June 2011

  • June 28, 2011
    ಬರಹ: saraswathichandrasmo
     ಇರಬೇಕು ಎಲ್ಲರಿಗು ಏನಾದರು ದುಡಿಮೆ, ಇಲ್ಲವಾದಲ್ಲಿ ಮನವಾಗುವುದು ಸೈತಾನನ ಕುಲುಮೆ. ದುಡಿಮೆ ಹೆಚ್ಚಿಸುವುದು ಮಾನವನ ಹಿರಿಮೆ, ನ್ಯಾಯಯುತವಾದಲ್ಲಿ ಯಾವುದೂ ಅಲ್ಲ ಕಡಿಮೆ. ಕಾಲಹರಣವಾಗದಿರಲಿ ಅರಿಯದೆ ದುಡಿಮೆಯ ಮಹಿಮೆ, ಇದ್ದಲ್ಲಿ ತಲೆ ಖಾಲಿ…
  • June 28, 2011
    ಬರಹ: gosuba
    ಭಾವನೆಗಳ ತುಡಿತ ಹೆಚ್ಚುವುದು ಎದೆ ಬಡಿತ ಏನನ್ನೊ ಹೇಳೊ ಹಂಬಲ ಆ ಕ್ಕ್ಷಣ ಅದರ ನಿಶ್ಚಲ.        
  • June 28, 2011
    ಬರಹ: kavinagaraj
     ಪಿಕಳಾರನ ಸಂಸಾರ      ಶಿವಮೊಗ್ಗದ ನನ್ನ ತಮ್ಮ ಕವಿಸುರೇಶನ ಮನೆಯಲ್ಲಿ ಪಿಕಳಾರವೊಂದು ಮೊಟ್ಟೆಯಿಟ್ಟು ಅದರಿಂದ ಮರಿಗಳು ಜೀವಸೆಲೆ ಪಡೆದು ಹಾರಿಹೋಗುವ ಮುನ್ನ ಮನೆಮಂದಿ ಮುತುವರ್ಜಿಯಿಂದ ಕೋಣೆಯನ್ನೇ ತೆರವು ಮಾಡಿ ನೆರವು ನೀಡಿದರು. ಈ ಕುರಿತು…
  • June 28, 2011
    ಬರಹ: ನಿರ್ವಹಣೆ
    /*-->*/ ೧.     ಸಂಪದದಲ್ಲಿ ಲೇಖನದ ಜೊತೆಗೆ ಚಿತ್ರ ಸೇರಿಸುವಾಗ "CHOOSE FILE/BROWSE” ಆಯ್ಕೆ ಬಳಸಿ. ೨.    ನಿಮ್ಮ ಕಂಪ್ಯೂಟರ್ ನಿಂದ ಚಿತ್ರದ file ಆಯ್ಕೆ ಮಾಡಿ. ಚಿತ್ರದ ಹೆಸರು "CHOOSE FILE"  ಬಾಕ್ಸ್ ನಲ್ಲಿ ಕಾಣಿಸುತ್ತದೆ. ೩…
  • June 28, 2011
    ಬರಹ: ನಿರ್ವಹಣೆ
    /*-->*/   ೧.     ಸಂಪದದಲ್ಲಿ ಲೇಖನದ ಜೊತೆಗೆ ಚಿತ್ರ ಸೇರಿಸುವಾಗ CHOOSE FILE/BROWSE ಆಯ್ಕೆ ಬಳಸಿ. ೨.    ನಿಮ್ಮ ಕಂಪ್ಯೂಟರ್ ನಿಂದ ಚಿತ್ರದ file ಆಯ್ಕೆ ಮಾಡಿ. ಚಿತ್ರದ ಹೆಸರು CHOOSE FILE  ಬಾಕ್ಸ್ ನಲ್ಲಿ ಕಾಣಿಸುತ್ತದೆ. ೩…
