ಪಂಜೆ ಮಂಗೇಶರಾಯರ ಮಕ್ಕಳ ಪದ್ಯಗಳು ಮಾಲಿಕೆಯಲ್ಲಿ ಈ ವಾರ ನಾವು ‘ಡೊಂಬರ ಚೆನ್ನೆ' ಎನ್ನುವ ದೀರ್ಘ ಕವಿತೆಯ ಕೊನೆಯ ಭಾಗವನ್ನು ಪ್ರಕಟ ಮಾಡಲಿದ್ದೇವೆ. ಈ ಮೂಲಕ ಪಂಜೆಯವರು ಬರೆದ ಕೆಲವು ಮಕ್ಕಳ ಪದ್ಯಗಳನ್ನು ಈಗಿನ ತಲೆಮಾರಿಗೆ ಪರಿಚಯಿಸುವ ಕೆಲಸ…
ಎಲ್ಲ ರಾಷ್ಟ್ರಗಳು ಅಭಿವೃದ್ಧಿಯ ಮತ್ತೊಂದು ಮಜಲನ್ನು ಏರಲು ಸತತವಾಗಿ ಪ್ರಯತ್ನಿಸುತ್ತಿವೆ ಮತ್ತು ಇದರಲ್ಲಿ ಯಶಸ್ವಿಯಾದಾಗ ಸಾಧನೆಯನ್ನು ಸಂಭ್ರಮಿಸುತ್ತವೆ. ಇದು ಸ್ವಾಭಾವಿಕವೂ ಹೌದು. ಭಾರತದಲ್ಲೂ ಕಳೆದ ಕೆಲ ವರ್ಷಗಳಿಂದ ಮೂಲ ಸೌಕರ್ಯ…
ಗಣೇಶೋತ್ಸವದ ಮೆರವಣಿಗೆಯ ಸಂದರ್ಭದಲ್ಲಿ ನಡೆಯುವ ಗಲಭೆಗಳಿಗೆ ಕಾರಣವೇನಿರಬಹುದು ಮತ್ತು ಯಾರ ನಡುವೆ ಈ ಗಲಭೆಗಳು ನಡೆಯುತ್ತವೆ. ಇದೊಂದು ವಿಚಿತ್ರ ಮತ್ತು ಮಿಲಿಯನ್ ಡಾಲರ್ ಪ್ರಶ್ನೆ. ಇದು, ಹಿಂದೂ ಮತ್ತು ಮುಸ್ಲಿಮರ ನಡುವಿನ ಘರ್ಷಣೆಯೇ ಅಥವಾ…
ಇವತ್ತು ಸಮುದ್ರ ರಾಜ ಮಾತಾಡಿದ. ಅವನಲ್ಲಿ ಮಾತನಾಡದೆ ತುಂಬಾ ದಿನವಾಗಿತ್ತು. ಇತ್ತೀಚಿಗೆ ನನ್ನ ಅವನ ಭೇಟಿ ಆಗಿರಲೇ ಇಲ್ಲದಿದ್ದರೆ. ಆಗಾಗ ಹೋಗಿ ಕುಶಲೊಪರಿ ವಿಚಾರಿಸಿಕೊಂಡು ಅಲ್ಲಿಂದ ಹೊರಟು ಬರ್ತಾ ಇದ್ವಿ. ಇವತ್ತು ಅವನನ್ನ ಭೇಟಿಯಾದಾಗ ನನ್ನ…
ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪೀ ಗರೀಯಸಿ” ಎಂಬ ಪರಮ ಶ್ರೇಷ್ಠವಾದ ಮಾತು ಮಾಂಡೂಕ ಉಪನಿಷತ್ ನಲ್ಲಿದೆ. ನಾವು ಹುಟ್ಟಿದ ದೇಶ ಸ್ವರ್ಗಕ್ಕಿಂತ ಶ್ರೇಷ್ಠವೆಂದೇ ಈ ಶ್ಲೋಕದ ಸಂದೇಶ. ದೇಶದ ಬಗ್ಗೆ ಗೌರವ ಮತ್ತು ಅಭಿಮಾನ ಇರಲೇ ಬೇಕಾದುದು ನಮ್ಮೆಲ್ಲರ…
