(ಚಿತ್ರ- ಜಾಗ್ತೆರಹೊ - ಫಿಮ್ಲಿಕೀಡೆ.ಕಾಮ್ ಗೆ ಧನ್ಯವಾದಗಳು
ರಾಜ್ ಕಪೂರ್ - ಒ೦ದು ಪುಟ್ಟ ನೆನಪು
ಪಾಲಹಳ್ಳಿ ವಿಶ್ವನಾಥ್
(ಡಿಸೆ೦ಬರ್ ೪ - ರಾಜ್ ಕಪೂರರ ಜನ್ಮ ದಿನ. ಅವರಿದ್ದಿರೆ ಇ೦ದು ಅವರಿಗೆ ೯೧ ವರ್ಷಗಳಾಗುತ್ತಿದ್ದವು)
ಸುಮಾರು ೩೦…
ಪ್ಯಾರಿಸ್ ಮೇಲಿನ ಇತ್ತೀಚಿನ ಉಗ್ರ ದಾಳಿ ಇತಿಹಾಸದ ನಿರ್ಣಾಯಕ ಯುದ್ಧವೊಂದನ್ನುನೆನಪಿಸಿಕೊಳ್ಳುವಂತೆ ಮಾಡಿದೆ. ಅಂದೂ ಟೂರ್ಸ್ ಎಂಬಲ್ಲಿ ಫ್ರೆಂಚ್ ಮತ್ತು ಇಸ್ಲಾಮಿಕ್ ಶಕ್ತಿಗಳ ಬಲ ಪ್ರದರ್ಶನ ನಡೆದಿತ್ತು.
ಇಸ್ಲಾಮಿಕ್ ಸ್ಟೇಟ್ ಉಗ್ರರ ಪ್ರಮುಖ ಹಾಗೂ…
ಅಮೆರಿಕಾದ ಟೆಕ್ಸಾಸ್ ರಾಜ್ಯದ ರಾಜಧಾನಿಯಾಗಿರುವ ಆಸ್ಟಿನ್ ಪಟ್ಟಣದ ಉತ್ತರ ಭಾಗದಲ್ಲಿ ವಾಸವಿದ್ದ ಆ ಕುಟುಂಬ ನಗರದ ಸಂಸ್ಕಾರವಂತ ಕುಟುಂಬಗಳಲ್ಲೊಂದು ಎಂದು ಗುರುತಿಸಲ್ಪಡುತ್ತಿತ್ತು. ’ಸ್ಮೂದರ್ಸ್ ಕುಟುಂಬ’ ಎಂದೇ ಕರೆಯಲ್ಪಡುತ್ತಿದ್ದ …
ಸಿನಿಮಾ ಎಂದರೇನು? ಎನ್ನುವ ಪ್ರಶ್ನೆಗೆ, ನನ್ನಂತವರು “ಬದುಕೇ ಸಿನಿಮಾ” ಎಂಬ ಉತ್ತರ ನೀಡಬಹುದೇನೋ, ಸಿನಿಮಾದ ತಾಕತ್ತೇ ಅಂತದ್ದು. ಹಾಗೆ ಬದುಕಿನ ಸಿನಿಮಾವನ್ನು ಕಂಡ ಅನುಭವ ನಿನ್ನೆ ನನಗಾಯಿತು.
