September 2024

  • September 08, 2024
    ಬರಹ: ಬರಹಗಾರರ ಬಳಗ
    ಮನದ ಮೂಲೆಯಲಿಂದು ನಿನ್ನ ಕೂರಿಸಿ ನಗುವೆ ನೀ ಸೇರು ನನ್ನೊಳಗೆ ನನ್ನ ಒಲವೆ ಜೀವನದ ದಾರಿಯಲಿ ನಿನ್ನ ನೆನಪಲೆ ಬಂದೆ ಓ ಚೆಲುವೆ ಎಲ್ಲಿರುವೆ ನನ್ನ ಬಲವೆ   ಕನಸುಗಳು ನೂರಾರು ನನ್ನ ಒಡಲಲಿ ಬೆರೆತು ನಿನ್ನ ಒಡಲಿನ ಸುಖಕೆ ಕಾಯುತಿರುವೆ ಪ್ರೀತಿ ಉಸಿರಿನ…
  • September 08, 2024
    ಬರಹ: Varsha Bhat
    ಕಣ್ಣು ಬಿಡುವ ಮೊದಲೇ ಅಮ್ಮನ ದನಿ ಕಿವಿಗೆ ತಲುಪಿತ್ತು. ನಿದ್ದೆಯ ಮಂಪರಿನಲ್ಲಿದ್ದ ನನಗೆ ಕೇಳಿದ್ದು ಒಂದು ಪದ, ಸಂಪಿಗೆ. ಅಷ್ಟು ಕೇಳಿದ್ದೇ ತಡ, ಮನಃಪಟಲ ಹದಿನೈದು ವರ್ಷಗಳಷ್ಟು ಹಿಂದೆ ಓಡಿತು. ಆಗ ನಗರದ ಇನ್ನೊಂದು ಮೂಲೆಯಲ್ಲಿ ನಮ್ಮ ಮನೆ. ಮೂರು…
  • September 07, 2024
    ಬರಹ: kavitha@ramesh
    ನಸುಕು ಚೆಲುವಲಿ  ಲಸಿತ ಬೆಡಗಿದೆ  ಹಸಿರು ಕಂಗಳ ಸೆಳೆದಿದೆ  ಹೊಸತು ಬದುಕಿಗೆ  ಹೊಸೆದ ಕನಸಿಗೆ  ಮುಸುಕು ತೆರೆಸುತ ನಲಿಸಿದೆ  ತಂಪನೆರೆಯುತ   ಕಂಪು ಸೂಸುತ  ಸೊಂಪು ತುಂಬಿದೆ ಬುವಿಯಲಿ  ಇಂಪು ದನಿಯಲಿ  ರಂಪ ಮಾಡುತ   ಪೆಂಪು ತಂದಿದೆ ಹನಿಗಳು…
  • September 07, 2024
    ಬರಹ: Shreerama Diwana
    ಗೌರಿ ಗಣೇಶ ಹಬ್ಬದ ಶುಭಾಶಯಗಳು. ಈ ಸಂದರ್ಭದಲ್ಲಿ ನಮ್ಮ ಸಮಾಜದ ವ್ಯಾವಹಾರಿಕ ಜಗತ್ತಿನಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಒಂದು ಪಕ್ಷಿನೋಟ. ಆಧುನಿಕತೆ - ಜಾಗತೀಕರಣದ ಬಹುದೊಡ್ಡ ಪರಿಣಾಮವೆಂದರೆ ಇರುವ ಹಣವನ್ನು ಅತ್ಯಂತ ಸುಲಭವಾಗಿ,…
  • September 07, 2024
    ಬರಹ: ಬರಹಗಾರರ ಬಳಗ
    ಬೇವಿನ ಸೊಪ್ಪು, ತೆಂಗಿನ ತುರಿ, ಉಪ್ಪು, ಹುಳಿ, ಹುರಿಕಡಲೆಯನ್ನು ಒಟ್ಟಾಗಿ ಬೀಸಿ ಒಗ್ಗರಣೆ ಹಾಕಿದರೆ ಬೇವಿನ ಸೊಪ್ಪಿನ ಸಾದಾ ಗೊಜ್ಜು ತಯಾರು. -ಅಶ್ವಿನಿ ಮೂರ್ತಿ ಅಯ್ಯನಕಟ್ಟೆ  
  • September 07, 2024
    ಬರಹ: ಬರಹಗಾರರ ಬಳಗ
