ಪಿಕಳಾರನ ಸಂಸಾರ
ಶಿವಮೊಗ್ಗದ ನನ್ನ ತಮ್ಮ ಕವಿಸುರೇಶನ ಮನೆಯಲ್ಲಿ ಪಿಕಳಾರವೊಂದು ಮೊಟ್ಟೆಯಿಟ್ಟು ಅದರಿಂದ ಮರಿಗಳು ಜೀವಸೆಲೆ ಪಡೆದು ಹಾರಿಹೋಗುವ ಮುನ್ನ ಮನೆಮಂದಿ ಮುತುವರ್ಜಿಯಿಂದ ಕೋಣೆಯನ್ನೇ ತೆರವು ಮಾಡಿ ನೆರವು ನೀಡಿದರು. ಈ ಕುರಿತು…
/*-->*/
೧. ಸಂಪದದಲ್ಲಿ ಲೇಖನದ ಜೊತೆಗೆ ಚಿತ್ರ ಸೇರಿಸುವಾಗ "CHOOSE FILE/BROWSE” ಆಯ್ಕೆ ಬಳಸಿ.
೨. ನಿಮ್ಮ ಕಂಪ್ಯೂಟರ್ ನಿಂದ ಚಿತ್ರದ file ಆಯ್ಕೆ ಮಾಡಿ. ಚಿತ್ರದ ಹೆಸರು "CHOOSE FILE" ಬಾಕ್ಸ್ ನಲ್ಲಿ ಕಾಣಿಸುತ್ತದೆ.
೩…
/*-->*/
೧. ಸಂಪದದಲ್ಲಿ ಲೇಖನದ ಜೊತೆಗೆ ಚಿತ್ರ ಸೇರಿಸುವಾಗ CHOOSE FILE/BROWSE ಆಯ್ಕೆ ಬಳಸಿ.
೨. ನಿಮ್ಮ ಕಂಪ್ಯೂಟರ್ ನಿಂದ ಚಿತ್ರದ file ಆಯ್ಕೆ ಮಾಡಿ. ಚಿತ್ರದ ಹೆಸರು CHOOSE FILE ಬಾಕ್ಸ್ ನಲ್ಲಿ ಕಾಣಿಸುತ್ತದೆ.
೩…
ಬರಹಗಳಿಗೆ ಪ್ರತಿಕ್ರಿಯೆ ಸೇರಿಸಲು "ಹೊಸ ಪ್ರತಿಕ್ರಿಯೆ ಸೇರಿಸಿ" ಬಟನ್ ಮೇಲೆ ಕ್ಲಿಕ್ ಮಾಡಿ.
ಇತರ ಸಂಪದಿಗರ ಪ್ರತಿಕ್ರಿಯೆಗಳಿಗೆ, ನಿಮ್ಮ ಪ್ರತಿಕ್ರಿಯೆ ಸೇರಿಸಲು "ಇದಕ್ಕೆ ಪ್ರತಿಕ್ರಿಯೆ ಸೇರಿಸಿ ” ಬಟನ್ ಮೇಲೆ…
ಸೂರ್ಯೋದಯವ ನೋಡಲು ಹೊರಟರಿಬ್ಬರು;
ಒಬ್ಬ ಕವಿ,ಮತ್ತೊಬ್ಬ ಹಳ್ಳಿಯ ದನಗಾಯಿ.
ಇಬ್ಬರು ಏರಿ ಕುಳಿತರು ಆ ಬೆಟ್ಟದ ತುದಿ,
ನಿಧಾನಕ್ಕೆ ಮೂಡಣ ರಂಗೇರಿ ಗೋಚರಿಸಿದ ರವಿ
ಚದುರಿಸಿದ ಧರೆಗೆ ಕೃಪೆತೆರದಿ ಕಿರಣ.
ರವಿಯ ಚೆಲುವಿಗೇ ಕವಿ ಭಾವಪರವಶನಾದ.
