January 2021

  • January 12, 2021
    ಬರಹ: ಬರಹಗಾರರ ಬಳಗ
    ಬಾಲಕ ನರೇಂದ್ರನಾಥ ದತ್ತ ೧೨--೦೧--೧೮೬೨ ರಂದು ಶ್ರೀ ವಿಶ್ವನಾಥ ದತ್ತ, ಭುವನೇಶ್ವರಿ ದೇವಿ ದಂಪತಿಗಳಿಗೆ ಮಗನಾಗಿ ಜನಿಸಿದ. ಸಣ್ಣ ವಯಸ್ಸಿನಲ್ಲಿಯೇ ನಾಯಕತ್ವ ಗುಣ ಬಾಲಕನಲ್ಲಿ ಬಂದಿತ್ತು. ‘ಒಂದು ದಿನ ನೀನು ಏನಾಗಲು ಬಯಸುವೆ ಎಂದು ಅಪ್ಪ ಕೇಳಿದಾಗ…
  • January 12, 2021
    ಬರಹ: ಬರಹಗಾರರ ಬಳಗ
    ನಮ್ಮ ಪುಟ್ಟನು ಬಹಳ ದಿಟ್ಟನು ಹುಲ್ಲ ಹೊರೆಯನು ಹೊತ್ತನು ಅಮ್ಮ ಕಟ್ಟಿದ ಭತ್ತ ಹೊರೆಯನು ಬೇಡ ಎಂದರು ಹೊತ್ತನು   ಭತ್ತ ರಾಶಿಯು ಕಟವುಗೊಂಡಿದೆ ಸುಗ್ಗಿ ಕಾಲದಿ ಹಿಗ್ಗಲು ಸುತ್ತ ಗದ್ದೆಯು ಸಿದ್ದಗೊಳಿಸುವ ಕಾರ್ಯಭರದಲಿ ಸಾಗಲು   ಹಸುಳೆ ಕಂದನು ಬಂದು…
  • January 12, 2021
    ಬರಹ: Shreerama Diwana
    ಮರೆಯಾಗುತ್ತಿರುವ ಯುವಕರ ವಿವೇಚನಾ ಶಕ್ತಿಯನ್ನು ಕುರಿತು ಚಿಂತಿಸುತ್ತಾ… ಹಣ್ಣು ತರಕಾರಿಗಳಲ್ಲಿ ಸೀಡ್ ಲೆಸ್ ಸೃಷ್ಟಿಯಾಗುತ್ತಿರುವಂತೆ ಭಾರತೀಯ ಸಮಾಜದ ಯುವಕ, ಯುವತಿಯರ ಮಾನಸಿಕ ಸ್ಥಿತಿ ಗಮನಿಸಿದರೆ ಸೀಡ್ ಲೆಸ್ ಜನಾಂಗವೊಂದು…
  • January 11, 2021
    ಬರಹ: addoor
    ಝೆನ್ ಜ್ನಾನ ಪಡೆಯಲಿಕ್ಕಾಗಿ ಒಬ್ಬ ಬಹು ದೂರದಿಂದ ಗುರು ನನ್‌ಇನ್ ಅವರ ಬಳಿ ಬಂದ. ಹಾಗೆ ಬಂದಾತ, ಗುರುವಿನ ಮಾತಿಗೆ ಕಿವಿಗೊಡುವ ಬದಲಾಗಿ, ತಾನೇ ಎಡೆಬಿಡದೆ ಮಾತನಾಡ ತೊಡಗಿದ. ಸ್ವಲ್ಪ ಹೊತ್ತಿನ ನಂತರ ಗುರು ಅವನಿಗೆ ಚಹಾ ಸ್ವೀಕರಿಸಲು ಹೇಳಿದ.…
  • January 11, 2021
    ಬರಹ: ಬರಹಗಾರರ ಬಳಗ
    ನಮ್ಮ ದೇಶ ಭಾರತ ಬಹಳ ವಿಶಾಲವಾದ್ದು ಮತ್ತು ವಿಶಿಷ್ಟವಾದ್ದು. ಇಂದು ಭಾರತದ ಸ್ವಾತಂತ್ರ್ಯಾ ನಂತರದ ಎರಡನೇ ಪ್ರಧಾನಿಯಾಗಿದ್ದ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಯವರ ೫೪ನೆಯ ಪುಣ್ಯ ತಿಥಿ. ಬಹುಷಃ ಬಡತನದಲ್ಲೇ ಹುಟ್ಟಿ, ಬಡತನದಲ್ಲೇ ಬೆಳೆದು,…