ಎಲೆಗಳ ಪೋಷಕಾಂಶ: ನಾಟಿ ಮಾಡಿದ ೪೫ ದಿನಗಳ ನಂತರ ಕ್ಯಾಲ್ಸಿಯಂ, ಮ್ಯಾಗ್ನೇಷಿಯಂ, ಕಬ್ಬಿನಾಂಶ,ಮ್ಯಾಂಗನೀಸ್, ಬೊರಾನ್, ತಾಮ್ರ ಹಾಗೂ ಸತುವಿನ ಅಂಶವಿರುವಂತಹ ಗೊಬ್ಬರವನ್ನು(ತರಕಾರಿ ಸ್ಪೆಷಲ್) ೫ ಗ್ರಾಂ ಪ್ರತಿ ಲೀ. ನೀರಿನಲ್ಲಿ ಬೆರೆಸಿ ೧೫ ದಿನಗಳ…
ಮಹಿ ಎಂಬ ಆನೆಯ ಕುರಿತಾದ ಮಕ್ಕಳ ಕಥೆಯನ್ನು ಹೇಳ ಹೊರಟಿದ್ದಾರೆ ಆನಂದ್ ನೀಲಕಂಠನ್. ಇವರ ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ ರತೀಶ್ ಬಿ ಆರ್. ಈ ಕೃತಿಯ ಲೇಖಕರ ಮಾತಿನಲ್ಲಿ ಆನಂದ್ ನೀಲಕಂಠನ್ ಅವರು ವ್ಯಕ್ತ ಪಡಿಸಿದ ಅನಿಸಿಕೆಗಳ…
ನನ್ನ ದೃಷ್ಟಿಯಲ್ಲಿ ವೈಯಕ್ತಿಕವಾಗಿ ಕಲ್ಯಾಣ ಕರ್ನಾಟಕ ಇನ್ನೂ ಶಾಪಗ್ರಸ್ತವಾಗೇ ಇದೆ. ಸ್ವಾತಂತ್ರ್ಯ ಹೊರತುಪಡಿಸಿ ಜೀವನಮಟ್ಟ ಸುಧಾರಣೆಯ ವಿಮೋಚನೆ ತೃಪ್ತಿಕರವಾಗಿಲ್ಲ. ಇದನ್ನು ಅರ್ಥಮಾಡಿಕೊಳ್ಳಲು ಕರ್ನಾಟಕದ ಭೌಗೋಳಿಕ ಪ್ರದೇಶಗಳ ಚಿತ್ರಣದ ಮಾಹಿತಿ…
ಅವನು ಕೈಯಲ್ಲಿ ಒಂದು ಪುಸ್ತಕ ಹಿಡಿದುಕೊಂಡಿದ್ದಾನೆ. ಅದರಲ್ಲಿ ಅವನು ಪರಿಹಾರ ಮಾಡಬೇಕಾಗಿರುವ ಸಮಸ್ಯೆಗಳ ದೊಡ್ಡ ಪಟ್ಟಿಯನ್ನು ತಯಾರು ಮಾಡ್ತಾ ಇದ್ದಾನೆ. ಪ್ರತಿಯೊಂದು ಸಮಸ್ಯೆಗೂ ಪರಿಹಾರ ಹುಡುಕಿ ತಾನು ನೆಮ್ಮದಿಯಾಗಿರಬೇಕು ಅಂತ ಬಯಸ್ತಾ ಇದ್ದಾನೆ…
ಮಾನವನ ಸೃಜನಾತ್ಮಕ ಕೌಶಲ್ಯಗಳು ಹಾಗೂ ಸಂವೇದನಾ ಭಾವಲಹರಿಗಳನ್ನು ದೃಶ್ಯ ಕಲೆಗಳ ಮೂಲಕ ಜನಮಾನಸದಲ್ಲಿ ಅಜರಾಮರಗೊಳಿಸಲು ಚಿತ್ರಕಲೆ ಬಲು ದೊಡ್ಡ ಮಾಧ್ಯಮವಾಗಿದೆ. ನಮ್ಮ ನಾಡಿನ ಹಲವಾರು ಸೃಜನಶೀಲ, ಹುಟ್ಟು, ಪ್ರತಿಭಾವಂತ ಕಲಾವಿದರು ತಮ್ಮ ಸಹಜ ಕಲಾ…
