August 2021

  • August 24, 2021
    ಬರಹ: Ashwin Rao K P
    “೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋಜನೆ ರೂಪುಗೊಂಡಿತು.…
  • August 24, 2021
    ಬರಹ: Shreerama Diwana
    ನಿಖಿಲ ಕರ್ಣಾಟಕದ ಆಯುರ್ವೇದ ಮಂಡಳದ ಮುಖ ಪತ್ರಿಕೆಯಾಗಿತ್ತು, "ಆಯುರ್ವೇದ" ಮಾಸಪತ್ರಿಕೆ. ಉಡುಪಿ ಜಿಲ್ಲೆಯ ಹಿರಿಯಡ್ಕದಿಂದ ೧೯೪೮ರಲ್ಲಿ ಆರಂಭವಾದ "ಆಯುರ್ವೇದ" ಮಾಸಿಕದ ಪ್ರಧಾನ ಸಂಪಾದಕರು ಮತ್ತು ಪ್ರಕಾಶಕರಾಗಿದ್ದವರು ಕಾ. ರಾ. ಪುರಾಣಿಕ ಅವರು.…
  • August 24, 2021
    ಬರಹ: addoor
    ೧೬.ಕುರುಡರಿಗೆ ಮಾರ್ಗದರ್ಶನ ನೀಡಲು ತರಬೇತಾದ ನಾಯಿಗಳಿಗೆ ರಸ್ತೆಗಳಲ್ಲಿ ಟ್ರಾಫಿಕ್ ದೀಪಗಳಲ್ಲಿ ಕೆಂಪು-ದೀಪ ಮತ್ತು ಹಸುರು-ದೀಪಗಳ ವ್ಯತ್ಯಾಸ ತಿಳಿಯುವುದಿಲ್ಲ. ಆದರೆ, ತನ್ನ ಮಾಲೀಕನನ್ನು ರಸ್ತೆ ದಾಟಿಸುವಾಗ, ವಾಹನಗಳ ದಟ್ಟಣೆಯನ್ನು ಗಮನಿಸಿ,…
  • August 24, 2021
    ಬರಹ: ಬರಹಗಾರರ ಬಳಗ
    ಎರಡು ಕಪ್ ಕಿವುಚಿದ ಬಾಳೆಹಣ್ಣು ಪೇಸ್ಟನ್ನು ನಾಲ್ಕು ಚಮಚ ತುಪ್ಪ ಸೇರಿಸಿ ಬಾಣಲೆಯಲ್ಲಿ ಸಣ್ಣ ಉರಿಯಲ್ಲಿ ಸಟ್ಟುಗದಲ್ಲಿ ಮಗುಚುತ್ತಾ ಇರಬೇಕು. ಆಗಾಗ ಸ್ವಲ್ಪ ತುಪ್ಪ ಹಾಕುತ್ತಿರಬೇಕು. ಹಣ್ಣಿನ ಹಸಿ ವಾಸನೆ (ಸ್ಮೆಲ್) ಹೋದಾಗ ಘಂ ಪರಿಮಳ ಬರುತ್ತದೆ…
  • August 24, 2021
    ಬರಹ: Shreerama Diwana
    ಸಾರ್ವಜನಿಕ ಜೀವನದಲ್ಲಿ ಚರ್ಚೆಯಾಗುವ ವಿಷಯಗಳಲ್ಲಿ ನಿಮಗೆ ಆಸಕ್ತಿ ಇದ್ದು ಆ ಬಗ್ಗೆ ನೀವು ಹೆಚ್ಚಿನ ಜ್ಞಾನ ಸಂಪಾದನೆ ಮಾಡಬೇಕು ಎಂಬ ಬಯಕೆ ನಿಮ್ಮದಾದರೆ ಕೇವಲ ಮಾಹಿತಿ ಸಂಗ್ರಹದಿಂದ ಅದು ಸಾಧ್ಯವಾಗುವುದಿಲ್ಲ. ಸಮಗ್ರ ಚಿಂತನೆ ನಿಮ್ಮ ಅರಿವಿಗೆ…
  • August 24, 2021
    ಬರಹ: ಬರಹಗಾರರ ಬಳಗ
