December 2022

  • December 03, 2022
    ಬರಹ: Shreerama Diwana
    ಟಿ.ಪಿ.ಮಂಜುನಾಥ ಇವರ ಸಾರಥ್ಯದಲ್ಲಿ ಕಳೆದ ೧೩ ವರ್ಷಗಳಿಂದ ಹೊರಬರುತ್ತಿರುವ ಪಾಕ್ಷಿಕ ಪತ್ರಿಕೆ ‘ಕುಂದಾಪುರ ಮಿತ್ರ’. ಟ್ಯಾಬಲಾಯ್ಡ್ ಆಕಾರದ ೧೬ ಪುಟಗಳು, ಎಲ್ಲವೂ ಕಪ್ಪು-ಬಿಳುಪು ಮುದ್ರಣ. ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಅಕ್ಟೋಬರ್ ೧೬-೩೧,…
  • December 03, 2022
    ಬರಹ: Shreerama Diwana
    ಚೀನಾದ ಇತ್ತೀಚಿನ ಕೋವಿಡ್ ನಿರ್ಬಂಧಗಳಿಗೆ ಜನರಿಂದ ವ್ಯಕ್ತವಾದ ಆಕ್ರೋಶಕ್ಕೆ ವಿದೇಶಿ ಶಕ್ತಿಗಳ ಕೈವಾಡ ಅಥವಾ ಪಾಶ್ಚಿಮಾತ್ಯ ದೇಶಗಳ ಹುನ್ನಾರ ಅಥವಾ ಪ್ರಜಾಪ್ರಭುತ್ವವಾದಿಗಳ ಕುತಂತ್ರ ಅಥವಾ ದೇಶದ ಅಭಿವೃದ್ಧಿ ಸಹಿಸದ ವಿರೋಧಿಗಳ‌ ಷಡ್ಯಂತ್ರ ಎಂಬ…
  • December 03, 2022
    ಬರಹ: ಬರಹಗಾರರ ಬಳಗ
    ೧೯೯೨ರಿಂದಲೇ ವಿಶ್ವಸಂಸ್ಥೆಯಲ್ಲಿ ಡಿಸೆಂಬರ್ ೩ ‘ವಿಶ್ವ ವಿಕಲಚೇತನರ ದಿನ’ ಎಂದು ಘೋಷಿಸಲ್ಪಟ್ಟಿತು. ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನವಾಗಬೇಕು, ಸುಸ್ಥಿರ ಸಮಾಜ ನಿರ್ಮಾಣವೇ ಇದರ ಗುರಿ. ಎಲ್ಲಾ ರಂಗದಲ್ಲೂ ಸಮಾನ ಅವಕಾಶ ನೀಡುವುದು,…
  • December 03, 2022
    ಬರಹ: ಬರಹಗಾರರ ಬಳಗ
    ಯಾವುದು ಮುಖ್ಯ. ಗಿಡದ ಬುಡಕ್ಕೆ ಬೀಳುವ ಗೊಬ್ಬರವೋ, ಮರದ ತುದಿಯಲ್ಲಿ ಮಿನುಗಿ ಹಸಿರಾಗಿ ಕಂಗೊಳಿಸುವ ಚಿಗುರೋ, ಗಟ್ಟಿಯಾಗಿ ನಿಲ್ಲಿಸಿದ ಕಾಂಡವೋ, ಭದ್ರ ಪಡಿಸಿರುವ ಬೇರೋ ಇಲ್ಲಿ ಮುಖ್ಯ ಯಾವುದು? ಒಂದು ಗಿಡ ಅನ್ನೋದು ಎಲ್ಲರಿಗೂ ಪರಿಚಿತವಾಗಿ…
  • December 03, 2022
    ಬರಹ: ಬರಹಗಾರರ ಬಳಗ
    ಹೊಟ್ಟೆಯಲ್ಲಿ ಹುಣ್ಣಿದ್ದರೆ ಔಷಧಿಯಿದೆ ಮನಸಿನಲ್ಲಿ ಹುಣ್ಣಿದ್ದರೆ ಏನು ಮಾಡಲಾದೀತು ?   ಕತ್ತೆಯು  ಪಾಪವೆಂದು ಹಿಂಬದಿಯಲ್ಲಿ ಹೋಗಿ ನಿಂತರೆ ಏನಾದೀತು ?  
