ಮೊನ್ನೆ ಸುಡೊಕು ಕುರಿತು ಒಂದು ಬ್ಲಾಗ್ ಬರೆದಿದ್ದೆ. ( ಈ ಕೊಂಡಿ ನೋಡಿ )
ಸುಡೊಕು ಬಿಡಿಸಲು ಅನೇಕ ವೇಳೆ ನೆರವಾಗುವ ಒಂದು ಸೂತ್ರ ನನಗೆ ಹೊಳೆದಿದ್ದು ಅದನ್ನು ಇಲ್ಲಿ ವಿವರಿಸುತ್ತಿದ್ದೇನೆ.
ಮೊದಲು ಸುಡೊಕು ಬಗೆಗೆ ಒಂಚೂರು ವಿವರಣೆ.
ಸುಡೊಕು…
ಪಂಪ, ರನ್ನರ ಸಾಲಿನಲ್ಲಿ ಜನ್ನನ ಹೆಸರು ಕೇಳಿದ್ದೆನಷ್ಟೆ. ಇತ್ತೀಚೆಗೆ ಈ ಪುಸ್ತಕವನ್ನು - DIGITAL LIBRARY OF INDIA ತಾಣದಿಂದ ಹಿಂದೆಂದೋ ಇರಿಸಿಕೊಂಡದ್ದು - ಓದಿದೆ.
( ಈ ಪುಸ್ತಕ http://oudl.osmania.ac.in/handle/OUDL/3107…
ಸುಡೊಕು -ಅಂಕಿಗಳ ಆಟ ನಿಮಗೆಲ್ಲ ಗೊತ್ತೇ ಇರಬೇಕು. ಈ ಆಟದ ನಿಯಮಗಳನ್ನು ವಿವರಿಸುವ ಅಗತ್ಯವಿಲ್ಲ ಅಲ್ಲವೇ ? ನಿಮಗೆ ಗೊತ್ತಿಲ್ಲವಾದರೆ , ಈ ಆಟದ ಬಗ್ಗೆ ಆಸಕ್ತಿ ಇದ್ದರೆ , ಒಂದು ಕಮೆಂಟ್ ಹಾಕಿ.
(ಅಂದ ಹಾಗೆ ಕನ್ನಡದಲ್ಲಿ , ಪುಸ್ತಕಗಳಲ್ಲಿ…
ಆರೇಳು ದಶಕದ ಹಿಂದೆ ಒಂದು ಲೀಟರ್ ಹಾಲನ್ನು ಮಾರಾಟ ಮಾಡುವುದು ಸುಲಭದ ಮಾತಾಗಿರಲಿಲ್ಲ. ಕುರಿಯನ್ ಅವರ ದೂರದೃಷ್ಟಿಯಿಂದ ‘ಅಮುಲ್’ ಸಂಸ್ಥೆಯು ರೂಪುಗೊಂಡಿತು. ಹಾಲಿಗೆ ಮಾನ ಬಂತು. ಒಂದು ಲೀಟರ್ನಿಂದ ನೂರು ಲೀಟರ್ವರೆಗೂ ಹಾಲು ಉತ್ಪಾದಿಸುವ…
ಮುಳುಗಿದರೊಮ್ಮೆ ಬ್ರಹ್ಮಭಾವದಿ
ಕೋಟಿತೀರ್ಥದ ಸನ್ನಿಧಿಗೆ ಬಂದ ಶ್ರೀಶಂಕರರು ಮೂರು ಬಾರಿ ಪ್ರದಕ್ಷಿಣೆ ಮಾಡಿದರು ಆ ತೀರ್ಥರಾಜನಿಗೆ. ಕ್ಷೇತ್ರವಿಧಿಯಂತೆ ಅವಗಾಹನ ಮಾಡಿದರು ಪುಣ್ಯಸಲಿಲದಲ್ಲಿ. ಅಲ್ಲಿಯೇ ಕುಳಿತು ಅನುಷ್ಠಾನದಲ್ಲಿ ಮುಳುಗಿದರು.…
ಸನ್ನಿಧಿಗಳ ಅನುಸಂಧಾನ
ಕೋಟಿತೀರ್ಥಕ್ಕೆ ಬರುವ ಮುನ್ನ ಶ್ರೀಶಂಕರರು ಅಲ್ಲಿರುವ ಅನೇಕ ದೇವತಾಸಾನ್ನಿಧ್ಯಗಳನ್ನು ಪೂಜಿಸಿದ್ದರು.
