January 2021

  • January 08, 2021
    ಬರಹ: ಬರಹಗಾರರ ಬಳಗ
    ಕಿತ್ತಳೆ ಸಿಪ್ಪೆಯನ್ನು ಸ್ವಚ್ಛಗೊಳಿಸಿ, ಸಣ್ಣಗೆ ಕತ್ತರಿಸಿಡಿ. ಬಾಣಲೆಯಲ್ಲಿ ಒಗ್ಗರಣೆಗೆ ತಯಾರು ಮಾಡಿ, ಅದು ತಯಾರಾಗುವಾಗ, ಮೊದಲೇ ತುಂಡು ಮಾಡಿದ ಸಿಪ್ಪೆಯನ್ನು ಸೇರಿಸಿ ಚೆನ್ನಾಗಿ ಹುರಿಯಬೇಕು. ಒಗ್ಗರಣೆಗೆ ತುಪ್ಪ ಬಳಸಿದರೆ ಒಳ್ಳೆಯದು. ಅರಶಿನ…
  • January 08, 2021
    ಬರಹ: Kavitha Mahesh
    ಆ ಕಾಲದಲ್ಲಿ ಸಂಜೆ ಹೆಂಡತಿ ಜತೆ ವಾಕಿಂಗ್ ಹೋಗುವುದೂ ಒಂದು ರೀತಿಯ ಸಂಪ್ರದಾಯವಾಗಿತ್ತು. ಬೀChi (ಬೀಚಿ) ಕೂಡ ವಾಕಿಂಗ್‌ಗೆ ಹೊರಟಿದ್ದರು. ಹಾಗೆ ಹೋಗುತ್ತಿರುವಾಗ ಮಾರ್ಗ ಮಧ್ಯದಲ್ಲಿ ಕಂಡ ಹುಬ್ಬಳ್ಳಿಯ ಕೊಪ್ಪಿಕರ್ ರಸ್ತೆಯಲ್ಲಿರುವ ‘ಸಾಹಿತ್ಯ…
  • January 08, 2021
    ಬರಹ: ಬರಹಗಾರರ ಬಳಗ
    ಇರುಳ ಕನಸಿಗೆ ಹಗಲು ಒಲವ ಕವಿತೆಯ ಬರೆದೆಯಾ ನೀನು ಕರುಳಬಳ್ಳಿಗೆ ಹೆರಿಗೆಯ  ಮೊದಲು ಕುಲಾವಿಯ ಹೊಲಿದೆಯಾ ನೀನು ||   ಜೀವನ ಯಾನ ಪಾವನ ಆಗಲು ಸಹನೆ ಸಂಯಮ ಇರಬೇಕು ಬೇವಿನ ಅಂಶವು ಸ್ವಾಸ್ತ್ಯದಸಾಧಕ ಮರೆತು ನಡೆದೆಯಾ ನೀನು||   ಕಲ್ಪನೆಗಿಂತ  ವಾಸ್ತವ…
  • January 07, 2021
    ಬರಹ: Ashwin Rao K P
    ಕೆಲವು ದಿನಗಳ ಹಿಂದೆ ನನ್ನ ಪತ್ನಿಯ ಚಪ್ಪಲಿ ತುಂಡಾಗಿ, ಅದನ್ನು ಸರಿ ಪಡಿಸಲು ಮನೆಯ ಹತ್ತಿರವೇ ಇದ್ದರ ಚಮ್ಮಾರ ಕುಟೀರಕ್ಕೆ ಹೋಗಿದ್ದೆ. ಅಲ್ಲಿದ್ದ ವ್ಯಕ್ತಿ ಚಪ್ಪಲಿ ನೋಡಿದ ಕೂಡಲೇ ‘ಎಲ್ಲಾ ಬದಿ ಹೊಲಿಗೆ ಹಾಕಬೇಕು. ನೂರು ರೂಪಾಯಿ ಆಗುತ್ತದೆ'…
  • January 07, 2021
    ಬರಹ: addoor
    ೪೩.ಸೆಣಬು ಉತ್ಪಾದನೆಯಲ್ಲಿಯೂ ಭಾರತಕ್ಕೆ ಮೊದಲ ಸ್ಥಾನ ಸೆಣಬಿನ ಚೀಲ ಮತ್ತು ಹಗ್ಗವನ್ನು ನಾವೆಲ್ಲರೂ ಬಳದಿದ್ದೇವೆ. ಸಸ್ಯಮೂಲದ ಈ ಉದ್ದನೆಯ, ಮೃದುವಾದ ನಾರನ್ನು ಬಲವಾದ ಹಗ್ಗವಾಗಿ ಹೊಸೆಯಬಹುದು. ಬಹುಪಯೋಗಿ ನೈಸರ್ಗಿಕ ನಾರುಗಳಲ್ಲಿ ಹತ್ತಿಯ ನಂತರ…