ನಿನ್ನೆ ಸಂಜೆ ಕೇರಳದ ಕಲ್ಲಿನ…
ತೂ
ಅವನಿಗಿನ್ನೂ ಐದು ವರ್ಷ, ಯಾವಾಗ್ಲೂ ಯೋಚನೆ ಮಾಡ್ತಿದ್ದ, ಊಟ ಸರಿಯಾಗಿ ತಿನ್ತಾ ಇರಲಿಲ್ಲ, ಕನ್ನಡಿ ಮುಂದೆ ಕುಳಿತು ಕಣ್ಣಲ್ಲೇ ಏನೋ ಮಾತಾದ್ತಾ ಇದ್ದ, ಅಮ್ಮ ಕರೆದರೆ ಸುಮ್ನೇ ಇರ್ತಿದ್ದ, ಇದನ್ನು ಗಮನಿಸಿದ ಅವರಪ್ಪ ಮನಸೇ ಇಲ್ಲದ ಮನೋವೈದ್ಯರ…
ವಿಪರ್ಯಾಸ
ಸದಾ ದೇವರ ಭಕ್ತಿಯಲ್ಲಿರುತ್ತಿದ್ದ ಒಬ್ಬಾತ ಎಲ್ಲಿಯೇ ಆಗಲಿ ಗುಡಿಗೋಪುರ ಕಂಡ ತಕ್ಷಣ ದೇವರಿಗೊಂದು ನಮಸ್ಕಾರ ಹಾಕುವುದು ಅವನಿಚ್ಛೆ, ಒಂದು ದಿನ ಮೋಟಾರ್ ಬೈಕಿನಲ್ಲಿ ಹೋಗುತ್ತಿರುವಾಗ ದೇವಸ್ಥಾನ ಕಾಣಿಸಿತು, ತಿರುಗಿ ದೇವರಿಗೆ ನಮಸ್ಕಾರ…
ನೀರಿನ ಬಿಂದಿಗೆ ಹಿಡಿದು, ತೋಡಿಗೆ ನೀರು ತರಲು ಹೋಗುವಾಗ, ಅಕ್ಕ ತನ್ನೊಳಗೇ ಏನನ್ನಾದರೂ ಗೊಣಗಿಕೊಳ್ಳುತ್ತಲೇ ಇರುತ್ತಿದ್ದಳು, ಒಬ್ಬಳೇ ಮಾತನಾಡಿಕೊಂಡು ನೀರಿನ ಕೊಡ ಹೊತ್ತು ತೋಟದ ಕಾಲುಹಾದಿಯನ್ನು ದಾಟಿ, ಗದ್ದೆಯ ಅಂಚಲ್ಲಿ ನಡೆದು ಮನೆಗೆ ಬರುವಾಗ…
ನಿತ್ಯ ನೂತನ ನನ್ನೀ ಜೀವನ,
ಜನನ ಮರಣಗಳ ನಡುವಿನ ಪಯಣ,
ಗರ್ಭದ ಕತ್ತಲೆಯಲ್ಲಿ, ಬದುಕಿನ ಜನನ,
ಶೂನ್ಯ ಲೋಕದಲ್ಲಿ, ಕಳೆದಿಹೆನು ನನ್ನೇ ನಾ,
ನಿತ್ಯ ನೂತನ ನನ್ನೀ ಜೀವನ||
ಪ್ರತಿದಿನವೂ ಹೊಸ ಹೊಸ ಸಂಬಂದಗಳ ಕಡಿವಾಣ
ಸಾದನೆಯ ಹಾದಿಯಲಿ ಸಮಸ್ಯೆಗಳ…
ಕಲಬುರಗಿ ನಗರದಲ್ಲಿನ - ಐತಿಹಾಸಿಕ ಪ್ರೇಕ್ಷಣೀಯ ಪ್ರವಾಸಿ ತಾಣಗಳು
೬ ನೇ ಶತಮಾನದಿಂದಲೇ ಅಸ್ತಿತ್ವದಲ್ಲಿರುವ ಹಾಗೂ ಶತಮಾನಗಳ ಐತಿಹಾಸಿಕ ಹಿನ್ನೆಲೆ ಹೊಂದಿರುವ ಕಲಬುರಗಿ ನಗರದಲ್ಲಿ ಹಲವಾರು ಐತಿಹಾಸಿಕ ಪ್ರೇಕ್ಷಣೀಯ ಪ್ರವಾಸಿ…