    ಚಟ-ಪಟನೆ ಸಪ್ಪಳದಿ ಮೆರೆದ ಚಿತ್ತಾರದ ಪಾದುಕೆಗಳೇ ಕೇಳೆನ್ನಾ ಮಾತೊಂದನು ||   ಪಾದರಕ್ಷೆಯಾಗಿ ಅಂಗಳಕ್ಕಿಳಿದು ನೀನು ಸುತ್ತದೆ ಇರುವ ಸ್ಥಳಗಳೆರಡನ್ನು ಸಪ್ತನುಡಿಗಳಲ್ಲಿ ತಿಳಿಸುವೆಯಾ ಮೃದುವಾದ ಪಾದಗಳ ಸ್ಪರ್ಶ ನಿನ್ನ ಕನಸನ್ನು ಕೆಡಿಸಿತೇ? ಅಥವಾ…
  • August 24, 2021
    ಬರಹ: ಬರಹಗಾರರ ಬಳಗ
    ೧ ಜಗತ್ತನ್ನೇ ಗೆಲ್ಲಲು ಬೇಕಾಗಿರುವ ಏಕೈಕ ಗುಣ = *ಸಚ್ಚಾರಿತ್ರ್ಯ* ೨ ಎಲ್ಲ ದುರ್ದೈವಕ್ಕೆ ಕಾರಣ= *ಆಲಸ್ಯ*  ೩ ನಮ್ಮ ದುರವಸ್ಥೆಗಳಿಗೆಲ್ಲ ಕಾರಣ = *ಭೀತಿ* ೪ ಎಲ್ಲರಿಗೂ ಸಮಾನವಾಗಿ ಕೊಟ್ಟ ಸಂಪತ್ತು= *ಸಮಯ* ೬ ಸಾವಿರ ಯಜ್ಞಗಳಿಗಿಂತ  ಶ್ರೇಷ್ಠ…
  • August 23, 2021
    ಬರಹ: Ashwin Rao K P
    ವಾರ್ತಾ ಪತ್ರಿಕೆಯೊಂದರಲ್ಲಿ ನಾನು ಇಂದು ಮಂಗಳೂರಿನ ಸಮುದ್ರ ತೀರಕ್ಕೆ ಬಂದ ತ್ಯಾಜ್ಯಗಳ ರಾಶಿಯ ಚಿತ್ರ ಕಂಡು ಗಾಬರಿ ಪಟ್ಟುಕೊಂಡೆ. ಸುಮಾರು ಕಿಲೋ ಮೀಟರ್ ಈ ತ್ಯಾಜ್ಯಗಳು ಹರಡಿಕೊಂಡಿವೆ ಎಂದು ಬರೆಯಲಾಗಿದೆ. ಅವುಗಳಲ್ಲಿ ಪ್ಲಾಸ್ಟಿಕ್…
  • August 23, 2021
    ಬರಹ: addoor
    “ಆನೆಗಳು ಕಾಡಿನಲ್ಲಿರಬೇಕೇ ಹೊರತು ದೇವಾಲಯಗಳಲ್ಲಲ್ಲ. ಇತರ ಆನೆಗಳ ಜೊತೆ ಕಾಡಿನಲ್ಲಿ ಜೀವಿಸಬೇಕಾದ ಆನೆಯೊಂದನ್ನು ಪೂಜಾ ವಿಧಿಗಳಿಗೆ ಬಳಸಿಕೊಳ್ಳುವುದೂ ಕ್ರೌರ್ಯ ಎನಿಸಿಕೊಳ್ಳುತ್ತದೆ” ಎಂದು ಕರ್ನಾಟಕ ಹೈಕೋರ್ಟ್ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದೆ…
  • August 23, 2021
    ಬರಹ: ಬರಹಗಾರರ ಬಳಗ
    ಯಾರಿಗೆ ಈ ಮನ್ನಣೆಯೊ ಯಾರಿಗೆ ಈ ವೇದನೆಯೊ   ಅಲೆಯಲೆಯಲಿ ತೇಲಿ ತೇಲಿ ಬರುತಲಿದೆ ಮಹಾಮಾರಿ ಯಾರ ಜೀವಕೆ ಯಾರ ಬೇಲಿ ತೆಗೆದು ದೂರ ಕಳಿಸಲಿ   ಸದ್ದಿಲ್ಲದೆ ಏರುತಿದೆ ಸಂಕಷ್ಟಕೆ ದೂಡುತಿದೆ ಹೆಚ್ಚಾಗಿದೆ ನೋವಿನಲೆ ಬರಡಾಗಿದೆ ಬಾಳ ಸೆಲೆ  