  • January 07, 2021
    ಬರಹ: Shreerama Diwana
    *ರಾಜಗೋಪಾಲ್ ಎಂ. ಅವರ "ಧ್ಯಾನ, ಮಾತು ಮತ್ತು ಧ್ವನಿ"* ಕರ್ನಾಟಕ ಸಂಘ (ಪುತ್ತೂರು- 574201, ದಕ್ಷಿಣ ಕನ್ನಡ ಜಿಲ್ಲೆ)ವು 2002ರಲ್ಲಿ ಪ್ರಕಾಶಿಸಿದ ಉಡುಪಿ ಹಿರಿಯಡಕದ ರಾಜಗೋಪಾಲ ಎಂ. ಅವರ " ಧ್ಯಾನ, ಮಾತು ಮತ್ತು ಧ್ವನಿ" , "ಹಿಮಾಲಯ - ಯಾತ್ರೆ…
  • January 07, 2021
    ಬರಹ: Shreerama Diwana
    ಪ್ರಕೃತಿ ವಿಕೋಪ ಮತ್ತು ಅಭಿವೃದ್ಧಿ ಒಂದಕ್ಕೊಂದು ಬೆಸದಿದೆಯೇ? ಅನಾರೋಗ್ಯ ಮತ್ತು ಅಭಿವೃದ್ಧಿ ಜೊತೆಗಾರರೇ? ಅಪಘಾತ ಅಸಹನೆ ವಂಚನೆ ಮಾನಸಿಕ ರೋಗ ಅಭಿವೃದ್ಧಿಯ ಭಾಗವೇ? ಇದು ಅನಿವಾರ್ಯವೇ ?  ಅನಿರೀಕ್ಷಿತವೇ ? ಸ್ವೀಕಾರಾರ್ಹವೇ ? ಪರಿಸರ ತಜ್ಞರ…
  • January 07, 2021
    ಬರಹ: ಬರಹಗಾರರ ಬಳಗ
    ಅಯಂ ನಿಜಃ ಪರೋ ವೇತಿ ಗಣನಾ ಲಘುಚೇತಸಾಮ್/ ಉದಾರಚರಿತಾನಾಂ ತು  ವಸುದೈವ ಕುಟುಂಬ ಕಮ್// ಈ ಸಂಸಾರ ಸಾಗರ ಬಹಳ ವಿಶಾಲವಾದದ್ದು. ಅನೇಕ ಜನ್ಮಗಳ ಪುಣ್ಯ ಫಲದಿಂದ ನಮಗೆಲ್ಲ ಮಾನವ ಜನ್ಮ ಬಂದಿದೆ. *ಇವ ನಮ್ಮವ, ಅವ ಪರಕೀಯ* ಎಂಬ ಮನೋಭಾವ ಯಾಕೆ? ಸಂಕುಚಿತ…
  • January 06, 2021
    ಬರಹ: addoor
    ಅವತ್ತು ಭಾರೀ ಮಳೆ ಸುರಿದು ನಗರದ ರಸ್ತೆಗಳಲ್ಲಿ  ಮಳೆ ನೀರು ತುಂಬಿ ಹರಿಯುತ್ತಿತ್ತು. ತನ್‌ಜನ್ ಮತ್ತು ಎಕಿಡೋ ಎಂಬ ಭಿಕ್ಷುಗಳಿಬ್ಬರು ಕೆಸರುಗದ್ದೆಯಂತಿದ್ದ ರಸ್ತೆಯಲ್ಲಿ ನಡೆಯುತ್ತಿದ್ದರು. ಆ ರಸ್ತೆಯ ತಿರುವಿನಲ್ಲಿ ನಿಂತಿದ್ದಳು ಚೆಲುವಿನ…
  • January 06, 2021
    ಬರಹ: Ashwin Rao K P
    ಯಾವುದೇ ಬೆಳೆಯು ಸಂಮೃದ್ಧವಾಗಿ ಬೆಳೆಯಲು ಸರಿಯಾದ ಗೊಬ್ಬರ ಅವಶ್ಯಕ. ಬೆಳೆಗಳಿಗೆ ಸಾವಯವ ಗೊಬ್ಬರಗಳನ್ನು ಸರಿಯಾದ ವಿಧಾನದಲ್ಲಿ ಹಾಕಿದರೆ ಮಾತ್ರ ಅದರ ಫಲಿತಾಂಶ ಹೆಚ್ಚು. ಮನುಷ್ಯ ಎಷ್ಟೇ ಉತ್ತಮ ಆಹಾರ ಸೇವನೆ ಮಾಡಿದರೂ ಸಹ, ಅದು ಸರಿಯಾಗಿ ಜೀರ್ಣ…
