September 2016

  • September 12, 2016
    ಬರಹ: shreekant.mishrikoti
    ಮೊನ್ನೆ ಸುಡೊಕು ಕುರಿತು ಒಂದು ಬ್ಲಾಗ್ ಬರೆದಿದ್ದೆ. ( ಈ ಕೊಂಡಿ ನೋಡಿ ) ಸುಡೊಕು ಬಿಡಿಸಲು ಅನೇಕ ವೇಳೆ ನೆರವಾಗುವ ಒಂದು ಸೂತ್ರ ನನಗೆ ಹೊಳೆದಿದ್ದು ಅದನ್ನು ಇಲ್ಲಿ ವಿವರಿಸುತ್ತಿದ್ದೇನೆ. ಮೊದಲು ಸುಡೊಕು ಬಗೆಗೆ ಒಂಚೂರು ವಿವರಣೆ. ಸುಡೊಕು…
  • September 11, 2016
    ಬರಹ: Sri Samsthana
    ಅಗಸ್ತ್ಯರೆಂಬ ಅನುಪಮರು ಅಗಸ್ತ್ಯರು ಋಷಿಶ್ರೇಷ್ಠರು. ಸಪ್ತರ್ಷಿಗಳಲ್ಲಿ ಒಬ್ಬರು. ವಿಶಿಷ್ಟವಾದ ಅದೆಷ್ಟೋ ಲೋಕಾನುಗ್ರಹಗಳನ್ನು ಮಾಡಿದವರು. ಮಿತ್ರಾವರುಣರ ಪುತ್ರರಾದ ಅಗಸ್ತ್ಯರು ಲೋಪಾಮುದ್ರೆಯ ಕೈಹಿಡಿದವರು. ಈ ಲೋಪಾಮುದ್ರೆಯೇ ಲೋಕದ ಒಳಿತಿಗಾಗಿ…
  • September 11, 2016
    ಬರಹ: shreekant.mishrikoti
    ಪಂಪ, ರನ್ನರ ಸಾಲಿನಲ್ಲಿ ಜನ್ನನ ಹೆಸರು ಕೇಳಿದ್ದೆನಷ್ಟೆ. ಇತ್ತೀಚೆಗೆ ಈ ಪುಸ್ತಕವನ್ನು - DIGITAL LIBRARY OF INDIA ತಾಣದಿಂದ ಹಿಂದೆಂದೋ ಇರಿಸಿಕೊಂಡದ್ದು - ಓದಿದೆ. ( ಈ ಪುಸ್ತಕ http://oudl.osmania.ac.in/handle/OUDL/3107…
  • September 10, 2016
    ಬರಹ: shreekant.mishrikoti
    ಸುಡೊಕು -ಅಂಕಿಗಳ ಆಟ ನಿಮಗೆಲ್ಲ ಗೊತ್ತೇ ಇರಬೇಕು. ಈ ಆಟದ ನಿಯಮಗಳನ್ನು ವಿವರಿಸುವ ಅಗತ್ಯವಿಲ್ಲ ಅಲ್ಲವೇ ? ನಿಮಗೆ ಗೊತ್ತಿಲ್ಲವಾದರೆ , ಈ ಆಟದ ಬಗ್ಗೆ ಆಸಕ್ತಿ ಇದ್ದರೆ , ಒಂದು ಕಮೆಂಟ್ ಹಾಕಿ. (ಅಂದ ಹಾಗೆ ಕನ್ನಡದಲ್ಲಿ , ಪುಸ್ತಕಗಳಲ್ಲಿ…
  • September 10, 2016
    ಬರಹ: Na. Karantha Peraje
    ಆರೇಳು ದಶಕದ ಹಿಂದೆ ಒಂದು ಲೀಟರ್ ಹಾಲನ್ನು ಮಾರಾಟ ಮಾಡುವುದು ಸುಲಭದ ಮಾತಾಗಿರಲಿಲ್ಲ. ಕುರಿಯನ್ ಅವರ ದೂರದೃಷ್ಟಿಯಿಂದ ‘ಅಮುಲ್’ ಸಂಸ್ಥೆಯು ರೂಪುಗೊಂಡಿತು. ಹಾಲಿಗೆ ಮಾನ ಬಂತು. ಒಂದು ಲೀಟರ್‍ನಿಂದ ನೂರು ಲೀಟರ್‍ವರೆಗೂ ಹಾಲು ಉತ್ಪಾದಿಸುವ…
  • September 09, 2016
    ಬರಹ: Sri Samsthana
