August 2021

  • August 18, 2021
    ಬರಹ: Kavitha Mahesh
    ಬೌದ್ಧ ಧರ್ಮದ ಕುರಿತಾದ ಒಂದು ವಿಶಿಷ್ಟ ಪುಸ್ತಕ. ಇದು ಪಾಲಿ ಭಾಷೆಯಿಂದ ಇಂಗ್ಲಿಷಿಗೆ ಬಂದು, ಅಲ್ಲಿಂದ ಕನ್ನಡಕ್ಕೆ ಬಂದ ಅಪರೂಪದ ಪುಸ್ತಕ ಪುಸ್ತಕದಲ್ಲಿ ಬೌದ್ಧಧರ್ಮದ ವಿಶೇಷತೆಯ ಕುರಿತು ವಿವರವಾದ ಮಾಹಿತಿಯಿದೆ. ಬುದ್ಧನ ವಚನಗಳನ್ನು ಹಾಗೂ ಬುದ್ಧನ…
  • August 18, 2021
    ಬರಹ: ಬರಹಗಾರರ ಬಳಗ
    ‘ಯದಾಯದಾ ಯೋಗಃ ತದಾ ತದಾನ ರೋಗಃ ,ಧ್ಯಾನ ಮಾನವ ಬದುಕಿನ ಸಂಜೀವಿನಿ’ ಎಂದರೂ ತಪ್ಪಾಗಲಾರದು. ಹೇಗೆ ವಿದ್ಯುತ್ ದೀಪದಲ್ಲಿ ವಿದ್ಯುತ್ ಸಂಚಾರವಾಗುವಾಗ, ತಂತಿಗಳು ಪ್ರಕಾಶಮಾನವಾಗಿ ಹೊಳೆಯುತ್ತದೆಯೋ ಹಾಗೆಯೇ ಯೋಗ ಮತ್ತು ಧ್ಯಾನ ಪರಸ್ಪರ ಪೂರಕ ಮತ್ತು…
  • August 18, 2021
    ಬರಹ: ಬರಹಗಾರರ ಬಳಗ
    ಕನ್ನಡ  ತಾನೇ  ಮಾತೃ ಭಾಷೆ ಕನ್ನಡ ತಾನೇ  ನಾಡ  ಭಾಷೆ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಕನ್ನಡವೇ  ಎಂದು  ಕನ್ನಡವೇ ಎಂದೆಂದೂ   ಬೇರೆ ಭಾಷೆ  ಕಲಿಯಲು ಕನ್ನಡವೇ ಬೇಕು  ಮೊದಲು ಇಲ್ಲ ವಾದರೆ ಕನ್ನಡ ಬಟಾಬಯಲು ಬರೆಯಬೇಕು ಕನ್ನಡಿಗರ ಎದೆಯಲ್ಲಿ…
  • August 17, 2021
    ಬರಹ: Ashwin Rao K P
    ನೀವು ಪ್ರತೀ ಸಲ ಒಲಂಪಿಕ್ಸ್, ಕಾಮನ್ ವೆಲ್ತ್ ಅಥವಾ ಯಾವುದೇ ಕ್ರೀಡಾಕೂಟಗಳಲ್ಲಿ ಪದಕ ಪ್ರಧಾನ ಸಮಾರಂಭವನ್ನು ಗಮನಿಸಿ. ಅಲ್ಲಿ ಬಂಗಾರದ ಪದಕ ಗೆದ್ದವನು ಸಹಜವಾಗಿಯೇ ಖುಷಿಯಾಗಿರುತ್ತಾನೆ. ಕಂಚು ಗೆದ್ದವನೂ ಖುಷಿಯಾಗಿರುತ್ತಾನೆ. ಆದರೆ ಬಹಳಷ್ಟು ಸಲ…
  • August 17, 2021
    ಬರಹ: Ashwin Rao K P
    “೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋಜನೆ ರೂಪುಗೊಂಡಿತು.…
  • August 17, 2021
    ಬರಹ: addoor