  • January 11, 2021
    ಬರಹ: Ashwin Rao K P
    ಬಹಳ ರೈತರ ತೋಟಗಳಲ್ಲಿ ಮರಗಳು ಆರೋಗ್ಯವಾಗಿರುವುದಿಲ್ಲ, ಉತ್ತಮ ಫಸಲು ಇಲ್ಲ. ಇಂತಹ ಅನಾರೋಗ್ಯ ಸಮಸ್ಯೆಗೆ ಮೂಲ ಕಾರಣ ಅಸಮರ್ಪಕ ಬಸಿ ವ್ಯವಸ್ಥೆ, ಹೆಚ್ಚಿನ ಇಳುವರಿ  ಪಡೆಯಲು ಕೇವಲ ಗೊಬ್ಬರ, ನೀರಾವರಿ ಮಾಡಿದರೆ ಸಾಲದು. ಬೆಳೆಯ ಉತ್ಪಾದನೆ ಮತ್ತು…
  • January 11, 2021
    ಬರಹ: Shreerama Diwana
    ಪ್ರಚೋದಿಸುತ್ತಲೇ ಇರುತ್ತೇನೆ, ದ್ವೇಷದ ದಳ್ಳುರಿ ನಶಿಸಿ, ಪ್ರೀತಿಯ ಒರತೆ ಚಿಮ್ಮುವವರೆಗೂ.... ಪ್ರಚೋದಿಸುತ್ತಲೇ ಇರುತ್ತೇನೆ, ಮನುಷ್ಯರಲ್ಲಿ ಮಾನವೀಯತೆಯ ಬೆಳಕು ಮೂಡುವವರೆಗೂ,.. ಪ್ರಚೋದಿಸುತ್ತಲೇ ಇರುತ್ತೇನೆ, ಮೌಢ್ಯದ ವಿರುದ್ಧ ವೈಚಾರಿಕ…
  • January 11, 2021
    ಬರಹ: Kavitha Mahesh
    ಸಾಮಾಜಿಕ ಜಾಲತಾಣದಲ್ಲಿ ಒಂದು ಆಕರ್ಷಕ ಕಿರು ಲೇಖನವೊಂದು ಬಹಳ ಸಮಯದಿಂದ ಹರಿದಾಡುತ್ತಿತ್ತು. ನೀವೂ ಈಗಾಗಲೇ ಓದಿರಬಹುದು. ಮುಂದಿನ ಹತ್ತು ಹದಿನೈದು ವರ್ಷಗಳಲ್ಲಿ ಒಂದು ತಲೆಮಾರಿನ ಜನ ಸಂಪೂರ್ಣವಾಗಿ ಕಾಣೆಯಾಗುತ್ತಾರೆ ಎಂಬುದು ಅದರ ಶೀರ್ಷಿಕೆ.…
  • January 11, 2021
    ಬರಹ: ಬರಹಗಾರರ ಬಳಗ
    ಮುಗಿಲಿಗೆ ಏಣಿ ಹಾಕಿ ಅಂಬರದಿ ಮಿನುಗೊ ನಕ್ಷತ್ರ ಹಿಡಿಯುವ ಆಸೆ ನವಿಲಿಗೆ ಚಿನ್ನದ ಆಭರಣ ತೊಡಿಸಿ ಮನಕೆ ಆನಂದ ಪಡೆಯುವ ಆಸೆ   ಓಡುವ ರೈಲನು ರಭಸದಿ ಬಂದು ಅದರೊಳು ಜಿಂಕೆಯಂತೆ ಜಿಗಿಯುವೆ ಆಡುವ ಆಟದಿ ನವಕೌಶಲ್ಯ ಬಳಸಿ ಎದುರಾಳಿಯ ಸೋಲಿಸುವ ಆಸೆ  …
  • January 11, 2021
    ಬರಹ: ಬರಹಗಾರರ ಬಳಗ
    *ಗಾದೆಗಳು* (ನಾಣ್ನುಡಿ) ಎಂದರೆ, ನಮ್ಮ ಹಿರಿಯರು ತಮ್ಮ ಜೀವನಾನುಭವವನ್ನು ಆಡುಭಾಷೆಯಲ್ಲಿ ಪದಗಳ ಸಂಗ್ರಹ ಮೂಲಕ ರಚಿಸಿದ *ವಾಕ್ಯವೇ* ಆಗಿದೆ. ಗಾದೆಗಳ ಮೂಲಕ *ಜ್ಞಾನ, ತಿಳುವಳಿಕೆ, ಚುರುಕುತನ, ವಿಡಂಬನೆ, ಹಾಸ್ಯ, ಸಂಕ್ಷಿಪ್ತತೆ* ಸಿಗುತ್ತದೆ. ಇವು…
