April 2012

  • April 27, 2012
    ಬರಹ: ashok00
    ಗೆಳತಿ ಬಲ್ಲೆಯ ನೀನು ಕಾರಣ ಯಾರೆಂದು ಈ ಸೃಷ್ಠಿ ನಡೆಗೆ             //೧// ಯಾರು ಕಾರಣರೆಂದು ಬಲ್ಲವರು ಯಾರು ನೀಡಲು ರವಿಯು ಬೆಳಕ ಈ ಧರೆಗೆ               //೨// ಬೆಳದಿಂಗಳ ಚೆಲ್ಲಿ ಧರೆಗೆ ತಂಪೆರೆಯೆ ಕಾರಣವದಾರು ಚಂದಿರನ ಕೃಪೆಗೆ…
  • April 27, 2012
    ಬರಹ: RaghavendraJoshi
    ಸುಮಾರು ವರ್ಷಗಳ ಹಿಂದಿನ ಮಾತು. ಆಗಷ್ಟೇ 'ಕಿಂಗ್ ಫಿಷರ್ ಏರಲೈನ್ಸ್' ನ ಚೆಲುವೆಯರು ತಮ್ಮ ಕೆಂಪು ಕೆಂಪಾದ ಉಡುಗೆಗಳಿಂದ ದೇಶದ ಇದ್ದಬಿದ್ದ ವಿಮಾನ ನಿಲ್ದಾಣಗಳನ್ನೆಲ್ಲ ಆಪೋಶನಕ್ಕೆ ತೆಗೆದುಕೊಳ್ಳುತ್ತಿದ್ದ ಸಮಯವದು.ಗೆಳೆಯರೊಂದಿಗೆ ನಾನು ರಜೆಗೆಂದು…
  • April 27, 2012
    ಬರಹ: Chikku123
    ಸಂಪದ ಟೀಮ್ ಜೊತೆ ಒಂದು ಐ ಪಿ ಎಲ್ ಮ್ಯಾಚ್ ನೋಡ್ಕೊಂಡ್ ಬಂದ್ರೆ ಹೆಂಗೆ ಅಂತ ಅಂದ್ಕೊಂಡು ಎಲ್ಲರನ್ನೂ ಕೇಳೋಣ ಅಂತ ಒಬ್ಬೊಬ್ರಿಗೆ ಕಾಲ್ ಮಾಡಿದೆ. ಮೊದಲು ಪಾರ್ಥವ್ರಿಗೆ. ನಾ: ನಾಳೆ ಸಂಜೆ ಮ್ಯಾಚಿಗೆ ಹೋಗೋಣ ಸಂಪದ ಟೀಮ್ ಸಮೇತ, ಬರ್ತೀರಾ? ಪಾ: ಓ…
  • April 27, 2012
    ಬರಹ: hvravikiran
    ಹೀಗೊಂದು ಹರಿಕಥೆ ಭಾಗ - 1 (http://sampada.net/blog/%E0%B2%B9%E0%B3%80%E0%B2%97%E0%B3%8A%E0%B2%82%E0%B2%A6%E0%B3%81-%E0%B2%B9%E0%B2%B0%E0%B2%BF%E0%B2%95%E0%B2%A5%E0%B3%86-%E0%B2%AD%E0%B2%BE%E0%B2%97-1/26…
  • April 27, 2012
    ಬರಹ: Jayanth Ramachar
