January 2021

  • January 04, 2021
    ಬರಹ: ಬರಹಗಾರರ ಬಳಗ
    ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ಭಾರತದಲ್ಲಿ ನಡೆದ ಸಿಪಾಯಿ ದಂಗೆಯ ಬಗ್ಗೆ ಚರಿತ್ರಕಾರರು ಮತ್ತೆ ಮತ್ತೆ ಬರೆಯುತ್ತಾರೆ. ಆದರೆ ಅದೇ ದಶಕದಲ್ಲಿ ಭಾರತದಲ್ಲಿ ನಡೆದ ವಿಶಿಷ್ಟ ಶಿಕ್ಷಣಕ್ರಾಂತಿಯ ಬಗ್ಗೆ ಚರಿತ್ರಕಾರರು ಮಾತಾಡಿದ್ದು ಕಡಿಮೆ. ಆ…
  • January 04, 2021
    ಬರಹ: ಬರಹಗಾರರ ಬಳಗ
    ಎಲ್ಲರೂ ಹೇಳ್ತಾ ಇದ್ದಿದ್ದು 2020 ಮರೆಯಲಿಕ್ಕಾಗದಷ್ಟು ಕೆಟ್ಟ ವರ್ಷ ಎಂದು. ಆದರೆ ನನಗೆ ಹಾಗೆ ಅನಿಸುತ್ತಿಲ್ಲ. * ನಮ್ಮ ತಂದೆ ತಾಯಿ ಜೊತೆಗೆ, ಹೆಂಡತಿ ಮಕ್ಕಳೊಡನೆ ಅತಿ ಹೆಚ್ಚು  ಕಳೆದಿದ್ದು, 2020 ರಲ್ಲಿ.  * ನಮ್ಮ ದುಶ್ಚಟಗಳಾದ ಧೂಮಪಾನ…
  • January 03, 2021
    ಬರಹ: addoor
    “ನಾಳೆ ನನ್ನ ಮೊದಲ ಹುಟ್ಟುಹಬ್ಬ” ಎಂದು ಖುಷಿಯಿಂದ ಕುಣಿಯಿತು ಪುಟ್ಟ ಮೊಲದ ಮರಿ. ಮೀಸೆಮೊಲ, ದೊಡ್ಡಕಿವಿ ಮೊಲ, ಸಣ್ಣಕಿವಿ ಮೊಲ ಮತ್ತು ಮೋಂಟುಬಾಲ ಮೊಲ ಅದರ ನಾಲ್ಕು ಸೋದರ ಮರಿಗಳು. ‘ಓ, ನಾಳೆ ನನ್ನದೂ ಮೊದಲ ಹುಟ್ಟುಹಬ್ಬ” ಎನ್ನುತ್ತ ಅವೂ…
  • January 02, 2021
    ಬರಹ: ಬರಹಗಾರರ ಬಳಗ
    ನಮ್ಮೆಲ್ಲರ ಬದುಕಲ್ಲೂ ಆಸೆಗಳಿರುತ್ತದೆ, ಜೊತೆಗೆ ಒಂದಷ್ಟು ಅವಶ್ಯಕತೆ ಸಹ ಇರುತ್ತದೆ. ಈ ಅವಶ್ಯಕತೆಗಳೇ ಆಸೆಗಳಾದರೆ ಬದುಕು ತುಂಬಾ ಸುಂದರ. ಆದರೆ ಆಸೆ ಎಲ್ಲಿಯಾದರೂ ಅವಶ್ಯಕತೆ ಆಯಿತಾ? ನಮ್ಮ ಬಾಳು ಗಾಳಿಗೆ ಸಿಲುಕಿದ ತರಗೆಲೆಯಂತೆ. ಬದುಕು…
  • January 02, 2021
    ಬರಹ: addoor
    ೪೧.ಸಕ್ಕರೆ ಬಳಕೆಯಲ್ಲಿ ಭಾರತಕ್ಕೆ ಜಗತ್ತಿನಲ್ಲೇ ಮೊದಲ ಸ್ಥಾನ ಕಬ್ಬು ಮತ್ತು ಸಕ್ಕರೆಯ ತವರು ಭಾರತ ಎಂದು ಪರಿಗಣಿಸಲಾಗಿದೆ. ಪ್ರಾಚೀನ ಭಾರತದ ಧಾರ್ಮಿಕ ಗ್ರಂಥಗಳಲ್ಲಿ ಕಬ್ಬು ಕೃಷಿಯ ಬಗ್ಗೆ ಉಲ್ಲೇಖಗಳಿವೆ. ಚಕ್ರವರ್ತಿ ಅಲೆಗ್ಸಾಂಡರನ ಜೊತೆಗಿದ್ದ…
  • January 02, 2021
    ಬರಹ: Ashwin Rao K P
    ವಶೀಕರಣ (Hypnotism) ಎನ್ನುವ ಈ ಕಿರು ಪುಸ್ತಕವನ್ನು ಬರೆದವರು ಡಾ. ಎನ್.ಕಪನೀಪತಯ್ಯನವರು. ಬಹಳ ಹಿಂದೆ ಅಂದರೆ ೧೯೯೪ರಲ್ಲಿ ಮುದ್ರಣ ಕಂಡ ಈ ಪುಸ್ತಕ ಆ ಸಮಯದಲ್ಲಿ ಬಹಳ ಪ್ರಾಮುಖ್ಯತೆ ಪಡೆದಿತ್ತು. ಮಾಟ, ಮಂತ್ರ, ದೆವ್ವ, ಭೂತ ಇತ್ಯಾದಿಗಳನ್ನು…