  • January 10, 2021
    ಬರಹ: Anantha Ramesh
    1   ‌ಆ ವಠಾರದಿಂದ ನಿತ್ಯ ಕೇಳುತ್ತದೆ ಮಕ್ಕಳ ನಗು ಕೇಕೆ ಚಪ್ಪಾಳೆ...   ಅಲ್ಲಿ ಶಾಲೆಗಿನ್ನೂ ಸೇರದ ಮಕ್ಕಳು ಪುರಾಣ ಪುಸ್ತಕ ಮುಟ್ಟದ ವೃದ್ಧರು
  • January 09, 2021
    ಬರಹ: addoor
    ಮತ್ತೆ ಬಂದಿದೆ ಸ್ವಾಮಿ ವಿವೇಕಾನಂದರ ಜಯಂತಿ (೧೨ ಜನವರಿ). ಪ್ರತಿಯೊಬ್ಬರ ಆತ್ಮಕ್ಕೂ ಚೇತನ ತುಂಬಬಲ್ಲ, ಪ್ರತಿಯೊಬ್ಬರ ಬದುಕಿಗೂ ಬೆಳಕು ನೀಡಬಲ್ಲ ಅದ್ಭುತ ವ್ಯಕ್ತಿತ್ವ ಅವರದು. ಕೇವಲ ೩೯ ವರುಷ (೧೨.೧.೧೮೬೩ - ೪.೭.೧೯೦೨) ಬಾಳಿದ ಅವರ ಬದುಕಿನ…
  • January 09, 2021
    ಬರಹ: Kavitha Mahesh
    ಈ ಕಿರು ಕಥೆಯನ್ನು ನೀವು ವಾಟ್ಸಾಪ್, ಫೇಸ್ ಬುಕ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಬಾರಿ ಓದಿರಬಹುದು, ಆದರೆ ಈ ಕಥೆಯನ್ನು ಪ್ರತೀಬಾರಿ ಓದುವಾಗಲೂ ನಮ್ಮಲ್ಲಿ ಹೊಸದಾದ ಚೈತನ್ಯವೊಂದು ಮೂಡುತ್ತದೆ ಎನ್ನುವುದು ಸತ್ಯ.  ವಿಶ್ವ ವಿಖ್ಯಾತ…
  • January 09, 2021
    ಬರಹ: addoor
    “ಇಲ್ಲಿನ ಕಸದ ರಾಶಿಯನ್ನು ಒಮ್ಮೆ ದಾಟಿ ಹೋದರೆ ಸಾಕಾಗಿತ್ತು" ಎನ್ನುತ್ತಾ, ಮೂಗು ಮುಚ್ಚಿಕೊಂಡು ಆಕಾಶದಲ್ಲಿ ಮಾಯಾ ಕಿನ್ನರಿ ಹಾರಿ ಹೋಗುತ್ತಿದ್ದಳು. ಆಗ ಅವಳಿಗೆ ಆ ಕಸದ ರಾಶಿಯಿಂದ ಒಂದು ಸದ್ದು ಕೇಳಿಸಿತು - ಯಾರೋ ಅಳುತ್ತಿರುವ ಸದ್ದು. “ಅಯ್ಯೋ…
  • January 09, 2021
    ಬರಹ: Ashwin Rao K P
    ವಿಶ್ವೇಶ್ವರ ಭಟ್ ಅವರು ವಿಜಯ ಕರ್ನಾಟಕ ದಿನ ಪತ್ರಿಕೆಯ ಸಂಪಾದಕರಾಗಿದ್ದ ಸಮಯದಲ್ಲಿ ಬರೆದ ಅಂಕಣ ಬರಹಗಳ ಸಂಗ್ರಹವೇ ‘ನೂರೆಂಟು ಮಾತು'. ಈ ಪುಸ್ತಕವು ಎರಡನೇ ಭಾಗವಾಗಿದೆ. ವಿಶ್ವೇಶ್ವರ ಭಟ್ ಅವರ ಬರವಣಿಗೆಯ ಶೈಲಿಯ ಪ್ಲಸ್ ಪಾಯಿಂಟ್ ಎಂದರೆ ಅವರ…
  • January 09, 2021