ಕಹಿ ಬೇವಿನ ಎಲೆಯ ಪ್ರಯೋಜನಗಳು ನಿಮಗೆ ಗೊತ್ತೇ ಇದೆ. ಅದರ ಎಲೆ, ಕಡ್ಡಿ, ಎಣ್ಣೆ ಎಲ್ಲವೂ ಮಾನವನಿಗೆ ಬಹು ಉಪಕಾರಿ ಎಂದು ಸಬೀತಾಗಿದೆ. ಹಿಂದೆ ನಮ್ಮ ಪೂರ್ವಜರು ಸಾಬೂನಿನ ಅನ್ವೇಷಣೆ ಆಗದೇ ಇದ್ದ ಸಂದರ್ಭದಲ್ಲಿ ಸ್ನಾನಕ್ಕೆ ಬೇವಿನ ಎಲೆ, ಕಡಲೆ…
ಪ್ರಜಾಪ್ರಭುತ್ವ ವ್ಯವಸ್ಥೆ ಎಂದರೆ ಪ್ರಜೆಗಳಿಗೆ ಪರಮಾಧಿಕಾರ. ಇಲ್ಲಿ ರಚನೆಯಾಗುವುದು ಜನರದ್ದೇ ಸರಕಾರ. ಜನರು ಆರಿಸಿಕೊಳ್ಳುವ ಪ್ರತಿನಿಧಿಗಳು ಜನರ ಪರವಾಗಿ ಕಾನೂನುಗಳನ್ನು ರಚಿಸುತ್ತಾರೆ. ಶಿಸ್ತುಪಾಲನೆ ಪ್ರಜಾಪ್ರಭುತ್ವದ ಜೀವಾಳ. ನೈತಿಕ ಹಕ್ಕಿನ…
" ಈ ಜಗತ್ತು ನಾವು ನಮ್ಮ ಬಗ್ಗೆ ಹೇಳುವ ಸತ್ಯಕ್ಕಿಂತ ಇತರರು ನಮ್ಮ ಬಗ್ಗೆ ಹೇಳುವ ಸುಳ್ಳುಗಳನ್ನೇ ಹೆಚ್ಚು ನಂಬುತ್ತದೆ...." -ಭಾರತರತ್ನ ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ.
ಎಷ್ಟೋ ಬಾರಿ ಈ ಮಾತು ನಮ್ಮೊಳಗೆ ಹೌದು, ಇದು ನಿಜ ಎನಿಸುತ್ತಿರುತ್ತೆ.…
ಸ್ಪರ್ಧೆಗಳಲ್ಲಿ ಬಹುಮಾನ ವಿತರಣೆ ನಡಿತಾ ಇತ್ತು. ದೊಡ್ಡ ಮಕ್ಕಳ ಸ್ಪರ್ಧೆಯ ಬಹುಮಾನ ವಿತರಣೆ ಮಾಡುವಾಗ ಪ್ರಥಮ ಬಹುಮಾನ ತೆಗೆದುಕೊಂಡ ವಿದ್ಯಾರ್ಥಿಗೆ ಜೋರು ಚಪ್ಪಾಳೆ, ದ್ವಿತೀಯ ಪಡೆದುಕೊಂಡ ವಿದ್ಯಾರ್ಥಿ ಒಂದಷ್ಟು ಮುಖ ಸಪ್ಪೆ ಮಾಡಿಕೊಂಡರೆ, ಅವರ…
ಪಾತಂಜಲ ಯೋಗ ಸೂತ್ರದ ಎರಡನೇ ಪಾದ, ಎರಡನೇ ಮೆಟ್ಟಿಲು, ನಾಲ್ಕನೇ ಉಪಾಂಗದಲ್ಲಿ ಬರುವ ಎರಡನೇ ಸ್ವಾಧ್ಯಾಯ ಮಂತ್ರ ಸ್ವಾಧ್ಯಾಯ. ಮಂತ್ರ ಸ್ವಾಧ್ಯಾಯದ ಬಗ್ಗೆ ತಿಳಿದುಕೊಳ್ಳೋಣ. ಮಂತ್ರ ಸ್ವಾಧ್ಯಾಯ ಎಂದರೆ, ಮಂತ್ರವನ್ನು ಮತ್ತೆ ಮತ್ತೆ ನುಡಿಯಬೇಕು.…