ಮೊದಲು ಅವರು ಪೂಜಿಸಿದ್ದು ಆಸೆಗಳನ್ನು ಈಡೇರಿಸುವ ಕಾಮೇಶ್ವರನನ್ನು.
ಅನಂತರ ಅಘನಾಶಿನಿಯಲ್ಲಿ ತೀರ್ಥಸ್ನಾನ ಮಾಡಿದ್ದರು…
ಹೆಚ್ಚಿತು ತೀರ್ಥದ ತೀರ್ಥತ್ವ
ಶ್ರೀಕ್ಷೇತ್ರಗೋಕರ್ಣಕ್ಕೆ ಚಿತ್ತೈಸಿದ ಶ್ರೀಶಂಕರರು ಸಾರ್ವಭೌಮನ ಸನ್ನಿಧಿಗೆ ಬಂದರು. ಅಂದು ರಾವಣನಿಗೆ ಭಕ್ತಿಪರವಶನಾಗಿ ತನ್ನ ಆತ್ಮದ ಕುರುಹಾದ ಆತ್ಮಲಿಂಗವನ್ನು ಕರುಣಿಸಿದ್ದ ಪರಶಿವ ಇಂದು ಈ ರೂಪದಲ್ಲಿ ನಿಂತಿದ್ದ…
ಹೆಜ್ಜೆ ೨
ಶ್ರೀಶಂಕರರು ಅಡಿಯಿಟ್ಟ ಗೋಕರ್ಣ ಪ್ರಾಚೀನ ತೀರ್ಥಕ್ಷೇತ್ರ. ಪುರಾಣಗಳು ಅದರ ಮಹಿಮೆಯನ್ನು ಮಾತನಾಡುತ್ತವೆ. ಅಷ್ಟು ಹಳೆಯದು ಅದು.
ಅದೊಂದು ದೇವಾಲಯಗಳ ಸಮುಚ್ಚಯ. ಅಲ್ಲಿನ ಕಣಕಣದಲ್ಲೂ ದಿವ್ಯತೆಯ ಅಂಶವಿದೆ. ಹಾಗಾಗಿಯೇ ಎಲ್ಲೆಂದರಲ್ಲಿ…
ಹೆಜ್ಜೆ ೧
ಅದು ಪುಣ್ಯನದೀ ಅಘನಾಶಿನೀ ತೀರ. ಅಂದು ಆ ನದೀ ಮತ್ತೊಮ್ಮೆ ಪವಿತ್ರವಾಗಿತ್ತು. ಯಾಕೆಂದರೆ ಆ ಮಹಾತ್ಮರ ಪಾದಸ್ಪರ್ಶವಾಗಿತ್ತು ಅದರ ಜಲಕ್ಕೆ. ಶ್ರೀಶಂಕರಾಚಾರ್ಯರು ಅಘನಾಶಿನಿಯನ್ನು ಅಂದು ದಾಟಿದ್ದರು. ಜೀವಲೋಕವನ್ನು ದಾಟಿಸಲೆಂದು ಬಂದವರು…
ಕಾವೇರಿ ನದಿ ಕೋಟಿಗಟ್ಟಲೆ ಜನರ ಜೀವನದಿ. ಮಹಾನಗರ ಬೆಂಗಳೂರು ಮತ್ತು ನೂರಾರು ಹಳ್ಳಿಪಟ್ಟಣಗಳ ಜನರ ಕುಡಿಯುವ ನೀರಿನ ಮೂಲ ಈ ನದಿ. ಕರ್ನಾಟಕ, ತಮಿಳುನಾಡು, ಪಾಂಡಿಚೇರಿ ಮತ್ತು ಕೇರಳ ರಾಜ್ಯಗಳ ರೈತರಿಗೂ ಕೈಗಾರಿಕೋದ್ಯಮಿಗಳಿಗೂ ಕಾವೇರಿ ನೀರಿನಲ್ಲಿ…
ಕಾವೇರಿ ... ಕಾವೇರಿ .... ಕಾವೇರಿ ..