    ಬರಹ: Shreerama Diwana
    ನಿಮ್ಮ ಭಾವನೆಗಳಲ್ಲಿ ಭಕ್ತಿ ಆಧ್ಯಾತ್ಮ ದೈವಿಕ ಪ್ರಜ್ಞೆ ತುಂಬಿದ್ದರೂ ಸತ್ಯದ ಹುಡುಕಾಟ ಮಾತ್ರ ನಿರಂತರವಾಗಿರಲಿ, ನಿಮ್ಮ ಮನದಾಳದಲ್ಲಿ ಅದ್ಬುತ ಚಿಂತನೆ ವೈಚಾರಿಕ ಪ್ರಜ್ಞೆ ಮೂಡಿದ್ದರೂ ಸತ್ಯದ ಹುಡುಕಾಟ ಮಾತ್ರ ನಿರಂತರವಾಗಿರಲಿ, ನಿಮ್ಮ…
  • January 09, 2021
    ಬರಹ: ಬರಹಗಾರರ ಬಳಗ
    ಪತತಿ ಕದಾ ಚಿನ್ನ ಭಸಃ ಖಾತೇ ಪಾತಾಳತೋಪಿ ಜಲಮೇತಿ/ ದೈವಮಚಿಂತ್ಯಂ ಬಲವದ್ ಬಲವಾನ್ನನು ಪುರುಷಕಾರೋಪಿ//   ದೈವ  ದೇವರು ಮತ್ತು ಪುರುಷ ಪ್ರಯತ್ನ ಎಂಬುದರ ಬಗ್ಗೆ ಚರ್ಚೆ ಮಾಡುವುದನ್ನು ಬಿಟ್ಟು, ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವುದು ಜಾಣತನ.…
  • January 09, 2021
    ಬರಹ: ಬರಹಗಾರರ ಬಳಗ
    *ಅಧ್ಯಾಯ ೬*         *ಪ್ರಾಪ್ಯ ಪುಣ್ಯಕೃತಾಂ ಲೋಕಾನುಷಿತ್ವಾ ಶಾಶ್ವತೀ: ಸಮಾ:/* *ಶುಚೀನಾಂ ಶ್ರೀ ಮತಾಂ ಗೇಹೇ ಯೋಗಭ್ರಷ್ಟೋಭಿಜಾಯತೇ//೪೧//*       ಯೋಗಭ್ರಷ್ಟನಾದ ಪುರುಷನು ಪುಣ್ಯವಂತರುಗಳ ಲೋಕಗಳನ್ನು ಅರ್ಥಾತ್ ಸ್ವರ್ಗಾದಿ ಉತ್ತಮವಾದ…
  • January 08, 2021
    ಬರಹ: Ashwin Rao K P
    ‘ಕಮಲೇ ಕಮಲೋತ್ಪತ್ತಿ' ಎಂದು ಹೇಳುತ್ತಾ ತನ್ನ ಡಮರುಗವನ್ನು ಆಡಿಸಿ ಶಬ್ದ ಮಾಡುತ್ತಾ ಭೋಜರಾಜನ ಆಸ್ಥಾನಕ್ಕೆ ಬಂದು ಅಲ್ಲಿಯ ವಿದ್ವಾಂಸರಿಗೆ ಪಂಥ ಒಡ್ಡುವ ಡಿಂಡಿಮ ಕವಿಯ ಅಭಿನಯವನ್ನು ನೋಡಿ ಮೆಚ್ಚದವರು ಯಾರಿದ್ದಾರೆ? ಈ ದೃಶ್ಯವಿರುವುದು ‘ಕವಿರತ್ನ…
  • January 08, 2021
    ಬರಹ: Shreerama Diwana
    ಏನಿದು ಅಧ್ಯಾತ್ಮ? ಇದೊಂದು ದೈವಿಕತೆಯೇ ? ವಿಶಿಷ್ಟ ಅನುಭವವೇ ? ಜ್ಞಾನದ ಪರಾಕಾಷ್ಠೆಯೇ ? ಭಕ್ತಿಯ ತುತ್ತ ತುದಿಯೇ ? ಧರ್ಮದ ಆಚರಣೆಯೇ ? ದೇವರ ಸಾನಿಧ್ಯವೇ ? ನೆಮ್ಮದಿಯ ಹುಡುಕಾಟವೇ ? ಸಾವಿನ ಭಯ ಗೆಲ್ಲುವ ತಂತ್ರವೇ ? ಬದುಕಿನ ಉತ್ಸಾಹ…