  • January 06, 2021
    ಬರಹ: ಬರಹಗಾರರ ಬಳಗ
    ನಾನೊಂದು ಗುಡ್ಡಗಾಡು ಪ್ರದೇಶದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ಮಾಡುವ ಸಂದರ್ಭ. ವಾರ್ಷಿಕೋತ್ಸವ ತಯಾರಿ ನಡೆಯುತ್ತಿತ್ತು, ಆಗೆಲ್ಲಾ ರಾತ್ರಿಯಿಂದ ಬೆಳಗಿನವರೆಗೆ ಹಳ್ಳಿ ಶಾಲೆಗಳಲ್ಲಿ ಮನೋರಂಜನೆ ಪ್ರದರ್ಶನವಿರುತಿತ್ತು.…
  • January 06, 2021
    ಬರಹ: ಬರಹಗಾರರ ಬಳಗ
    ಗಝಲ್ - ೧   ಹುಣ್ಣಿಮೆ ಚಂದಿರನ ಬೆಳಕು ಕಂಡು ಸಾಗರವು ಉಕ್ಕಿ ಬರುತಿದೆ ಎಣ್ಣೆಯೆ ಇಲ್ಲದೆ  ಎದೆಯ ಗೂಡಲಿ ಪ್ರೇಮದೀಪ ಹೊತ್ತಿ ಉರಿತಿದೆ   ಭಾವನೆಗಳು ಶರಧಿ ಅಲೆಗಳಾಗಿ ಮೇಲಿಂದ ಮೇಲೆ ಅಪ್ಪಳಿಸುತಿವೆ ನೆನಪುಗಳು ಕಣ್ಣಂಚಲಿ ತೇಲುತಲಿ  ಭಾಮೆಯ ರೂಪ…
  • January 06, 2021
    ಬರಹ: Shreerama Diwana
    ಬದುಕೊಂದು ದೂರದ ಪಯಣ.  ತುಂಬಾ ತುಂಬಾ ದೂರ ನಿರಂತರವಾಗಿ ನಡೆಯಬೇಕು ಮರೆಯಾಗುವ ಮುನ್ನ... Life is Short , Make it Sweet.. ಈ ಎರಡು ವಿಭಿನ್ನ ಹೇಳಿಕೆಗಳನ್ನು ಗಮನಿಸಿ. ಒಂದು ಬದುಕನ್ನು ದೀರ್ಘ ಅವಧಿಯ ಹೋರಾಟ ಎಂದು ಹೇಳಿದರೆ ಮತ್ತೊಂದು…
  • January 05, 2021
    ಬರಹ: Ashwin Rao K P
    ಕೊರೋನಾ ಕಾಲದಲ್ಲಿ ಮನೆಯಿಂದ ಹೊರಗೆ ಹೋಗದೇ ಇದ್ದ ನನ್ನ ಗೆಳೆಯ ಶರತ್ ಕೊನೆಗೂ ಬೆಂಗಳೂರು ಬಿಟ್ಟು ತಮ್ಮ ಊರಾದ ಕಾರ್ಕಳಕ್ಕೆ ಬರಲು ಮನಸ್ಸು ಮಾಡಿದರು. ಕೆಲಸ ಹೇಗೂ ಆನ್ ಲೈನ್ ನಲ್ಲೇ ಮಾಡಬಹುದಾದುದರಿಂದ, ಮಗಳಿಗೂ ಶಾಲೆ ಇಲ್ಲದೇ ಮನೆಯಲ್ಲೇ ಇದ್ದು…
  • January 05, 2021
    ಬರಹ: Ashwin Rao K P
    ಖೋಟಾ ನೋಟು ರಹಸ್ಯಗಳು ಎಂಬ ಈ ಪುಸ್ತಕವು ಹಳೆಯ ಪುಸ್ತಕವಾದುದರಿಂದ ಹಲವಾರು ವಿಷಯಗಳು ಸ್ವಲ್ಪ ಮಟ್ಟಿಗೆ ಈಗಿನ ಸಮಯಕ್ಕೆ ಸರಿಹೊಂದಲಾರವು. ಆದರೂ ಆಗಿನ ಸಮಯದಲ್ಲಿ ನೋಟುಗಳ ವಿಷಯ ತಿಳಿದುಕೊಳ್ಳಲು ಅನುಕೂಲಕರವಾದ ಸಂಗತಿಗಳನ್ನು ಈ ಪುಸ್ತಕ ಒಳಗೊಂಡಿದೆ…
