December 2020

  • December 05, 2020
    ಬರಹ: ಬರಹಗಾರರ ಬಳಗ
    ಈಶಾವಾಸ್ಯಂಮಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್/ ತೇನ ತ್ಯಕ್ತೇನ ಭುಂಜೀಥಾ ಮಾ ಗೃಧಃ ಕಸ್ಯಸ್ವಿದ್ಧನಮ್// ಪರಿವರ್ತನ ಶೀಲವಾದ ಎಲ್ಲ ವೂ ಆ ಈಶನಿಗೆ ಸೇರಿದ್ದಾಗಿದೆ. ಯಾವುದರಲ್ಲೂ ನಮಗೆ ಅಧಿಕಾರವಿಲ್ಲ. ನಮಗೇನು ದಕ್ಕಿದೆಯೋ ಅದನ್ನೇ ಅನುಭವಿಸೋಣ.…
  • December 05, 2020
    ಬರಹ: Kavitha Mahesh
    ಆಫೀಸ್‌ಗೆ ಹೋದೆ. ಮುಖದಲ್ಲಿ ಇದ್ದ ಪ್ರಸನ್ನತೆ, ಗೆಲುವನ್ನು ಕಂಡು ಜ್ಯೂನಿಯರ್‌ಗಳು ಕೇಳಿದವು  - "ಏನ್ ಸಾರ್? ತುಂಬಾನೇ ಖುಷಿಯಾಗಿದ್ದೀರಿ !! ಪ್ರಮೋಷನ್ನಾ ? ಹೊಸಾ ಮೊಬೈಲ್ ತಗೊಂಡ್ರಾ ? ಹೊಸಾ ಬೈಕ್ ಬುಕ್ ಮಾಡಿದ್ರಾ ? ಲೋನ್ ಕ್ಲಿಯರ್ ಆಯ್ತಾ…
  • December 04, 2020
    ಬರಹ: addoor
    ಇದು ಓದಿ ಮರೆಯಬಹುದಾದ ಪುಸ್ತಕವಲ್ಲ. ಮತ್ತೆಮತ್ತೆ ಓದಬೇಕಾದ ಚಿಂತನೆಗಳು, ಸಂಗತಿಗಳು, ಘಟನೆಗಳು, ಒಳನೋಟಗಳು, ವಿಶ್ಲೇಷಣೆಗಳು ತುಂಬಿದ ಪುಸ್ತಕ. “ಸಮಯವಿಲ್ಲವೇ ಹೇಳಿ” ಎಂಬ ಮೊದಲ ಅಧ್ಯಾಯದಲ್ಲಿಯೇ ನೇಮಿಚಂದ್ರ ಬರೆಯುತ್ತಾರೆ: “.... ನಿಜಕ್ಕೂ "…
  • December 04, 2020
    ಬರಹ: ಬರಹಗಾರರ ಬಳಗ
    ಮುನಿಸು ಕಳೆದು ಮಾತು ನೆಗೆಯಲಿ ಗೆಳತಿಯೆ ಕನಸು ಒಡೆದು ನನಸು ಹೊಳೆಯಲಿ ಗೆಳತಿಯೆ   ಚೆಲುವು ಅರಳಿ ರಶ್ಮಿ ಸುರಿಯುತ ಹಾಡದೆ ಒಲವು ಚಿಗುರಿ ಪ್ರೀತಿ ಬೆರೆಯಲಿ ಗೆಳತಿಯೆ   ಸವಿಯ ಸುಖದಿ ಚಿತ್ತ ಕುಣಿಯುತ ಸಾಗದೆ ಖುಷಿಯ ಪಡುತ ಬಾಳು ಸೆಳೆಯಲಿ ಗೆಳತಿಯೆ…
  • December 04, 2020
    ಬರಹ: Shreerama Diwana
    ಸುಮಾರು 10-15 ವರ್ಷಗಳ ಹಿಂದೆ ಇದ್ದ ಕನ್ನಡ ಭಾಷೆ ಮತ್ತು ಸಾಹಿತ್ಯದ ಬಗೆಗಿನ ಆತಂಕ ಈಗ ಅಷ್ಟಾಗಿ ಕಾಣುತ್ತಿಲ್ಲ. ಫೇಸ್ ಬುಕ್, ವಾಟ್ಸ್ ಆಪ್, ಟ್ವಿಟರ್, ಇನ್ಸ್ಟಾಗ್ರಾಂ ಮುಂತಾದ ಜಾಲತಾಣಗಳ  ಸಂಪರ್ಕ ಕ್ರಾಂತಿಯಿಂದ ಆದ ಕೆಲವು ಒಳ್ಳೆಯ…
