February 2023

  • February 18, 2023
    ಬರಹ: Shreerama Diwana
    ಮೈಸೂರು ಜಿಲ್ಲೆಯಿಂದ ಕಳೆದ ೨೮ ವರ್ಷಗಳಿಂದ ಪ್ರಕಟವಾಗುತ್ತಿರುವ ದಿನ ಪತ್ರಿಕೆ ‘ನಿಜ ದನಿ'. ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಜಿಲ್ಲೆಗಳಲ್ಲಿ ನಿಜ ದನಿ ಪತ್ರಿಕೆಯ ಪ್ರಸಾರವಿದೆ. ಪತ್ರಿಕೆಯು ವಾರ್ತಾ ಪತ್ರಿಕೆಯ ಆಕಾರದಲ್ಲಿದ್ದು ನಾಲ್ಕು…
  • February 18, 2023
    ಬರಹ: Shreerama Diwana
    ದೇವರು, ಭಕ್ತಿ, ನಂಬಿಕೆ, ಜ್ಯೋತಿಷ್ಯ, ಪ್ರಾರ್ಥನೆ, ನಮಾಜು, ವಿಧ ವಿಧದ ಪೂಜೆ, ಹೋಮ, ಹವನ, ತೀರ್ಥಯಾತ್ರೆ, ಮೆಕ್ಕಾ ಪ್ರವಾಸ, ವ್ಯಾಟಿಕನ್ ಭೇಟಿ, ಕಾಶಿ ಯಾತ್ರೆ ಇತ್ಯಾದಿಗಳನ್ನು ಅತ್ಯಂತ ಶ್ರದ್ದೆ ಪ್ರಾಮಾಣಿಕತೆ ನಿಷ್ಠೆಯಿಂದ ನೀವು…
  • February 18, 2023
    ಬರಹ: ಬರಹಗಾರರ ಬಳಗ
    ನಾವು ಯಾರನ್ನು ಅರ್ಥಮಾಡಿಕೊಳ್ಳಬೇಕು ಅಂತ ಅಂದರೆ, ನಮ್ಮೊಳಗೊಬ್ಬನಿದ್ದಾನಲ್ಲ ಅವನನ್ನು. ಒಳಗಿರುವ ಅವನು, ಅವನೇ ಇರಬೇಕು ಅಂತಿಲ್ಲ, ಅವನೊಳಗೆ ಅವಳು ಇರಬಹುದು ಅವಳೊಳಗೆ ಅವನು ಇರಬಹುದು. ಹೀಗಿದ್ದಾಗ ಅವನನ್ನ ನಾವು ಎಷ್ಟು ಚೆನ್ನಾಗಿ…
  • February 18, 2023
    ಬರಹ: ಬರಹಗಾರರ ಬಳಗ
    ಇಂದು ನನ್ನ ಕಕ್ಷಿಗಾರ ಸ್ನೇಹಿತರೋರ್ವರು ನನ್ನಲ್ಲಿ ಮಾತಾನಾಡುತ್ತಾ "ನಿಮ್ಮ ಪ್ರಕಾರ ಔದಾರ್ಯ ಎಂದರೆ ಏನು?!" ಅಂತ ಪ್ರಶ್ನೆ ಮಾಡಿದರು. ನನಗೆ ಬಲು ಇಷ್ಟವಾದ ಪದ ಈ "ಔದಾರ್ಯ". ಒಳ್ಳೆಯ ಪ್ರಶ್ನೆ, ನನ್ನ ನೆಚ್ಚಿನ ಪ್ರಶ್ನೆ ಅಂತ ಮನಸ್ಸಿನೊಳಗೆ…
  • February 18, 2023
    ಬರಹ: ಬರಹಗಾರರ ಬಳಗ
    ನಮ್ಮ ನಿಮ್ಮೆಲ್ಲರ       ವಿವಾಹ  ಮಹೋತ್ಸವಗಳು    ಹಳತಾಗುತಾ     ಬರುವವಲ್ಲ...     ಈ ಲೋಕದ   ಚಿರ ಯುವಕ ಶಿವ- ಯುವತಿ ಪಾರ್ವತಿಯರ      ನಿತ್ಯನೂತನ  ಸಂಭ್ರಮದ ವಿವಾಹ   ವಾರ್ಷಿಕೋತ್ಸವವ
  • February 17, 2023
    ಬರಹ: Ashwin Rao K P
