August 2021

  • August 21, 2021
    ಬರಹ: ಬರಹಗಾರರ ಬಳಗ
    ಶ್ಯಾಮಲಿ ಕಡುಬಡತನದಲ್ಲಿ ಅರಳಿದ ಪುಷ್ಪ‌. ಓದಿನಲ್ಲಿ ಜಾಣೆಯಾಗಿದ್ದ ಮಗಳನ್ನು ಕೂಲಿ ಕೆಲಸ ಮಾಡಿ ಹೆತ್ತವರು ಚೆನ್ನಾಗಿ ಓದಿಸಿ ಶಿಕ್ಷಕ ತರಬೇತಿ ಮಾಡಿಸಿದ್ದರು. ಪದವಿಯಲ್ಲಿ ಜೊತೆಗಿದ್ದ ಪಕ್ಕದ ಮನೆಯ ಭಾಸ್ಕರ್ ಶ್ಯಾಮಲಿ, 'ನಿನ್ನನ್ನೇ…
  • August 21, 2021
    ಬರಹ: addoor
    ಕಾಡಿನ ಪಕ್ಕದಲ್ಲಿ ಒಬ್ಬ ಬಡ ಕೆಲಸಗಾರ ಪತ್ನಿಯೊಂದಿಗೆ ವಾಸ ಮಾಡುತ್ತಿದ್ದ. ಅವನಿಗೆ ಏಳು ಜನ ಮಕ್ಕಳು. ಅವನ ಕಿರಿಯ ಮಗ ಗಾತ್ರದಲ್ಲಿ ಬಹಳ ಸಣ್ಣವನು. ಹಾಗಾಗಿ ಎಲ್ಲರೂ ಅವನನ್ನು ಚೋಟು ಎಂದು ಕರೆಯುತ್ತಿದ್ದರು. ಅವನು ಬಹಳ ಜಾಣ. ಆ ಕೆಲಸಗಾರನ ಗಳಿಕೆ…
  • August 21, 2021
    ಬರಹ: ತುಂಬೇನಹಳ್ಳಿ ಕಿ…
                  ಮಹಾಲಕ್ಷ್ಮಿ     ಲಕ್ಷ್ಮೀ ಸಕಲವೂ ನಿನ್ನ ಮಾಯೆ ಸದಾ ನಮ್ಮ ಮೇಲಿರಲಿ ನಿಮ್ಮ ದಯೇ   ಧನಕ್ಕೂ ನೀನೇ ದೇವತೆ  ಧಾನ್ಯಕ್ಕೂ ನೀನೇ ದೇವತೆ ನೀನೇ ಸಂತಾನ ಭಾಗ್ಯದಾತೆ ನೀನೇ ಶಕ್ತಿ ಪ್ರದಾಯಿತೆ !!ಲಕ್ಷ್ಮೀ ಸಕಲವೂ ನಿನ್ನ ಮಾಯೆ!!  …
  • August 21, 2021
    ಬರಹ: Shreerama Diwana
    ಸತ್ಯಕ್ಕೆ ಸಾವಿಲ್ಲ, ನಿಜ. ಆದರೆ ಸತ್ಯಕ್ಕೆ ಆಗಾಗ ಸಾಂಕ್ರಾಮಿಕ ಕಾಯಿಲೆ ಬರುತ್ತದೆ. ಕೆಲವೊಮ್ಮೆ ನಿರ್ಲಕ್ಷ್ಯಕ್ಕೆ ಒಳಗಾಗುತ್ತದೆ. ಹಲವೊಮ್ಮೆ ತಿರಸ್ಕರಿಸಲ್ಪಡುತ್ತದೆ. ಸುಳ್ಳಿಗೆ ಬೆದರುತ್ತದೆ. ದ್ವೇಷಕ್ಕೆ ಬಲಿಯಾಗುತ್ತದೆ. ಕೋಪಕ್ಕೆ…
  • August 21, 2021
    ಬರಹ: ಬರಹಗಾರರ ಬಳಗ
    ಸಾಮಾನ್ಯವಾಗಿ ಘಂಟಾನಾದ ಎನ್ನುವುದು ಕಿವಿಗೆ ಕೇಳಿಸಿದಾಗ ನಮಗೆ ಏನೋ ಒಂದು ಅವ್ಯಕ್ತ ಭಾವ ಮೂಡುವುದು ಸಹಜ. ಆ ತರಂಗಗಳ ಲಹರಿಯೇ ಹಾಗಿದೆ. ಅದೇ ರೀತಿ ಓಂಕಾರವು ಸೃಷ್ಟಿ, ಲಯದ ಹಿಂದಿರುವ ಮೂಲಶಕ್ತಿಯಾಗಿದೆ. ಓಂಕಾರವು ಶಕ್ತಿ-ಚೈತನ್ಯ ಮತ್ತು ಸೃಷ್ಟಿಯ…