  • December 03, 2022
    ಬರಹ: ಬರಹಗಾರರ ಬಳಗ
    1984 ದಶಂಬರ 2 ರಂದು ನಡೆದ ದುರ್ಘಟನೆ, ಮಧ್ಯಪ್ರದೇಶದ ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್ ಕೀಟನಾಶಕ ಘಟಕದಲ್ಲಿ ಸುಮಾರು ಐದು ಲಕ್ಷ ಜನರ ಜೀವಕ್ಕೆ ತೊಂದರೆಯಾಗಿ, ಅಂದಾಜು 3,700 ಮಂದಿಯ ಉಸಿರೇ ನಿಂತಿತು. ವಿಶ್ವದಲ್ಲಿಯೇ ಅತಿ ದೊಡ್ಡ ಅನಿಲ…
  • December 02, 2022
    ಬರಹ: Ashwin Rao K P
    ಜಗತ್ತಿನ ಪ್ರಮುಖ ೨೦ ರಾಷ್ಟ್ರಗಳು ಹಾಗೂ ಯುರೋಪಿಯನ್ ಒಕ್ಕೂಟವನ್ನು ಸದಸ್ಯರನ್ನಾಗಿ ಹೊಂದಿರುವ ಜಿ೨೦ ಸಮೂಹಕ್ಕೆ ಭಾರತದ ಒಂದು ವರ್ಷದ ಅವಧಿಯ ಅಧ್ಯಕ್ಷತೆ ಡಿಸೆಂಬರ್ ೧ ರಿಂದ ಆರಂಭಗೊಂಡಿದೆ. ವಸುದೈವ ಕುಟುಂಬಕಂ ಎಂಬ ಭಾರತದ ಪ್ರಾಚೀನ ಮೌಲ್ಯವನ್ನು…
  • December 02, 2022
    ಬರಹ: Shreerama Diwana
    ಇಷ್ಟೊಂದು ತೀವ್ರ ಸೆಣಸಾಟ ಮತ್ತು ಮಾಧ್ಯಮಗಳ ಅತಿರೇಕದ ಪ್ರಚಾರದ ಅವಶ್ಯಕತೆ ಚುನಾವಣೆಗೆ ಇದೆಯೇ? ನಮ್ಮ ನಡುವೆಯೇ ಭಾರಿ ಕಂದಕ ಏರ್ಪಡಿಸುವಷ್ಟು ಕುತೂಹಲ, ಸ್ಪರ್ಧೆ ಅನಿವಾರ್ಯವೇ? ಚುನಾವಣೆಯ ಹೊಸ್ತಿಲಿನಲ್ಲಿ ಯಾಕಿಷ್ಟು ಅಸಹ್ಯಕರ ಪ್ರದರ್ಶನ.…
  • December 02, 2022
    ಬರಹ: ಬರಹಗಾರರ ಬಳಗ
    ಕತೆಗಾರ ತಮ್ಮಣ್ಣ ಬೀಗಾರ  ಅವರು 1959 ನವೆಂಬರ 22 ರಂದು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಬೀಗಾರ ಗ್ರಾಮದಲ್ಲಿ ಜನಿಸಿದರು. ಸ್ನಾತಕೋತ್ತರ ಪದವೀಧರರು. ವೃತ್ತಿಯಿಂದ ಶಿಕ್ಷಕರು. ಪ್ರಸ್ತುತ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ…
  • December 02, 2022
    ಬರಹ: ಬರಹಗಾರರ ಬಳಗ
    ನೆಲೆ ಕಾಣಲಿ ಗಿಡ ಮರದಲಿ ನೆಲ ಹೊಲದ ಬದಿಯಲಿ ಕದ ಇರುತಲಿ ಮನೆ ಎದುರಲಿ ಮನ ಭಯವು ಹೋಗಲಿ   ಇಳಿ ವಯಸಲಿ ಹೊಸ ಭಯಕೆಯು ಕುರೆ ತೆರೆಯೆ ತನುವಲಿ ಹುಸಿ ಮುನಿಸದು