    ಮುಳುಗಿದರೊಮ್ಮೆ ಬ್ರಹ್ಮಭಾವದಿ ಕೋಟಿತೀರ್ಥದ ಸನ್ನಿಧಿಗೆ ಬಂದ ಶ್ರೀಶಂಕರರು ಮೂರು ಬಾರಿ ಪ್ರದಕ್ಷಿಣೆ ಮಾಡಿದರು ಆ ತೀರ್ಥರಾಜನಿಗೆ. ಕ್ಷೇತ್ರವಿಧಿಯಂತೆ ಅವಗಾಹನ ಮಾಡಿದರು ಪುಣ್ಯಸಲಿಲದಲ್ಲಿ. ಅಲ್ಲಿಯೇ ಕುಳಿತು ಅನುಷ್ಠಾನದಲ್ಲಿ ಮುಳುಗಿದರು.…
  • September 09, 2016
    ಬರಹ: Sri Samsthana
    ಸನ್ನಿಧಿಗಳ ಅನುಸಂಧಾನ ಕೋಟಿತೀರ್ಥಕ್ಕೆ ಬರುವ ಮುನ್ನ ಶ್ರೀಶಂಕರರು ಅಲ್ಲಿರುವ ಅನೇಕ ದೇವತಾಸಾನ್ನಿಧ್ಯಗಳನ್ನು ಪೂಜಿಸಿದ್ದರು. ಮೊದಲು ಅವರು ಪೂಜಿಸಿದ್ದು ಆಸೆಗಳನ್ನು ಈಡೇರಿಸುವ ಕಾಮೇಶ್ವರನನ್ನು. ಅನಂತರ ಅಘನಾಶಿನಿಯಲ್ಲಿ ತೀರ್ಥಸ್ನಾನ ಮಾಡಿದ್ದರು…
  • September 08, 2016
    ಬರಹ: Sri Samsthana
    ಹೆಚ್ಚಿತು ತೀರ್ಥದ ತೀರ್ಥತ್ವ ಶ್ರೀಕ್ಷೇತ್ರಗೋಕರ್ಣಕ್ಕೆ ಚಿತ್ತೈಸಿದ ಶ್ರೀಶಂಕರರು ಸಾರ್ವಭೌಮನ ಸನ್ನಿಧಿಗೆ ಬಂದರು. ಅಂದು ರಾವಣನಿಗೆ ಭಕ್ತಿಪರವಶನಾಗಿ ತನ್ನ ಆತ್ಮದ ಕುರುಹಾದ ಆತ್ಮಲಿಂಗವನ್ನು ಕರುಣಿಸಿದ್ದ ಪರಶಿವ ಇಂದು ಈ ರೂಪದಲ್ಲಿ ನಿಂತಿದ್ದ…
  • September 08, 2016
    ಬರಹ: Sri Samsthana
    ಹೆಜ್ಜೆ ೨ ಶ್ರೀಶಂಕರರು ಅಡಿಯಿಟ್ಟ ಗೋಕರ್ಣ ಪ್ರಾಚೀನ ತೀರ್ಥಕ್ಷೇತ್ರ. ಪುರಾಣಗಳು ಅದರ ಮಹಿಮೆಯನ್ನು ಮಾತನಾಡುತ್ತವೆ. ಅಷ್ಟು ಹಳೆಯದು ಅದು. ಅದೊಂದು ದೇವಾಲಯಗಳ ಸಮುಚ್ಚಯ. ಅಲ್ಲಿನ ಕಣಕಣದಲ್ಲೂ ದಿವ್ಯತೆಯ ಅಂಶವಿದೆ. ಹಾಗಾಗಿಯೇ ಎಲ್ಲೆಂದರಲ್ಲಿ…
  • September 08, 2016
    ಬರಹ: Sri Samsthana
    ಹೆಜ್ಜೆ ೧ ಅದು ಪುಣ್ಯನದೀ ಅಘನಾಶಿನೀ ತೀರ. ಅಂದು ಆ ನದೀ ಮತ್ತೊಮ್ಮೆ ಪವಿತ್ರವಾಗಿತ್ತು. ಯಾಕೆಂದರೆ ಆ ಮಹಾತ್ಮರ ಪಾದಸ್ಪರ್ಶವಾಗಿತ್ತು ಅದರ ಜಲಕ್ಕೆ. ಶ್ರೀಶಂಕರಾಚಾರ್ಯರು ಅಘನಾಶಿನಿಯನ್ನು ಅಂದು ದಾಟಿದ್ದರು. ಜೀವಲೋಕವನ್ನು ದಾಟಿಸಲೆಂದು ಬಂದವರು…
  • September 07, 2016
    ಬರಹ: addoor