  • August 23, 2021
    ಬರಹ: ಬರಹಗಾರರ ಬಳಗ
    ಬ್ರಹ್ಮಾಂಡವು ಸಮಯಕ್ಕೆ ಹೇಗೆ ವಿಕಸನಗೊಳ್ಳುತ್ತದೆ ಎಂಬುದನ್ನು ನಿರ್ಧರಿಸಿದ General Relativityಯ Equationsಗಳು ವಿವರವಾಗಿ ಪರಿಹರಿಸಲು ತುಂಬಾ ಜಟಿಲವಾಗಿವೆ. ಆದುದರಿಂದ, ಫ್ರೀಡ್ಮನ್ 'Friedman' ಬ್ರಹ್ಮಾಂಡದ ಕುರಿತು ಎರಡು ಸರಳ…
  • August 23, 2021
    ಬರಹ: Shreerama Diwana
    ಇತಿಹಾಸ ಮತ್ತು ಪುರಾಣಗಳ ನಡುವಿನ ವ್ಯತ್ಯಾಸ ಏನು? ರಾಮ, ಲಕ್ಷಣ, ಸೀತೆ, ರಾವಣ, ಕೃಷ್ಣ, ಪಾಂಡವರು, ಕೌರವರು, ಯುದ್ಧಗಳು, ಹರಪ್ಪ- ಮಹೆಂಜೊದಾರೋ, ಶಿಲಾಯುಗ, ವೇದ ಉಪನಿಷತ್ತು ಸ್ಮೃತಿಗಳು, ಬುದ್ಧ -ಮಹಾವೀರ, ಮೌರ್ಯ ಸಾಮ್ರಾಜ್ಯ, ಅಲೆಗ್ಸಾಂಡರ್…
  • August 23, 2021
    ಬರಹ: ಬರಹಗಾರರ ಬಳಗ
    ಭ್ರಾತೃತ್ವದ ಅರ್ಥ ಬಹು ವಿಶಾಲವಾದ್ದು. ಅಣ್ಣ, ಸೋದರ ಎಂದರೆ ಸಹೋದರಿಯ ಪಾಲಿಗೆ ಅಪ್ಪನ ಸ್ಥಾನದಲ್ಲಿರಬೇಕಾದ ಧೀಮಂತ ವ್ಯಕ್ತಿ. ಸೋದರ ಪ್ರೀತಿ ವಾತ್ಸಲ್ಯ ಅನುಪಮ, ಅವರ್ಣನೀಯ. ಊಹೆಗೂ ನಿಲುಕದ್ದು, ಗಾಢವಾದ್ದು. ಪುಟ್ಟ ತಂಗಿಯನ್ನು ಅಣ್ಣ ಕೈಹಿಡಿದು…
  • August 22, 2021
    ಬರಹ: ಬರಹಗಾರರ ಬಳಗ
    ಶ್ರಾವಣ ಮಾಸದ ಹುಣ್ಣಿಮೆ ದಿನದಂದು ಭ್ರಾತೃತ್ವದ ಪವಿತ್ರ ಸಂಕೇತ ಆಚರಿಪರಂದು| ರಕ್ಷಣೆ ಸಹಕಾರ ನಂಬಿಕೆಯೊಂದು ಶುಭ ಹಾರೈಕೆಗಳ ರಕ್ಷಾಬಂಧನವಂದು||   ವ್ರತ್ರನೆಂಬವನ ಉಪಟಳ ಸಹಿಸದಿರಲು ಶಚಿ ಪುರಂದರನ ಕಾಪಿಡಲು ವಿಷ್ಣುವ ಧ್ಯಾನಿಸಲು| ವಿಶೇಷತೆಯ…
  • August 22, 2021
    ಬರಹ: ಬರಹಗಾರರ ಬಳಗ
    ರಕ್ಷಾ ಬಂಧನ ಸಹೋದರ ಸಹೋದರಿಯರ ಹಬ್ಬ ಭರವಸೆಯ ಬೆಳಕು ನೀಡುವ ಹಬ್ಬ   ದ್ರೌಪದಿಯು ತಂದ ಆಚರಣೆ ಶ್ರೀಕೃಷ್ಣ ನೀಡಿದ ಸಂರಕ್ಷಣೆ ಅಣ್ಣ ತಂಗಿಯ ಬಾಂಧವ್ಯ ಜನುಮ ಜನುಮದಲ್ಲಿಯೂ ನವ್ಯ !!ಸಹೋದರ ಸಹೋದರಿಯರ ಹಬ್ಬ!!   ತವರಿನ ಸಿರಿ ಸಹೋದರಿ ಸಹೋದರನ…