    ಮೂರು ದಿನಗಳಾಗಿದೆ ಅದೂ ಸಹ ಸಮಯದಿಂದ ಗೊತ್ತಾಗುತ್ತಿಲ್ಲ, ಹಗಲು ರಾತ್ರಿಯನ್ನು ಆಧಾರಿಸಿ ಗೊತ್ತಾಗುತ್ತಿದೆ. ಮೂರು ದಿನದಿಂದ ಏನೂ ತಿಂದಿಲ್ಲ ಹೊಟ್ಟೆ ಚುರುಗುಟ್ಟುತ್ತಿದೆ. ತಿನ್ನುವುದು ಏನು ಬಂತು ಒಂದು ತೊಟ್ಟು ನೀರು ಸಹ ಕುಡಿದಿಲ್ಲ. ಎಲ್ಲಿ…
  • April 27, 2012
    ಬರಹ: hamsanandi
      ನಿನ್ನಡಿಗಳಲೆ ಮನವು ನಿಂತಿಹು -ದಿನ್ನು ಕೊಂಡಾಡಿಹುದು ನಾಲಗೆ ಎನ್ನ ಕಿವಿಗಳು ಕೇಳ್ವುದೆಂದಿಗು ನಿನ್ನ ಕಥೆಗಳನೇ; ನಿನ್ನ ಪೂಜೆಯ ಮಾಳ್ಪ ಕೈಗಳು ನಿನ್ನ ನೆನಹಲೆ ಬುದ್ಧಿ ಕಣ್ಣಿರ- ಲಿನ್ನು ಹೊತ್ತಿಗೆಯಾಸರೆಯ ನಾ ತೊರೆವೆ ಪರಶಿವನೇ!    …
  • April 27, 2012
    ಬರಹ: Praveen.Kulkar…
    "ಆತ್ಮಹತ್ಯೆ" ಇದು ಸರಿಯಾದ ಪದವೇ.ಆತ್ಮಹತ್ಯೆ ಎಂದರೆ ಸಾವು,ಸಾವು ಎಂಬುವುದು ದೇಹಕ್ಕಷ್ಟೇ ಅಲ್ಲವೇ?,ಆತ್ಮಕ್ಕೂ ಸಾವು ಇದೆಯಾ?.ನಾ ಕೇಳಿದ ಹಾಗೆ ಆತ್ಮ ಸಾಯುವುದೇ ಇಲ್ಲ,ಅದಕ್ಕೆ ಮುಕ್ತಿಯೊಂದೆ ಕೊನೆಯಲ್ಲವೇ?.ದಯವಿಟ್ಟು ಈ ಗೊಂದಲ ನಿವಾರಿಸಿ.
  • April 26, 2012
    ಬರಹ: siddharam
     ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಪ್ರಮುಖ ಕೆರೆಗಳಲ್ಲಿ ಪಟ್ಟಣದ ಹೊರವಲಯದಲ್ಲಿರುವ ದೊಡ್ಡಕೆರೆಯೂ ಒಂದು. ೯೨.೫೬ ಹೆಕ್ಟೇರ್‌ನಷ್ಟು ನೀರಿನ ಹರವಿನ ಕ್ಷೇತ್ರವಿರುವ ದೊಡ್ಡಕೆರೆ ಮಳೆಗಾಲದಲ್ಲಿ ತುಂಬಿ ಭೋರ್ಗರೆದಾಗ ಪಟ್ಟಣದ ಜನತೆಯೆಲ್ಲ…
  • April 26, 2012
    ಬರಹ: kavinagaraj
           ಪಂ. ಸುಧಾಕರ ಚತುರ್ವೇದಿಯವರು ಗಾಂಧೀಜಿಯ ಒಡನಾಡಿಯಾಗಿದ್ದವರು.    ನೇರವಾಗಿ ಅವರ ಕುರಿತು ತಮ್ಮ ಅನಿಸಿಕೆಗಳನ್ನು ಅವರಿಗೇ ಹೇಳುತ್ತಿದ್ದವರು.    ಗಾಂಧೀಜಿ ಸಹ ಅವರ ಕುರಿತು ಗೌರವವುಳ್ಳವರಾಗಿದ್ದರು. 116 ವರ್ಷಗಳಾಗಿರುವ ಪಂಡಿತರ ಬತ್ತದ…
  • April 26, 2012
    ಬರಹ: hvravikiran