  • December 04, 2020
    ಬರಹ: Ashwin Rao K P
    ಡಿಸೆಂಬರ್ ೩ ವಕೀಲರ ದಿನ. ಈ ದಿನವು ಸ್ವತಂತ್ರ ಭಾರತದ ಮೊದಲ ರಾಷ್ಟ್ರಪತಿಯಾದ ಡಾ.ಬಾಬು ರಾಜೇಂದ್ರ ಪ್ರಸಾದ್ ಅವರ ಜನ್ಮದಿನ. ರಾಜೇಂದ್ರ ಪ್ರಸಾದ್ ಅವರು ಶ್ರೇಷ್ಟ ವಕೀಲರಾಗಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ…
  • December 04, 2020
    ಬರಹ: ಬರಹಗಾರರ ಬಳಗ
    ಅಂದದ ಕೈಯಲಿ ಬಣ್ಣದ ಬಳೆಗಳು ಚಂದದಿ ಮಿರುಗಿವೆ ಫಳಫಳನೆ ವಂದನೆ ಮಾಡುವ ಕರಗಳ ನೋಡಿರಿ ನಂದನ ಖುಷಿಯದು ಥಳಥಳನೆ||   ಕಿನ್ನರಿ ಮೊಗವದು ಹಾಸದಿ ಮಿಂಚಿದೆ ಬನ್ನಿರಿ ನೋಡಲು ಅವಳಂದ ಚಿನ್ನದ ಬಣ್ಣದಿ ಸೊಬಗನು ಸೂಸಿವೆ ಹೊನ್ನುಡಿ ಚೆಲ್ಲುವ ನುಡಿಯಂದ…
  • December 04, 2020
    ಬರಹ: Ashwin Rao K P
    ಸಂಬಾರ ಪದಾರ್ಥಗಳು ಪುಸ್ತಕ ಬರೆದ ಡಾ.ವಸುಂದರಾ ಭೂಪತಿ ವೃತ್ತಿಯಲ್ಲಿ ಖ್ಯಾತ ವೈದ್ಯೆ. ಪೃವೃತ್ತಿಯಲ್ಲಿ ಸಾಹಿತಿಯಾದ ಇವರ ಹಲವಾರು ಪುಸ್ತಕಗಳು ಪ್ರಕಟಗೊಂಡಿವೆ. ಇಂಗ್ಲಿಷ್, ಹಿಂದಿ ಭಾಷೆಗೆ ಇವರ ಹಲವು ಪುಸ್ತಕಗಳು ಅನುವಾದಗೊಂಡಿವೆ. ಇವರು…
  • December 04, 2020
    ಬರಹ: ಬರಹಗಾರರ ಬಳಗ
    ಮೇರು ಕನಕ ವ್ಯಾಸರು ಮೆಚ್ಚಿದ ದಾಸರ ಪಂಕ್ತಿಯ ಮೋಸವನರಿಯದ ಮುಗ್ಧರಿಗೆ ತೋಷದಿ ಪರೀಕ್ಷೆ ದಾಸರುವಿಟ್ಟರು ಬೇಸರ ತೋರಿದ ಶಿಷ್ಯರಿಗೆ||   ಬಾಳೆಯ ಫಲವನು ಕಾಳಗೆ ಕಾಣದೆ ಕಾಳಜಿಯಿಂದಲಿ ಸವಿರೆಲ್ಲ  ಕಾಳನುವಿಲ್ಲದ್ ಸ್ಥಳವದುವಿಲ್ಲವು
  • December 04, 2020
    ಬರಹ: ಬರಹಗಾರರ ಬಳಗ
     *ಅಧ್ಯಾಯ ೪*         *ಯೋಗಸಂನ್ಯಸ್ತಕರ್ಮಾಣಂ ಜ್ಞಾನಸಂಛಿನ್ನಸಂಶಯಮ್/* *ಆತ್ಮವಂತಂ ನ ಕರ್ಮಾಣಿ ನಿಬಧ್ನಂತಿ ಧನಂಜಯ//೪೧//*    ಹೇ ಧನಂಜಯನೇ ! ಯಾವಾತನು ಕರ್ಮಯೋಗದ ವಿಧಿಯಿಂದ ಸಮಸ್ತ ಕರ್ಮಗಳನ್ನು ಪರಮಾತ್ಮನಿಗೆ ಅರ್ಪಿಸಿದ್ದಾನೆಯೋ ಮತ್ತು…