    ಶುಕ್ಲಾಂಬರಧರಂ ವಿಷ್ಣು ಶಶಿವರ್ಣಂ ಚತುರ್ಭುಜಂ| ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪಶಾಂತಯೇ|| ವಿಘ್ನ ನಿವಾರಕನಾದ ಗಣೇಶನನ್ನು ನೆನೆಯದೆ ಯಾವುದೇ ಪೂಜೆಗಳಿಲ್ಲ. ಯಾವುದರಲ್ಲೂ ಮೊದಲ ಪೂಜೆ ಕೈಗೊಳ್ಳುವ ಗಣಪತಿ. ಗಜಾನನಿಗಾದರೋ ನೂರೆಂಟು…
  • September 07, 2024
    ಬರಹ: ಬರಹಗಾರರ ಬಳಗ
    ನಿರ್ಧಾರ ಅವನದು. ನಾವು ಬರಿಯ ಪಾಲಕರಷ್ಟೇ. ಅವನ ದಿನಚರಿಯ ಪಟ್ಟಿಯಲ್ಲಿ ಆ ನಿರಾಕಾರ ಹೀಗಿರಬೇಕು ಅನ್ನೋದನ್ನ ನಿರ್ಧಾರ ಮಾಡಿರುತ್ತಾನೆ. ನಾವದನ್ನ ಅನುಸರಿಸ್ತಾ ಹೋಗ್ತಾ ಇರ್ತವೇ. ಕೆಲವೊಂದು ಸಲ ನಾವು ಅಂದುಕೊಂಡದ್ದೇ ಒಂದು, ಆಗುವುದೇ ಇನ್ನೊಂದು.…
  • September 07, 2024
    ಬರಹ: ಬರಹಗಾರರ ಬಳಗ
    ನವಮಾಸ, ನವರಂಧ್ರ, ನವಗ್ರಹ, ನವರಾತ್ರಿ ಇಲ್ಲೆಲ್ಲಾ ಬರುವ ನವ ಎಂಬ ಪದ ಈ ಹಕ್ಕಿಯ ಹೆಸರಿನಲ್ಲೂ ಇದೆ. ನವ ಎಂದರೆ ಒಂಭತ್ತು. ಈ ಹಕ್ಕಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಕಂದು, ಕಪ್ಪು, ನೀಲಿ, ಹಸಿರು, ಬಿಳಿ, ತಿಳಿನೀಲಿ, ಕೆಂಪು, ಬೂದು ಮತ್ತು…
  • September 07, 2024
    ಬರಹ: ಬರಹಗಾರರ ಬಳಗ
    ಭಾದ್ರಪದ ಶುಕ್ಲದ ಚೌತಿ ದಿನವು ಗಣೇಶ ಚತುರ್ಥಿ ಪೂಜೆ ಸಂಭ್ರಮವು ಪೀಠದಲಿ ಕುಳ್ಳಿರಿಸಿ ಆರತಿ ಬೆಳಗುವೆವು ಮೋದಕ ಕಡುಬು ಪಾಯಸ ನೀಡುವೆವು   ಪಾರ್ವತಿಯ ಮೈಕೊಳೆಯ ಸೃಷ್ಟಿ ಕಂದ ಪರಮೇಶ ಸುಕುಮಾರ ಬಹಳ ಅಂದ ಕರಿಮುಖನೆ ಗಣಪನೆ ಮಹದಾನಂದ ಗಜವದನ ಸುಮುಖನೆ…
  • September 06, 2024
    ಬರಹ: Ashwin Rao K P
    ಸಿಮ್ ಕಾರ್ಡ್ ಹಾಕಿ ಪ್ರತಿ ದಿನ ಆಫೀಸಿಗೆ ಹೋಗುವಾಗ ನನ್ನ ಬ್ಯಾಗ್ ಎಲ್ಲಿ, ನನ್ನ ಪರ್ಸ್ ಎಲ್ಲಿ, ವಾಚು ಸಿಗ್ತಾ ಇಲ್ಲ... ಅಂತೆಲ್ಲಾ ಮಡದಿಗೆ ಕೇಳುತ್ತಿರುತ್ತೇನೆ. ಆವತ್ತು ಎಲ್ಲವೂ ಸಿಕ್ಕ ಮೇಲೆ ತಿಂಡಿ ತಿನ್ನುತ್ತ, ಟೀವಿ ಆನ್ ಮಾಡೋಣ ಎಂದರೆ…
  • September 06, 2024
