December 2020

  • December 02, 2020
    ಬರಹ: ಬರಹಗಾರರ ಬಳಗ
    ನಾರಿಯ ಮೈಯಲಿ ಗರಿಗರಿ ಸೀರೆಯು ಮಿರಮಿರ ಮಿಂಚಿದೆ ಮದುವೆಯಲಿ ಪೋರಿಯ ಕೈಯಲಿ ಬಣ್ಣದ ಬಳೆಗಳು ಮಿನುಗಿವೆ ಫಳಫಳ ಹೊಳೆಯುತಲಿ||   ಹಸಿರಿನ ಬಣ್ಣದ ಬಳೆಗಳು ಹೇಳಿವೆ ತವರಿನ ಹರ್ಷದ ನೆನೆಪುಗಳ ಉಸಿರಿಗೆ ಉಸಿರಿನು ಕೊಡುತಿಹ ನಲ್ಲನ ಭರವಸೆ ಹೃದಯದಿ…
  • December 02, 2020
    ಬರಹ: ಬರಹಗಾರರ ಬಳಗ
    ಅಂತು ಇಂತು ೨೦೨೦ನೇ ಕೊನೇ ತಿಂಗಳಿಗೆ ನಾವೆಲ್ಲರೂ ಕಾಲಿಟ್ಟಿದ್ದೇವೆ. ನವೆಂಬರ್ ತಿಂಗಳಲ್ಲೇ ನಾನು ಈ ಲೇಖನ ಬರೆಯಬೇಕೆಂದಿದ್ದೆ. ಆದರೆ ಅನಿವಾರ್ಯ ಕಾರಣಗಳಿಂದ ಸಾಧ್ಯವಾಗಿರಲಿಲ್ಲ. ಸಂಪದದಲ್ಲಿ ‘ಕನ್ನಡ ನಾಡು, ಭಾಷೆ’ ಬಗ್ಗೆ ಬಂದ ಸರಣಿ ಲೇಖನಗಳಿಗೆ…
  • December 02, 2020
    ಬರಹ: Kavitha Mahesh
    ಇಂದಿನ ಆಧುನಿಕ ಜಗತ್ತಿನ ಈ ಒತ್ತಡದ ವಾತಾವರಣದಲ್ಲಿ ನೆಮ್ಮದಿ, ಶಾಂತಿ, ಎನ್ನುವುದು ಬಹುತೇಕರ ಪಾಲಿಗೆ ಮರೀಚಿಕೆ ಯಾಗಿದೆ. ನೆಮ್ಮದಿ ಪಡೆಯ ಬೇಕಾದರೆ, ದೈವ ಚಿಂತನೆ ಅಗತ್ಯವಾಗಿ ಬೇಕು. ಆಧ್ಯಾತ್ಮಿಕ ಚಿಂತನೆಗಳ ಸಾರದಲ್ಲಿ ಮುಳುಗಬೇಕು. ಹಿಂದಿನ…
  • December 02, 2020
    ಬರಹ: ಬರಹಗಾರರ ಬಳಗ
    ನೆಲೆ ಕಾಣಲಿ ಗಿಡ ಮರದಲಿ ನೆಲ ಹೊಲದ ಬದಿಯಲಿ ಕದ ಇರುತಲಿ ಮನೆ ಎದುರಲಿ ಮನ ಭಯವು ಹೋಗಲಿ   ಇಳಿ ವಯಸಲಿ ಹೊಸ ಭಯಕೆಯು ಕುರೆ ತೆರೆಯೆ ತನುವಲಿ ಹುಸಿ ಮುನಿಸದು ತಲೆ ತಿನ್ನುತ ಸವಿ ತಿನಿಸು ಎದುರಲಿ  
  • December 01, 2020
    ಬರಹ: ಬರಹಗಾರರ ಬಳಗ
    ತರಗೆಲೆಗಳ ಹೊದಿಕೆಯ ಕೆಳಗೆ ಯಾರಿಗೂ ಬೇಡದವನಾಗಿ ಬಿದ್ದಿದ್ದೆ... ಯಾರಿಗೂ ನನ್ನ ಪರಿವೆಯೇ ಇರಲಿಲ್ಲ.. ಅಲ್ಲೇ ಹೂತು ಹೋಗಿದ್ದೆ...   ದಿನಗಳು ಉರುಳುತ್ತಿದ್ದವು ನನ್ನೊಳಗೆ ಏನೇನೋ ಆಶಾಭಾವ ಏನೋ ಹೊಸತನ!   ತಣ್ಣನೆ ಗಾಳಿ, ಹನಿ ಹನಿ ಮಳೆ ನಾನು…
  • December 01, 2020
    ಬರಹ: ಬರಹಗಾರರ ಬಳಗ
