September 2024

  • September 11, 2024
    ಬರಹ: ಬರಹಗಾರರ ಬಳಗ
    ರಾಜನಾದವನ ಧರ್ಮನೀತಿಯು ಹೇಗಿರಬೇಕೆಂದು ಬಹಳ ಸೊಗಸಾಗಿ ವಿದುರ ವಿವರಿಸಿದ್ದಾನೆ. “ಏಕಯಾ ದ್ವೇ ವಿನಿಶ್ಚಿತ್ಯೇ ತ್ರೀಂ ಚತುರ್ಭಿಃ ವಶೇ ಕುರು, ಪಂಚಜಿತ್ವ ಷಟ್ ವಿದಿತ್ವಾ ಸಪ್ತಹಿತ್ವಾ ಸುಖೀಭವ”. ಒಂದು, ಎರಡು ಮೂರು ನಾಲ್ಕು ಐದು ಆರು, ಏಳು ಎಂದು…
  • September 11, 2024
    ಬರಹ: ಬರಹಗಾರರ ಬಳಗ
    ತೊಂಡೆಹಣ್ಣುಗಳನ್ನು ಸಣ್ಣಗೆ ಕತ್ತರಿಸಿ, ಉಪ್ಪು ಹಾಕಿ ಬೇಯಿಸ ಬೇಕು. ಅದು ತಣ್ಣಗಾದ ಮೇಲೆ ಚೆನ್ನಾಗಿ ಕಿವುಚಿಕೊಳ್ಳ ಬೇಕು. ಕಿವುಚಿದ ತೊಂಡೆಹಣ್ಣಿಗೆ ಮೊಸರು, ಹಸಿಮೆಣಸು ಸಣ್ಣಗೆ ಕೊಚ್ಚಿ ಹಾಕಬೇಕು. ಈ ಮಿಶ್ರಣ ಕ್ಕೆ ಬೇವಿನಸೊಪ್ಪು ಒಗ್ಗರಣೆ…
  • September 11, 2024
    ಬರಹ: ಬರಹಗಾರರ ಬಳಗ
    ಯುವಜನರಲ್ಲಿ ಬೆಳೆಯುತ್ತಿರುವ ಆತ್ಮಹತ್ಯೆಯ ಗೀಳು ವಿಶ್ವಾದ್ಯಂತ ಬೆಳೆಯುತ್ತಿರುವ ಜ್ವಲಂತ ಸಮಸ್ಯೆಯಾಗಿದೆ. ಆಧುನಿಕ ಜೀವನದ ಒತ್ತಡಗಳು, ಅನಾರೋಗ್ಯಕರ ಅಭ್ಯಾಸಗಳು ಒಳಗೊಂಡಂತೆ, ನಮ್ಮ ಯುವಕರ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮದ ಕುರಿತಿರುವ…
  • September 11, 2024
    ಬರಹ: ಬರಹಗಾರರ ಬಳಗ
    ನಾನು ಒಪ್ಪಲೇನಿದೆ ಈ ಭೂಮಿಯ ? ನಾ ಬುವಿಗೆ ಬಂದಾಗಲೇ ಈನ ನೆಲ ನನ್ನ ಬಿಗಿದಪ್ಪಿ ಮುದ್ದಿಸಿದೆ ಹರಸಿ ಸಲಹಿದೆ ಜೀವನದ ದಾರಿಯ ತೋರಿಸಿ ತಾನು ಮರೆಯಲ್ಲಿ ನಿಂತಿದೆ !   ನನ್ನ ತಪ್ಪುಗಳ ಹೇಳುತ್ತಾ ಒಪ್ಪ ದಾರಿಯಲ್ಲಿ ನಡೆಸಿದೆ ಬೆಪ್ಪನಂತ್ತಿದ್ದ ನನಗೆ
  • September 10, 2024
    ಬರಹ: Ashwin Rao K P
    ಪ್ರತಿಯೊಬ್ಬರಿಗೂ ವಿಮಾನಯಾನದ ಕನಸು ಇದ್ದೇ ಇರುತ್ತದೆ. ಅದರಲ್ಲೂ ಬಡವರಿಗೆ, ಮಧ್ಯಮ ವರ್ಗದವರಿಗೆ ವಿಮಾನದಲ್ಲಿ ಹಾರುವುದು ಬಹಳ ಅದ್ಭುತ ಸಂಗತಿಯಾಗಿರುತ್ತದೆ. ವಿಮಾನಯಾನಿಗಳಿಗೆ ನೂರಾರು ನಿಯಮಗಳು ಇರುತ್ತವೆ, ಇವು ದೇಶದಿಂದ ದೇಶಕ್ಕೆ…