  • December 02, 2022
    ಬರಹ: addoor
    ಶಾಂತಾ ರಂಗಾಚಾರಿ ಮಕ್ಕಳಿಗಾಗಿ ಇಂಗ್ಲಿಷಿನಲ್ಲಿ ಬರೆದ ಐದು ಪೌರಾಣಿಕ ಕತೆಗಳ ಸಂಕಲನ ಇದು. ಇವನ್ನು ಕನ್ನಡಕ್ಕೆ ಅನುವಾದಿಸಿದವರು ಕೆ.ವಿ. ಸುಬ್ಬಣ್ಣ. ಚಂದದ ಚಿತ್ರಗಳನ್ನು ಬರೆದವರು ಪಿ. ಖೇಮರಾಜ್. ಇದರಲ್ಲಿರುವ ಕತೆಗಳು: ಸಾವಿನ ಜತೆಗೆ ಸಂಭಾಷಣೆ…
  • December 02, 2022
    ಬರಹ: ಬರಹಗಾರರ ಬಳಗ
    ಅಬ್ಬಾ ಬದುಕೇ... ಅದೆಷ್ಟು ವಿಚಿತ್ರ. ಎರಡು ವೈರುದ್ಯಗಳು ಒಂದೇ ಕಡೆ ಘಟಿಸುತ್ತಿವೆ. ಆ ಸಭಾಂಗಣದಲ್ಲಿ ನಾಳೆ ವೈಕುಂಠ ಸಮಾರಾಧನೆ ಅದರ ತಯಾರಿಗಾಗಿ ಮರಣ ಹೊಂದಿದವರ ಮಗ ಕೆಲಸ ಮಾಡೋದಕ್ಕೆ ಆರಂಭಿಸಿದ್ದಾನೆ. ಅಪ್ಪನ ಇಷ್ಟಗಳನ್ನೆಲ್ಲ ಪೂರೈಸಬೇಕು.…
  • December 02, 2022
    ಬರಹ: ಬರಹಗಾರರ ಬಳಗ
    ಸುಮಾರು ಐದು ದಶಕಗಳ ಕಾಲ ರಂಗವನ್ನಾವರಿಸಿ ಯಕ್ಷಗಾನ ಕಲಾಪ್ರಕಾರವನ್ನು ಇನ್ನಷ್ಟು ಎತ್ತರಕ್ಕೇರಿಸಿದ ಮಹಾನ್ ಕಲಾವಿದ, ಸಾಂಸ್ಕೃತಿಕ ಲೋಕದ ಸಾಧಕ ಕುಂಬಳೆ ಸುಂದರ ರಾವ್ ಇವರು. ಯಕ್ಷಗಾನ ಕಲಾವಿದರೊಬ್ಬರು ವಿಧಾನ ಸಭಾ ಸದಸ್ಯರಾದ ಉದಾಹರಣೆಗೆ…
  • December 02, 2022
    ಬರಹ: ಬರಹಗಾರರ ಬಳಗ
    ಹೆಚ್ ಐ ವಿ ಏಡ್ಸ್ ಎಂಬ ಕಾಯಿಲೆ (ಕೊರತೆ) ಒಂದು ಸಮಯದಲ್ಲಿ ಭೀಕರ, ಮಾರಣಾಂತಿಕ ಅನ್ನಿಸಿತ್ತು. ತಕ್ಷಣಕ್ಕೆ ಉಸಿರು ನಿಲ್ಲಿಸದಿದ್ದರೂ, ನಿಧಾನವಾಗಿ ದೇಹದ ಅಂಗಾಂಗಗಳನ್ನು ದುರ್ಬಲಗೊಳಿಸುವುದು, ರೋಗ ನಿರೋಧ ಶಕ್ತಿಯನ್ನು ಕುಗ್ಗಿಸುವುದು. ಒಮ್ಮೆ ಈ…
  • December 01, 2022
    ಬರಹ: Ashwin Rao K P
    ಕೌರವರ ಹಾಗೂ ಪಾಂಡವರ ಗುರುವಾಗಿದ್ದ ದ್ರೋಣಾಚಾರ್ಯರ ಸುಪುತ್ರನೇ ಅಶ್ವತ್ಥಾಮ. ತನ್ನ ತಂದೆಯಿಂದ ಶಸ್ತ್ರಗಳ ಸಂಪೂರ್ಣ ಜ್ಞಾನವನ್ನು ಪಡೆದಿದ್ದ ಅಶ್ವತ್ಥಾಮ. ಬಾಲ್ಯದಿಂದಲೇ ಹಠವಾದಿ ಮತ್ತು ಮಹತ್ವಾಕಾಂಕ್ಷೆಯನ್ನು ಹೊಂದಿದ್ದ ಅಶ್ವತ್ಥಾಮನಿಗೆ…
