April 2024

  • April 24, 2024
    ಬರಹ: Ashwin Rao K P
    ಸಮನ್ವಯ ಕವಿ’ ಎಂದು ಗುರುತಿಸಲಾಗುವ ಚೆನ್ನವೀರ ಕಣವಿ ಅವರು ನವೋದಯ ಮತ್ತು ನವ್ಯ ಸಾಹಿತ್ಯಗಳೆರಡರಲ್ಲಿಯೂ ಸಕ್ರಿಯವಾಗಿ ಪಾಲುಗೊಂಡವರು. ಧಾರವಾಡ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ ೧೯೨೮ರ ಜೂನ್ ೨೮ರಂದು ಜನಿಸಿದರು. ತಂದೆ ಸಕ್ರಪ್ಪ- ತಾಯಿ ಪಾರ್ವತವ್ವ…
  • April 24, 2024
    ಬರಹ: Ashwin Rao K P
    'ಭವದ ಅಗುಳಿ’ ಸಂತೋಷ ಅಂಗಡಿ ಅವರ ಕವನ ಸಂಕಲನ. ಈ ಕೃತಿಗೆ ಎಚ್.ಎಲ್. ಪುಷ್ಪ ಅವರ ಮುನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ‘ಇಲ್ಲಿನ ಕವಿತೆಗಳಲ್ಲಿ ತಾನು ಕಂಡ, ಅರ್ಥೈಸಿಕೊಂಡ ಬದುಕನ್ನು ಹಿಡಿಯಲೆತ್ನಿಸುವ ಒಬ್ಬ ಕವಿಯಿದ್ದಾನೆ. ಇಲ್ಲ…
  • April 24, 2024
    ಬರಹ: Shreerama Diwana
    ವಿಶ್ವ ಪುಸ್ತಕ ದಿನದ ಅಂಗವಾಗಿ, ಏಪ್ರಿಲ್ 23. ಈ ದಿನದ ನೆನಪಾಗಿ ನನಗೂ ಪುಸ್ತಕ ಬರೆಯುವ ಆಸೆಯಾಗುತ್ತಿದೆ. ಬಹಳಷ್ಟು ಜನರು, ಸಾಕಷ್ಟು ಪುಸ್ತಕಗಳನ್ನು ಬರೆದಿದ್ದಾರೆ, ಬರೆಯುತ್ತಲು ಇದ್ದಾರೆ. ಆ ಪುಸ್ತಕಗಳ ಶೀರ್ಷಿಕೆಗಳೇ ನನಗೊಂದು ಅದ್ಭುತ,…
  • April 24, 2024
    ಬರಹ: ಬರಹಗಾರರ ಬಳಗ
    ನನ್ನ ಜೀವನಕ್ಕೆ ಏನು ಅರ್ಥ ಎಲ್ಲರಂತೆ. ನಾನು ಒಬ್ಬ ಜೀವಿ. ನನಗೂ ಬದುಕುವ ಹಕ್ಕಿದೆ.ಆದರೆ ನನ್ನ ಬದುಕು ಎಲ್ಲರ ಹಾಗಿಲ್ಲ. ನಾನು ನಿಮ್ಮನ್ನ ಸಂತೋಷ ಪಡಿಸುವುದಕ್ಕೆ ಸಂಭ್ರಮ ಪಡಿಸುವುದಕ್ಕೆ ಮಾತ್ರ ಹುಟ್ಟಿದ್ದೇನೆ ಅನ್ನುವ ಯೋಚನೆ ನನ್ನನ್ನು…
  • April 24, 2024
    ಬರಹ: ಬರಹಗಾರರ ಬಳಗ
    ಇರುವೆಗಳ ಬಗ್ಗೆ ಕೇಳಿದಾಗ ಚಿಕ್ಕ ಜೀವಿಯೆಂದು ತಾತ್ಸಾರ ಮಾಡುವವರೇ ಹೆಚ್ಚು. ಇರುವೆಗಳಲ್ಲಿ ಕಣಜ ಮತ್ತು ದುಂಬಿಗಳು ಸೇರಿದಂತೆ ಹನ್ನೆರಡು ಸಾವಿರಕ್ಕೂ ಅಧಿಕ ಪ್ರಭೇದಗಳಿವೆ. ಇರುವೆಗಳು ಚಿಕ್ಕವುಗಳಾದರೂ ಅವುಗಳ ಜೀವನ ಕ್ರಮ ಬಹಳ ಚೊಕ್ಕ.…
