಗಳ ಭರಪೂರ ತುಂಬಿ,…
  • April 23, 2013
    ಬರಹ: kavinagaraj
         ವೇದಭಾರತೀ ಆಶ್ರಯದಲ್ಲಿ ಹಾಸನದಲ್ಲಿ ದಿನಾಂಕ 07-04-2013ರಿಂದ 17-04-2013ರವರೆಗೆ ನಡೆದ ಬಾಲ ಸಂಸ್ಕಾರ ಶಿಬಿರದ ಉದ್ದೇಶ ನಿರೀಕ್ಷೆಗೂ ಮೀರಿ ಯಶಸ್ವಿಯೆನಿಸಿತು. ಜಾತಿ, ಮತ, ಪಂಥ, ಲಿಂಗ, ವಯಸ್ಸಿನ ಭೇದವಿಲ್ಲದೆ ವೇದಾಭ್ಯಾಸದಲ್ಲಿ…
  • April 22, 2013
    ಬರಹ: ಗಣೇಶ
                      " ಆಲೂಗಡ್ಡೆ ಇದೆಯೇನೇ..?"" ಇದೆಯಲ್ವಾ ನಿನ್ನೆ ತಾನೆ ನೀವೇ ತಂದದ್ದು "" ಹೌದಲ್ವಾ , ದೊಡ್ಡ ದೊಡ್ಡ 5 ಆಲೂಗಡ್ಡೆಯನ್ನು ತೊಳೆದಿಡು ಫಿಂಗರ್ ಚಿಪ್ಸ್ ಮಾಡುತ್ತೇನೆ "" ಬೇಡಾ "" !!!"ಏನೋ ಕಳೆದ ಬಾರಿ ಕೇಸರಿ ಬಾತ್ ಮಾಡಲು…
  • April 22, 2013
    ಬರಹ: rajut1984
    ಮೌನವಾಗಿ ನನ್ನ ನೀನು ಯಾಕೆ ಕಾಡಿಹೆಚಿಂತೆಯಲ್ಲಿ ಅಂಕೆ ಸಿಗದೆ ನಿನ್ನ ನೋಡಿಹೆಮಾತೆ ಇರದೆ ಮೋಡಿಗೇಕೆ ಎಲ್ಲ ಬಂಧನ ?ಬಿಟ್ಟು ಬಿಡದೆ ಸುಳಿಯೊಳೇಕೆ ಪ್ರೇಮ ಮಂಥನ ? ನಿನ್ನ ಒಲವು ನನ್ನ ಗೆಲುವು ಬಾಳು ಸುಂದರಮಧುರವಾದ ಗಾನ ಲೀಲೆ ಎನಿತು ಸುಮಧುರಕಣ್ಣ…
  • April 22, 2013
    ಬರಹ: sasi.hebbar
    ಅದೊಂದು ಅದ್ಭುತ ಅನುಭವ! ನೀರು ನಿಂತಿರುವ ಗದ್ದೆಗಳ ಮಧ್ಯೆ ಸಾಗುವ ಗದ್ದೆಯ ಅಂಚಿನಲ್ಲಿ ಅತ್ತಿಂದಿತ್ತ ನಡೆದಾಡುತ್ತಿರುವ ನಾಲ್ಕಾರು ಜನರು ಅಲ್ಲೇ ನಿಂತು, ಅನತಿ ದೂರದಲ್ಲಿ ದ್ರೌಪದಿ ವಸ್ತ್ರಾಪಹರಣ ನಾಟಕವನ್ನು ಐತ ಮತ್ತು ಇತರ ಗ್ರಾಮಸ್ಥರು…
  • April 22, 2013
    ಬರಹ: siddharudh_kattimani
      ತಿಂದು ತಿಂದು ಗುಟಕಾ  ನಿನ್ನ ಬದುಕು ಜಟಕಾ  ಎಚ್ಚತ್ತಿ ಕೊಳ್ಳದಿದ್ದರೆ.........  ಮುಂದೊಂದು ದಿನ ನೀನೆ ಗೊಟಕಾ....?  
