April 2024

  • April 21, 2024
    ಬರಹ: Kavitha Mahesh
    ಪುದೀನಾ ಎಲೆಗಳು, ನಿಂಬೆ ರಸ, ಕಾಳು ಮೆಣಸಿನ ಹುಡಿಗಳನ್ನು ಸೇರಿಸಿ ರುಬ್ಬಿ. ಪನ್ನೀರಿನ ತುಂಡುಗಳನ್ನು ಸ್ವಲ್ಪ ತುಪ್ಪದಲ್ಲಿ ಹುರಿದು ಕೊಂಡಿರಿ. ತಟ್ಟೆಯಲ್ಲಿ ಎಲ್ಲಾ ಹಣ್ಣುಗಳನ್ನು ಹರಡಿ ಅರೆದ ಮಿಶ್ರಣ, ಪನ್ನೀರ್ ತುಂಡುಗಳು, ಸಕ್ಕರೆ, ಉಪ್ಪು…
  • April 21, 2024
    ಬರಹ: Shreerama Diwana
    ಅಪ್ಪ ಹೇಳುತ್ತಿದ್ದರು, ಬೇಡುವ ಕೈ ನಿನ್ನದಾಗುವುದು ಬೇಡ, ಕೊಡುವ ಕೈ ನಿನ್ನದಾಗಲಿ.. ಅಮ್ಮ ಹೇಳುತ್ತಿದ್ದರು, ಅವಮಾನ ಸಹಿಸಬೇಡ, ಸ್ವಾಭಿಮಾನದ ಬದುಕು ನಿನ್ನದಾಗಲಿ,.. ಗುರುಗಳು ಹೇಳುತ್ತಿದ್ದರು, ದೇಶದ್ರೋಹಿ ಸ್ವಾರ್ಥಿ ಆಗಬೇಡ, ದೇಶಪ್ರೇಮಿ…
  • April 21, 2024
    ಬರಹ: ಬರಹಗಾರರ ಬಳಗ
    ತನ್ನ ೩೦ನೆಯ ವಯಸ್ಸಿನಲ್ಲಿ ಮನೆ, ಕುಟುಂಬ, ರಾಜ್ಯ ದೇಶ-ಕೋಶಗಳನ್ನು ತ್ಯಜಿಸಿ, ಪ್ರಾಪಂಚಿಕ ಕರ್ತವ್ಯವನ್ನು ಮರೆತು, ಆಂತರಿಕ ಶಾಂತಿ ಮತ್ತು ನೆಮ್ಮದಿಗಾಗಿ, ಅರಣ್ಯದತ್ತ ಹೋಗಿ ೧೨ ವರ್ಷಗಳ ಕಾಲ ಕಠಿಣ ತಪಸ್ಸನ್ನು ಆಚರಿಸಿದ, ಜೈನ ಸಮುದಾಯದ ೨೪ನೆಯ…
  • April 21, 2024
    ಬರಹ: ಬರಹಗಾರರ ಬಳಗ
    ಒಳಗಿರುವವನು ಯಾರು? ಅವನ್ಯಾಕೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಆಲೋಚನೆಗಳನ್ನ ವಿವೇಚನೆಗಳನ್ನು ನೀಡುತ್ತಾ ಹೋಗುತ್ತಾನೆ. ಒಬ್ಬ ರಾತ್ರಿ ಹಗಲೆನ್ನದೇ ಪರಿಶ್ರಮ ಪಟ್ಟು ಉನ್ನತ ಹುದ್ದೆ ಏರುವಂತೆ ಪ್ರೇರೇಪಿಸುತ್ತಾನೆ. ಇನ್ನೊಬ್ಬ ಕೈಗೆ ಸಿಕ್ಕಿದ…
  • April 21, 2024
    ಬರಹ: ಬರಹಗಾರರ ಬಳಗ
    ಬದುಕಿರುವ ಉಸಿರಿನ ಕೊನೆತನಕ ಸದಾಕಾಲ ಗೆಲುವಿನೊಂದಿಗೆ ಬದುಕಬೇಕು,ಗೆಲುವೇ ನನ್ನ ಸಂಗಾತಿಯಾಗಬೇಕು, ಗೆಲುವನ್ನು ತನ್ನದಾಗಿಸಿಕೊಳ್ಳಲು ಸೆಕೆಂಡ್ ಗಿಂತ ಹೆಚ್ಚು ವೇಗವಾಗಿ ಧಾವಿಸುತ್ತಿರುವ ಕೋಟ್ಯಾಂತರ  ಜನರು ಈ ಜಗತ್ತಿನಲ್ಲಿ,ಅದರೊಳಗೆ ನನ್ನನ್ನೂ…