  • April 24, 2024
    ಬರಹ: ಬರಹಗಾರರ ಬಳಗ
    ಅಡಿಯನು ಮೆಲ್ಲಗೆ ಇಡುತಿರು ಪ್ರಿಯತಮೆ ದಡವದು ಕೊಂಚ ದೂರವಿದೆ ಹಿಡಿದಿರು ಕರವನು ಬಿಡೆ ನಾ ಜಾರಲು ಕೊಡುವೆನು ವಚನ ನಾ ನಿನಗೆ   ಬಾಳಿನ ಪಯಣದಿ ಬೀಳದೆ ಸಾಗಲು ಜೋಳಿಗೆ ತುಂಬ ಪ್ರೀತಿಯಿದೆ ತಾಳುವ ಭಾವವು ಬಾಳಿಗೆ ಬೇಕಿದೆ ತೋಳನು ಚಾಚಿ ನಿಂತಿರುವೆ…
  • April 23, 2024
    ಬರಹ: Ashwin Rao K P
    ಅಡಿಕೆ ಹಳೆಯದಾದರೆ ಅದಕ್ಕೆ ವಾರ್ಷಿಕ ಶೇ.೨೫ರ ಬಡ್ಡಿ ಬರುತ್ತದೆ ಎಂಬುದು ಈ ವರ್ಷದ ಧಾರಣೆಯಲ್ಲಿ ಮನವರಿಯಾಗಿದೆ. ದರ ಹೀಗೇ ಉಳಿದರೆ ಮುಂದೆ ಬೆಳೆಗಾರರು ಯಾವುದಾದರೂ ಬ್ಯಾಂಕ್ ನಲ್ಲಿ ಸಾಲ ಮಾಡಿ ಅದರ ಬಡ್ಡಿ ಕಟ್ಟಿದರೂ ಹೊಸ ಅಡಿಕೆ ಮಾರಾಟ…
  • April 23, 2024
    ಬರಹ: Ashwin Rao K P
    ಕೆನಡಾದ ಟೊರಂಟೋದಿಂದ ಸೋಮವಾರ ಬೆಳಿಗ್ಗೆ ಭಾರತಕ್ಕೊಂದು ಶುಭ ಸಮಾಚಾರ ಬಂತು. ಡಿ.ಗುಕೇಶ್ ಕ್ಯಾಂಡಿಡೇಟ್ಸ್ ಚೆಸ್ ಪ್ರಶಸ್ತಿಯನ್ನು ಗೆದ್ದು ವಿಶ್ವಚಾಂಪಿಯನ್ ಶಿಪ್ ಫೈನಲ್ ಗೇರಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದಾರೆ.…
  • April 23, 2024
    ಬರಹ: Shreerama Diwana
    ಚೆಂಬು -  ಚಿಪ್ಪು -  ಮಂಗಳಸೂತ್ರ -  ಅಕ್ಷಯ ಪಾತ್ರೆ -  ಹಿಂದೂ - ಮುಸ್ಲಿಂ - ಗ್ಯಾರಂಟಿ - ಮುಂತಾದ ವಿಷಯಗಳ ಸುತ್ತ 2024 ನೇ ಲೋಕಸಭಾ ಚುನಾವಣಾ  ರಾಜಕೀಯ ನಡೆಯುತ್ತಿದೆ. ಪ್ರಧಾನಮಂತ್ರಿಗೂ ಅಧಿಕಾರದ ಚಿಂತೆ, ಮುಖ್ಯಮಂತ್ರಿಗೂ ಅಧಿಕಾರದ ಚಿಂತೆ…
  • April 23, 2024
    ಬರಹ: ಬರಹಗಾರರ ಬಳಗ
    * ಪುಸ್ತಕದಲ್ಲಿ ಇದ್ದದ್ದನ್ನು ಮಸ್ತಕಕ್ಕೆ ಕಳಿಸು. ಮಸ್ತಕದಲ್ಲಿ ಇರುವುದನ್ನು  ಪುನಃ ಬರವಣಿಗೆಗೆ ಇಳಿಸು. * ನನ್ನನ್ನು ತಲೆತಗ್ಗಿಸಿ, ಅರ್ಥೈಸಿಕೊಂಡು ಓದು, ಸಮಾಜದಲ್ಲಿ ನಿನ್ನನ್ನು ತಲೆಯೆತ್ತಿ ನಿಲ್ಲುವಂತೆ ಮಾಡುವೆ. * ನನಗೆ ಗೌರವ ಕೊಡು,…