  • August 21, 2021
    ಬರಹ: ಬರಹಗಾರರ ಬಳಗ
    ಭಯವಿರಬೇಕು ಬದುಕಿನಲ್ಲಿ ಬದುಕಿರಬೇಕು ಭಯದ ನೇರಳಲ್ಲಿ   ಭಯದ ಮೇಲೆ ಮಾಡಿ ನೀವು ಸವಾರಿ ಭಯವೇ ಓಡಬೇಕು ನಿಮಗೆ ಹೆದರಿ ಸಾವಿನ ಭಯವು ಕಲಿಸುವುದು ಬದುಕುವ ರೀತಿಯ ಸೋಲಿನ ಭಯವು ಕಲಿಸುವುದು ಗೆಲ್ಲುವ ನೀತಿಯ !!ಭಯವಿರಬೇಕು ಬದುಕಿನಲ್ಲಿ!!   ಅವಮಾನದ…
  • August 20, 2021
    ಬರಹ: Ashwin Rao K P
    ಹೆದರಬೇಡಿ, ಮನೆಯೊಳಗಿನ ಸಂಗತಿಗಳೆಂದರೆ ಕಣ್ಣು, ಕಿವಿ, ಬಾಯಿ ತೆರೆದು ಕುಳಿತುಕೊಳ್ಳಬೇಡಿ. ಈ ಸಂಗತಿಗಳು ಗಂಡ-ಹೆಂಡತಿ ಪ್ರೇಮ ಹಾಗೂ ಕಲಹದ್ದಲ್ಲ, ಅತ್ತೆ ಸೊಸೆಯ ಜಗಳದ್ದಲ್ಲ, ಮಕ್ಕಳ ಆಟದ್ದೂ ಅಲ್ಲ. ಅತ್ತೆ ಮಾವನ ಅನಾರೋಗ್ಯದ ಬಗ್ಗೆಯೂ ಅಲ್ಲ.…
  • August 20, 2021
    ಬರಹ: Shreerama Diwana
    ದೇವರು, ಭಕ್ತಿ, ನಂಬಿಕೆ, ಜ್ಯೋತಿಷ್ಯ, ಪ್ರಾರ್ಥನೆ, ನಮಾಜು, ವಿಧ ವಿಧದ ಪೂಜೆ, ಹೋಮ, ಹವನ, ತೀರ್ಥಯಾತ್ರೆ, ಮೆಕ್ಕಾ ಪ್ರವಾಸ, ವ್ಯಾಟಿಕನ್ ಭೇಟಿ, ಕಾಶಿ ಯಾತ್ರೆ ಇತ್ಯಾದಿಗಳನ್ನು ಅತ್ಯಂತ ಶ್ರದ್ದೆ ಪ್ರಾಮಾಣಿಕತೆ ನಿಷ್ಠೆಯಿಂದ ನೀವು…
  • August 20, 2021
    ಬರಹ: ಬರಹಗಾರರ ಬಳಗ
    ಕೈಲಾಸವಾಸನ ಪ್ರಿಯಪತ್ನಿ ಪಾರ್ವತಿ ವ್ರತ ನಿಯಮ ನೇಮ ನಿಷ್ಠೆ ಯನು| ಮಂಗಳಕರವಾದ ಮಹಾಭಾಗ್ಯದೊಳು ಕಥೆಯ ಆಲಿಸಿ ಪುನೀತೆಯಾದಳು||   ಶ್ರಾವಣ ಶುಕ್ರವಾರದ ದಿನದಂದು ಮಹಾಲಕ್ಷ್ಮೀ ವ್ರತವನ್ನು ಕೈಗೊಂಡು| ಸೌಭಾಗ್ಯ ಸಂಪತ್ತು ನಿಶ್ಚಿತ ಪಲಗಳು ಅಳಿಸುವವು…
  • August 20, 2021
    ಬರಹ: ಬರಹಗಾರರ ಬಳಗ
    ನಾನು ಆಯ್ದುಕೊಂಡ ವಚನ: ಆಯ್ದಕ್ಕಿ ಲಕ್ಕಮ್ಮ ಅವರದು ಆಸೆಯೆಂಬುದು ಅರಸಿಂಗಲ್ಲದೆ ಶಿವಭಕ್ತರಿಗುಂಟೆ ಅಯ್ಯ ರೋಷವೆಂಬುದು ಯಮಧೂತರಿಗಲ್ಲದೆ ಅಜಾತರಿಗುಂಟೆ ಅಯ್ಯ ಈ ಸಕ್ಕಿಯಾಸೆ ನಿಮಗೇಕೆ? ಈಶ್ವರನೊಪ್ಪ ಮಾರಯ್ಯಾ ಪ್ರಿಯ ಅಮರೇಶ್ವರ ಲಿಂಗಕೆ ದೂರ…