    ೧೧.ವ್ಯಾಂಪೈರ್ ಬಾವಲಿಗಳನ್ನೂ ಭಯಂಕರ ಪ್ರಾಣಿಗಳೆಂದು ಜನರು ಭಾವಿಸಿದ್ದಾರೆ. ಆದರೆ, ರಕ್ತ ಹೀರುವ ಈ ಬಾವಲಿ, ಇತರ ಪ್ರಾಣಿಗಳ ಕುತ್ತಿಗೆಯ ಚರ್ಮವನ್ನು ಕಚ್ಚಿ ಸೀಳುವುದಿಲ್ಲ. ಬದಲಾಗಿ, ಬಟ್ಟೆಯಿಂದ ಮುಚ್ಚದಿರುವ ಚರ್ಮವನ್ನು ರಕ್ತ ಸಿಗುವ ವರೆಗೆ…
  • August 17, 2021
    ಬರಹ: Shreerama Diwana
    ದೇಶಹಳ್ಳಿ ಜಿ. ನಾರಾಯಣ ಅವರ "ವಿನೋದ" ದೇಶಹಳ್ಳಿ ಜಿ. ನಾರಾಯಣ ಅವರು ಸಂಪಾದಕರು, ಪ್ರಕಾಶಕರು ಮತ್ತು ಮುದ್ರಕರಾಗಿದ್ದ " ವಿನೋದ" ವು ಹಾಸ್ಯ ಪ್ರಧಾನ ಮಾಸಪತ್ರಿಕೆಯಾಗಿ ಹೆಸರುವಾಸಿಯಾಗಿತ್ತು. ೧೯೫೧ರಲ್ಲಿ ಆರಂಭವಾದ ಈ ಮಾಸಪತ್ರಿಕೆಗೆ ಅ. ರಾ.…
  • August 17, 2021
    ಬರಹ: Shreerama Diwana
    ಡೊನಾಲ್ಡ್ ಟ್ರಂಪ್ ಎಂಬ ಅಮೆರಿಕ ಮಾಜಿ ಅಧ್ಯಕ್ಷನ ಅನೇಕ ಎಡವಟ್ಟುಗಳಲ್ಲಿ ಆತನ ವಿದೇಶಾಂಗ ನೀತಿಯ ಒಂದು ದುಷ್ಪರಿಣಾಮ 20 ವರ್ಷಗಳ ನಂತರ ತಾಲಿಬಾನಿಗಳು ಬೆಟ್ಟ, ಗುಡ್ಡ, ಗಿರಿ ಶಿಖರಗಳ ಸುಂದರ ನಾಡು ಆಫ್ಘನಿಸ್ತಾನ ಮತ್ತೆ ಮಧ್ಯಕಾಲೀನ ಚಿಂತನೆಯ…
  • August 17, 2021
    ಬರಹ: ಬರಹಗಾರರ ಬಳಗ
    ಕಳೆದು ಹೋದ ಸಮಯವು ಎಂದಿಗೂ ಮರಳಿ ಬರುವುದಿಲ್ಲ. ಅವಕಾಶಗಳನ್ನು ಎಂದಿಗೂ ಕಳೆದುಕೊಳ್ಳಬಾರದು. ಪ್ರತಿಯೊಂದು ಕ್ಷಣವು ಅಮೂಲ್ಯ. ಗಡಿಯಾರದ ಮುಳ್ಳನ್ನು ಹಿಂದಕ್ಕೆ ಮಾಡಿ, ಸಮಯವನ್ನು ಹಿಂದೆ ಹೋಗುವಂತೆ ಮಾಡಬಹುದು. ಆದರೆ, ಜೀವನದಲ್ಲಿ ಹಾಗಲ್ಲ.…
  • August 17, 2021
    ಬರಹ: ಬರಹಗಾರರ ಬಳಗ
    ಬಾ ಪ್ರವಾಸಕ್ಕೆ ಬಾ ವಿಹಾರಕ್ಕೆ ಕರುನಾಡ ಊರಿಗೆ  ಕನ್ನಡದ ಬೀಡಿಗೆ ಕುವೆಂಪು, ಬೆಂದ್ರೆ ಜನಿಸಿದ ನಾಡಿಗೆ ಮಾಸ್ತಿ ಕನ್ನಡದ ಆಸ್ತಿಗೆ    ಅಲ್ಲಿದೆ ಮೈಸೂರು ಇಲ್ಲಿದೆ ಬೇಲೂರು ಕರಾವಳಿ ಮಲೆನಾಡು ಕೊಲ್ಲೂರು ಶಾಂತಿ  ಅಹಿಂಸೆಯ ಪ್ರತೀಕ ಗೊಮ್ಮಟೇಶ…
  • August 17, 2021
    ಬರಹ: ಬರಹಗಾರರ ಬಳಗ