  • April 23, 2024
    ಬರಹ: ಬರಹಗಾರರ ಬಳಗ
    ಸಣ್ಣದಾದ ಅಳುವಿನ ಸ್ವರ ಕೇಳುತ್ತಿದೆ. ಒಳಗೆ ಮನುಷ್ಯರ ಓಡಾಟವಿಲ್ಲ. ಅಳುವವರು ಯಾರೆಂದು ತಿಳಿಯುತ್ತಿಲ್ಲ. ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ. ತುಂಬಾ ನೋವಿನ ಕೂಗು ಅದು. ಇಷ್ಟು ದಿನ ಜೊತೆಗಿದ್ದು ಈಗ ತೊರೆದು ಹೋಗುವ ಮನಸ್ಥಿತಿಯ ಯಾತನೆಯ…
  • April 23, 2024
    ಬರಹ: ಬರಹಗಾರರ ಬಳಗ
    ಇಂದು ನಾವು ಬೀತೋವೆನ್ ಎಂಬ ಸಂಗೀತ ಸಾಧಕನ ಜೀವನದ ಒಂದು ಘಟನೆ ನೋಡೋಣ. ಬೀತೋವೆನ್ ಪಿಯಾನೋ ವಾದಕ. ಈತನ ಸಂಗೀತ ಕಚೇರಿಗೆ ಜನಸಾಗರವೇ ಸೇರುತ್ತಿತ್ತು. ಅಷ್ಟು ಜನರಿದ್ದರೂ ಸಹ ಮೌನ ತುಂಬಿರುತ್ತಿತ್ತು. ಜನ ಸಂಗೀತದಲ್ಲಿ ಮಗ್ನರಾಗಿ ಬಿಡುತ್ತಿದ್ದರು.…
  • April 23, 2024
    ಬರಹ: ಬರಹಗಾರರ ಬಳಗ
    ಪುಸ್ತಕವ ತೆರೆದು ಓದುತ ನಲಿಯುತಲಿ ಕಲಿತ ವಿಷಯವು ಮಸ್ತಕದಲಿರಲಿ ಅಜ್ಞಾನವದು ಮನದಿಂದ ದೂರವಾಗುತಲಿ ಪುಸ್ತಕದ ಜ್ಞಾನ ಜಲದಂತೆ ಹರಿದು ಬರಲಿ   ಮೊದಲು ತಲೆಯ ತಗ್ಗಿಸಿ ಓದು ಮತ್ತೆ ಲೋಕದೊಳು ತಲೆಯೆತ್ತಿ ಬಾಳು  ಸನ್ಮಾನ ಗೌರವಗಳು ತಾನಾಗಿ ಬರುವುದು…
  • April 22, 2024
    ಬರಹ: Ashwin Rao K P
    ಮಾವಿನ ಹಣ್ಣಿನ ಸೀಸನ್ ಪ್ರಾರಂಭವಾಗಿದೆ. ಮಾವು ಹಣ್ಣುಗಳ ರಾಜ. ಆದರೆ ಇತ್ತೀಚೆಗೆ ಪ್ರಾಕೃತಿಕ ವಿಕೋಪಗಳ ಕಾರಣದಿಂದ ಉತ್ತಮ ದರ್ಜೆಯ ಮಾವಿನ ಹಣ್ಣು ತಿನ್ನಲು ಸಿಗುವುದೇ ಇಲ್ಲ. ಅಕಾಲಿಕ ಮಳೆ, ಆಲಿಕಲ್ಲು ಮಳೆ, ವಿಪರೀತ ಉಷ್ಣಾಂಶ, ಮೋಡ ಕವಿದ…
  • April 22, 2024
    ಬರಹ: Ashwin Rao K P
    ಶ್ರೀರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣವಾಗಿ ಅದರ ಉದ್ಘಾಟನೆಯ ಶುಭ ಸಂದರ್ಭದಲ್ಲಿ ಬಿಡುಗಡೆಯಾದ ಕೃತಿ ಅಯೋಧ್ಯಾ. ಇದು ರಾಮನ ಇತಿಹಾಸವಲ್ಲ ; ರಾಮಮಂದಿರದ ಇತಿಹಾಸ ಎಂದು ಈ ಕೃತಿಯ ಲೇಖಕರಾದ ಎಸ್ ಉಮೇಶ್ ಅವರು…
