ಬಾ ಬಾಪು ಬಾ
ರಾಷ್ಟ್ರಪಿತ ನೀನಾದೆ
ಜಗದ ದೇವನಾದೆ
ನಿನ್ನ ಆಗಮನವೇ
ನಮಗೆ ವರದಾನ//
ಬಾ ಬಾಪು ನೀನೊಮ್ಮೆ
ವ್ಯವಸ್ಥೆಗಳ ಸರಿಪಡಿಸು
ಮೌಲ್ಯಗಳ ಕಗ್ಗೊಲೆ
ನಿರಂತರ ಹಾಹಾಕಾರಗಳ ಮಾಲೆ//
ಶ್ರಮ ಬದುಕು ಬಿತ್ತಿದೆ
ಅಹಿಂಸೆಯ ಸಾರಿದೆ
ಸರಳ ಜೀವಿಯಾದೆ
…
ಚಂದಮಾಮ, ಬಾಲಮಿತ್ರ, ಬೊಂಬೆಮನೆ ಎಂಬ ಹೆಸರುಗಳನ್ನು ಕೇಳಿದ ಕೂಡಲೇ ನನ್ನಂತಹ ಹಲವರ ಮನಸ್ಸು ತಮ್ಮ ಬಾಲ್ಯದತ್ತ ಚಲಿಸಲು ಶುರು ಮಾಡುತ್ತದೆ ಎಂಬುವುದು ಶೇಕಡಾ ನೂರಕ್ಕೆ ನೂರು ನಿಜ. ಕಳೆದ ಶತಮಾನದಲ್ಲಿ ಮಕ್ಕಳಾಗಿದ್ದ ಎಲ್ಲರ ಮೇಲೂ ಪ್ರಭಾವ ಬೀರಿದ…
ಮಂಡೂಕ ಮಹಾರಾಜ ಎಂಬ ಹೆಸರಿನಲ್ಲಿ ನೆರೆಹೊರೆಯ ದೇಶಗಳ ಮಕ್ಕಳ ಕಥೆಗಳನ್ನು ಹುಡುಕಿ ತಂದು ರೋಹಿತ್ ಚಕ್ರತೀರ್ಥ ಪ್ರಕಟಿಸಿದ್ದಾರೆ. ಈಗಿನ ಮಕ್ಕಳು ಕಥೆ ಪುಸ್ತಕ ಓದುವುದೇ ಇಲ್ಲ ಎಂಬ ಅಪವಾದವಿದೆ. ಈಗಾಗಲೇ ನೀವು ಅಜ್ಜಿ ಹೇಳಿದ ಕಥೆಗಳು ಓದಿದ್ದರೆ, ಈ…
ಸ್ವೀಕೃತಿ
ಜಗದ ವೇದಿಕೆಯಲಿ ಜನನ ಹೊಂದಿ
ಮೊಗದಿ ಕಿಲಕಲ ನಗುವ ಬಿತ್ತರಿಸಿ
ಹಗೆತನ ಬಿಡುತಲಿ ಕೂಡುತ ಸ್ನೇಹದಿ
ನಗು ನಗುತ ಎಲ್ಲರ ಒಂದಾಗಿಸಿ..
ಬಂದದೆಲ್ಲವ ಸ್ವೀಕರಿಸಿ ಮುನ್ನುಗ್ಗುತ
ಕಷ್ಟ ಸುಖದೊಳು ಬೆರೆತು ನಡೆದು
ನೋವು ನಲಿವಿನ ಭಾವ ಮೆರೆಯುತ…
ಸತ್ಯ, ನ್ಯಾಯ, ತ್ಯಾಗ, ಅಹಿಂಸೆ, ಸಹಕಾರ, ಮಾನವತೆ, ಆರ್ದ್ರತೆ ಇವೆಲ್ಲವುಗಳು ಮಾನವೀಯ ಮೌಲ್ಯಗಳ ಬೇರುಗಳು.ಒಂದು ತುಂಡಾದರೂ ಬದುಕು ದುರ್ಬಲ. ಬಹಳಷ್ಟು ಮಂದಿ ಆಸೆಗೆ ಬಲಿಬಿದ್ದು ಎಲ್ಲವನ್ನೂ ಕಳಕೊಂಡು ಬೀದಿಗೆ ಬೀಳುವುದು ನಾವು ಕಂಡಿದ್ದೇವೆ.…
ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಸಮರ್ಥವಾಗಿ ತಮ್ಮ ವಿಮರ್ಶಾ ಜ್ಞಾನವನ್ನು ಪಸರಿಸಿದ ಕೀರ್ತಿ ಡಾ. ಗುರುರಾಜ ಶ್ಯಾಮಾಚಾರ್ಯ ಆಮೂರ (ಜಿ. ಎಸ್. ಆಮೂರ) ಇವರಿಗೆ ಸಲ್ಲುತ್ತದೆ. ಆಮೂರರು ತಮ್ಮ ವಿಮರ್ಶಾ ಸಾಹಿತ್ಯವನ್ನು ಮೊದಲು…
ನಾವು ಈ ಭೂಮಿ ಮೇಲೆ ಜನ್ಮವೆತ್ತಬೇಕಾದರೆ ಏನೋ ಒಂದು ಕಾರಣವಿದೆ. ಮನುಷ್ಯ ಜನ್ಮ ಅತ್ಯಂತ ಶ್ರೇಷ್ಠವಾದ್ದು, ವೇದ, ಪುರಾಣ, ಇತಿಹಾಸಗಳಲ್ಲಿ ನಾವು ಓದಿದ ವಿಷಯ. ಹೇಗೆ ಋಷಿಮುನಿಗಳು ಸಾವಿರಾರು ವರುಷ ತಪಸ್ಸು ಮಾಡಿ ಪುಣ್ಯ ಸಂಪಾದನೆ, ಮೋಕ್ಷ ಸಾಧನೆಯ…