  • January 05, 2021
    ಬರಹ: ಬರಹಗಾರರ ಬಳಗ
    *ಅಧ್ಯಾಯ ೬*        *ಅರ್ಜುನ ಉವಾಚ*    *ಯೋಯಂ ಯೋಗಸ್ತ್ವಯಾ ಪ್ರೋಕ್ತ:ಸಾಮ್ಯೇನ ಮಧುಸೂದನ/* *ಏತಸ್ಯಾಹಂ ನ ಪಶ್ಯಾಮಿ ಚಂಚಲತ್ವಾತ್ ಸ್ಥಿತಿಂ ಸ್ಥಿರಾಮ್//೩೩//*           ಅರ್ಜುನ ಹೇಳಿದನು_  ಹೇ ಮಧುಸೂದನಾ! ಯಾವ ಈ ಯೋಗವನ್ನು ನೀನು…
  • January 04, 2021
    ಬರಹ: ಬರಹಗಾರರ ಬಳಗ
    ಮುಪ್ಪನ್ನು ಮೂಂದೂಡಿ ನೆಪ್ಪಿಡುವ ಬುದ್ದಿಯನು ತಪ್ಪಿಲದೆ ಕೊಡುತಿರಲು ಹಲಸಿನಣ್ಣು ದಪ್ಪಾಗಿ ಗಿಡದಲ್ಲಿ ಸಿಪ್ಪೆಯದು ಬಾಯಲ್ಲಿ ಹಪ್ಪಳದ ರೂಪದಲಿ ಮೆರೆಯುತ್ತಿದೆ   ಭಾರವದು ಹಲಸಿಂದು ತೋರುತಿದೆ ಸಿಹಿಗುಣವ ಮಾರಾಟದಲಿ ವಿತ್ತವನು ರೈತಗೆ…
  • January 04, 2021
    ಬರಹ: Shreerama Diwana
    ನಮಗೆ ಖಾಯಿಲೆಯಾದಾಗ ಸಾಮಾನ್ಯವಾಗಿ ನಾವು ಹೋಗುವುದು ಡಾಕ್ಟರ್ ಬಳಿಗೆ, ನಮ್ಮ ಮನೆಯಲ್ಲಿ ಕಳ್ಳತನ ದರೋಡೆ ಆದಾಗ ಅಥವಾ ನಮಗೆ ಬೆದರಿಕೆ ಉಂಟಾದಾಗ ನಾವು ಸಂಪರ್ಕಿಸುವುದು ಪೋಲಿಸರನ್ನು.... ನಮಗೆ ಯಾವುದೇ ರೀತಿಯ ಅನ್ಯಾಯವಾದರೆ ನಾವು ನ್ಯಾಯಾಲಯದಲ್ಲಿ…
  • January 04, 2021
    ಬರಹ: Ashwin Rao K P
    ಮಾನವನ ಪ್ರತಿಯೊಂದು ಅಂಗಾಂಗವೂ ಅತ್ಯಮೂಲ್ಯ. ಯಾವುದಕ್ಕೂ ಬೆಲೆಕಟ್ಟಲಾಗದು. ಅದರಲ್ಲೂ ಕಣ್ಣುಗಳು ನಮ್ಮ ದೇಹದ ಅತ್ಯಂತ ಪ್ರಮುಖ ಅಂಗ. ಈ ಸುಂದರ ಪ್ರಪಂಚವನ್ನು ನೋಡಲು ನಮಗೆ ಸಹಾಯ ಮಾಡುವುದೇ ಕಣ್ಣುಗಳು. ಆದರೆ ದುರಾದೃಷ್ಟವಶಾತ್ ಪ್ರಪಂಚದಲ್ಲಿ…
  • January 04, 2021
    ಬರಹ: Kavitha Mahesh
    ಸಾಮಾಜಿಕ ಜಾಲತಾಣದಲ್ಲಿ ಕಣ್ಣಾಡಿಸುತ್ತಿರುವಾಗ ಈ ಚಿತ್ರ ನನ್ನ ಕಣ್ಣಿಗೆ ಬಿತ್ತು. ಮೊದಲಿಗೆ ಯಾರೋ ರಸ್ತೆ ಕಾಂಕ್ರೆಟೀಕರಣದ ಕಾರ್ಮಿಕ ನೀರು ಹಾಕುತ್ತಿದ್ದಾನೆ ಎಂದು ಅನಿಸಿತು. ನಂತರ ಆ ಚಿತ್ರದ ಅಡಿಬರಹ ಓದಿದ ನಂತರ ನನ್ನ ಮನದಾಳದಲ್ಲಿ ಆ…