  • August 20, 2021
    ಬರಹ: ಬರಹಗಾರರ ಬಳಗ
    ೧. ಬಾನಿನ      ಒಳಗಿನ      ವಿಚಿತ್ರ      ಗಳಿಗೆ      ಬುವಿಯು      ಸಾಕ್ಷಿಯಾಯಿತು ! *  ೨. ಹಾಯ್ಕು    ವಿಚಿತ್ರವಾದ    ಆಚಾರಗಳಲ್ಲಿಯೂ
  • August 19, 2021
    ಬರಹ: addoor
    ೯೭.ಅಟಲ್ ಸುರಂಗ ಮಾರ್ಗ ಜಗತ್ತಿನ ಅತ್ಯಂತ ಉದ್ದದ (೧೦,೦೦೦ ಅಡಿಗಳಿಗಿಂತ ಎತ್ತರ ಪ್ರದೇಶದ) ಅಟಲ್ ಸುರಂಗ ಮಾರ್ಗವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ೩.೧೦.೨೦೨೦ರಂದು ಉದ್ಘಾಟಿಸಿದರು. ಇದರ ಉದ್ದ ೯.೦೨ ಕಿಮೀ ಮತ್ತು ನಿರ್ಮಾಣ ವೆಚ್ಚ ರೂ.೩…
  • August 19, 2021
    ಬರಹ: Ashwin Rao K P
    ಈ ವರ್ಷ ಸ್ವಾತಂತ್ರ್ಯ ದಿನದ ಮರುದಿನ ಅಂತರ್ಜಾಲ ತಾಣವನ್ನು ಗಮನಿಸುತ್ತಿರುವಾಗ ಗೂಗಲ್ ಡೂಡಲ್ ನಲ್ಲಿ ಸುಭದ್ರಾ ಕುಮಾರಿ ಚೌಹಾಣ್ ಇವರ ಭಾವಚಿತ್ರವನ್ನು ಹಾಕಲಾಗಿತ್ತು. ಗೂಗಲ್ ತನ್ನ ಮುಖಪುಟದಲ್ಲಿ ವಿಶೇಷ ಸಾಧಕರ ಚಿತ್ರಗಳನ್ನು 'ಡೂಡಲ್' ರೂಪದಲ್ಲಿ…
  • August 19, 2021
    ಬರಹ: Ashwin Rao K P
    “೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋಜನೆ ರೂಪುಗೊಂಡಿತು.…
  • August 19, 2021
    ಬರಹ: Shreerama Diwana
    ಹೆಣ್ಣು-ಸೌಂದರ್ಯ-ಮೇಕಪ್-ತುಂಡುಡುಗೆ-ಗಂಡು-ಆತನ ಮನಸ್ಸು-ನಮ್ಮ ಸಂಪ್ರದಾಯ ಇತ್ಯಾದಿ, ಸಾಂಪ್ರದಾಯಿಕ ಮತ್ತು ಆಧುನಿಕ ಮನಸ್ಥಿತಿಯ ಎರಡೂ ವರ್ಗದ ಕೆಲವರಿಗೆ ಕಿರಿಕಿರಿ ಎನಿಸಬಹುದು. ಆದರೆ ಮನಸ್ಸುಗಳ ಅಂತರಂಗದ ಚಳವಳಿಯ ಭಾಗವಾಗಿ ಇದನ್ನು…
  • August 19, 2021
    ಬರಹ: ಬರಹಗಾರರ ಬಳಗ