    ಬರಹ: Ashwin Rao K P
    ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಇತರ ೧೬ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿದೆ. ದೇಶಾದ್ಯಂತ ಸಂಚಲನ ಸೃಷ್ಟಿಸಿದ ಪ್ರಕರಣವೀಗ ವಿಚಾರಣೆಯ ಹಂತಕ್ಕೆ ಬಂದಿದೆ. ೩೯೯೧ ಪುಟಗಳ ಆರೋಪ ಪಟ್ಟಿಯಲ್ಲಿ…
  • September 06, 2024
    ಬರಹ: Shreerama Diwana
    ಶುದ್ಧತೆಗೆ ಒಂದು ಶಕ್ತಿಯಿದೆ - ಸಾಮರ್ಥ್ಯವಿದೆ - ಮಹತ್ವವಿದೆ - ಉದ್ದೇಶವಿದೆ - ಗುರಿಯಿದೆ - ಶುದ್ಧತೆ ಸಾಧನೆಯ ಒಂದು ಅತ್ಯುತ್ತಮ ಮಾರ್ಗವೂ ಹೌದು, ಹಾಗೆಯೇ ಶುದ್ಧತೆ ಒಂದು ಸುಂದರ ಅನುಭವ ಸಹ ವಾಸ್ತವ ಬದುಕಿನ ಶುದ್ಧತೆ ಮತ್ತು ಸಾರ್ವಜನಿಕ…
  • September 06, 2024
    ಬರಹ: ಬರಹಗಾರರ ಬಳಗ
    ನೀನು ಒಂದು ಕೆಲಸ ಮಾಡುವಾಗ ತುಂಬಾ ಬೇಜಾರಲ್ಲಿ ಇದ್ದರೆ, ಯಾವುದೇ ಕೆಲಸವನ್ನು ಕೈಗೆತ್ತಿಕೊಳ್ಳಬೇಡ. ಅದು ಹಾಳಾಗುತ್ತೆ." ಇಲ್ಲಪ್ಪ ಹಾಗೇನು ಆಗುವುದಿಲ್ಲ ನಾವು ಮನುಷ್ಯರು ಸಾಧಿಸಿದರೆ ಎಲ್ಲವನ್ನು ಮಾಡುವುದಕ್ಕೆ ಸಾಧ್ಯ ಇದೆ. ನಮ್ಮ ಮನಸ್ಸು…
  • September 06, 2024
    ಬರಹ: ಬರಹಗಾರರ ಬಳಗ
    ಒಂದೇ ಬಳ್ಳಿಯಲರಳಿದ ಹೂಗಳು ಒಂದೆಡೆ ಸೇರಿದ ಖುಷಿಗೆ ಅಂದದ ನಸುನಗು ಹೊಮ್ಮಿದೆ ಮೊಗದಲಿ ಚಂದದೆ ನಿಂತರು ನುಡಿಗೆ   ನೀಲಿಯ ಬಣ್ಣದ ಸೀರೆಯನುಟ್ಟರು ಹೋಲುವ ಬಣ್ಣದ ರವಿಕೆ ಬಾಲೆಯರೀರ್ವರ ಶಿರದಲಿ ಗಿಳಿಗಳು ನೀಲಿಯ ವರ್ಣವು ಅವಕೆ   ಹಿರಿಯಳು ಚಂದದಿ…
  • September 06, 2024
    ಬರಹ: addoor
    ರೈತರ ಆತ್ಮಹತ್ಯೆಯ ಸುದ್ದಿಗಳಿಗೆ ಕೊನೆಯೇ ಇಲ್ಲ ಎಂಬಂತಾಗಿದೆ. ಭಾರತದ ಅಪರಾಧ ದಾಖಲೆ ಬ್ಯೂರೋ (ಎನ್ .ಸಿ.ಆರ್.ಬಿ.) ಪ್ರಕಟಿಸಿದ ಅಂಕೆಸಂಖ್ಯೆಗಳ ಅನುಸಾರ 1995ರಿಂದೀಚೆಗೆ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 3 ಲಕ್ಷ ದಾಟಿದೆ.    “ವಿಷ ಸೇವಿಸಿ…
  • September 06, 2024