    ಕೀಟವನ್ನು ನೋಡುವುದಾ? ಇದೆಂಥಾ ಹವ್ಯಾಸ? ಸುಮ್ಮನೇ ಟೈಂ ವೇಸ್ಟ್ ಅಂತೀರಾ? ಆದರೂ ಒಮ್ಮೆ ಯಾವುದಾದರೂ ಒಂದು ಕೀಟವನ್ನು ಗಮನಿಸಿ ನೋಡಿ, ಅದರ ಅಂಗ ರಚನೆ, ಕಾಲುಗಳ ಸಂಖ್ಯೆ, ಆಂಟೇನಾ, ಆಹಾರ ಪದ್ಧತಿ, ಬಣ್ಣ, ಗಂಡು - ಹೆಣ್ಣಿನಲ್ಲಿರುವ ವ್ಯತ್ಯಾಸ…
  • February 17, 2023
    ಬರಹ: addoor
    ನಿನ್ನೆ ಪ್ರಕಟವಾದ ಭಾಗ-1ರಲ್ಲಿ ಈ ಪುಸ್ತಕದ “ಮಕ್ಕಳಿಗಾಗಿ" ಮತ್ತು “ದೊಡ್ಡವರಿಗಾಗಿ" ಎಂಬ 2 ಭಾಗಗಳ ಮಾಹಿತಿ ನೀಡಲಾಗಿತ್ತು. "ಕಲಿಯುವುದು" ಎಂಬ ಕೊನೆಯ ಅಧ್ಯಾಯ ಹೀಗೆ ಆರಂಭವಾಗುತ್ತದೆ: "ಮಕ್ಕಳು ಏಕೆ ಶಾಲೆಗೆ ಹೋಗುತ್ತಾರೆ? ಅವರು ಏಕೆ…
  • February 17, 2023
    ಬರಹ: Ashwin Rao K P
    ಚುನಾವಣಾ ವರ್ಷದ ಹೊಸ್ತಿಲಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸುತ್ತಿರುವ ೨೦೨೩-೨೪ನೇ ಸಾಲಿನ ಬಜೆಟ್ ಬಗ್ಗೆ ರಾಜ್ಯದ ಜನರಲ್ಲಿ ಬಹಳಷ್ಟು ನಿರೀಕ್ಷೆಗಳು ಗರಿಗೆದರಿವೆ. ರಾಜ್ಯ ಅಭಿವೃದ್ಧಿಯ ಮುನ್ನೋಟಕ್ಕೆ ಕನ್ನಡಿ ಹಿಡಿಯುವ ಮಹತ್ವದ…
  • February 17, 2023
    ಬರಹ: Shreerama Diwana
    ಊಟ ಕೊಡುತ್ತೇವೆ ಎಂದು ಸ್ವಾತಂತ್ರ್ಯ ಕಿತ್ತು ಕೊಳ್ಳುವ ಎಡಪಂಥೀಯರು. ಸ್ವಾತಂತ್ರ್ಯ ಕೊಡುತ್ತೇವೆ ಎಂದು ಊಟ ಕಿತ್ತು ಕೊಳ್ಳುವ ಬಲಪಂಥೀಯರು. ಸ್ವಲ್ಪ ಊಟ, ಸ್ವಲ್ಪ ಸ್ವಾತಂತ್ರ್ಯ, ಸ್ವಲ್ಪ ಸಮಾನತೆ ಕೊಡುತ್ತೇವೆ ಎಂದು ಭರವಸೆ ನೀಡಿ ಏನನ್ನೂ ಕೊಡದೆ…
  • February 17, 2023
    ಬರಹ: ಬರಹಗಾರರ ಬಳಗ
    ಏನಿದು ಪರಮಾಣು ಬಾಂಬ್?: ಕಳೆದ ಶತಮಾನದ ಆರಂಭದಲ್ಲಿ ಪರಮಾಣುವಿನ ಮಧ್ಯಭಾಗವಾದ ನ್ಯೂಕ್ಲಿಯಸ್ ನಲ್ಲಿ ಅಪಾರವಾದ ದ್ರವ್ಯವನ್ನು ಪತ್ತೆ ಹಚ್ಚಲಾಯಿತು. ಅದೇ ವೇಳೆಗೆ ಖ್ಯಾತ ವಿಜ್ಞಾನಿ ಐನ್ ಸ್ಟೀನ್, ದ್ರವ್ಯದಿಂದ ಶಕ್ತಿಯನ್ನು ಉತ್ಪಾದಿಸಬಹುದು…
  • February 17, 2023
    ಬರಹ: ಬರಹಗಾರರ ಬಳಗ