    ‘ಸ್ವಂತಿಕೆ’ ಎಂದರೆ ಸ್ವಂತದ್ದು, ನಮ್ಮದೇ ಆದ ಆಲೋಚನೆಗಳು, ಬುದ್ಧಿಮಟ್ಟ, ಭಾವನೆಗಳು, ಯೋಚನಾಲಹರಿ, ಕೈಗೊಳ್ಳುವ ಯೋಜನೆಗಳು ಹೀಗೆ ಹಲವಾರು ರೀತಿಯ ವ್ಯಾಖ್ಯೆ ಕೊಡಬಹುದು. ಸ್ವತಂತ್ರ -ಪರತಂತ್ರ ಇದ್ದಂತೆ. ಸ್ವತಂತ್ರ ನಮ್ಮದು, ಪರತಂತ್ರ ಬೇರೆಯವರದು…
  • August 19, 2021
    ಬರಹ: ಬರಹಗಾರರ ಬಳಗ
    ಸುಕ್ಕುಗಳು ಹೀಗೆಯೆ ತುಕ್ಕು ಹಿಡಿದಾ ಹಾಗೆ ಕಬ್ಬಿಣಕ್ಕೂ ಮನಸ್ಸಿಗೂ ಎಲ್ಲಿಂದೆಲ್ಲಿಯ ಸಂಬಂಧ ? ಕಬ್ಬಿಣದಿಂದ ಎಷ್ಟೆಲ್ಲ  ಕೆಲಸಗಳಾಗುತ್ತಿಲ್ಲವೆ ? ಹಾಗೇ, ಮನಸ್ಸಿಂದಲೂ ಕೂಡ !   ಮನ ಮನಗಳು ಜೊತೆಯಾದಾಗ ಜೀವಗಳು ಒಂದಾದಲ್ಲಿ ತಪ್ಪಿದೆಯೇ ?…
  • August 18, 2021
    ಬರಹ: addoor
    ರಾಮ್ ಸಿಂಗ್ ಮುಂಡ ಒರಿಸ್ಸಾದ ಕಿಯೊನ್‌ಜಾರ್ ಜಿಲ್ಲೆಯ ರುತಿಸಿಲ ಹಳ್ಳಿಯ ಬುಡಕಟ್ಟು ಜನಾಂಗದವನು. (ರಾಜಧಾನಿ ಭುವನೇಶ್ವರದಿಂದ ೧೫೦ ಕಿಮೀ ದೂರದಲ್ಲಿರುವ ಹಳ್ಳಿ.) ಅದೊಂದು ದಿನ ಕಟ್ಟಿಗೆ ತರಲಿಕ್ಕಾಗಿ ಹಳ್ಳಿಯ ಅಂಚಿನಲ್ಲಿದ್ದ ಕಾಡಿಗೆ ಹೋಗಿದ್ದ.…
  • August 18, 2021
    ಬರಹ: Ashwin Rao K P
    ಶೇ. ಗೋ. ಕುಲಕರ್ಣಿ ಇವರ ಬಗ್ಗೆ ಕಳೆದ ವಾರ ಪ್ರಕಟಿಸಿದ ಲೇಖನ ಹಾಗೂ ಅವರು ರಚಿಸಿದ ಕವನಗಳೆರಡು ನಮ್ಮ ಓದುಗರಿಗೆ ಬಹಳ ಮೆಚ್ಚುಗೆಯಾಗಿದೆ. ನಮಗೆ ತಿಳಿಯದೇ ಇದ್ದ ಕವಿಗಳ ಬಗ್ಗೆ ನೀವು ಮಾಹಿತಿಯನ್ನು ನೀಡುತ್ತಿರುವುದು ಶಾಘನೀಯ ವಿಷಯ ಎಂದು…
  • August 18, 2021
    ಬರಹ: Shreerama Diwana
    ದೇಹವೆಂಬ ದೇಗುಲದಲ್ಲಿ  ಹೃದಯವೆಂಬ ಹಣತೆ ಬೆಳಗುತಿದೆ, ಮನಸ್ಸೆಂಬ ಆಳದಲ್ಲಿ ಆತ್ಮವೆಂಬ ಬೆಳಕು ಪ್ರಜ್ವಲಿಸುತ್ತಿದೆ. ಜಾತಸ್ಯ ಮರಣಂ ಧ್ರುವಂ... ಹುಟ್ಟಿದ ಕ್ಷಣದಿಂದ ಸಾವಿನಡೆಗೆ ಸಾಗುವುದೇ ಜೀವನ.   ಈ ನಡುವಿನ ಕಾಲವೇ ನಮ್ಮದು ನಿಮ್ಮದು ಎಲ್ಲರದೂ…