  • January 02, 2021
    ಬರಹ: ಬರಹಗಾರರ ಬಳಗ
    ಒತ್ತೊತ್ತು ಬೀಜಗಳ ಸುತ್ತಲೂ ಕೂಡುತಲಿ ಮತ್ತೊಮ್ಮೆ ನೋಡಿದರೆ ಸಿಹಿಯಲ್ಲಿಯು| ಗತ್ತನ್ನು ತೋರಿಸಿದೆ ತುತ್ತಿನಲಿ ಬಂದಿಹುದು ಬಿತ್ತರಿಸಿ ಬಿಡುತಿಹೆನು ಕಥೆಯನಿಂದು||   ಸೀತೆ ಕಣ್ಣೀರಿಂದು ಸೀತಾಪತಿಯ ಬೆವರು ಮಾತಿಲದೆ ಕೂಡಿದವು ಧರಣಿಯಲ್ಲಿ| ಭೂತಾಯ…
  • January 01, 2021
    ಬರಹ: addoor
    ಇವತ್ತು ಹೊಸ ವರುಷ 2021ಕ್ಕೆ ಹೆಜ್ಜೆಯಿಟ್ಟಿದ್ದೇವೆ ನಾವು. ಇನ್ನು 10 - 20 ವರುಷಗಳಲ್ಲಿ ಈ ಜಗತ್ತು ಹೇಗಿದ್ದೀತು? ಒಂದಂತೂ ನಿಜ, ನಾವು ನಂಬಲಿಕ್ಕಾಗದ ಬದಲಾವಣೆಗಳು ಜಗತ್ತಿನಲ್ಲಿ ಘಟಿಸಲಿವೆ. "ಹಾಗೆಲ್ಲ ಏನೂ ಆಗೋದಿಲ್ಲ ಬಿಡಿ” ಎನ್ನುವವರು…
  • January 01, 2021
    ಬರಹ: Ashwin Rao K P
    ಏಮಿ ವಾನ್ ಡೈಕೆನ್ (Amy Van Dyken) ಎಂಬ ಮಹಿಳೆಯ ಬಗ್ಗೆ ನೀವು ಕೇಳಿರುವಿರಾ? ಬಹುತೇಕರು ಇಲ್ಲ ಎಂದೇ ಉತ್ತರ ಕೊಡುವರು. ಇತ್ತೀಚೆಗೆ ನಾನು ಮನೆಯಲ್ಲಿದ್ದ ಹಳೆಯ ‘ಕಸ್ತೂರಿ' ಪತ್ರಿಕೆಯನ್ನು ಗಮನಿಸುತ್ತಿದ್ದಾಗ ಡಾ.ಕೆ.ಚಿದಾನಂದ ಗೌಡ ಎಂಬವರು…
  • January 01, 2021
    ಬರಹ: Shreerama Diwana
    ಮಾನವಿಯ ಮೌಲ್ಯಗಳು ಎಂಬುದು ಮತ್ತು ನೈತಿಕತೆಯ ನಿಜವಾದ ಅರ್ಥ ಇದೇ ಆಗಿದೆ. ಪರಿವರ್ತನೆಯ ದಾರಿಯಲ್ಲಿ ಒಂದು ಘಟನೆ..... ಮೊನ್ನೆ 30/12/2020 ಇಡೀ ರಾಜ್ಯದಲ್ಲಿ ಗ್ರಾಮ ಪಂಚಾಯತಿ  ಚುನಾವಣೆಯ ಎಣಿಕೆ ನಡೆದು ಫಲಿತಾಂಶ ಪ್ರಕಟವಾಯಿತು. ಅಂದು ನಾನು…
  • January 01, 2021
    ಬರಹ: Kavitha Mahesh
    ಒಂದು ಅರ್ಥಪೂರ್ಣ ಬರಹ ಇಲ್ಲಿದೆ. ಒಮ್ಮೆ ಓದಿಕೊಂಡು ಬಿಡಿ. ಗಂಟೆಗಟ್ಟಲೆ ಕ್ಯೂನಲ್ಲಿ  ದೇವರ ದರ್ಶನಕ್ಕಾಗಿ ನಿಂತು ಬೇಸತ್ತ ಭಕ್ತನೊಬ್ಬ ದೇವರನ್ನು ಪ್ರಶ್ನೆ ಮಾಡುತ್ತಾನೆ. ಓ ದೇವರೇ! ದುಡ್ಡು ಕೊಟ್ಟ ಭಕ್ತರಿಗೆ ಹತ್ತಿರದಿಂದ ದರ್ಶಿಸಲು ಬೇರೊಂದು…
  • January 01, 2021
    ಬರಹ: ಬರಹಗಾರರ ಬಳಗ
    ಗ್ರಾಮದ ಏಳ್ಗೆ ದೇಶದ ಏಳ್ಗೆ ಎಂದರು  ಬಾಪೂಜಿಯು  ಸ್ವಾರ್ಥವೆ  ರಾಜಕೀಯದ ಸೂತ್ರ ಎಂದರು ಭ್ರಷ್ಟದೊರೆಯು ||   ಮೋಜಿನ  ಸುಳಿಗೆ ಯುವಕರು ಸಿಲುಕಿ ಜೀವನವೆ ಕಳಕೊಂಡರು ಅಮಲಲಿ ಕಳ್ಳ ಖದಿಮರ ಕೈಗೆ ಗ್ರಾಮವ ಕೊಟ್ಟುಕೆಟ್ಟರು ||   ದುಡ್ಡಿಗೆ ಓಟು…