ಪುಸ್ತಕ : ಮುಂಜಾವಿನ ಮಾತುಗಳು
ಬರಹಗಾರರು : ಜಿ ಕೆ ಜಯರಾಮ್
ಪ್ರಕಾಶನ : ವಸಂತ್ ಪ್ರಕಾಶನ, 2015
ಕನ್ನಡದ ಎಷ್ಟೋ ಪ್ರಸಿದ್ಧ ಕವಿಗಳು ಮಲೆನಾಡಿನ ಮೂಲವುಳ್ಳವರು. ಕಬ್ಬಿಣ ಹಾಗು ಕಾಗದ ಕಾರ್ಖಾನೆಗಳು ನ್ಯೂಯಾರ್ಕ್ ನಗರದ ಡೌಂಟೌನ್ ನಷ್ಟು…
ಆಕಾಶಕ್ಕೆ ಕೈ ಹಾಕಿ,
ಮೋಡಗಳನ್ನು ತಿನ್ನಬೇಕೆನ್ನುವ ತವಕ,
ಚೆನ್ನೈ ನ ಹಾಲು ಮಾರುವ ಹುಡುಗಿಯ ಕಣ್ಣಲ್ಲಿ,
ಮೋಡದ ಬಿಳಿ ಬಿಳಿ ಹಾಸಿಗೆಯಲ್ಲಿ
ಮಲಗಿ ನಿದ್ರಿಸಿ,
ಅದರ ಪರಿಮಳವನ್ನು ಆಸ್ವಾದಿಸುವ ಕನಸು,
ಅವಳಿಗೆ,,,
ಕೆನ್ನೆ ಮೇಲೆ, ಅರಿಶಿನದ…
ಶುದ್ಧ ಸಂಜೆಯಲ್ಲಿ ದಿಶಾ ಓಡಿಬಂದು ಕೇಳಿದ ಪ್ರಶ್ನೆ, ಭಾವನೆಗೂ ಹಾಗೂ ಕಣ್ಣೀರು ಉತ್ಪತಿ ಮಾಡುವ ಲ್ಯಾಕ್ರಿಮಲ್ ಗ್ರಂಥಿಗೂ ಯಾವುದೇ ಸಂಬಂದ ಇಲ್ಲದಿದ್ದರೂ, ಭಾವನಾತ್ಮಕವಾಗಿ ದುಃಖವಾದಾಗ ಕಣ್ಣೀರು ಮಿಡಿಯುವುದು ಏಕೆ? ಎಂದು,,,,
ಸುಮ್ಮನೆ ಆಕಾಶ…
ಬೈಬಲ್ ನ ನೋಅಃ ಮತ್ತು ಅವನ ನೌಕೆ ಹಾಗು ಭಾಗವತದ ಮತ್ಸ್ಯಾವತಾರ ತಿಳಿಸುವ ರೀತಿ, ಪದಗಳು, ಸಂದರ್ಭ ಬೇರೇ ಆದರೂ ಒಂದೇ ಸಾರಾಂಶವಲ್ಲವೇ? ಒಂದೇ ಸನ್ನಿವೇಶವನ್ನು ನೋಡುವ ವಿವಿಧ ದೃಷ್ಟಿಕೋಣಗಳಲ್ಲವೇ? ಒಂದರಲ್ಲಿ ದೀರ್ಘವಾಗಿ ಉಲ್ಲೇಖಿಸುವುದನ್ನು,…
http://www.dnaindia.com/money/report-indian-companies-most-hurt-by-corru...
೨೦೧೫ರ ದಿ ಗ್ಲೋಬಲ್ ಫ಼್ರಾಡ್ ರಿಪೋರ್ಟ್ ಹಾಗು ಎಕೊನೊಮಿಸ್ಟ್ ಇಂಟೆಲ್ಲಿಜೆನ್ಸ್ ಯೂನಿಟ್ ಹೊರಗಿದೆ. ಅದರ ಸರ್ವೆ ಕುರಿತು ಡಿ.ಎನ್.ಏ ಪತ್ರಿಕೆಯಲ್ಲಿ…