  • June 28, 2011
    ಬರಹ: ನಿರ್ವಹಣೆ
    ಹೊಸ ಬರಹ ಸೇರಿಸುವುದು ಹೇಗೆ ?   ೧. ಸಂಪದಕ್ಕೆ ಲಾಗಿನ್ ಆಗಿ ,ಪ್ರಕಟಿಸಿ ಕ್ಲಿಕ್ ಮಾಡಿ .                   ೩. ಬರಹ ಸೇರಿಸಲು ಲೇಖನವನ್ನು ಕ್ಲಿಕ್ ಮಾಡಿ.                                               ೪. ನಿಮ್ಮ ಲೇಖನದ…
  • June 28, 2011
    ಬರಹ: ನಿರ್ವಹಣೆ
      ಬರಹಗಳಿಗೆ ಪ್ರತಿಕ್ರಿಯೆ ಸೇರಿಸಲು "ಹೊಸ ಪ್ರತಿಕ್ರಿಯೆ ಸೇರಿಸಿ" ಬಟನ್ ಮೇಲೆ ಕ್ಲಿಕ್ ಮಾಡಿ.       ಇತರ ಸಂಪದಿಗರ ಪ್ರತಿಕ್ರಿಯೆಗಳಿಗೆ, ನಿಮ್ಮ  ಪ್ರತಿಕ್ರಿಯೆ ಸೇರಿಸಲು "ಇದಕ್ಕೆ ಪ್ರತಿಕ್ರಿಯೆ ಸೇರಿಸಿ ” ಬಟನ್ ಮೇಲೆ…
  • June 28, 2011
    ಬರಹ: ನಂದೀಶ್ ಬಂಕೇನಹಳ್ಳಿ
    ಸೂರ್ಯೋದಯವ ನೋಡಲು ಹೊರಟರಿಬ್ಬರು; ಒಬ್ಬ ಕವಿ,ಮತ್ತೊಬ್ಬ ಹಳ್ಳಿಯ ದನಗಾಯಿ. ಇಬ್ಬರು ಏರಿ ಕುಳಿತರು ಆ ಬೆಟ್ಟದ ತುದಿ, ನಿಧಾನಕ್ಕೆ ಮೂಡಣ ರಂಗೇರಿ ಗೋಚರಿಸಿದ ರವಿ ಚದುರಿಸಿದ ಧರೆಗೆ ಕೃಪೆತೆರದಿ ಕಿರಣ. ರವಿಯ ಚೆಲುವಿಗೇ ಕವಿ ಭಾವಪರವಶನಾದ. ಕವಿಮೊಗ…
  • June 28, 2011
    ಬರಹ: ನಂದೀಶ್ ಬಂಕೇನಹಳ್ಳಿ
    ಕವಿಗೆ ನದಿ ಧ್ಯಾನ ದೊರಕಿಸುವ ದೈವಸ್ವರೂಪಿ. ಮರಳದೋಚುವ ಮಂದಿಗೆ ಬೆಲೆಬಾಳುವ ಮಾಲು. ಕವಿಗೆ ಅಕ್ಷಯ ಕಾನನ ಹಲವು ಅಚ್ಚರಿಯ ಒಡಲು. ಮರವ ದೋಚುವ ಖದೀಮರಿಗೆ ಕಾಡು, ಲಾರಿಗೆ ತುಂಬುವ ಕಳ್ಳನಾಟ. ಕವಿಗೆ ಕೋಗಿಲೆಯ ಕಂಡು ನೆನಪಾಗಿದ್ದು ಪಂಪ. ಗುರಿಯಿಟ್ಟ…
  • June 28, 2011
    ಬರಹ: shashi kiran
