December 2022

  • December 31, 2022
    ಬರಹ: Ashwin Rao K P
    ದರ್ಬಾರು ಕುಡಿದ ಮತ್ತಿನಲ್ಲಿರುವ ಯುವಕನ ಹಾಸ್ಯ ಸಂಭಾಷಣೆ : ಲವ್ ಮಾಡುವಾಗ ನನ್ನದೇ "ದರ್ಬಾರು" ಲವ್ ಮಾಡಿದಾಗಲೂ ನನ್ನದೇ "ಕಾರುಬಾರು" ಆದ್ರೆ ಲವ್ ಕಟ್ ಆಯ್ತು ನೋಡಿ ಅವಳದು "ಕಾರು", ನಂದು "ಬಾರು". *** ಜನಗಣಮನ ಅದೊಂದು ಪ್ರಾಥಮಿಕ ಪಾಠಶಾಲೆ,…
  • December 31, 2022
    ಬರಹ: Ashwin Rao K P
    ಮುಂಬಯಿ ಬದುಕಿನ ಒಳಜಗತ್ತನ್ನು ಮಾರ್ಮಿಕವಾಗಿ ಚಿತ್ರಿಸುವ "ವಡಪಾವ್ ಕಟಿಂಗ್ ಚಾಯ್", "ಅನಾಥನಾಥ" ಹಾಗೂ "ಮುಂಬಯಿ ನಮ್ದೇ" ಕಥೆಗಳಿಗೆ ಮುಖಾಮುಖಿಯಾಗುವ ಊರಿನ "ಸೌದಾಮಿನಿ ಪ್ರಸಂಗ", "ಬದುಕು ಜಟಕಾ ಬಂಡಿ", "ಅವಲಂಬ", "ಭ್ರಾಂತ", "ಅಪರಾಧಿ"…
  • December 31, 2022
    ಬರಹ: Shreerama Diwana
    ಕಳೆದ ಆರು ವರ್ಷಗಳಿಂದ ಕುಂದಾಪುರ ತಾಲೂಕಿನಿಂದ ಪ್ರಕಟವಾಗುತ್ತಿರುವ ಮಾಸ ಪತ್ರಿಕೆ - ‘ಜನ ಸಂಪರ್ಕ’. ಎಂ. ನಿತ್ಯಾನಂದ ಇವರು ಪತ್ರಿಕೆಯ ಸಂಪಾದಕರು. ಪತ್ರಿಕೆಯು ಟ್ಯಾಬಲಾಯ್ಡ್ ಆಕಾರದಲ್ಲಿದ್ದು ೧೨ ಪುಟಗಳನ್ನು ಹೊಂದಿದೆ. ೮ ಪುಟಗಳು ವರ್ಣದಲ್ಲೂ,…
  • December 31, 2022
    ಬರಹ: Shreerama Diwana
    ಕನ್ನಡ ಸಾಹಿತ್ಯ ಸಮ್ಮೇಳನ - ಹಾವೇರಿ, ಜನ ಸಾಹಿತ್ಯ ಸಮ್ಮೇಳನ - ಬೆಂಗಳೂರು. ವಿವಾದದ ಗೂಡಿನಲ್ಲಿ ಕನ್ನಡದ ತೇರು ಎಳೆಯುತ್ತಾ.. ಮುಖವಾಡಗಳ ಮರೆಯಲ್ಲಿ ಆಧುನಿಕ ಮನುಷ್ಯ ಬಚ್ಚಿಟ್ಟುಕೊಂಡಿರುವಾಗ ಎಲ್ಲವೂ ಗೋಜಲು - ಗೊಂದಲ. ಒಂದಷ್ಟು ಪ್ರೀತಿ…
  • December 31, 2022
    ಬರಹ: ಬರಹಗಾರರ ಬಳಗ
    ಅವನು ಹುಡುಕುತ್ತಿದ್ದಾನೆ. ದಾರಿಬದಿಯಲ್ಲಿ, ಗೆಳೆಯರ ಬಳಗದಲ್ಲಿ, ಮನೆಯ ಸುತ್ತ, ಬಸ್ಸಿನಲ್ಲಿ, ತನಗೆ ಸಿಕ್ಕ ಎಲ್ಲ ಕಡೆಯೂ ಹುಡುಕುತ್ತಿದ್ದಾನೆ. ಯಾರು ಕಾಣೆಯಾದವರನ್ನ. ನನಗವ ಮಾತಿಗೆ ಸಿಕ್ಕಿರಲಿಲ್ಲ. ಹಾಗಾಗಿ ಅವನ ಬಳಿಯೇ ತೆರಳಿ ಯಾರನ್ನು…
