October 2020

  • October 02, 2020
    ಬರಹ: Shreerama Diwana
    ಬಾ ಬಾಪು ಬಾ ರಾಷ್ಟ್ರಪಿತ ನೀನಾದೆ ಜಗದ ದೇವನಾದೆ ನಿನ್ನ ಆಗಮನವೇ ನಮಗೆ ವರದಾನ//   ಬಾ ಬಾಪು ನೀನೊಮ್ಮೆ ವ್ಯವಸ್ಥೆಗಳ ಸರಿಪಡಿಸು ಮೌಲ್ಯಗಳ ಕಗ್ಗೊಲೆ ನಿರಂತರ ಹಾಹಾಕಾರಗಳ ಮಾಲೆ//   ಶ್ರಮ ಬದುಕು ಬಿತ್ತಿದೆ  ಅಹಿಂಸೆಯ ಸಾರಿದೆ ಸರಳ ಜೀವಿಯಾದೆ  …
  • October 02, 2020
    ಬರಹ: Ashwin Rao K P
    ಚಂದಮಾಮ, ಬಾಲಮಿತ್ರ, ಬೊಂಬೆಮನೆ ಎಂಬ ಹೆಸರುಗಳನ್ನು ಕೇಳಿದ ಕೂಡಲೇ ನನ್ನಂತಹ ಹಲವರ ಮನಸ್ಸು ತಮ್ಮ ಬಾಲ್ಯದತ್ತ ಚಲಿಸಲು ಶುರು ಮಾಡುತ್ತದೆ ಎಂಬುವುದು ಶೇಕಡಾ ನೂರಕ್ಕೆ ನೂರು ನಿಜ. ಕಳೆದ ಶತಮಾನದಲ್ಲಿ ಮಕ್ಕಳಾಗಿದ್ದ ಎಲ್ಲರ ಮೇಲೂ ಪ್ರಭಾವ ಬೀರಿದ…
  • October 02, 2020
    ಬರಹ: Ashwin Rao K P
    ಮಂಡೂಕ ಮಹಾರಾಜ ಎಂಬ ಹೆಸರಿನಲ್ಲಿ ನೆರೆಹೊರೆಯ ದೇಶಗಳ ಮಕ್ಕಳ ಕಥೆಗಳನ್ನು ಹುಡುಕಿ ತಂದು ರೋಹಿತ್ ಚಕ್ರತೀರ್ಥ ಪ್ರಕಟಿಸಿದ್ದಾರೆ. ಈಗಿನ ಮಕ್ಕಳು ಕಥೆ ಪುಸ್ತಕ ಓದುವುದೇ ಇಲ್ಲ ಎಂಬ ಅಪವಾದವಿದೆ. ಈಗಾಗಲೇ ನೀವು ಅಜ್ಜಿ ಹೇಳಿದ ಕಥೆಗಳು ಓದಿದ್ದರೆ, ಈ…
  • October 02, 2020
    ಬರಹ: Shreerama Diwana
    ಸ್ವೀಕೃತಿ ಜಗದ ವೇದಿಕೆಯಲಿ ಜನನ ಹೊಂದಿ ಮೊಗದಿ ಕಿಲಕಲ ನಗುವ ಬಿತ್ತರಿಸಿ ಹಗೆತನ ಬಿಡುತಲಿ ಕೂಡುತ ಸ್ನೇಹದಿ  ನಗು ನಗುತ ಎಲ್ಲರ ಒಂದಾಗಿಸಿ..   ಬಂದದೆಲ್ಲವ ಸ್ವೀಕರಿಸಿ ಮುನ್ನುಗ್ಗುತ ಕಷ್ಟ ಸುಖದೊಳು ಬೆರೆತು ನಡೆದು ನೋವು ನಲಿವಿನ ಭಾವ ಮೆರೆಯುತ…
  • October 02, 2020
    ಬರಹ: Shreerama Diwana
    ಸತ್ಯ, ನ್ಯಾಯ, ತ್ಯಾಗ, ಅಹಿಂಸೆ, ಸಹಕಾರ, ಮಾನವತೆ, ಆರ್ದ್ರತೆ ಇವೆಲ್ಲವುಗಳು ಮಾನವೀಯ ಮೌಲ್ಯಗಳ ಬೇರುಗಳು.ಒಂದು ತುಂಡಾದರೂ ಬದುಕು ದುರ್ಬಲ. ಬಹಳಷ್ಟು ಮಂದಿ ಆಸೆಗೆ ಬಲಿಬಿದ್ದು ಎಲ್ಲವನ್ನೂ ಕಳಕೊಂಡು ಬೀದಿಗೆ ಬೀಳುವುದು ನಾವು ಕಂಡಿದ್ದೇವೆ.…
  • October 01, 2020
    ಬರಹ: Ashwin Rao K P
    ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಸಮರ್ಥವಾಗಿ ತಮ್ಮ ವಿಮರ್ಶಾ ಜ್ಞಾನವನ್ನು ಪಸರಿಸಿದ ಕೀರ್ತಿ ಡಾ. ಗುರುರಾಜ ಶ್ಯಾಮಾಚಾರ್ಯ ಆಮೂರ (ಜಿ. ಎಸ್. ಆಮೂರ) ಇವರಿಗೆ ಸಲ್ಲುತ್ತದೆ. ಆಮೂರರು ತಮ್ಮ ವಿಮರ್ಶಾ ಸಾಹಿತ್ಯವನ್ನು ಮೊದಲು…
  • October 01, 2020
    ಬರಹ: Shreerama Diwana
    ನಾವು ಈ ಭೂಮಿ ಮೇಲೆ ಜನ್ಮವೆತ್ತಬೇಕಾದರೆ ಏನೋ ಒಂದು ಕಾರಣವಿದೆ. ಮನುಷ್ಯ ಜನ್ಮ ಅತ್ಯಂತ ಶ್ರೇಷ್ಠವಾದ್ದು, ವೇದ, ಪುರಾಣ, ಇತಿಹಾಸಗಳಲ್ಲಿ ನಾವು ಓದಿದ ವಿಷಯ. ಹೇಗೆ ಋಷಿಮುನಿಗಳು ಸಾವಿರಾರು ವರುಷ ತಪಸ್ಸು ಮಾಡಿ ಪುಣ್ಯ ಸಂಪಾದನೆ, ಮೋಕ್ಷ ಸಾಧನೆಯ…
  • October 01, 2020
    ಬರಹ: Shreerama Diwana
    ಗಝಲ್-೧ ಜೀವನದ ನೌಕೆಯು ದೌರ್ಭಾಗ್ಯದಲಿ ಸಾಗುತಲಿದೆ ದೇವರೆ| ನೋವಿನೊಡಲ ಸುಮವದು ಕಿಚ್ಚಿನಲಿ ಸುಡುತಲಿದೆ ದೇವರೆ||   ಕರಗಳು ಎನಗಿಲ್ಲ ಧಾಷ್ಟ್ರ್ಯದ ವಿಧಿಯ ಆಟವಿದು| ದುರದೃಷ್ಟ ಜೀವವು ಅಹರ್ನಿಶಿ ಬಾಡುತಲಿದೆ ದೇವರೆ||   ಸತಿಸುತರ ಹಂಗಿಲ್ಲದೆ…