    ನಮ್ಮ ರಾಜಧಾನಿ ಬೆಂಗಳೂರುತಂತ್ರಜ್ಞಾನದಲ್ಲಿ ಮೇರುಸಮೃದ್ಧವಾದ ಊರುವಾಹನಗಳದ್ದೆ ಕಾರುಬಾರುಸುಂದರ ಉದ್ಯಾನನಗರಿಆಕರ್ಷಣೆಗಳಿಂದ ಕೂಡಿದ ಸಿರಿಬಜಾರುಗಳಿಲ್ಲಿದೆ ಹಲವುಧನಿಕರಿಗೆ ಇತ್ತ ಒಲವುಉದ್ಯೋಗಕ್ಕಿಲ್ಲ ಕೊರತೆಜಾಣ್ಮೆಗಿಲ್ಲಿದೆ ಘನತೆಸಿಗುತ್ತದೆ…
  • June 28, 2011
    ಬರಹ: abdul
    ಮೇ ತಿಂಗಳ ಮೊದಲ ವಾರದಲ್ಲಿ ವಿಶ್ವದ ಕುಖ್ಯಾತ ಭಯೋತ್ಪಾದಕ ಎಂದು ಕರೆಯಲ್ಪಡುವ ಬಿನ್ ಲಾದೆನ್ ನನ್ನು ಅಮೇರಿಕಾ ಪಾಕಿಸ್ತಾನದ ಸೇನಾ ನಗರ ( garrison town ) ಅಬೊಟ್ಟಬಾದ್ ನಲ್ಲಿ ವಧಿಸಿ ಆತನ ಶವವನ್ನು ಅರಬ್ಬೀ ಸಮುದ್ರಕ್ಕೆ ಎಸೆದು ತನ್ನ ತಂಟೆಗೆ…
  • June 28, 2011
    ಬರಹ: Jayanth Ramachar
    ರಾಮಾಪುರದ ಅರಣ್ಯದಲ್ಲಿ ಗನ್ ಗಳ ಶಬ್ದ ಜೋರಾಗಿ ಕೇಳಿ ಬರುತ್ತಿದೆ. ಅದು ನಕ್ಸಲರ ಹಾಗೂ ವಿಶೇಷ ನಕ್ಸಲ್ ನಿಗ್ರಹ ದಳದ ನಡುವೆ ನಡೆದಿದ್ದ ಗುಂಡಿನ ಕಾಳಗ. ಸುಮಾರು ಮುಕ್ಕಾಲು ಗಂಟೆಗಳ ನಂತರ ಆ ಗುಂಡಿನ ಮೊರೆತ ನಿಂತಿತು. ಈಗಲ್ಲಿ ನೀರವ ಮೌನ ಆವರಿಸಿದೆ…
  • June 28, 2011
    ಬರಹ: krvinutha
    ರಾಜಧಾನಿಯಲ್ಲೊಂದು ಚಿತ್ರ ಪ್ರದರ್ಶನ. ಭಾಜಾ ಬಜಂತ್ರಿಯೊಡನೆ ಆರಂಭ. ರಾಜ ಮಹಾರಾಜರ ದಂಡಿನ ಆಗಮನ ಬಣ್ಣಗಳ ಮುಂದೆ ನಿದ್ರಿಸಲು. ಆಳೆತ್ತರದ ಚಿತ್ರಗಳು ! ನೂರಾರು ಬಣ್ಣಗಳು. ಕೋನ, ತ್ರಿಕೋನ, ಷಡ್ಜ, ಪಂಚಭುಜ !! ಭುಜ ಕುಣಿಸಿ, ತುಟಿ ಬಿರುಕಿಸಿ,…
  • June 27, 2011
    ಬರಹ: Manjunatha D G
     ಆಗೊಮ್ಮೆ ರಾಷ್ಟ್ರೀಕರಣ ಮತ್ತೊಮ್ಮೆ ಖಾಸಗೀಕರಣ ಜೊತೆಜೊತೆಗೆ ಜಾಗತೀಕರಣ ಉದರಿ ಸಿಗುವಲ್ಲೆಲ್ಲಾ ಉದಾರೀಕರಣ ಕೆಲಸವಿಲ್ಲದ ಕೈಗೆ ಯಾಂತ್ರೀಕರಣ ಪರಿಸರ ಹಾನಿಗೊಂದಿಷ್ಟು ಕೈಗಾರಿಕೀಕರಣ ಕೊಳಚೆ ಸೃಷ್ಠಿಸುವ ನಗರೀಕರಣ ಅಕ್ಷರ ಆರೋಗ್ಯಗಳಿಗೂ…