  • April 21, 2024
    ಬರಹ: ಬರಹಗಾರರ ಬಳಗ
    ಮತ್ತೆ ಮತ್ತೇ ಅಲ್ಲೆ ನಿಂತು ಮುಗುಳು ನಗೆಯಾ ಚೆಲ್ಲುತ ಹಿಂದೆ ತಿರುಗೀ ನನ್ನ ನೋಡಿ ಕಣ್ಣು ಕಣ್ಣೂ ಬೆರೆಸುತ   ನನ್ನಲೇನೋ ಬೆಂಕಿ ಹಚ್ಚಿ ದೂರ ಹೋಗೀ ಕುಳಿತೆಯಾ ಒಳಗೆ ಸುಡುತಾ ಬೇಯಲೀಗ ನಗುತ ಸುತ್ತಾ ಸುಳಿದೆಯಾ   ರವಿಯ ಕಿರಣಾ ರಾಶಿಯೊಳಗೆ ಕೇಶರಾಶೀ…
  • April 20, 2024
    ಬರಹ: Ashwin Rao K P
    ಆಪದ್ಭಾಂಧವ ! ನಮ್ಮ ಯಡಹಳ್ಳಿಯ ಮಾದೇವ ಮಾವ ವಿನೋದದ ಮಾತುಗಳಿಗೆ ಹೆಸರುವಾಸಿ. ಒಮ್ಮೆ ಅವನು ರಾತ್ರಿ ಧಾರವಾಡದಿಂದ ತನ್ನ ಗೂಡ್ಸ್ ಗಾಡಿಯಲ್ಲಿ ಒಬ್ಬನೇ ಬರುವಾಗ ಹೊರವಲಯದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಕೈ ಮಾಡಿ ಗಾಡಿ ಹತ್ತಿದ. ಅವನು ಕುಡಿದಿರೋದು…
  • April 20, 2024
    ಬರಹ: Ashwin Rao K P
    ಪ್ರೀತಿಸಲು ನಿರಾಕರಿಸಿದಳು ಎಂಬ ಕಾರಣಕ್ಕೆ ಹುಬ್ಬಳ್ಳಿಯ ಬಿವಿಬಿ ಕಾಲೇಜು ಕ್ಯಾಂಪಸ್ಸಿನಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸದಸ್ಯರಾದ ನಿರಂಜನ ಹಿರೇಮಠ ಅವರ ಪುತ್ರಿ ನೇಹಾ ಅವರ ಹತ್ಯೆಯಾಗಿದ್ದು ಅತ್ಯಂತ ಖಂಡನೀಯ. ಈ ಘಟನೆಯಿಂದ ಇಡೀ…
  • April 20, 2024
    ಬರಹ: Shreerama Diwana
    1950 ರ ನಂತರ ಭಾರತದ ಜೈಲುಗಳಲ್ಲಿರುವ ಕೊಲೆ ಮಾಡಿದ ಕೈದಿಗಳು ಮತ್ತು ಆರೋಪಿಗಳ ಅಪರಾಧಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರೆ ಬಹುಶಃ ಈ ರೀತಿ ಅಂಕಿ ಅಂಶಗಳು ಸರಾಸರಿ ಲೆಕ್ಕದಲ್ಲಿ ಸಿಗಬಹುದು ಎಂದು ನನ್ನ ವೈಯಕ್ತಿಕ ಅಭಿಪ್ರಾಯ.  ಸ್ವಾತಂತ್ರ್ಯದ…
  • April 20, 2024
    ಬರಹ: ಬರಹಗಾರರ ಬಳಗ
    ಅಕ್ಕ ಪಕ್ಕದ ಮನೆಗಳು ಅವರವರ ಬದುಕು ಅವರವರ ದಾರಿಯಲ್ಲಿ ಸಾಗುತ್ತಿದೆ. ಅಕ್ಕಪಕ್ಕ ನೋಡಿ ಜೀವನ ಸಾಗಿಸುವವರು ಅವರಲ್ಲ. ಒಂದು ಮನೆ ಸ್ವಲ್ಪ ದೊಡ್ಡದಾಗಿ ಒಂದಷ್ಟು ಶ್ರೀಮಂತರಂತೆ ಕಾಣುತ್ತಿದ್ದಾರೆ. ಪಕ್ಕದ ಮನೆಯ ಪರಿಸ್ಥಿತಿ ಆ ದಿನದ ದುಡಿಮೆಯೇ ಅವರ…