    ಬರಹ: ಬರಹಗಾರರ ಬಳಗ
    ನಿನ್ನೆ ತಾನೇ "ಶಿಕ್ಷಕರ ದಿನ" ಮುಗಿದಿದೆ. ಆದರೆ ಪೂಜೆ, ಹೋಮ, ಹವನ ಇತ್ಯಾದಿ ಧಾರ್ಮಿಕ ಕಾರ್ಯ ನಡೆಸುವಾಗಲೆಲ್ಲಾ ಪುರೋಹಿತರು "ನಿಮಗೆ ವಿದ್ಯೆ ಕಲಿಸಿದ ನಿಮ್ಮ ಗುರುಗಳನ್ನು, ತಾಯಿ ತಂದೆಯನ್ನು ನೆನಪಿಸಿಕೊಳ್ಳಿ" ಅಂತ ಹೇಳುವುದು ಸರ್ವೇ ಸಾಮಾನ್ಯ…
  • September 06, 2024
    ಬರಹ: ಬರಹಗಾರರ ಬಳಗ
    ಅಂಬಾಭವಾನಿ ತಾಯೆ ಪರಮೇಶ್ವರಿ ಸುಮವಾಣಿ ಗೀರ್ವಾಣಿ ಜಗದೀಶ್ವರಿ ಗಣಪನ ಮಾತೆ ಸಕಲ ಲೋಕ ಪ್ರೀತೆ ದೇವಿ ಶಿವೆ ಪಾರ್ವತಿ ಗೌರಿ ರಕ್ಷಿಸು ಭಾದ್ರಪದ ಮಾಸದ ಶುಕ್ಲಪಕ್ಷದ ತೃತೀಯ ತಿಥಿಯಂದು ಗೌರಿಪೂಜೆ(ಹಬ್ಬ)ವನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಮಹಿಳೆಯರು…
  • September 05, 2024
    ಬರಹ: Ashwin Rao K P
    ಪಾಲೀಥಿನ್ ಹೊದಿಕೆ : ಏರುಮಡಿಗಳನ್ನು ಕಪ್ಪು ಬಣ್ಣದ ಪಾಲಿಥೀನ್ ಶೀಟ್‌ನಿಂದ ಮುಚ್ಚಬೇಕು. ಈ ಪಾಲಿಥೀನ್ ಶೀಟ್ ೩೦-೧೦೦ ಮೈಕ್ರಾನ್ ದಪ್ಪ ಮತ್ತು ೧.೨ ಮೀ. ಅಗಲವಾಗಿದ್ದು ಒಂದು ಬದಿ ಕಪ್ಪು ಮತ್ತು ಇನ್ನೊಂದು ಬದಿ ಬಿಳಿ ಅಥವಾ ಬೆಳ್ಳಿ…
  • September 05, 2024
    ಬರಹ: Ashwin Rao K P
    ‘ಭೂಮಿ' ಎನ್ನುವುದು ಲೇಖಕ ಈರಣ್ಣ ಬೆಂಗಾಲಿ ಇವರು ಬರೆದ ಕಾದಂಬರಿ. ಈ ಕಾದಂಬರಿಯ ಬಗ್ಗೆ ಮುನ್ನುಡಿಯನ್ನು ಬರೆದಿದ್ದಾರೆ ಶೇಖರಗೌಡ ವೀ ಸರನಾಡಗೌಡರ್ ತಾವರಗೇರಾ ಇವರು. ತಮ್ಮ ಮುನ್ನುಡಿಯಲ್ಲಿ ಶ್ರೀಯುತರು ವ್ಯಕ್ತ ಪಡಿಸಿದ ಭಾವ ಇಲ್ಲಿದೆ... “ಬಿಸಿಲ…
  • September 05, 2024
    ಬರಹ: Shreerama Diwana
    ಶಿಕ್ಷಕರ ದಿನಾಚರಣೆ, ಸೆಪ್ಟೆಂಬರ್ 5. ಅಕ್ಷರದವ್ವ ಸಾವಿತ್ರಿ ಬಾಯಿ ಪುಲೆ -  ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್ - ಇಡೀ ಶಿಕ್ಷಕ ಸಮೂಹ ಎಲ್ಲರನ್ನೂ ಗೌರವ ಮತ್ತು ಪ್ರೀತಿ ಪೂರ್ವಕವಾಗಿ ನೆನೆಯುತ್ತಾ… ಮಾತನಾಡಬೇಕಿದೆ ಶಿಕ್ಷಕರೇ ನೀವು ಧ್ವನಿ…