    ಕಾವೇರಿ ನದಿ ಕೋಟಿಗಟ್ಟಲೆ ಜನರ ಜೀವನದಿ. ಮಹಾನಗರ ಬೆಂಗಳೂರು ಮತ್ತು ನೂರಾರು ಹಳ್ಳಿಪಟ್ಟಣಗಳ ಜನರ ಕುಡಿಯುವ ನೀರಿನ ಮೂಲ ಈ ನದಿ. ಕರ್ನಾಟಕ, ತಮಿಳುನಾಡು, ಪಾಂಡಿಚೇರಿ ಮತ್ತು ಕೇರಳ ರಾಜ್ಯಗಳ ರೈತರಿಗೂ ಕೈಗಾರಿಕೋದ್ಯಮಿಗಳಿಗೂ ಕಾವೇರಿ ನೀರಿನಲ್ಲಿ…
  • September 07, 2016
    ಬರಹ: partha1059
    ಕಾವೇರಿ ... ಕಾವೇರಿ .... ಕಾವೇರಿ ..  ಕರ್ನಾಟಕದಲ್ಲಿ ಕಾವೇರಿಯ ಗಲಾಟೆ ಮತ್ತೊಮ್ಮೆ ತಾರಕಕ್ಕೇರಿದೆ.  ನಾಡಿದ್ದು, ಸೆಪ್ಟೆಂಬರ್ ೯ ರಂದು ಕರ್ನಾಟಕ ಮತ್ತೊಮ್ಮೆ ಬಂದ್ ಆಚರಿಸಲಿದೆ.  ನ್ಯಾಯಯಲಗಳಲ್ಲಿ, ವಿಧಾನಸೌದದಲ್ಲಿ, ಎರಡು ಸರ್ಕಾರಗಳ…
  • September 07, 2016
    ಬರಹ: partha1059
     ಕಾವೇರಿ ಹಾಗು ಕರ್ನಾಟಕ ನಾಡಿದ್ದು, ಸೆಪ್ಟೆಂಬರ್ ೯ ರಂದು ಕರ್ನಾಟಕ ಮತ್ತೊಮ್ಮೆ ಬಂದ್ ಆಚರಿಸಲಿದೆ.  ನ್ಯಾಯಯಲಗಳಲ್ಲಿ, ವಿಧಾನಸೌದದಲ್ಲಿ, ಎರಡು ಸರ್ಕಾರಗಳ ನಡುವೆ ಸೌಹಾರ್ದಯುತವಾಗಿ ಮಾತು ಕತೆಯ ಮೂಲಕ ಪರಿಹಾರ ಕಂಡುಕೊಳ್ಳಬೇಕಾದ…
  • September 06, 2016
    ಬರಹ: VEDA ATHAVALE
    ಓ.. ಗಣಿತವೇ  ... ನೀನೆಂಥ ನಿರ್ದಯಿ ? ಮಾನ್ಯ ಪ್ರಾಚಾರ್ಯರಿಗೆ, ನಿಮ್ಮ ಶಾಲೆಯ ೯ನೇ ತರಗತಿಯ ಡಿ ವಿಭಾಗದಲ್ಲಿ ಓದುತ್ತಿರುವ ವಿನಯ್ ರಾವ್ ನ ತಂದೆಯಾದ ನಾನು ವಿನಾಯಕ ರಾವ್ ಕೆಲವು ವಿಚಾರಗಳನ್ನು ನಿಮ್ಮ ಗಮನಕ್ಕೆ ತರಲು ಇಚ್ಛಿಸುತ್ತಿದ್ದೇನೆ.…
  • September 05, 2016
    ಬರಹ: kavinagaraj
          ಮಿತ್ರ ಪಾರ್ಥಸಾರಥಿಯವರ ಫೇಸ್ ಬುಕ್ ಪೋಸ್ಟಿನಿಂದ ಶಿಕಾರಿಪುರದ ಮಿತ್ರ ಸುರೇಶ ನಾಡಿಗ್ (ಕೋಮಲ್ ಕುಮಾರ್) ನಿಧನದ ಸುದ್ದಿ ತಿಳಿದು ಬೇಸರವಾಯಿತು. ಯುವ ಪತ್ರಕರ್ತರಾಗಿ, ಬರಹಗಾರರಾಗಿ, ರಾಜಕೀಯ ವಿಶ್ಲೇಷಕರಾಗಿ ಮತ್ತು ಹೆಚ್ಚಾಗಿ ಹಾಸ್ಯ…
  • September 03, 2016
    ಬರಹ: Sujith Kumar 3
    "ಹತ್ತ್ ಘಂಟೆ ಆಯ್ಥೊ!!….ಎದ್ದೇಳೋ...." ಅಡುಗೆ ಮನೆಯಿಂದ  ಅಮ್ಮನ ಸದ್ದು ಕೇಳಿ, ಓದ್ದಿದ್ದ ರಗ್ಗನ್ನು ಬೆನ್ನಿಂದ ಕಿವಿಯ ವರೆಗೂ ಎಳೆದು, ಕೈ ಕಾಲುಗಳನ್ನು ನಾಲ್ಕು ದಿಕ್ಕುಗಳಿಗೂ ಚಾಚಿ ಮಲಗಿದ ರಾಹುಲ್.... ಊರಿನಿಂದ ಸುಮಾರು ಮುನ್ನೂರು…