    ಅದು ಎರಡನೇ ಮಹಡಿಯ ಒಂದು ಕೊಠಡಿ ಅಲ್ಲಿ ನಾನೊಬ್ಬಳೇ ಕುಳಿತುಕೊಳ್ಳುವುದಲ್ಲ ಇನ್ನೂ ಹಲವರು ಅವರವರ ತರಗತಿಗೆ ಪಾಠಕ್ಕೆ ತರಲು ತೆರಳಲು ತಯಾರಿ ನಡೆಸುತ್ತಿರುತ್ತಾರೆ. ಆಗ ಕೇಳಿಸಿತೊಂದು ಪುಟ್ಟ ಹಕ್ಕಿಯ ದನಿ ಯಾರ ಕಿವಿಗೂ ಆ ಶಬ್ದ ಬಿದ್ದಿರಲಿಲ್ಲ.…
  • February 17, 2023
    ಬರಹ: ಬರಹಗಾರರ ಬಳಗ
    ದಾರಿ ಬೆಳೆವುದು ನಾವು ಸಾಗಿದಂತೆ  ಹಾರಿ ನಡೆಯುವ ಚಿಂತೆಯ ಸಂತೆ   ಕತ್ತಲ ಕರಗಿಸಿ ಬೆಳಕು ಬರುವಂತೆ ಸುತ್ತಲ ಕುಹಕವ ಮೆಟ್ಟಿದರೆ ಜಯವಂತೆ.   ಬಲವ ಅರಿತು ನಮ್ಮ ನಡೆಯಿರಲಿ  ಹಲವ ಸಾಧಿಸುವ ಗೊಂದಲ ಇರದಿರಲಿ   ಆರಿಸುವ ಆಯ್ಕೆ ನಮ್ಮದಾಗಿರಲಿ …
  • February 17, 2023
    ಬರಹ: ಬರಹಗಾರರ ಬಳಗ
    ಕಾಗದದಲ್ಲಿ ಬಿಡಿಸಿದ ಮಾವಿನ ಮರ ಮಾವಿನಕಾಯಿ ನೀಡದು. ಕಾಗದದಲ್ಲಿ ಮಾಡಿದ ನವಿಲು ಎಂದೂ ಕುಣಿಯದು. ಕಾಗದದಲ್ಲಿ ಮಾಡಿದ ದೋಣಿಯಲ್ಲಿ ಪಯಣವೆಂದೂ ಸಾಗದು. ಅದರರ್ಥ ಅವುಗಳು ನಿಜವಾದ ಮರ, ನವಿಲು, ದೋಣಿಗಳಿಗಿಂತಲೂ ಬಣ್ಣಮಯ ಹಾಗೂ ಆಕರ್ಷಣೀಯವಾಗಿದ್ದರೂ…
  • February 16, 2023
    ಬರಹ: addoor
    ಇದೊಂದು ಅಪರೂಪದ ಪುಸ್ತಕ. ಸುಂದರ್ ಸರುಕ್ಕೈ ಬರೆದ ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದವರು ಮಾಧವ ಚಿಪ್ಪಳಿ. ನೋಡುವುದು, ಯೋಚನೆ, ಓದುವುದು, ಬರೆಯುವುದು, ಗಣಿತ, ಕಲೆ, ಒಳ್ಳೆಯತನ, ಕಲಿಯುವುದು - ಎಂಬ ಎಂಟು ಅಧ್ಯಾಯಗಳಲ್ಲಿ ಈ ಮೂಲಭೂತ…
  • February 16, 2023
    ಬರಹ: Ashwin Rao K P
    ಮೂಕಿ ಚಿತ್ರಗಳ ಕಾಲ ಕಳೆದು ಹೊರ ಬಂದ ಮೊದಲ ಕನ್ನಡ ವಾಕ್ ಚಿತ್ರ ‘ಸತಿ ಸುಲೋಚನ'. ಆದರೆ ವಾಸ್ತವವಾಗಿ ಮೊದಲಿಗೆ ಚಿತ್ರೀಕರಣ ಪ್ರಾರಂಭಿಸಿದ ಚಿತ್ರ ‘ಭಕ್ತ ಧ್ರುವ'. ಆದರೆ ಆ ಚಿತ್ರದ ಅದೃಷ್ಟ ಸರಿಯಾಗಿರಲಿಲ್ಲ ಎಂದು ತೋರುತ್ತದೆ. ಏಕೆಂದರೆ ಮೊದಲು…
  • February 16, 2023
    ಬರಹ: Ashwin Rao K P
    ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಇದರ ಬೈರವೈಕ್ಯ ಸ್ವಾಮೀಜಿಗಳಾದ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಇವರ ಬಗ್ಗೆ ಅವರ ಶಿಷ್ಯರೂ, ಮಂಗಳೂರಿನ ಶಾಖಾ ಮಠದ ಮುಖ್ಯಸ್ಥರೂ ಆಗಿರುವ ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿ ಅವರು ಬರೆದ…
  • February 16, 2023
    ಬರಹ: Shreerama Diwana
    ಚುನಾವಣೆಯ ಸಮೀಪದಲ್ಲಿ ನಮ್ಮ ಜವಾಬ್ದಾರಿ ಏನು ? ಮುಖ್ಯವಾಗಿ ಸೋಷಿಯಲ್ ಮೀಡಿಯಗಳಲ್ಲಿ ಆಕ್ಟೀವ್ ಅಗಿರುವವರಿಗಾಗಿ.. ಮೊದಲಿಗೆ ಈ ಟಿವಿ ಮಾಧ್ಯಮಗಳ TRP ಪ್ರೇರಿತ ವಿವೇಚನಾರಹಿತ ಪ್ರಚೋದಾತ್ಮಕ ಹೇಳಿಕೆಗಳನ್ನು ನಿರ್ಲಕ್ಷಿಸೋಣ. ಕುರುಕ್ಷೇತ್ರ - ಅಖಾಡ…
  • February 16, 2023
    ಬರಹ: ಬರಹಗಾರರ ಬಳಗ
    ಎದುರಿಸಿರುವ ಸನ್ನಿವೇಶಗಳು ಒಂದೇ ಆದರೂ, ಆಗಿರುವ ಅಪಘಾತ ಒಂದೇ ಆಗಿದ್ರು ಅದರಿಂದಾಗಬಹುದಾದ ನೋವು ಒಬ್ಬೊಬ್ಬರಿಗೆ ಒಂದೊಂದು. ಗಣಿತದಲ್ಲಿ ಎರಡು ಅಂಕಿಗಳನ್ನು ಯಾವ ಕಾಲದಲ್ಲಿ ಸೇರಿಸಿದರೂ ಅದೇ ಉತ್ತರ ದೊರಕುತ್ತದೆ. ಆದರೆ ಜೀವನದಲ್ಲಿ ಒಂದೇ ರೀತಿಯ…
  • February 16, 2023
    ಬರಹ: ಬರಹಗಾರರ ಬಳಗ
    ಬೆಳ್ಳುಳ್ಳಿ ಮುಖ್ಯ ತರಕಾರಿಗಳಲ್ಲಿ ಒಂದು. ಕೆಲವರಿಗೆ ಬೆಳ್ಳುಳ್ಳಿ ಇಲ್ಲದ ಆಹಾರ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಬೆಳ್ಳುಳ್ಳಿ ಆಹಾರವಲ್ಲದೆ ಒಳ್ಳೆಯ ಔಷಧೀಯ ಗುಣವನ್ನು ಹೊಂದಿದೆ. 1) ಒಂದೆರಡು ಬೆಳ್ಳುಳ್ಳಿ ಎಸಳನ್ನು ಹಾಲಿನೊಂದಿಗೆ…
  • February 16, 2023
    ಬರಹ: ಬರಹಗಾರರ ಬಳಗ
    ಮಾತು ಮಾತು ಮಾತು ಬರೀಯ ಮಾತು! ಸಂತೆ ಬೀದಿಯಲಿ ಮಾತು ಅಡುಗೆ ಕೋಣೆಯಲ್ಲಿ ಮಾತು ನೆರೆಮನೆಯವರ ಕಂಡರೆ ಮಾತು ಸಿಕ್ಕ ಸಿಕ್ಕವರೊಂದಿಗೆಲ್ಲಾ ಮಾತು ಅಮ್ಮಾ ಅದೆಷ್ಟು ಮತನಾಡುತ್ತೀಯಾ?   ಮಾತಿಗೂ ಕಡಿವಾಣವಿರಬೇಕು ಬಾಯಿ ಇದೆಯೆಂದು ಮಾತಾಡಬಾರದು…