  • April 20, 2024
    ಬರಹ: ಬರಹಗಾರರ ಬಳಗ
    ಈ ಹಕ್ಕಿ ತಾನು ಬದುಕುವ ಪರಿಸರದ ಜೊತೆಗೆ ಎಷ್ಟು ಸುಂದರವಾಗಿ ತನ್ನ ಬಣ್ಣವನ್ನು ಹೊಂದಿಸಿ ಕೊಂಡಿದೆ ಎಂದರೆ ತನ್ನ ಆವಾಸದಲ್ಲಿರುವಾಗ ಇದನ್ನು ಗುರುತಿಸುವುದು ಬಹಳ ಕಷ್ಟಕರ. ಒಮ್ಮೆ ನಾನು ಕೈಗಾ ಬರ್ಡ್ ಮ್ಯಾರಥಾನ್ ನಲ್ಲಿ ಭಾಗವಹಿಸಲು ಹೋಗಿದ್ದೆ.…
  • April 20, 2024
    ಬರಹ: ಬರಹಗಾರರ ಬಳಗ
    ಹಸಿರಿನ ಗಿಡಮರ ನಶಿಸಲು ತೊಡಗಿವೆ ಬಿಸಿಲಿನ ತಾಪ ಮಿತಿಮೀರಿ ಬಸಿಯುವ ಬೆವರಲಿ ಕುಸಿದಿದೆ ನೆಮ್ಮದಿ ಮುಸುಕಿದೆ ಚಿಂತೆ ಬಾಯಾರಿ   ಮಾತಲಿ ನುಡಿವರು ರೈತಗೆ ಬೆಂಬಲ ಕಾತರದಿಂದ ಕಾದಿಹನು ಭೂತದ ಬಾಯಲಿ ಗೀತೆಯ ಕೇಳುತ ಸೋತಿಹ ಕೃಷಿಕ ನೊಂದಿಹನು   ಮೋಡವು…
  • April 19, 2024
    ಬರಹ: Ashwin Rao K P
    ಭೂಮಿ, ಆಕಾಶ, ಸೂರ್ಯ, ಚಂದ್ರ, ಗಾಳಿ, ಬೆಳಕು, ನೀರು, ಗಿಡಮರಗಳು, ಪ್ರಾಣಿ, ಪಕ್ಷಿಗಳ ನಿಸ್ವಾರ್ಥದ ಸೇವೆಯನ್ನು ಮರೆಯುತ್ತಿದ್ದಾನೆ ಎನ್ನುತ್ತಾರೆ ಕೃತಿಯ ಪ್ರಕಾಶಕರಾದ’ ಜಿ.ಎಸ್. ಗೋನಾಳ. ಅವರು ಶಿಲ್ಪಾ ಮ್ಯಾಗೇರಿ ಅವರ ‘ಚೈತ್ರದ ಚರಮಗೀತೆ’…
  • April 19, 2024
    ಬರಹ: Shreerama Diwana
    ನಂದಳಿಕೆ ವಿಠಲದಾಸ್ ಅವರ "ವಿಮರ್ಶಕ" 1950ರ ದಶಕದಲ್ಲಿ ಉಡುಪಿಯಿಂದ ಪ್ರಕಟವಾಗುತ್ತಿದ್ದ ರಾಜಕೀಯ ಮಾಸಪತ್ರಿಕೆ "ವಿಮರ್ಶಕ". 1950ರ ಸೆಪ್ಟೆಂಬರ್ ತಿಂಗಳಲ್ಲಿ ಆರಂಭವಾದ "ವಿಮರ್ಶಕ"ದ ಸಂಪಾದಕರು ಮತ್ತು ಪ್ರಕಾಶಕರಾಗಿದ್ದವರು ಎನ್. ವಿಠಲದಾಸ್ (…
  • April 19, 2024
    ಬರಹ: Shreerama Diwana
    ಕೇಂದ್ರ ಲೋಕ ಸೇವಾ ಆಯೋಗದ ( UPSC ) ಫಲಿತಾಂಶ ಪ್ರಕಟವಾಗಿದೆ. ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಈ ಬಗ್ಗೆ ಸಾಮಾನ್ಯ ಜನರಿಗೆ ಸಾಕಷ್ಟು ಕುತೂಹಲ ಇರಬಹುದು. ಐಎಎಸ್, ಐಎಫ್ಎಸ್ ಐಪಿಎಸ್ ಉದ್ಯೋಗಗಳ ಬಗ್ಗೆ, ಅದರ…