    ಅದೊಂದು ಭಾನುವಾರ ಮಧ್ಯಾಹ್ನ. ಭಾರತ ಆಸ್ಟ್ರೇಲಿಯಾ ತಂಡಗಳ ನಡುವೆ ನಡೆಯುತ್ತಿರುವ ಏಕದಿನ ಕ್ರಿಕೆಟ್ ಪಂದ್ಯ. ನಮ್ಮವರು ಸೋಲುವರೆಂಬ ಖಾತ್ರಿ ಇದ್ದರೂ, ಪಂದ್ಯ ನೋಡಲು ಅದೇನೋ ಉತ್ಸಾಹ. ಕ್ರೀಡಾ ಸ್ಪೂರ್ತಿ ಎಂದರೆ ತಪ್ಪಾದೀತು. ಏಕೆಂದರೆ, ನಮ್ಮ ತಂಡ…
  • April 26, 2012
    ಬರಹ: partha1059
     ರಾತ್ರಿ ಬೇಗ ಮಲಗೋಣ ಎಂದರೆ  ಬಲಪಕ್ಕದ ಮನೆಯವರು ಐ.ಟಿ. ನವರು ಅವರ ಮನೆ ಚಟುವಟಿಕೆ ಪ್ರಾರಂಬವೆ ರಾತ್ರಿ ೧೦ ರ ನಂತರ ಜೋರು ಟೀವಿ. ರಾತ್ರಿ ಅಮೇರಿಕದಲ್ಲಿರುವ ಮಗನೊಂದಿಗೆ ಜೋರು ಮಾತು (ಅಕ್ಕ ಪಕ್ಕದ ಮನೆಗು ಕೇಳುವಂತೆ) ಹಗಲಲ್ಲಿ ಮಾತಾಡ್ಲಿ ಅಂದರೆ…
  • April 26, 2012
    ಬರಹ: venkatesh
    http://www.mysoreassociation.in/  ಹೌದು, ಇದೇ ನಮ್ಮ ಮುಂಬೈನ ಮೈಸೂರ್ ಅಸೋಸಿಯೇಶನ್ ನ, ವೆಬ್ ಸೈಟ್ ನ  ಗುರುತು ಚಿನ್ಹೆ (ಐಡಿ) ಈಗಿನ ವರ್ತಮಾನದ ಯುಗ ಇಂಟರ್ನೆಟ್ ಹಾಗು ಕಂಪ್ಯೂಟರ್ ಬಳಕೆಯ ಯುಗ. ಇದು ಇವತ್ತಲ್ಲ .ಸುಮಾರು ೫ ವರ್ಷಗಳ…
  • April 25, 2012
    ಬರಹ: Raghavendra Gudi
    ನಿನ್ನ ಕಣ್ಣ ಕೊಳದಲ್ಲಿಮೀನಾಗಿರಬಯಸಿದ್ದೆ ಗೆಳತಿನಿನ್ನ ತುಟಿಯ ಮಂದಹಾಸಕ್ಕೆಕಾರಣವಾಗ ಬಯಸಿದ್ದೆ ಗೆಳತಿನಿನ್ನ ಮುಂಗುರುಳಾಗಿಕೋಮಲ ಕೆನ್ನೆಯ ಮುತ್ತಾಗಬಯಸಿದ್ದೆಮೌನವಾಗಿ ನಿನ್ನ ಕೊರಳಪಿಸುಮಾತಾಗ ಬಯಸಿದ್ದೆ ಗೆಳತಿನಾ ನಿನ್ನವನಾಗ ಬಯಸಿದ್ದೆನಾ…
  • April 25, 2012
    ಬರಹ: sankalpa728
       ಬಾ ಗೆಳೆಯ  ನನ್ನೀ ಕನಸಿನರಮನೆಗೆ ನೀ ಇಲ್ಲದೆ ಅದು ಸೆರಮನೆ. ಬಾ ಗೆಳೆಯ  ನನ್ನ  ತಪ್ಪು ಮನ್ನಿಸಿ, ನಿನ್ನ  ಅರಿತ  ಸಮಯ  ನೀನಿಲ್ಲ. ಬಾ ಗೆಳೆಯಾ.. ಬಾ ನಾ ಮರೆಯಾಗುವ  ಮುನ್ನ.  