ಕವಿಮೊಗ…
ನಮ್ಮ ರಾಜಧಾನಿ ಬೆಂಗಳೂರುತಂತ್ರಜ್ಞಾನದಲ್ಲಿ ಮೇರುಸಮೃದ್ಧವಾದ ಊರುವಾಹನಗಳದ್ದೆ ಕಾರುಬಾರುಸುಂದರ ಉದ್ಯಾನನಗರಿಆಕರ್ಷಣೆಗಳಿಂದ ಕೂಡಿದ ಸಿರಿಬಜಾರುಗಳಿಲ್ಲಿದೆ ಹಲವುಧನಿಕರಿಗೆ ಇತ್ತ ಒಲವುಉದ್ಯೋಗಕ್ಕಿಲ್ಲ ಕೊರತೆಜಾಣ್ಮೆಗಿಲ್ಲಿದೆ ಘನತೆಸಿಗುತ್ತದೆ…
ಮೇ ತಿಂಗಳ ಮೊದಲ ವಾರದಲ್ಲಿ ವಿಶ್ವದ ಕುಖ್ಯಾತ ಭಯೋತ್ಪಾದಕ ಎಂದು ಕರೆಯಲ್ಪಡುವ ಬಿನ್ ಲಾದೆನ್ ನನ್ನು ಅಮೇರಿಕಾ ಪಾಕಿಸ್ತಾನದ ಸೇನಾ ನಗರ ( garrison town ) ಅಬೊಟ್ಟಬಾದ್ ನಲ್ಲಿ ವಧಿಸಿ ಆತನ ಶವವನ್ನು ಅರಬ್ಬೀ ಸಮುದ್ರಕ್ಕೆ ಎಸೆದು ತನ್ನ ತಂಟೆಗೆ…
ರಾಮಾಪುರದ ಅರಣ್ಯದಲ್ಲಿ ಗನ್ ಗಳ ಶಬ್ದ ಜೋರಾಗಿ ಕೇಳಿ ಬರುತ್ತಿದೆ. ಅದು ನಕ್ಸಲರ ಹಾಗೂ ವಿಶೇಷ ನಕ್ಸಲ್ ನಿಗ್ರಹ ದಳದ ನಡುವೆ ನಡೆದಿದ್ದ ಗುಂಡಿನ ಕಾಳಗ. ಸುಮಾರು ಮುಕ್ಕಾಲು ಗಂಟೆಗಳ ನಂತರ ಆ ಗುಂಡಿನ ಮೊರೆತ ನಿಂತಿತು. ಈಗಲ್ಲಿ ನೀರವ ಮೌನ ಆವರಿಸಿದೆ…
ರಾಜಧಾನಿಯಲ್ಲೊಂದು ಚಿತ್ರ ಪ್ರದರ್ಶನ.
ಭಾಜಾ ಬಜಂತ್ರಿಯೊಡನೆ ಆರಂಭ.
ರಾಜ ಮಹಾರಾಜರ ದಂಡಿನ ಆಗಮನ ಬಣ್ಣಗಳ ಮುಂದೆ ನಿದ್ರಿಸಲು.
ಆಳೆತ್ತರದ ಚಿತ್ರಗಳು ! ನೂರಾರು ಬಣ್ಣಗಳು.
ಕೋನ, ತ್ರಿಕೋನ, ಷಡ್ಜ, ಪಂಚಭುಜ !!
ಭುಜ ಕುಣಿಸಿ, ತುಟಿ ಬಿರುಕಿಸಿ,…
ಆಗೊಮ್ಮೆ ರಾಷ್ಟ್ರೀಕರಣ
ಮತ್ತೊಮ್ಮೆ ಖಾಸಗೀಕರಣ
ಜೊತೆಜೊತೆಗೆ ಜಾಗತೀಕರಣ
ಉದರಿ ಸಿಗುವಲ್ಲೆಲ್ಲಾ ಉದಾರೀಕರಣ
ಕೆಲಸವಿಲ್ಲದ ಕೈಗೆ ಯಾಂತ್ರೀಕರಣ
ಪರಿಸರ ಹಾನಿಗೊಂದಿಷ್ಟು ಕೈಗಾರಿಕೀಕರಣ
ಕೊಳಚೆ ಸೃಷ್ಠಿಸುವ ನಗರೀಕರಣ
ಅಕ್ಷರ ಆರೋಗ್ಯಗಳಿಗೂ…
ಪ್ರಜಾಪ್ರಭುತ್ವ(೩)- ಆಣೆ ಪ್ರಮಾಣಗಳು ಸಂವಿದಾನಕ್ಕೆ ಪೂರಕವಲ್ಲವೆ? ಮೂಡನಂಭಿಕೆಯೆ ?ಕರ್ನಾಟಕದ ಹಾಲಿ ಮುಖ್ಯಮಂತ್ರಿ ಶ್ರೀಯಡಿಯೂರಪ್ಪನವರು ಹಾಗು ಮಾಜಿ ಮು.ಮ. ಶ್ರೀ ಕುಮಾರಸ್ವಾಮಿಯವರ ಕದನಕುತೂಹಲರಾಗದ ಹಾಡು ತಾರಕ ಸ್ಥಾಯಿಗೆ ತಲುಪಿದ್ದು, ಕಡೆಗೆ…
ಪ್ರೇಮಮಯಿ ಚಿತ್ರದ ಟೂ...ಟೂ...ಬೇಡಪ್ಪ, ಓಡಿಬಂದು ನನ್ನ ಸಂಗ ಕಟ್ಟಪ್ಪ....ಹಾಡು. ಟೂ ಬಿಡೋದು, ಮುಖ ಊದಿಸೋದು, ಮಕ್ಕಳ ಕೋಳಿ ಜಗಳಗಳಿಗೆ ಭಾಷೆ, ದೇಶಗಳ ಪರಿಧಿಯಿಲ್ಲ. ಬಾಲ್ಯ ಅದೆಷ್ಟು ಸುಂದರ ಅಲ್ವಾ. ನೀವೂ ಟೂ ಬಿಟ್ಟಿರ್ತೀರ...ನೆನಪಿನ…