    ನಮ್ಮ ಸೂರ್ಯ ಮತ್ತು ಹತ್ತಿರದ ನಕ್ಷತ್ರಗಳೆಲ್ಲವು 'Milky Way' ನಕ್ಷತ್ರಪುಂಜ ಎಂದು ಕರೆಯಲ್ಪಡುವ ನಕ್ಷತ್ರಗಳ ಒಂದು ದೊಡ್ಡ ಸಂಗ್ರಹದ ಭಾಗವಾಗಿದೆ. ಇದು ಇಡೀ ಬ್ರಹ್ಮಾಂಡ ಎಂದು ದೀರ್ಘಕಾಲದವರೆಗೆ ಭಾವಿಸಲಾಗಿತ್ತು. 1924 ರಲ್ಲಿ ಅಮೇರಿಕನ್…
  • August 16, 2021
    ಬರಹ: Ashwin Rao K P
    ಪ್ರತಿಯೊಂದು ನಾಣ್ಯಕ್ಕೆ ಎರಡು ಮುಖಗಳಿವೆ. ಹಾಗೆಯೇ ಪ್ರತಿಯೊಂದು ಕಾರ್ಯಕ್ಕೂ ಪರ ಹಾಗೂ ವಿರೋಧ ಇದ್ದೇ ಇರುತ್ತದೆ. ಕೆಟ್ಟದು ಎಂದು ಇರುವುದಾದರೆ ಒಳ್ಳೆಯದು ಇದ್ದೇ ಇರುತ್ತದೆ. ಹಾಗೆಯೇ ದೇವರನ್ನು ನಂಬುವ ಆಸ್ತಿಕರು ಇರುವ ಹಾಗೆಯೇ ದೇವರನ್ನು ನಂಬದ…
  • August 16, 2021
    ಬರಹ: ಬರಹಗಾರರ ಬಳಗ
    ಅಮ್ಮ ಅಮ್ಮ ನನಗೆ ಕೊಡೆ ಕೊಡದಿರೆ ನಾನು ನಿನ್ನ ಬಿಡೆ ಗುಂಡಗೆ ಇರುವ ಕೋಡುಬಳೆ ಎರಡು ಕೈಯಲ್ಲಿ ತುಂಬಿಬಿಡೆ.   ಕುರುಂ ಕುರುಂ ಕೋಡುಬಳೆ ಗರಿಗರಿಯಲ್ಲಿ ಕೋಡಿಲ್ಲದ ಬೇಳೆ ಬಿಸಿಬಿಸಿ ಕಾಫಿಯ ಜೊತೆಯಲ್ಲಿ ಚುಮುಚಮು ಚಳಿಯ ವೇಳೆಯಲಿ.   ಧಪಧಪ ಸುರಿಯುವ…
  • August 16, 2021
    ಬರಹ: ಬರಹಗಾರರ ಬಳಗ
    ಸಕ್ಕರೆಯನ್ನು ನಯವಾಗಿ ಹುಡಿ ಮಾಡಿ. ಗೋಧಿಹುಡಿಯನ್ನು ಘಂ ಎಂದು ಪರಿಮಳ ಬರುವಲ್ಲಿವರೆಗೆ ಹುರಿಯಬೇಕು. ಸ್ವಲ್ಪ ಗೋಡಂಬಿ(ಹುರಿದು) ಒಣದ್ರಾಕ್ಷಿ, ಬಾದಾಮಿಯನ್ನು ಸ್ವಲ್ಪ ತರಿತರಿಯಾಗಿ ಹುಡಿ ಮಾಡಬೇಕು. ಸಕ್ಕರೆ ಪುಡಿಯೊಟ್ಟಿಗೆ ಎಲ್ಲವನ್ನೂ ಸೇರಿಸಿ…
  • August 16, 2021
    ಬರಹ: ಬರಹಗಾರರ ಬಳಗ
    ಪ್ರಕೃತಿಯ ಮಡಿಲನ್ನೇ ಚಿತ್ರಿಸುವ ಶೀರ್ಷಿಕೆ, ಹೌದು ಪ್ರಕೃತಿಯ ಮಡಿಲಲ್ಲೇ ಬೆಳೆದ ಹಳ್ಳಿಗರು ನಾವು ಧನ್ಯರು, ಕಳೆದ ಕೆಲ ದಿನಗಳ ಹಿಂದೆ ನಾಗರ ಪಂಚಮಿಯ ಪವಿತ್ರ ದಿನ. ಪ್ರತಿ ಕಡೆಯಲ್ಲೂ ವಿಶೇಷ ಹಾಗೂ ನಮ್ಮ ಊರಿನಲ್ಲಂತೂ ಮತ್ತೂ ವಿಶೇಷ ಅರಿಶಿಣ ಎಲೆಯ…
  • August 16, 2021
    ಬರಹ: Shreerama Diwana