  • April 25, 2012
    ಬರಹ: sadesha
    ಯಾವುದಾದರೂ ಕನ್ನಡ ತಾಣದ ಪೇಜ್ ಗೆ ಭೇಟಿ ಕೊಡಿ (ಸಂಪದವನ್ನು ಹೊರತುಪಡಿಸಿ). ಲೇಖನ ಬಹುಶಃ ಕನ್ನಡ ಲಿಪಿಯಲ್ಲೇ ಇರುತ್ತದೆ. ಹಾಗೇ ಕೆಳಗೆ ಬಂದು ಕಮೆಂಟುಗಳನ್ನು ಗಮನಿಸಿ. ಹತ್ತರಲ್ಲಿ ಒಂಬತ್ತು ಪ್ರತಿಕ್ರಿಯೆಗಳು ಕಂಗ್ಲಿಷ್ ನಲ್ಲಿರುತ್ತವೆ. xyz…
  • April 25, 2012
    ಬರಹ: jayaprakash M.G
     ಕಡಲಜಲದಲಿ ಸೂರ್ಯತೇಜದಿ ಪ್ರೇಮಬೇಗೆಯಲುದಿಸಿದ ಸಡಗರದ ಫಲದನಿಲ ರೂಪದೆನ್ನೊಡಲ ಸೇರಿದೆನೀನು ಧನ ಋಣ ಕಣದಿ ವಿಭಜಿಸಿ ಕಾಪಾಡಿ ಕಾಪಿಟ್ಟೆ ಒಡಲೊಳು ಹನಿಯಾಗುವ ಮುನ್ನ ಘನದ ಘನತೆಯಲಿ ನಭದ ಕೂಸಾದೆ ವಾಯುಭಾರ ಬಂಧನಿಭಂದನೆಯ ಮೀರದಾದೆನಾ ವಿಯೋಗವಿದು…
  • April 25, 2012
    ಬರಹ: vidyakumargv
    ಕಾರಿಂಜ ವಗ್ಗ, ಮಂಗಳೂರಿನಿಂದ ಬಿ.ಸಿ ರೋಡ್ ಮಾರ್ಗವಾಗಿ ೪೩ ಕಿಮಿ ದೂರದಲ್ಲಿದೆ.  ಪರಿಸರಪ್ರಿಯರಿಗೆ, ಶಿವಭಕ್ತರಿಗೆ ಅಥವಾ ಏಕಾಂತ ಬಯಸುವ ಪ್ರೇಮಿಗಳಿಗೆ ಹೇಳಿಮಾಡಿಸಿದ ತಾಣ. ಇವರಿಗಷ್ಟೆ ಅಲ್ಲ ದಿನವಿಡೀ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವ…
  • April 25, 2012
    ಬರಹ: Jayanth Ramachar
    ದ್ರುಪದ ರಾಜ ದ್ರೋಣಾಚಾರ್ಯರ ಮೇಲಿನ ದ್ವೇಷಕ್ಕೆ ಅವರನ್ನು ಕೊಲ್ಲುವಂಥ ಮಗನನ್ನು ಹುಟ್ಟಿಸಲು ಹಾಗೆಯೇ ಅರ್ಜುನನ ಪರಾಕ್ರಮ ಕಂಡು ಅರ್ಜುನನನ್ನು ಅಳಿಯನಾಗಿ ಮಾಡಿಕೊಳ್ಳಲು ಒಬ್ಬಳು ಮಗಳನ್ನು ಹುಟ್ಟಿಸಬೇಕು ಎಂದು ನಿರ್ಧರಿಸಿಕೊಂಡು ವಿಶೇಷ ಯಾಗ ಮಾಡಲು…
  • April 25, 2012
    ಬರಹ: hamsanandi
    ಈ ಸುಂದರಿ ಶುಕಸಂದೇಶವನ್ನು ಕಳಿಸಿದಾಗಲೂ ಬಳಿ ಬಾರದ ಚೆನ್ನಿಗನ ಮೇಲೆ ಪ್ರೀತಿಯಿದ್ದರೂ, ತುಸು ಕೋಪವೂ ಬಾರದಿರದು. ಅಲ್ಲವೇ? ಅದಕ್ಕೇ ತುಸು ಪ್ರೀತಿಯಿಂದ ಮತ್ತೆ  ತುಸು ಹುಸಿ ಕೋಪದಿಂದ ಬರೆದ ಎರಡು ಷಟ್ಪದಿಗಳು  ಇಲ್ಲಿವೆ. ಚಿತ್ರದಲ್ಲಿರದ…
  • April 25, 2012
    ಬರಹ: ಗಣೇಶ
    ಪಾರ್ಥಸಾರಥಿ : ಹಲೋ.. ರಾಮಮೋಹನರೇ...ನಿಮಗೂ ಫೋನ್ ಬಂದಿತ್ತಾ? ರಾಮೋ : ಹೌದ್ರೀ..ಆಶ್ಚರ್ಯ! ಏರ್‌ಟೆಲ್ ಕಸ್ಟಮರ್ ಕೇರ್‌ಗೆ ಫೋನ್ ಮಾಡಿ, ಅದು ಗಣೇಶರದ್ದೇ ಅಂತ ಕನ್‌ಫರ್ಮ್ ಮಾಡಿಕೊಂಡೆ. ಪಾ ಸಾ : ಅವರನ್ನು ಭೇಟಿಯಾಗುವುದು ನನಗೂ ಇಷ್ಟ. ಆದರೆ…