  • April 22, 2024
    ಬರಹ: Shreerama Diwana
    ಸ್ವಲ್ಪ ಖಾರವಾಗಿ ಯೋಚಿಸಿ ನೋಡಿ. ಎಂತಹ ಅನಾಗರಿಕ ವ್ಯವಸ್ಥೆಯಲ್ಲಿ ನಾವಿದ್ದೇವೆ ಎಂಬ ಅರಿವಾಗಬಹುದು. ಗೊತ್ತೇನ್ರೀ ನಿಮಗೆ ? ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಈ ಬಾರಿ ರಾಜ್ಯದ ಯಾವ ಪ್ರದೇಶದಲ್ಲಿ ಎಷ್ಟು ಮಳೆಯಾಗುತ್ತದೆ ಎಂದು. ಗೊತ್ತೇನ್ರೀ…
  • April 22, 2024
    ಬರಹ: ಬರಹಗಾರರ ಬಳಗ
    ಇವರನ್ನು ಏನು ಮಾಡಬೇಕು ನನಗಂತೂ ಉಪಾಯವೇ ಹೊಡೆತ ಇಲ್ಲ ನಿಮಗೆ ಗೊತ್ತಿದ್ರೆ ದಯವಿಟ್ಟು ಒಂದಷ್ಟು ಸಲ ಸೂಚನೆಗಳನ್ನು ನೀಡಿ ಓ ಇವರು ಯಾರು ಅಂತನಾ, ಅವರಿಗಂತೂ ಮರ ಹತ್ತುವುದಕ್ಕೆ ಬರುವುದಿಲ್ಲ, ನೀವು ಮರ ಹತ್ತುವ ಪ್ರಯತ್ನ ಮಾಡ್ತಾ ಇದ್ರೆ ನಿಮ್ಮ…
  • April 22, 2024
    ಬರಹ: ಬರಹಗಾರರ ಬಳಗ
    ಬದುಕಿನ ಉನ್ನತ ಗುರಿ ವ್ಯಕ್ತಿಯನ್ನು ಸಾಧಕನಾಗಿ ರೂಪಿಸಬಲ್ಲುದು. ಗುರಿ ಮುಟ್ಟಲು ಸಾಕಷ್ಟು ಸಿದ್ಧತೆ ಹಾಗೂ ಅದಕ್ಕಾಗಿ ಬದ್ಧತೆ ವ್ಯಕ್ತಿಯಲ್ಲಿರಬೇಕು. ಗುರಿಯೆಡೆಗೆ ಸಾಗುವ ಹಾದಿಯಲ್ಲಿ ನಿರಂತರ ಪ್ರಯತ್ನ, ಕ್ಷಣಿಕ ಸುಖಗಳ ತ್ಯಾಗ, ಮುಂದೊಂದು ದಿನ…
  • April 22, 2024
    ಬರಹ: ಬರಹಗಾರರ ಬಳಗ
    ಕೊರಗಿ ಕೊರಗಿ ಮನದೆ ಶಶಿಯು ಸೊರಗಿ ಸೊರಗಿ ಕೊಂಚ ಕೊಂಚ ಕರಗಿ ಮುಗಿದು ಕೊನೆಯಲೊಮ್ಮೆ ಶೂನ್ಯ ತಲಪಿದ ಮರುಗಿದಂಥ ಚುಕ್ಕಿ ತಾರೆ ಕರೆದು ಶಶಿಯ ನೋವ ಕಳೆಯೆ ಮೆರೆಯೆ ಮತ್ತೆ ಗುಂಡಗಾದ ಬೆಳಕು ಚೆಲ್ಲಿದ   ಇರುಳ ಲಾಂದ್ರ ಚುಕ್ಕಿ ಚಂದ್ರ ಮರಳೆ ತನ್ನ…
  • April 22, 2024
    ಬರಹ: ಬರಹಗಾರರ ಬಳಗ
    ಆತ್ಮಹತ್ಯೆಗೂ ಕಾರಣಗಳು ಕಠೋರವಾಗಿಯೇ ಇರುತ್ತವೆ. ಒಬ್ಬ ವ್ಯಕ್ತಿ ಸೋತಾಗ ಅವನ ಜೊತೆ ಯಾರೂ ಇರುವುದಿಲ್ಲ, ಆತನನ್ನು ಮಾತನಾಡಿಸುವುದೂ ಇಲ್ಲ,ಮನೆಯವರನ್ನೂ ಸೇರಿಸಿ, ಆತನಿಗೆ ನಿಂದಿಸಿ,ಅವಮಾನಿಸಿ, ಯಾವುದಕ್ಕೂ ಪ್ರಯೋಜನವಿಲ್ಲದವನು/ಳು  ಮತ್ತೆ…