  • December 31, 2022
    ಬರಹ: ಬರಹಗಾರರ ಬಳಗ
    ಹೌದು ಬೆತ್ತಲಾದವರು ನಾವು ಜಗತ್ತಿನ ಕಣ್ಣಿಗೆ ಬಹುದೊಡ್ಡ ಪ್ರಜಾಪ್ರಭುತ್ವ ಅನಿಸಿಕೊಂಡ ಭಾರತೀಯ ಜನಸಾಮಾನ್ಯರಾದ ನಾವು ಇಲ್ಲಿನ ಸಂವಿಧಾನದ ಒಳಗಿನ ರಾಜಕೀಯಕ್ಕೆ ಸಿಲುಕಿ ಬೆತ್ತಲಾದವರು !   ಬೆತ್ತಲಾಗಲು ಕಾರಣ ಒಂದೇ ಎರಡೇ ? ಮಾನವ ಹಕ್ಕುಗಳ ಧಮನ ,…
  • December 30, 2022
    ಬರಹ: Ashwin Rao K P
    ಕಳಸಾ ಬಂಡೂರಿ ಹಾಗೂ ಮಹದಾಯಿ ಯೋಜನೆಯಿಂದ ಹುಬ್ಬಳ್ಳಿ- ಧಾರವಾಡ, ಗದಗ ಸೇರಿ ಅನೇಕ ನಗರಗಳ ಕುಡಿಯುವ ನೀರಿನ ಸಮಸ್ಯೆ ಇತ್ಯರ್ಥವಾಗಲಿದೆ. ಮಹದಾಯಿ ನದಿಯ ಉಪನದಿಗಳಾದ ಕಳಸಾ- ಬಂಡೂರಿಯ ಸುಮಾರು ೭.೫೬ ಟಿಎಂಸಿ ನೀರನ್ನು ಮಲಪ್ರಭಾ ನದಿಗೆ ತಿರುಗಿಸೋ…
  • December 30, 2022
    ಬರಹ: Shreerama Diwana
    ಕಲಾತ್ಮಕ ಮತ್ತು ಕ್ರಿಯಾತ್ಮಕ ಮಾಧ್ಯಮವಾದ ಹಾಗು ಮುಖ್ಯವಾಗಿ ಮನರಂಜನೆ ಮತ್ತು ವ್ಯಾಪಾರ ಉದ್ದೇಶದ ಸಿನಿಮಾ ಎಂಬ ಭ್ರಮಾ ಲೋಕದಲ್ಲಿ ನಟಿಸುವ ನಟರ ಅಭಿನಯ ಮೆಚ್ಚಿ, ಅವರಿಂದ ಸ್ಪೂರ್ತಿ ಪಡೆದು ಒಂದಷ್ಟು ಅಭಿಮಾನ ಪಡುವುದು ಸಹಜ ಮತ್ತು ಸಾಮಾನ್ಯ. ಇವರೇ…
  • December 30, 2022
    ಬರಹ: ಬರಹಗಾರರ ಬಳಗ
    ಬೇಸಿಗೆ ಕಾಲದಲ್ಲಿ ಧಾರಾಳವಾಗಿ ಮಾವಿನಹಣ್ಣುಗಳು ಸಿಗುತ್ತದೆ. ಮಾವಿನ ಹಣ್ಣುಗಳನ್ನು ಸ್ವಚ್ಛಗೊಳಿಸಿ ಸಿಪ್ಪೆ ತೆಗೆದು ತಿರುಳನ್ನು ಒಂದು ಕುಕ್ಕರಿಗೆ ಹಾಕಬೇಕು. ವಿಸಲ್ ಹಾಕದೆ ಸಣ್ಣ ಉರಿಯಲ್ಲಿ ಅರ್ಧಗಂಟೆ ಬೇಯಿಸಬೇಕು. ಅನಂತರ ಒಂದು ಬಾಣಲೆಗೆ ಹಾಕಿ…
  • December 30, 2022
    ಬರಹ: ಬರಹಗಾರರ ಬಳಗ
    ಸುತ್ತಿ ಸುತ್ತಿ ಬರುವ ಭೀಕರ ಪ್ರಚಂಡ ಬಿರುಗಾಳಿಯೇ ಸುಂಟರಗಾಳಿ! ಈ ಶಕ್ತಿಶಾಲಿಯಾದ ಗಾಳಿ ಗಂಟೆಗೆ ಸುಮಾರು 75 ಕಿಲೋಮೀಟರ್ ರಿಂದ 200 ಕಿಲೋಮೀಟರ್ ವೇಗದಲ್ಲಿ ಬೀಸುತ್ತಾ, ಸುತ್ತುತ್ತಾ, ಮೇಲಕ್ಕೆ ಏರುತ್ತಾ ಸುಮಾರು 600 ಮೈಲಿಗಳ ವ್ಯಾಪ್ತಿಯಲ್ಲಿ…