  • September 10, 2024
    ಬರಹ: Ashwin Rao K P
    ರಾಮಕೃಷ್ಣ ಹೆಗಡೆ ಇವರು ಬರೆದ 'ಒಲವ ಧಾರೆ' ಎನ್ನುವ ಕವನ ಸಂಕಲನ ಇತ್ತೀಚೆಗೆ ಕಾರ್ಕಳದ ಪುಸ್ತಕ ಮನೆ ಪ್ರಕಾಶನದ ಮುಖಾಂತರ ಬಿಡುಗಡೆಯಾಗಿದೆ. ಈ ಕವನ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಜಯಲಕ್ಷ್ಮಿ ಕೆ. ಇವರು ತಮ್ಮ ಮುನ್ನುಡಿ ಬರಹದಲ್ಲಿ…
  • September 10, 2024
    ಬರಹ: Shreerama Diwana
    ಈಗ ಜಾಗತಿಕವಾಗಿ ನಡೆಯುತ್ತಿರುವ ವ್ಯಾಪಕ ಸಂಘರ್ಷಗಳ ನಡುವೆ ಇದೇ ನವೆಂಬರ್ ನಲ್ಲಿ ಅಮೆರಿಕಾದ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದೆ‌. ರಿಪಬ್ಲಿಕ್ ಪಕ್ಷದ ಅಭ್ಯರ್ಥಿಯಾಗಿ ಹಿಂದೆ  ಅಧ್ಯಕ್ಷರಾಗಿ ನಂತರ ಸೋಲು ಕಂಡು ಈಗ ಮತ್ತೆ ಗೆಲುವಿಗಾಗಿ…
  • September 10, 2024
    ಬರಹ: ಬರಹಗಾರರ ಬಳಗ
    ಗಣಪತಿ ಹೊರಡುವುದಕ್ಕೆ ತಯಾರಾಗಿದ್ದಾನೆ. ಆತನಿಗೆ ವಿಪರೀತ ಸಂಭ್ರಮ. ಏಕೆಂದರೆ ಅಲ್ಲೊಂದು ಕಡೆ ವಿದ್ಯಾರ್ಥಿಗಳು ಸೇರಿಕೊಂಡು ಆತನನ್ನು ಸಂಭ್ರಮದಿಂದ ಮೆರೆಸುತ್ತಾರೆ. ಅದಕ್ಕೆ ತಯಾರಿಗಳು ತಿಂಗಳ ಹಿಂದೆಯೇ ಆರಂಭವಾಗಿರುತ್ತೆ. ಪ್ರತಿ ತರಗತಿಯ…
  • September 10, 2024
    ಬರಹ: ಬರಹಗಾರರ ಬಳಗ
    ಇಡಗುಂಜಿ ಉತ್ತರ ಕನ್ನಡದ ಪವಿತ್ರ ಗಣಪತಿ ಕ್ಷೇತ್ರ. ಸಿದ್ಧಿಪ್ರದ ಅಷ್ಟಕ್ಷೇತ್ರಗಳಲ್ಲಿ ಒಂದೆಂದು ಪ್ರಖ್ಯಾತವಾದ ಇಲ್ಲಿ ಗೋಕರ್ಣದಲ್ಲಿರುವಂತೆಯೇ ಇರುವ ದ್ವಿಭುಜ ಗಣಪ ನೆಲೆಸಿದ್ದಾನೆ. ಹೊನ್ನಾವರದಿಂದ ಕೇವಲ 15 ಕಿಲೋ ಮೀಟರ್ ಹಾಗೂ…
  • September 10, 2024
    ಬರಹ: ಬರಹಗಾರರ ಬಳಗ
    ಜೀವದೊಳಗಿನ ಮೊಗ್ಗು ಹೂವಾಗಿ ಅರಳಿರಲು ಸೌಗಂಧ ಸೂಸುತಲೆ ಪ್ರೇಮಿಯಾದೆ ನಗುವಿನಲೆಗಳ ನಡುವೆ ಕಣ್ಣ ನೋಟದ ಬಗೆಗೆ ಹತ್ತಿರಕೆ ಸೇರುತಲೆ ಬೆಸುಗೆಯಾದೆ   ನಿನ್ನ ಪ್ರೇಮದ ನೆಲದಿ ಬಸುರ ಬೀಜವ ಬಿತ್ತಿ ಮೊಳಕೆ ಬರೆ ಪ್ರೀತಿಯಲಿ ಬಿಗಿದಪ್ಪಿದೆ ಸಸಿಯಾಗಿ…