  • June 27, 2011
    ಬರಹ: ASHWIN LAWRENCE
    Normal 0 false false false EN-US X-NONE KN
  • June 27, 2011
    ಬರಹ: RAMAMOHANA
    ಮಗುವಾಗಿ ಮೊಲೆಯುಂಡು ಪೂತನಿಯ ಕೊಂದೆ, ಉಗ್ರರೂಪಿನ ಚಂಡಕೋಪದಿ ಹಿರಣ್ಯನ ಉದರ ಬಗಿದೆ, ರಕ್ತಪೀಪಾಸಿಯು ಕ್ರೂರಿಯು ನೀನೆನಲು, ಲೋಕ ಕಂಟಕರವರು ದೈವದ್ರೋಹಿಗಳೆಂದೆ.   ವಿಗ್ನೇಶ ಜೊತೆ ಮಿತ್ರ ಸುಧೀಂದ್ರ, ತಮ್ಮಂತೆ ತಾವಿರುಲು ಪಾಡಿನಲಿ, ಅಪಹರಿಸಿ…
  • June 27, 2011
    ಬರಹ: dayanandac
    ೧ ಬೀಜ ಬೀಜಗಳಾಗುವ ನೆವಕೆ ಕಾರ್ಮುಗಿಲು ಕರಗಿ ಮಳೆಯಾಗಿ ಸುರಿಯೆ ಇಳೆಗೆ ಹಸಿರು, ಹೊವಿನ ತೇರು ಅ೦ದ ಸುಗ೦ಧಗಳ ಮಾಯೆ ಮೆರೆದರಕ್ಷಣದಲ್ಲೇ ಕರಗಿ, ಗೊಬ್ಬರ, ದುರ್ನಾತ ....ಮಳೆ ...ಬೀಜ .... ಮತ್ತದೇ ಹೆಜ್ಜೆ ಮೂಡದ ಹಾದಿ ೨ ಪ೦ಚ ಭೂತಗಳನು೦ಡು…
  • June 27, 2011
    ಬರಹ: partha1059
    ಪ್ರಜಾಪ್ರಭುತ್ವ(೩)-  ಆಣೆ ಪ್ರಮಾಣಗಳು ಸಂವಿದಾನಕ್ಕೆ ಪೂರಕವಲ್ಲವೆ? ಮೂಡನಂಭಿಕೆಯೆ ?ಕರ್ನಾಟಕದ ಹಾಲಿ ಮುಖ್ಯಮಂತ್ರಿ ಶ್ರೀಯಡಿಯೂರಪ್ಪನವರು ಹಾಗು ಮಾಜಿ ಮು.ಮ. ಶ್ರೀ ಕುಮಾರಸ್ವಾಮಿಯವರ ಕದನಕುತೂಹಲರಾಗದ ಹಾಡು ತಾರಕ ಸ್ಥಾಯಿಗೆ ತಲುಪಿದ್ದು, ಕಡೆಗೆ…
  • June 27, 2011
    ಬರಹ: ramvani
        ಪ್ರೇಮಮಯಿ ಚಿತ್ರದ  ಟೂ...ಟೂ...ಬೇಡಪ್ಪ, ಓಡಿಬಂದು ನನ್ನ ಸಂಗ ಕಟ್ಟಪ್ಪ....ಹಾಡು. ಟೂ ಬಿಡೋದು, ಮುಖ ಊದಿಸೋದು, ಮಕ್ಕಳ ಕೋಳಿ ಜಗಳಗಳಿಗೆ ಭಾಷೆ, ದೇಶಗಳ ಪರಿಧಿಯಿಲ್ಲ. ಬಾಲ್ಯ ಅದೆಷ್ಟು ಸುಂದರ ಅಲ್ವಾ. ನೀವೂ ಟೂ ಬಿಟ್ಟಿರ್ತೀರ...ನೆನಪಿನ…