June 2020

  • June 06, 2020
    ಬರಹ: addoor
    ತಂಜಾವೂರು ಚಿತ್ರಕಲೆ ತಮಿಳುನಾಡಿನ ತಂಜಾವೂರು ಈ ಚಿತ್ರಕಲೆಯ ಮೂಲ. ಆರಂಭದಲ್ಲಿ ಇವನ್ನು ಪ್ರಾರ್ಥನಾ ಕೋಣೆಗಳಲ್ಲಿ ಧಾರ್ಮಿಕ ಉದ್ದೇಶಗಳಿಗಾಗಿ ಬಳಸಲಾಗುತ್ತಿತ್ತು. ಆದರೆ ಈಗ ಇವು ಅಲಂಕಾರಿಕ ಚಿತ್ರಗಳಾಗಿಯೂ ಜನಪ್ರಿಯವಾಗಿವೆ. ಈ ಚಿತ್ರಗಳು ಧಾರ್ಮಿಕ…
  • June 06, 2020
    ಬರಹ: addoor
    ಒಂದಾನೊಂದು ಕಾಲದಲ್ಲಿ, ಶ್ರೀಮಂತನೊಬ್ಬ ಅವನ ಇಬ್ಬರು ಮಗಂದಿರೊಂದಿಗೆ ದೂರದ ಹಳ್ಳಿಯಲ್ಲಿ ವಾಸಿಸುತ್ತಿದ್ದ.  ಅವನು ರೋಗದಿಂದ ಬಳಲುತ್ತಿದ್ದ. ಸಾಯುವ ಮುಂಚೆ ಅವನು ಇಬ್ಬರು ಮಗಂದಿರನ್ನೂ ಹತ್ತಿರ ಕರೆದ. ತನ್ನ ಸಂಪತ್ತನ್ನು ಅವರಿಗೆ ಕೊಡುತ್ತಾ, ಆ…
  • June 05, 2020
    ಬರಹ: Ashwin Rao K P
    ಇಂದು ಜೂನ್ ೫, ವಿಶ್ವ ಪರಿಸರ ದಿನ. ಪರಿಸರ ದಿನವನ್ನು ವರ್ಷದಲ್ಲಿ ಒಂದು ದಿನ ನೆನಪಿಸಿಕೊಳ್ಳುವುದು, ಕಾಟಾಚಾರಕ್ಕೆ ಗಿಡ ನೆಡುವುದು, ಉದ್ದುದ್ದ ಭಾಷಣ ಮಾಡುವುದು, ಸಾಮಾಜಿಕ ಜಾಲತಾಣದಲ್ಲಿ ಗಿಡ ಮರ ಹಾಗೂ ಪರಿಸರದ ಫೋಟೋಗಳನ್ನು ಹಾಕಿ ಶುಭಾಷಯ…
  • June 04, 2020
    ಬರಹ: Ashwin Rao K P
    ತಯಾರಿಕಾ ವಿಧಾನ: ಮೊದಲಿಗೆ ಬಾಳೆದಿಂಡಿನ ನಾರನ್ನು ತೆಗೆದು ಸಣ್ಣ ಸಣ್ಣ ತುಂಡುಗಳಾಗಿ ಮಾಡಿ. ಅರ್ಧ ಗಂಟೆ ನೆನೆಯಲು ಹಾಕಿದ ಅಕ್ಕಿ ಹಾಗೂ ತೊಗರಿ ಬೇಳೆಯನ್ನು ಜಾಲರಿಯಲ್ಲಿ ನೀರು ಹೋಗುವಂತೆ ಜಾಲಾಡಿ. ಬಾಳೆದಿಂಡನ್ನು ಹೊರತು ಪಡಿಸಿ ಉಳಿದೆಲ್ಲಾ…
  • June 04, 2020
    ಬರಹ: Ashwin Rao K P
    ನೊಬೆಲ್ ಬಹುಮಾನ ಪುರಸ್ಕೃತ ಆಂಗ್ಲ, ಸ್ಪಾನಿಷ್ ಲೇಖಕರಾದ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಇವರ ‘No one writes to the Colonel’ ಎಂಬ ಕಾದಂಬರಿಯನ್ನು ಕನ್ನಡಕ್ಕೆ ತಂದವರು ಶ್ರೀನಿವಾಸ ವೈದ್ಯ ಇವರು. ಶ್ರೀನಿವಾಸ ವೈದ್ಯ ಇವರು ಸೃಜನ ಶೀಲ…
  • June 03, 2020
    ಬರಹ: sowjanyahp