  • September 09, 2024
    ಬರಹ: Ashwin Rao K P
    ಪ್ಯಾರಿಸ್ ನಲ್ಲಿ ೧೧ ದಿನಗಳ ಪ್ಯಾರಾಒಲಂಪಿಕ್ಸ್ ಕೂಟ ಮುಗಿದಿದೆ. ೧೭ನೇ ಪ್ಯಾರಾಒಲಂಪಿಕ್ಸ್ ಭಾರತದ ಪಾಲಿಗೆ ಅತ್ಯಂತ ಆಶಾದಾಯಕ, ಭಾರೀ ಭರವಸೆ ಹುಟ್ಟಿಸಿದ ಕೂಟ. ಒಟ್ಟು ೨೯ ಪದಕಗಳನ್ನು ಗೆದ್ದಿರುವ ಭಾರತೀಯ ದಿವ್ಯಾಂಗ ಕ್ರೀಡಾಪಟುಗಳು ಹಿಂದೆಂದೂ…
  • September 09, 2024
    ಬರಹ: Shreerama Diwana
    ರಾಷ್ಟ್ರೀಯ ಹಿಂದಿ ದಿನ ಸೆಪ್ಟೆಂಬರ್ 14 ರಂದು ಕರ್ನಾಟಕದ ಅನೇಕ ಕನ್ನಡ ಪರ ಸಂಘಟನೆಗಳು ಹಿಂದಿ ಹೇರಿಕೆ ವಿರುದ್ಧ ಪ್ರತಿಭಟನಾ ಅಭಿಯಾನ ನಡೆಸುತ್ತಿರುವ ಸಂದರ್ಭದಲ್ಲಿ… ತಾಯಿ ಭಾಷೆ ಮತ್ತು ಹಿಂದಿ ಹೇರಿಕೆ ಹಾಗು ಇತರ ಭಾಷೆಗಳು. ಕರ್ನಾಟಕದಲ್ಲಿ…
  • September 09, 2024
    ಬರಹ: ಬರಹಗಾರರ ಬಳಗ
    ಹಣ್ಣುಗಳೆಲ್ಲ ಪೇಟೆಯ ಕಡೆಗೆ ಮಾರಾಟವಾಗುತ್ತಿದ್ದಾವೆ. ಎಲ್ಲಾ ಹಣ್ಣುಗಳಿಗೂ ಪೇಟೆಯ ವ್ಯಾಮೋಹ ಜಾಸ್ತಿ. ಊರಲ್ಲಿದ್ದರೆ ಬಿದ್ದು ಕೊಳೆತು ವ್ಯರ್ಥವಾಗುತ್ತೇವೆ ಪೇಟೆಯ ಬೀದಿಗಳಲ್ಲೆಲ್ಲ ಮಿನುಗಿ, ಊರೂರು ತಿರುಗಿ ದೊಡ್ಡವರ ಹೊಟ್ಟೆ ತುಂಬಿಸುವ ತವಕದಿಂದ…
  • September 09, 2024
    ಬರಹ: ಬರಹಗಾರರ ಬಳಗ
    ಪಾತಂಜಲ ಯೋಗ ಸೂತ್ರದ ಎರಡನೆಯ ಪಾದ, ಎರಡನೇ ಮೆಟ್ಟಿಲು, ನಾಲ್ಕನೇ ಉಪಾಂಗದಲ್ಲಿ ಬರುವ ಸ್ವಾಧ್ಯಾಯದಲ್ಲಿ ಈ ದಿನ ವೇದ ಸ್ವಾಧ್ಯಾಯದ ಬಗ್ಗೆ ತಿಳಿದುಕೊಳ್ಳೋಣ. ವೇದ ಅಂದರೆ ಜ್ಞಾನ. ಸತ್ಯ ಜ್ಞಾನಕ್ಕೆ ವೇದ ಎನ್ನುವರು. ಯಾರು ಸತ್ಯಜ್ಞಾನಿಗಳೋ,…
  • September 09, 2024
    ಬರಹ: ಬರಹಗಾರರ ಬಳಗ
    ಸ್ಟೀಲ್ ಅಥವಾ ಚೆನ್ನಾಗಿ ಕಲಾಯಿ ಇರುವ ಹಿತ್ತಾಳೆ ಪಾತ್ರೆಯಲ್ಲಿಹಾಲು- ಬೆಲ್ಲ ಸೇರಿಸಿ ಕಾಯಿಸುತ್ತಾ ಬನ್ನಿ. ಕಾಯಿಸುತ್ತಿರುವಾಗಲೇ ಏಲಕ್ಕಿ-ಲವಂಗ ಅರೆದು ಪುಡಿಮಾಡಿ ಹಾಕಿ. ಹಾಲು ಪೂರ್ತಿ ಗಟ್ಟಿಯಾಗಿ ಒಣ ಪಂಚಕಜ್ಜಾಯದಂತೆ ಗಟ್ಟಿಯಾಗುವ ತನಕ…