  • April 19, 2024
    ಬರಹ: ಬರಹಗಾರರ ಬಳಗ
    ನೀನ್ಯಾಕೆ ಹೆಜ್ಜೆ ಮುಂದೆ ಇಡ್ತಾ ಇಲ್ಲ. ಅಲ್ಲೇ ನಿಂತುಬಿಟ್ಟಿದ್ದೀಯಾ?, ಊರು ತಲುಪಬೇಕಾದ ಯೋಚನೆ ಏನು ಇಲ್ವಾ? ಯೋಚನೆಯೇನೋ ಇದೆ, ಆದರೆ ಇಷ್ಟು ಸಣ್ಣ ಹುಡುಗನ ನಾನು ಹೇಗೆ ನಂಬೋದು, ಅವನಿಗೆ ಏನು ಗೊತ್ತಿದೆ ಅಂತ ನಾನು ಮುಂದುವರೆಯಲಿ. ನನಗಂತೂ ಅವನ…
  • April 19, 2024
    ಬರಹ: ಬರಹಗಾರರ ಬಳಗ
    ಅದು ಬೇಸಿಗೆಯ ದಿನಗಳು. ಮುಂಗಾರು ಪೂರ್ವ ಅಕಾಲಿಕವಾಗಿ ಮಳೆಯಾಗಿತ್ತು. ಮಳೆಯಾದ ಕಾರಣ ದನ-ಕುರಿಗಳಿಗೆ ಸಾಧಾರಣ ಹುಲ್ಲು ಬೆಳೆದಿತ್ತು. ಮಳೆ ಬಿದ್ದಮೇಲೆ ಜೀವಿಗಳು, ಕೀಟಗಳು, ಸರೀಸೃಪ ನವಿಲಿನಂತಹ ಪಕ್ಷಿಗಳ ಸಂತಾನ ಚಕ್ರ ಶುರು. ಅದರಂತೆ ಮಿಡತೆಗಳ…
  • April 19, 2024
    ಬರಹ: ಬರಹಗಾರರ ಬಳಗ
    ಈಟಿನ ಗಿಡವಿದು ಚಂದದಿ ಚಿಗುರಿದೆ ಸಾಟಿಯು ಇಲ್ಲದೆ ಸೊಗಸಾಗಿ ತೋಟದಿ ಬೆಳೆಯುವ ಗಿಡಕಿದು ಪೋಷಣೆ ಕಾಟವ ನೀಡದು ಕಳೆಯಾಗಿ   ಕೋಟೆಯ ಸುತ್ತಲು ಕೊಂಚವೆ ಮಣ್ಣಲಿ ನಾಟಿದರಾಯಿತು ಬೆಳೆಯುವುದು ಕೋಟೆಗೆ ಬೇಲಿಯ ರೂಪದಿ ಬೆಳೆದರೆ ದಾಟಲು ಬಿಡದಿಹ ಭದ್ರತೆಯು…
  • April 18, 2024
    ಬರಹ: addoor
    ಮಂತ್ರ ಎಂದರೇನು? “ಮನ್" ಎಂದರೆ "ಚಿಂತನೆ ಮಾಡುವುದು"; “ತ್ರ" ಎಂದರೆ "ಬಿಡುಗಡೆ". ಆದ್ದರಿಂದ ಮಂತ್ರ ಎಂದರೆ "ಬಿಡುಗಡೆ ಮಾಡುವ ಚಿಂತನೆ" ಎಂದರ್ಥ. ಸಾವಿರಾರು ವರುಷಗಳ ಮುಂಚೆ ಮಹಾನ್ ಋಷಿಗಳು ಮಂತ್ರಗಳನ್ನು ಸರಳರೂಪದಲ್ಲಿ ಶಾಶ್ವತವಾಗಿ…
  • April 18, 2024
    ಬರಹ: Ashwin Rao K P
    ನೀರಿನ ಹರಿವು ಮತ್ತು ಪದ್ದತಿ: ಕೆಳಗೆ ಹರಿಯುವ ನೀರು ಮೂಲತಹ ಯಾವ ರೀತಿಯಲ್ಲಿ ಹರಿಯುತ್ತಿತ್ತೋ ಅದೇ ರೀತಿಯಲ್ಲಿ ಹರಿದು ಹೋಗುತ್ತಿರಬೇಕು. ಒಂದು ವೇಳೆ ಕೃಷಿ ಉದ್ದೇಶ, ಮನೆ ಅಥವಾ ಕಟ್ಟಡ ಮಾಡುವಾಗ ಅದನ್ನು ಬದಲಿಸುವ ಸಂದರ್ಭ ಬಂದಲ್ಲಿ ಅದರ ಹರಿವಿನ…