  • August 22, 2021
    ಬರಹ: ಬರಹಗಾರರ ಬಳಗ
    ಶ್ರಾವಣ ಮಾಸದ ಹುಣ್ಣಿಮೆ ದಿನದಲಿ ಅಣ್ಣ-ತಂಗಿ ಸಂಬಂಧವ ಗಟ್ಟಿಯಾಗಿಸುತಲಿ ಪರಸ್ಪರ ರಕ್ಟಣೆ ಸಹಕಾರದ ಪ್ರತೀಕವಾಗಲಿ ಶುಭಹಾರೈಕೆ ಉಡುಗೊರೆಗಳ ವಿನಿಮಯವಾಗಲಿ   ಅಣ್ಣ-ತಂಗಿಯರ ಸಂಬಂಧ ಬೇರ್ಪಡಿಸಲಾಗದ ಅನುಬಂಧ ಮಣಿಕಟ್ಟಿಗೆ ಕಟ್ಟುವಳು ರಕ್ಷಾಬಂಧನ…
  • August 22, 2021
    ಬರಹ: Shreerama Diwana
    ಪ್ರಕೃತಿ ವಿಕೋಪ ಮತ್ತು ಅಭಿವೃದ್ಧಿ ಒಂದಕ್ಕೊಂದು ಬೆಸದಿದೆಯೇ?  ಅನಾರೋಗ್ಯ ಮತ್ತು ಅಭಿವೃದ್ಧಿ ಜೊತೆಗಾರರೇ? ಅಪಘಾತ ಅಸಹನೆ ವಂಚನೆ ಮಾನಸಿಕ ರೋಗ ಅಭಿವೃದ್ಧಿಯ ಭಾಗವೇ? ಇದು ಅನಿವಾರ್ಯವೇ?  ಅನಿರೀಕ್ಷಿತವೇ? ಸ್ವೀಕಾರಾರ್ಹವೇ ? ಪರಿಸರ ತಜ್ಞರ…
  • August 22, 2021
    ಬರಹ: addoor
    “ರಕ್ಷಾಬಂಧನ" ಮತ್ತೆ ಬರುತ್ತಿದೆ - ೨೨ ಆಗಸ್ಟ್ ೨೦೨೧ ಸೋದರಿಯರು ಸೋದರರ ಕೈಗಳ ಮಣಿಕಟ್ಟುಗಳಿಗೆ “ರಾಖಿ" ಕಟ್ಟಿ ಸಂಭ್ರಮಿಸುವ ಪಾವನ ದಿನ. ಈ ಹಬ್ಬ ಮುಗಿದ ನಂತರ ಎದುರಾಗುವ ಪ್ರಶ್ನೆ: ರಾಖಿಗಳನ್ನು ಏನು ಮಾಡುವುದು? ಅವನ್ನು ಸಿಕ್ಕಸಿಕ್ಕಲ್ಲಿ…
  • August 21, 2021
    ಬರಹ: Ashwin Rao K P
    ‘ಮುಗ್ದತೆ' ಒಂದನೇ ತರಗತಿಯಲ್ಲಿ ಓದುತ್ತಿದ್ದ ನನ್ನ ಮೊಮ್ಮಗ ವೇದಾಂತನಿಗೆ ಕೂಡಿಸುವ ಮತ್ತು ಕಳೆಯುವ ಲೆಕ್ಕ ಹೇಳಿಕೊಡುತ್ತಿದ್ದೆ. ‘ನೋಡೋ ವೇದಾಂತ ನಿನ್ನಲ್ಲಿ ೧೦ ಮಾವಿನ ಹಣ್ಣು ಇದೆಯೆಂದುಕೋ. ಅದರಲ್ಲಿ ಎಂಟು ಹಣ್ಣು ನಿನ್ನ ತಂಗಿಗೆ ಕೊಟ್ಟರೆ…
  • August 21, 2021
    ಬರಹ: Ashwin Rao K P
    “೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋಜನೆ ರೂಪುಗೊಂಡಿತು.…