  • September 09, 2024
    ಬರಹ: ಬರಹಗಾರರ ಬಳಗ
    ಗಝಲ್ ೧ ಆದಿಪೂಜಿತ ವಂದಿತ ಮೊರೆಯ ಲಾಲಿಸು ಗಣಪನೆ ಮೋದದಿ ಸಲಹುತ ಕಷ್ಟವ ನೀಗಿಸು ಗಣಪನೆ   ಒಲಿದಿರಲು ವಿನಾಯಕನು ವಿಘ್ನಗಳು ಬಲು ದೂರವಾಯಿತಲ್ಲವೆ ಫಲಿಸಲು ಅನವರತ ನಾಲಿಗೆಯಲಿ ಹಾಡಿಸು ಗಣಪನೆ   ಗರಿಕೆಯನು ಅರ್ಪಿಸಿ ಬೇಡುವೆನು ಶ್ರದ್ಧೆಯಲಿ…
  • September 08, 2024
    ಬರಹ: Shreerama Diwana
    ಸನಾ ಬುಕ್ ಹೌಸ್ ನ "ಮದರಂಗಿ" ಮಂಗಳೂರು ದೇರಳಕಟ್ಟೆಯ ಯುನಿವರ್ಸಿಟಿರಸ್ತೆಯಲ್ಲಿರುವ ಸನಾ ಬುಕ್ ಹೌಸ್ ಸಂಸ್ಥೆಯು ದಶಕಕ್ಕೂ ಅಧಿಕ ಕಾಲ ಪ್ರಕಟಿಸಿದ ಮಾಸಪತ್ರಿಕೆ ಮನ - ಮನೆಯ ಮಧು ಮಾನಸ "ಮದರಂಗಿ". 2008ರಲ್ಲಿ ಆರಂಭವಾದ "ಮದರಂಗಿ" ಯ ಸಂಪಾದಕರು…
  • September 08, 2024
    ಬರಹ: Shreerama Diwana
    ಸಾವನ್ನು ಘನತೆಯಿಂದ ಸ್ವೀಕರಿಸುವ ಮನೋಭಾವ. ಕೆಲವು ವರ್ಷಗಳ ಹಿಂದೆ ಮಾಧ್ಯಮದಲ್ಲಿ ಓದಿದ ಸುದ್ದಿ. ಅಮೆರಿಕಾದ ಪ್ರಖ್ಯಾತ ಕ್ಯಾನ್ಸರ್‌ ಸಂಶೋಧನಾ ಕೇಂದ್ರ ಈ ಮಾರಣಾಂತಿಕ ಖಾಯಿಲೆ ಯಾವ ರೀತಿಯ ಜನರಿಗೆ ಬರುತ್ತದೆ ಮತ್ತು ಅದಕ್ಕೆ ಇರುವ ನಿರ್ಧಿಷ್ಟ…
  • September 08, 2024
    ಬರಹ: ಬರಹಗಾರರ ಬಳಗ
    ಆ ಎರಡು ಪುಟ್ಟ ಮರಿಗಳಿಗೆ ಬದುಕಿನ ವಾಸನೆ ಗೊತ್ತಿಲ್ಲ. ಯಾವುದೋ ಎರಡು ಹಕ್ಕಿಗಳಿಗೆ ಜನನವಾದ ಹಕ್ಕಿಗಳಿಗೆ ತಮ್ಮ ಗಮ್ಯ ತಿಳಿದಿಲ್ಲ. ಅವುಗಳಿಗೆ ಹಾರಿ ಗೊತ್ತಿಲ್ಲ, ಬೇಟೆಯಾಡುವುದಿಲ್ಲ, ಕಷ್ಟವನ್ನು ಎದುರಿಸಲು ತಿಳಿದಿಲ್ಲ. ಒಂದೇ ಕಡೆ ಕುಳಿತು…
  • September 08, 2024
    ಬರಹ: ಬರಹಗಾರರ ಬಳಗ
    ಈಗಾಗಲೇ 2021 ರಲ್ಲಿ."ಮರುಳನ ಶಾಯಿರಿ‌ ಲೋಕ "ಎಂಬ ಶಾಯಿರಿ ಸಂಕಲನದ ಮೂಲಕ ಶಾಯಿರಿ ಕವಿಯಂದು ಹೆಸರಾದವರು ಹುಲಕೋಟಿಯ ಮರುಳಸಿದ್ದಪ್ಪ ದೊಡಮನಿಯವರು.ಅವರ "ಮರುಳನ ಶಾಯಿರಿ"  ಲೋಕದ ಗುಂಗು ಇನ್ನು ತಲೆಯಿಂದ ಮಾಸದಿರುವಾಗಲೇ,ಈ ಕವಿ ಎರಡನೆಯ  ಶಾಯಿರಿ…