  • December 30, 2022
    ಬರಹ: ಬರಹಗಾರರ ಬಳಗ
    ಆ ಮನೆಯ ಸುತ್ತ ಜನ ಸೇರಿದ್ದಾರೆ. ಊರುಗಳಿಂದ ಪಕ್ಕದ ಹಳ್ಳಿ, ತಾಲೂಕು ರಾಜ್ಯ ದೇಶ ವಿದೇಶಗಳಿಂದಲೂ ಕೂಡ ಜನಗಳು ಆಗಮಿಸುತ್ತಿದ್ದಾರೆ. ಬಂದು ಅಂತಿಮ ದರ್ಶನ ಪಡೆದುಕೊಳ್ಳುತ್ತಿದ್ದಾರೆ. ಆತ ಇಂದು ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಮಸ್ಯೇನಾ…
  • December 30, 2022
    ಬರಹ: ಬರಹಗಾರರ ಬಳಗ
    ಅಡುಗೆ ಮನೆಯಿಂದ ಸೆರಗನ್ನು ಗಟ್ಟಿಯಾಗಿ ಹಿಡಿದು ಸರ ಸರ ಹೊರನಡೆದ ಮನೆ ಕೆಲಸದ ನಿರ್ಮಲಳನ್ನು ಆ ಮನೆಗೆ ಹೊಸದಾಗಿ ಮದುವೆಯಾಗಿ ಬಂದಿದ್ದ ಸೊಸೆ ಶ್ರೀಲತಾ ಅನುಮಾನದಿಂದ ನೋಡುತ್ತಾಳೆ. ಮಾರನೆಯ ದಿನವೂ ಮನೆಕೆಲಸದವಳು ಎಲ್ಲ ಕೆಲಸ ಮುಗಿಸಿ ಹೋಗುವಾಗ…
  • December 30, 2022
    ಬರಹ: ಬರಹಗಾರರ ಬಳಗ
    ನಾಡಿನ ಖ್ಯಾತ ವಿಮರ್ಶಕರಾದ ನಟರಾಜ್ ಹುಳಿಯಾರ್ ಬರೆದ ಕಾಮನ ಹುಣ್ಣಿಮೆ ಎನ್ನುವ ಕಾದಂಬರಿ ಓದಿ ಮುಗಿಸಿದೆ. ಕಾದಂಬರಿ ಒಳ್ಳೆಯ ರೀತಿಯಿಂದ ಅದ್ಭುತವಾಗಿ ಹೊರಬಂದಿದೆ. ಓದುತ್ತಾ ಹೋದಂತೆ ಇನ್ನೂ ಮುಂದೆ ಏನಿದೆ ಎಂಬ ಕುತೂಹಲ ಹುಟ್ಟುತ್ತದೆ. ಕಾದಂಬರಿ…
  • December 30, 2022
    ಬರಹ: ಬರಹಗಾರರ ಬಳಗ
    ಬದಲಾಗಬೇಕಿದೆ ಬದುಕೇ ಭಾವನೆಗಳ ಭವಣೆಯ ಸುತ್ತ ತಿರುಗುತ್ತಾ ತಿರುಕನಂತಿರುವ ಬದುಕಿಗೊಂದು ಅಲ್ಪವಿರಾಮ ಬೇಕಿದೆ!...   ಕೊರಗುತ್ತಾ ಕನಸುಗಳ ಕಡೆಗೆ ದೃಷ್ಟಿ ಹಾಯಿಸುವ ನಯನಗಳಿಗಿಂದು ಕೊಂಚ ಕುತೂಹಲವ ಕೆರಳಿಸುವ ಕಲ್ಪನೆಗಳು ಬೇಕಿದೆ...   ಕವಿತೆಯ…
  • December 29, 2022
    ಬರಹ: Ashwin Rao K P
    ೧೯೭೧ರಲ್ಲಿ ಬಿಡುಗಡೆಯಾದ ‘ಶರಪಂಜರ' ಚಲನಚಿತ್ರವು ಈಗ ೫೦ ವರ್ಷಗಳ ಬಳಿಕವೂ ತನ್ನದೇ ಆದ ಐತಿಹಾಸಿಕ ದಾಖಲೆಯನ್ನು ಹೊಂದಿದೆ. ಅಂದಿನ ಚಿತ್ರವನ್ನು ಇಂದು ನೋಡುವಾಗಲೂ ನಮ್ಮ ಮನಸ್ಥಿತಿ ಅಂದಿನ ಸಮಯಕ್ಕೇ ಹೋಗುತ್ತದೆ. ಖ್ಯಾತ ಕಾದಂಬರಿಕಾರ್ತಿ…