  • April 22, 2013
    ಬರಹ: siddharudh_kattimani
    ತಾವರೆ ಕೆಸರಲ್ಲಿದ್ದರೂ ಅದರ ಮುಖ ಮೇಲೆ ನಾವು ಸಂಕಷ್ಟ ದಲ್ಲಿ ಮಾತ್ರ ನಮ್ಮ ಮುಖ ಮೇಲೆ(ಪ್ರಾರ್ಥನೆಗಾಗಿ) ಸುಖದಲ್ಲಿದ್ದಾಗ ಯಾರೂ ಕಾಣದಂತೆ ನಮ್ಮ ಮುಖ ತಾವರೆಯಂತೆ ಉಚ್ಛಧ್ಯಯವನ್ನಿರಿಸಿ ಕೊಂಡು ಒಂದಿಷ್ಟಾದರೂ ಕಷ್ಟದಲ್ದಲಿರುವವರ ಬಗ್ಗೆ ಮರುಗಿ…
  • April 22, 2013
    ಬರಹ: Harish S k
                                                      ಕೋಟ್ಟಿ(ತಿ)-ಅಧಿ-ಪತಿ ಪುನಿತ್ : ಪ್ರಿಯ ಆಡಿಯನ್ಸ್ ಇವತು ನಮ್ಮ ಜೊತೆ ಕೋಟ್ಟಿಯಾದಿಪತಿ ಆಡೋಕೆ ಬಂದ್ಯಾ ಜಿಲ್ಲೆಯ ಬಸರಾಳು ಗ್ರಾಮದ ಪಟೇಲರೂ ಬಂದಿದ್ದಾರೆ , ಅವರನ್ನ ಸ್ವಾಗತಿಸೋಣ.…
  • April 22, 2013
    ಬರಹ: K.VISHANTH RAO
    ಈ ಬಾರಿಯ ಆಶುಕವನ ಸ್ಪರ್ಧೆಯಲ್ಲಿ ನಾ ಬರೆದ ಕವನ....                               ತೋರಿದ್ದು ಈ ಚಿತ್ರ; ನೀಡಿದ್ದು ೧೦ ನಿಮಿಷ   ಎದೆಹಾಲುಣಿದು, ಬಾಯಿ ಚಪ್ಪರಿಸಿ ಭಾವಲೋಕದ ಸುಖ ನಿದ್ರೆಯಲಿ ಮಿಂದು ಕಣ್ಣರಳಿಸಿ ಕಾಲಗಲಿಸಿ ಅರೆ…
  • April 22, 2013
    ಬರಹ: vinaypatel
        ನಿನ್ನ ಒಂದು ನೋಟವು ಸಾಕು  ನನ್ನ ಎದೆಯು ಕಂಪಿಸಲು  ನೀನು ಒಮ್ಮೆ ನಕ್ಕರೆ ಸಾಕು ಎದೆಯ ಭಾರ ಇಳಿಯುವುದು   ನಿನ್ನ ಮುಂದೆ ನನ್ನ ಭಾವ  ಹೇಳಬೇಕು ನನಗಿಷ್ಟ ನಾನು ನೀನು ಇಬ್ಬರೇ ಕೂತು  ಮಾತನಾಡುವುದು ಬಲು ಕಷ್ಟ   ನನ್ನ ಪ್ರೇಮ ದಿಬ್ಬಣ ನಿನ್ನ…
  • April 22, 2013
    ಬರಹ: viru
    ಕಳೆದು ಹೋಗದು ಈ ಜೀವ ಜೀವ ಕೊಡುವ ಜೀವವಿರುವತನಕ ಉಸಿರು ನಿಲ್ಲದು ಈ ಜೀವ ಉಸಿರು ಕೊಡುವ ಉಸಿರಿರುವತನಕ.   ಜೀವ ಜೀವ ಮರುಜೀವ ಮರುಗುತ್ತಿದೆ ಮರುಜಲ್ಮದ ಜೀವ ಮರು ಜಲ್ಮ ಕೊಟ್ಟವರ ನೆನೆನೆನೆದು ಹೃದಯದಲ್ಲಿಟ್ಟು ಪೂಜಿಸುತ್ತಿದೆ ಪ್ರತಿ ಕ್ಷಣವು.  …
  • April 22, 2013
    ಬರಹ: ಕಾರ್ಯಕ್ರಮಗಳು