    2021 ರ ಆಗಸ್ಟ್ 16 ರ ಈ ಕ್ಷಣದಲ್ಲಿ ನಿಂತು ನಮ್ಮ ನಮ್ಮ ಮಾನಸಿಕ ಸ್ಥಿತಿಗಳನ್ನು ಒಮ್ಮೆ ಅವಲೋಕನ ಮಾಡಿಕೊಳ್ಳೋಣ.... ನಾವೆಲ್ಲ ಎಷ್ಟೊಂದು ಸಿನಿಕರಾಗಿದ್ದೇವೆ ಗೊತ್ತೆ? ಹೊಸ ಹೊಸ ನಾಯಕತ್ವಕ್ಕೆ ಎಷ್ಟೊಂದು ಹಪಹಪಿಸುತ್ತಿದ್ದೇವೆ ತಿಳಿದಿದೆಯೇ?…
  • August 16, 2021
    ಬರಹ: ಬರಹಗಾರರ ಬಳಗ
    ಜೀವಮಾನದಲ್ಲಿ ಒಂದೇ ಒಂದು ಒಳ್ಳೆಯ ಕೆಲಸ ಮಾಡದವನು ಪುಣ್ಯ ಸಿಗುತ್ತದೆ ಎಂದು ಹೇಳಿದರೆ ಹಾಸ್ಯಾಸ್ಪದ. ಪಾಪಕಾರ್ಯಗಳನ್ನು ಮಾಡಿ ಪೇರಿಸಿಟ್ಟ ಆತನಿಗೆ ಪುಣ್ಯವಾದರೂ ಎಲ್ಲಿಂದ ಸಿಗಬೇಕು? ಪ್ರಕೃತಿಯಲ್ಲಿ ಯಾವ ಗಿಡವನ್ನು ನೆಡುತ್ತೇವೆಯೋ ಅದೇ ಫಲವಲ್ಲವೇ…
  • August 16, 2021
    ಬರಹ: ಬರಹಗಾರರ ಬಳಗ
    ಬಡ್ತಿ ಸಿಕ್ಕಿದೆ ನನಗೆ ಬಡ್ತಿ ಸಿಕ್ಕಿದೆ ಸೋದರ ಮಾವನಾಗಿ ನನಗೆ ಬಡ್ತಿ ಸಿಕ್ಕಿದೆ   ಅಕ್ಕರೆಯ ನನ್ನ ತಂಗಿಯು ನೀಡಿದಳು ಸಿಹಿ ಸುದ್ದಿಯ ತಾನು ಹುಟ್ಟಿ ನನಗೆ ಅಣ್ಣನ ಪದವಿ ತಂದವಳು ತಾನು ತಾಯಿಯಾಗಿ ನನಗೆ ಮಾವನ ಪದವಿ ನೀಡಿದಳು !!ಬಡ್ತಿ ಸಿಕ್ಕಿದೆ…
  • August 15, 2021
    ಬರಹ: ಬರಹಗಾರರ ಬಳಗ
    ಸ್ವಾತಂತ್ರ್ಯ ಸ್ವಾತಂತ್ರ್ಯ ಸಿಕ್ಕಿತು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು ಆಂಗ್ಲರ ದಾಸ್ಯದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿತು   ದೇಶಕ್ಕೆ ಸಿಕ್ಕ ಸ್ವಾತಂತ್ರ್ಯ ಮೋಸಕ್ಕೆ ಸಿಗಲಿಲ್ಲ ಮಾತಿಗೆ ಸಿಕ್ಕ ಸ್ವಾತಂತ್ರ್ಯ ಮೌನಕ್ಕೆ ಸಿಗಲಿಲ್ಲ ಹಣಕ್ಕೆ…
  • August 15, 2021
    ಬರಹ: ಬರಹಗಾರರ ಬಳಗ
    ‘ಸ್ವಾತಂತ್ರ್ಯ’ ಎನ್ನುವ ಪದವೇ ಕರ್ಣಾನಂದ, ಮೈರೋಮಾಂಚನ. 'ಒಂದೊಂದು ಅಕ್ಷರದ ಹಿಂದಿನ ಕಥೆ, ವ್ಯಥೆ, ಹೋರಾಟ, ತ್ಯಾಗ, ಉಪವಾಸ, ಧೀರ-ವೀರತ್ವಗಳ ಪ್ರಭೆ, ಸಾವು-ನೋವುಗಳ ಅರಿವು’ ಎಲ್ಲವೂ ಅಡಗಿದೆ. ಸ್ವಾತಂತ್ರ್ಯ ಸಂಭ್ರಮವನ್ನು ನಾವು ಎಲ್ಲೇ ಇರಲಿ…