ಕರ್ನಾಟಕದಲ್ಲಿ ಕಾವೇರಿಯ ಗಲಾಟೆ ಮತ್ತೊಮ್ಮೆ ತಾರಕಕ್ಕೇರಿದೆ.
ನಾಡಿದ್ದು, ಸೆಪ್ಟೆಂಬರ್ ೯ ರಂದು ಕರ್ನಾಟಕ ಮತ್ತೊಮ್ಮೆ ಬಂದ್ ಆಚರಿಸಲಿದೆ.
ನ್ಯಾಯಯಲಗಳಲ್ಲಿ, ವಿಧಾನಸೌದದಲ್ಲಿ, ಎರಡು ಸರ್ಕಾರಗಳ…
ಕಾವೇರಿ ಹಾಗು ಕರ್ನಾಟಕ
ನಾಡಿದ್ದು, ಸೆಪ್ಟೆಂಬರ್ ೯ ರಂದು ಕರ್ನಾಟಕ ಮತ್ತೊಮ್ಮೆ ಬಂದ್ ಆಚರಿಸಲಿದೆ.
ನ್ಯಾಯಯಲಗಳಲ್ಲಿ, ವಿಧಾನಸೌದದಲ್ಲಿ, ಎರಡು ಸರ್ಕಾರಗಳ ನಡುವೆ ಸೌಹಾರ್ದಯುತವಾಗಿ ಮಾತು ಕತೆಯ ಮೂಲಕ ಪರಿಹಾರ ಕಂಡುಕೊಳ್ಳಬೇಕಾದ…
ಓ.. ಗಣಿತವೇ ... ನೀನೆಂಥ ನಿರ್ದಯಿ ?
ಮಾನ್ಯ ಪ್ರಾಚಾರ್ಯರಿಗೆ,
ನಿಮ್ಮ ಶಾಲೆಯ ೯ನೇ ತರಗತಿಯ ಡಿ ವಿಭಾಗದಲ್ಲಿ ಓದುತ್ತಿರುವ ವಿನಯ್ ರಾವ್ ನ ತಂದೆಯಾದ ನಾನು ವಿನಾಯಕ ರಾವ್ ಕೆಲವು ವಿಚಾರಗಳನ್ನು ನಿಮ್ಮ ಗಮನಕ್ಕೆ ತರಲು ಇಚ್ಛಿಸುತ್ತಿದ್ದೇನೆ.…
ಮಿತ್ರ ಪಾರ್ಥಸಾರಥಿಯವರ ಫೇಸ್ ಬುಕ್ ಪೋಸ್ಟಿನಿಂದ ಶಿಕಾರಿಪುರದ ಮಿತ್ರ ಸುರೇಶ ನಾಡಿಗ್ (ಕೋಮಲ್ ಕುಮಾರ್) ನಿಧನದ ಸುದ್ದಿ ತಿಳಿದು ಬೇಸರವಾಯಿತು. ಯುವ ಪತ್ರಕರ್ತರಾಗಿ, ಬರಹಗಾರರಾಗಿ, ರಾಜಕೀಯ ವಿಶ್ಲೇಷಕರಾಗಿ ಮತ್ತು ಹೆಚ್ಚಾಗಿ ಹಾಸ್ಯ…
"ಹತ್ತ್ ಘಂಟೆ ಆಯ್ಥೊ!!….ಎದ್ದೇಳೋ...." ಅಡುಗೆ ಮನೆಯಿಂದ ಅಮ್ಮನ ಸದ್ದು ಕೇಳಿ, ಓದ್ದಿದ್ದ ರಗ್ಗನ್ನು ಬೆನ್ನಿಂದ ಕಿವಿಯ ವರೆಗೂ ಎಳೆದು, ಕೈ ಕಾಲುಗಳನ್ನು ನಾಲ್ಕು ದಿಕ್ಕುಗಳಿಗೂ ಚಾಚಿ ಮಲಗಿದ ರಾಹುಲ್....
ಊರಿನಿಂದ ಸುಮಾರು ಮುನ್ನೂರು…