  • December 29, 2022
    ಬರಹ: Ashwin Rao K P
    “ಸಮಾಜದ ಅನಿಷ್ಟಗಳಿಗೆ ಪ್ರಸ್ತುತ ವ್ಯವಸ್ಥೆ ಯಾವುದೇ ಪರಿಹಾರವನ್ನು ನೀಡಲು ಸಾಧ್ಯವಿಲ್ಲ ಎಂಬುದು ಸುಸ್ಪಷ್ಟ" ಎಂದು ಹೇಳುವ ಕೋಬಾಡ್ ಗಾಂಧಿಯವರು “ಒಳಿತಿನ ಮತ್ತು ಭರವಸೆಯ ಬೀಜಗಳು ಮಾನವಕುಲದಲ್ಲಿ ಅಂತರ್ಗತವಾಗಿದೆ. ಒಂದಲ್ಲ ಒಂದು ದಿನ ಅವು…
  • December 29, 2022
    ಬರಹ: Shreerama Diwana
    ಅಕ್ಷರಗಳ ಸಂಶೋಧನೆಯೊಂದಿಗೆ ಉಗಮವಾದ ಅದ್ಭುತ ಸೃಷ್ಟಿ ಈ ಬರವಣಿಗೆ. ಅಕ್ಷರಗಳಿಗಿಂತ ಮೊದಲು ಸಹ ಬರವಣಿಗೆ ಅಸ್ತಿತ್ವದಲ್ಲಿತ್ತು. ಆದರೆ ಚಿತ್ರ, ಸಂಜ್ಞೆ ಮುಂತಾದ ವಿಚಿತ್ರ ವೈಶಿಷ್ಟ್ಯ ರೂಪದಲ್ಲಿ ಅದು ಬಳಕೆಯಲ್ಲಿತ್ತು. ಬರವಣಿಗೆ ಅದೊಂದು ಬರೆಯುವ…
  • December 29, 2022
    ಬರಹ: addoor
    ಈಗಿನ ಜಗತ್ತನ್ನೂ ನಮ್ಮ ಬದುಕನ್ನೂ ಗಮನಿಸಿದರೆ ನಾವು ಹಲವಾರು ಅನುಕೂಲಗಳನ್ನು ಅನುಭವಿಸುತ್ತಿರುವುದು ನಮ್ಮ ಅರಿವಿಗೆ ಬರುತ್ತದೆ. ಉದಾಹರಣೆಗೆ ವೇಗದ ಪ್ರಯಾಣ, ಪತ್ರಿಕೆ ಮತ್ತು ಪುಸ್ತಕಗಳ ಮೂಲಕ ಸುಲಭ ಲಭ್ಯ ಮಾಹಿತಿ, ಕೊರೊನಾ ವೈರಸಿನಂತಹ…
  • December 29, 2022
    ಬರಹ: ಬರಹಗಾರರ ಬಳಗ
    ನಾನ್ಯಾವುದಕೆ ಮಾರು ಹೋಗಲಿ, ಅವಳ ಅಂದದ ನುಡಿಗೋ, ವೈಯಾರದ ನಡಿಗೆಗೋ, ಮುದ್ದುಮೊಗದ ನಗುವಿನ ಚೆಲುವಿಗೋ, ತುಟಿಯಂಚಲಿ ನಗುತಾನೆ ಒಳಿತನ್ನೇ ಬಯಸುವ ಪುಟ್ಟ ಮನಸ್ಸಿಗೋ, ಮತ್ತೆ ಮತ್ತೆ ಕೇಳಬೇಕೆನಿಸುವ ಗೆಜ್ಜೆನಾದಕ್ಕೋ, ಆಗಾಗ ಮುಖವನ್ನೇ…
  • December 29, 2022
    ಬರಹ: ಬರಹಗಾರರ ಬಳಗ
    ಹೋಟೆಲ್ ಮಾಲಿಕ ಎಲೆಯಿಟ್ಟು ಊಟ ಬಡಿಸಲು ಬಗ್ಗುತಿದ್ದಂತೆ ಆ ವ್ಯಕ್ತಿ ಕೇಳಿದರು. “ಊಟಕ್ಕೆ ಎಷ್ಟಾಗುತ್ತದೆ?” ಮಾಲಿಕ ಉತ್ತರಿಸಿದರು…”ಮೀನು ಬೇಕಿದ್ದರೆ 50 ರೂಪಾಯಿ, ಮೀನು ಬೇಡವಾದರೆ 20 ರೂಪಾಯಿ…” ಆ ವ್ಯಕ್ತಿ ತನ್ನ ಹರಿದ ಅಂಗಿಯ ಕಿಸೆಯಿಂದ…