    *ಸುಭಾಷಿತಗಳು* ಜ್ಞಾನದ ಗುಳಿಗೆಗಳು ಇದ್ದಂತೆ. ಸಂಸ್ಕೃತಕ್ಕೆ ಕಾವ್ಯಮಯವಾದ ಜ್ಞಾನದ ತಿರುಳನ್ನು ನೀಡಿದ ಶ್ರೇಷ್ಠ ವಾದ ಹೇಳಿಕೆಗಳು. ಇವುಗಳ ಒಳಹೊಕ್ಕು ನೋಡಿದರೆ ಕಾಣಸಿಗುವುದು *ವೇದಗಳು, ಉಪನಿಷತ್ತುಗಳು, ಸ್ಮೃತಿಗಳು, ರಾಮಾಯಣ, ಮಹಾಭಾರತ,…
  • December 01, 2020
    ಬರಹ: addoor
    ತನ್ನ ಯುವ ಶಿಷ್ಯನೊಬ್ಬ ಕೊ ಅನ್ (ಝೆನ್ ಒಗಟು) ಅಧ್ಯಯನದಲ್ಲಿ ವಿಶೇಷ ಪರಿಣತಿ ಗಳಿಸಿದ್ದನ್ನು ಝೆನ್ ಗುರು ಗಮನಿಸಿದ. ಆ ಶಿಷ್ಯನ ಪರಿಣತಿಯನ್ನು ಇನ್ನಷ್ಟು ಹೆಚ್ಚಿಸುವ ಉದ್ದೇಶದಿಂದ ಅವನನ್ನು ಗುರು ಫ್ಯುಜಿ ಪರ್ವತಕ್ಕೆ ಕರೆದೊಯ್ದ. ಆ ಯುವ ಶಿಷ್ಯ…
  • December 01, 2020
    ಬರಹ: Ashwin Rao K P
    ಎರಡು ದಶಕಗಳ ಹಿಂದೆ ಏಡ್ಸ್ ಮತ್ತು ಎಚ್.ಐ.ವಿ. ಪಾಸಿಟಿವ್ ಎಂದರೆ ಬೆಚ್ಚಿ ಬೀಳುತ್ತಿದ್ದ ಜನರು ಈಗ ಆ ಕಾಯಿಲೆ (ಕೊರತೆ) ಬಹುತೇಕ ಸಾಮಾನ್ಯ ರೋಗದಂತೇ ಕಾಣಲು ಪ್ರಾರಂಭಿಸಿದ್ದಾರೆ. ಸಮಯ ಕಳೆದಂತೆ ರೋಗ ಹರಡುವ ವೈರಸ್ ಬಲಹೀನವಾದಂತೆ ಕಾಣಿಸುತ್ತಿದೆ.…
  • December 01, 2020
    ಬರಹ: Kavitha Mahesh
    ಪ್ರತೀ ಶುಕ್ರವಾರದಂದು ಕನಕಧಾರ ಲಕ್ಷ್ಮೀ ಮಂತ್ರವನ್ನು ಪಠಿಸುವ ಮೊದಲು ನಾವು ಕೈಗೊಳ್ಳಬೇಕಾದ ಕಾರ್ಯಗಳು: * ಕನಕಧಾರ ಮಂತ್ರವನ್ನು ಪಠಿಸುವ ಮುನ್ನ ಸ್ನಾನ ಮಾಡಿ ಶುದ್ಧವಾದ ಹಾಗೂ ಸಡಿಲವಾದ ಬಟ್ಟೆಯನ್ನು ಧರಿಸಬೇಕು. * ಮಂತ್ರವನ್ನು ಪಠಿಸಲು…
  • December 01, 2020
    ಬರಹ: Ashwin Rao K P
    ಮಲೆನಾಡಿನ ರೋಚಕ ಕಥೆಗಳು ಸರಣಿಯ ೮ ನೇ ಭಾಗವಾದ ‘ಮಲೆನಾಡಿನ ಮರೆಯದ ನೆನಪುಗಳು’ ಎಂಬ ಪುಸ್ತಕವನ್ನು ಗಿರಿಮನೆ ಶ್ಯಾಮರಾವ್ ರಚಿಸಿದ್ದಾರೆ. ಎಂದಿನಂತೆ ಮಲೆನಾಡಿನ ಸುಂದರ ಪರಿಸರದ ವರ್ಣನೆ, ಕಾಡು ಪ್ರಾಣಿಗಳ ಒಡನಾಟ, ಬಾಲ್ಯದ ರಸನಿಮಿಷಗಳು ಈ…
  • December 01, 2020
    ಬರಹ: ಬರಹಗಾರರ ಬಳಗ
    ಜೊನ್ನೊಡಲ ಹೊಳಪದು ಹಾಲ್ನೊರೆ ಬೆಳಕಲಿ ತಿನ್ನುತಿಹರು ಬೆಳದಿಂಗಳ ರಾತ್ರಿಯಲಿ| ಬೆನ್ನ ಹಿಂದೆ ಶಶಿಯ ಬೆಳಕನು ನೋಡುತ ತನ್ನೊಡಲ ಕನಸಿನ ಮಧುರತೆಯಲಿ||   ಬಾನಗಲದ ತುಂಬ ತಾರೆಗಳಂದಕೆ ತಾನನದಲಿ ಕೇಳಿ ಬರುವ ರಾಗ ಜೇನಿನಂತೆ ಸೊಗಸು ಜೇಯದಿ ಬೀಗುತ…