  • December 01, 2022
    ಬರಹ: Ashwin Rao K P
    ೧೯೪೪ರಲ್ಲಿ ಪ್ರಥಮ ಮುದ್ರಣ ಕಂಡ, ಮಕ್ಕಳ ಸಾಹಿತಿ ಎಂದೇ ಖ್ಯಾತ ಪಡೆದ ಜಿ.ಪಿ.ರಾಜರತ್ನಂ ಅವರ ಕೃತಿಯೇ “ವೈಣಿಕನ ವೀಣೆ". ಡೆನ್ಮಾರ್ಕ್ ದೇಶದ ಕಿನ್ನರ ಕಥೆಗಾರ ಹಾನ್ಸ್ ಕ್ರಿಸ್ಟಿಯನ್ ಆಂಡರ್ ಸನ್ ಅವರು ಬರೆದ ಆರು ಕತೆಗಳನ್ನು ರಾಜರತ್ನಂ ಅವರು…
  • December 01, 2022
    ಬರಹ: Shreerama Diwana
    ರಾಜಕಾರಣಿಗಳೇ ರೌಡಿಗಳೋ ಅಥವಾ ರೌಡಿಗಳೇ ರಾಜಕಾರಣಿಗಳೋ ಎಂಬ ಅನುಮಾನದ ಹುತ್ತದಲ್ಲಿ ಸೇರಿಕೊಂಡಿರುವ ಹಾವುಗಳನ್ನು ಹುಡುಕುವುದು ತುಂಬಾ ಕಷ್ಟ. ಏಕೆಂದರೆ, ರಾಜಕಾರಣ ಎಂಬುದು ಸೇವೆ, ರೌಡಿಸಂ ಎಂಬುದು ದೌರ್ಜನ್ಯ ಎಂಬ ಸಾಮಾನ್ಯ ಅರ್ಥದ ನಡುವಿನ…
  • December 01, 2022
    ಬರಹ: ಬರಹಗಾರರ ಬಳಗ
    ಮಾತಿನ ಬಾಣಗಳ ಸುರಿಸುತ್ತಿದ್ದ ಸುಂದರನೆ ಮರೆಯಾದೆಯಾ ಇಂದು ನೀತಿಯ ಬೋಧನೆ ಸಾರುತ್ತಿದ್ದ ಚೆನ್ನಿಗನೆ ದೂರವಾದೆಯಾ ಇಂದು   ಯಕ್ಷಗಾನ ಲೋಕದಲಿ ವಿಜೃಂಭಿಸಿದ ಕುಂಬಳೆಯು ಅದ್ಭುತ  ಪ್ರತಿಭೆಯಲ್ಲವೇ ಯಕ್ಷ ಕಿನ್ನರನಾಗಿ ಚೆಂಡೆ ಮದ್ದಳೆಗೆ ಹೆಜ್ಜೆ…
  • December 01, 2022
    ಬರಹ: ಬರಹಗಾರರ ಬಳಗ
    ಮನೆ ಕಟ್ಟುವುದೆಂದರೆ ಏನು ಅಂತ ಗೊತ್ತಿತ್ತು. ಈ ನಾಟಕ ಕಟ್ಟುವುದು ಅಂದರೆ ಏನು? ನಾಟಕ ಮಾಡೋದಲ್ವಾ? ನಿಮಗೆ ನೋಡೋರಿಗೆ ನಾಟಕ ಮಾಡುವುದು, ಆದರೆ ಅದು ತಯಾರಾಗಬೇಕೆಂದರೆ ಪ್ರತಿ ಹಂತವನ್ನು ಯೋಚನೆ ಮಾಡಿ ತಪ್ಪುಗಳನ್ನು ತಿದ್ದಿತೀಡಿ ಹಂತಹಂತವಾಗಿ…
  • December 01, 2022
    ಬರಹ: ಬರಹಗಾರರ ಬಳಗ
    *ಸಾಹಿತ್ಯದೊಳಿಂದು ಮಾತೆಯ ನುಡಿ ಪ್ರತಿಧ್ವನಿಸಲಿ* *ಪದಗಳ ಸರಮಾಲೆಯೊಳು ಹಂಸಧ್ವನಿ ವಿಜೃಂಭಿಸಲಿ* *ನೆನೆಯುತ  ಭುವನೇಶ್ವರಿಯ ಕರುಣೆಯ ಸ್ಫೂರ್ತಿಯಲಿ* *ಕನ್ನಡದ ನೆಲಜಲದೊಳು ಅಕ್ಷರಕ್ಷರ ಸಲಿಲವಾಗಿ ಹರಿಯಲಿ* ಕನ್ನಡ ಪದಗಳೇ ಎಲ್ಲೆಲ್ಲೂ ವಿಜೃಂಭಿಸಲಿ…