    ನಿಸಾರ್ ಸತ್ತ ಸುದ್ದಿ,  ಮೀಡಿಯಾಗಳಲ್ಲಿ  ಬ್ರೇಕಿಂಗ್ ನ್ಯೂಸ್ ಆಗಿ  ತೇಲಿ ಬಂದಾಗ,  ವಿಶ್ವದೆಲ್ಲೆಡೆ ಪಾಂಡೆಮಿಕ್ ಭೀತಿ, ದೇಶದೆಲ್ಲೆಡೆ ಲಾಕ್ಡೌನ್ ನೀತಿ!.   ಮೀಡಿಯಾಗಳ ಕರೋನಾ ಸುದ್ದಿಯ  ‘ನಿತ್ಯೋತ್ಸವ’ದಲ್ಲಿ, 'ರಾಮನ್ ಸತ್ತ ಸುದ್ದಿ'ಯನ್ನು …
  • June 03, 2020
    ಬರಹ: sowjanyahp
    ಮಗಳು, 'ಅಮ್ಮ ಹೋಳಿಗೆ, ಮಾವಿನಹಣ್ಣಿನ ಸೀಕರಣಿ ಭಾಳ್ ಚಲೋ ಐತಿ!' ಅಂತ ಚಪ್ಪರಿಸಿಕೊಂಡು ತಿನ್ನುತ್ತಿರುವಾಗಲೇ, ಅಮಿತನಿಗೆ ಹೊರಗಡೆ ಏನೋ ಘೋಷಣೆ ಕೇಳಿಸಿದಂತೆ ಆಗಿ ಮಗಳಿಗೆ, 'ಒಂದ್ನಿಮಿಷ ಸುಮ್ಮನಿರು' ಎಂದು ಅತ್ತ ಕಿವಿಗೊಟ್ಟ. 'ಜಿಲ್ಲಾಧಿಕಾರಿ…
  • June 03, 2020
    ಬರಹ: Ashwin Rao K P
    ಕೆಲವೊಮ್ಮೆ ನನಗೆ ಪತ್ರಿಕೆಯಲ್ಲಿ ಯಾರಾದರೂ ಖ್ಯಾತ ವ್ಯಕ್ತಿಗಳು ನಿಧನ ಹೊಂದಿದ ಸುದ್ದಿ ತಿಳಿದಾಗ ಬೇಸರದ ಜೊತೆ ನಾಚಿಗೆಯೂ ಆಗುತ್ತದೆ. ಯಾಕೆಂದರೆ ಅವರ ಸಾಧನೆಗಳನ್ನು ಬದುಕಿರುವಾಗ ನಾವು ಗಮನಿಸಿರುವುದೇ ಕಮ್ಮಿ ಎಂದು ನಾಚಿಗೆ ಪಡುತ್ತೇನೆ. ಈಗ…
  • June 02, 2020
    ಬರಹ: Ashwin Rao K P
    ತೇಜೋ-ತುಂಗಭದ್ರ ಎನ್ನುವ ಈ ಬೃಹತ್ ಕಾದಂಬರಿಯು ಹೆಸರೇ ಹೇಳುವಂತೆ ೨ ನದಿ ದಂಡೆಯಲ್ಲಿ ಬರುವ ಲಿಸ್ಬನ್, ವಿಜಯನಗರ, ಗೋವಾ ನಗರಗಳಲ್ಲಿ ಕತೆ ಮುಂದುವರೆಯುತ್ತದೆ. ೧೫-೧೬ನೇ ಶತಮಾನದ ಹಳೆಯ ಕತೆಯಾದರೂ ಸಾರಾಂಶವು ಈಗಿನ ವರ್ತಮಾನಕ್ಕೆ ಹತ್ತಿರವಾಗುತ್ತೆ…
  • June 01, 2020
    ಬರಹ: Ashwin Rao K P
    ಇಂದಿನ ದಿನಗಳಲ್ಲಿ ಎಲ್ಲರನ್ನೂ ಭೀತಿಗೊಳಗಾಗಿಸುವುದು ದೇಹದ ಸ್ಥೂಲತೆ. ದೇಹದ ತೂಕ ಅಧಿಕವಾದಂತೆಲ್ಲಾ ದೇಹ ಸ್ಥೂಲವಾಗುತ್ತದೆ. ಇದರಿಂದ ಮುಕ್ತರಾಗಲು ದೇಹದ ದಂಡನೆ ಅಗತ್ಯವಾಗಿರುತ್ತದೆ. ದೇಹದ ಸೌಷ್ಟವ, ಸಾಮರ್ಥ್ಯ ಹಾಗೂ ಆರೋಗ್ಯವನ್ನು…
  • June 01, 2020
    ಬರಹ: Ashwin Rao K P
    ಮಾನವ ಭೂಮಿಗೆ ಬಂದ ಬಳಿಕ ಪರಿಚಯವಾಗುವ ಮೊದಲ ಆಹಾರವೇ ಹಾಲು. ತಾಯಿಯ ಹಾಲು ಅಮೃತವೆನ್ನುತ್ತಾರೆ. ಇದರಲ್ಲಿ ಅತಿಶಯೋಕ್ತಿ ಏನಿಲ್ಲ. ಸತ್ಯ ಸಂಗತಿ. ತಾಯಿಯ ಹಾಲನ್ನು ಕುಡಿದು ಬೆಳೆದ ಮಕ್ಕಳು ಬಾಟಲಿ ಹಾಲು ಕುಡಿದು ಬೆಳೆದ ಮಕ್ಕಳಿಗಿಂತ ಅಧಿಕ ರೋಗ…