  • December 03, 2020
    ಬರಹ: Ashwin Rao K P
    ಡಿಸೆಂಬರ್ ೩ ವಿಶ್ವ ಅಂಗವಿಕಲರ (ವಿಕಲಚೇತನ) ದಿನ. ಒಂದು ಮಾತಿದೆ, ದೇವರು ಮಾನವನ ಯಾವುದಾದರೂ ಒಂದು ಅಂಗವನ್ನು ಕಿತ್ತುಕೊಂಡರೆ ಅದರ ಬದಲು ಇನ್ನೊಂದು ಅಂಗದ ಶಕ್ತಿ ದ್ವಿಗುಣಗೊಳಿಸುತ್ತಾನೆ ಅಂತ. ಇದು ನಿಜಕ್ಕೂ ವಿಕಲಚೇತನರ ವಿಷಯದಲ್ಲಿ ಸತ್ಯ.…
  • December 03, 2020
    ಬರಹ: ಬರಹಗಾರರ ಬಳಗ
    ಹೃದಯದಲಿ ಮೆಲ್ಲಗೆ ಕುಳಿತು ಕಂಪಿಸುತಿರುವೆ ಗೆಳತಿ|| ಮದನನ ಕಣ್ಣೋಟ ನಿನ್ನತ್ತ ಸೆಳೆಯುತಿರುವೆ ಗೆಳತಿ||   ಚಾರುಹಾಸದ ಸುಮವಾಗಿ ಲತೆಯಲ್ಲಿ ಅರಳಿ ನಗುವೆ| ಹಾರುವ ಹಕ್ಕಿಯಂತೆ ಆಗಸದಿ ನಲಿಯುತಿರುವೆ ಗೆಳತಿ||   ಕಿಂಕಿಣಿಯ ನಾದದೊಳು ರಂಗದಲಿ…
  • December 03, 2020
    ಬರಹ: Kavitha Mahesh
    ಲೇಖಕರು: ಕೂ.ಸ.ಮಧುಸೂದನ ನಾಯರ್, ರಂಗೇನಹಳ್ಳಿ  ಪ್ರಕಾಶಕರು: ಮೈಲ್ಯಾಂಗ್ ಇ ಪುಸ್ತಕ (mylang.in) ಬೆಲೆ: ರೂ.99.00 ವೇಶ್ಯಾವಾಟಿಕೆಯ ನರಕದ ಬದುಕಿಗೆ ಯಾವ ಹೆಣ್ಣು ಮಗಳೂ ಸ್ವಇಚ್ಚೆಯಿಂದ ಅಡಿಯಿಡುವುದಿಲ್ಲ. ಬದುಕಿನ ಹಲವು ಅನಿವಾರ್ಯ ಘಟನೆಗಳು…
  • December 03, 2020
    ಬರಹ: ಬರಹಗಾರರ ಬಳಗ
    ‘ಧರ್ಮ, ಅರ್ಥ, ಕಾಮ, ಮೋಕ್ಷ’ ಇವು ನಾಲ್ಕು ಚತುಷ್ಪಯಗಳ ಸಾಧನೆಯೇ ಮಾನವ ಜನ್ಮದ ಮುಖ್ಯ ಗುರಿ ಅಥವಾ ಧ್ಯೇಯವಾಗಿರಬೇಕು. ಈ ಸಾಧನೆಗೆ ಆಸ್ತಿಕ್ಯ ಮನೋಭಾವನೆ ಇರಬೇಕು. ದೇವರ ಅಸ್ತಿತ್ವವರಿಯದೆ ಭಕ್ತಿ ಭಾವ ಮೂಡುವುದಾದರೂ ಹೇಗೆ? ಇದಕ್ಕೆ ಪೂರಕ…
  • December 03, 2020
    ಬರಹ: addoor
    ೩೩.ನೀಲ್‌ಗಾಯಿ ಜಗತ್ತಿನ ಅತಿ ದೊಡ್ಡ ಏಷ್ಯಾ ಆಂಟಿಲೋಪ್ ಉತ್ತರ ಮತ್ತು ಮಧ್ಯ ಭಾರತದ ಹುಲ್ಲುಗಾವಲುಗಳಲ್ಲಿ ಮತ್ತು ಕುರುಚಲು ಗಿಡಗಳ ಕಾಡುಗಳಲ್ಲಿ ವಾಸಿಸುವ ನೀಲ್‌ಗಾಯಿ ಜಗತ್ತಿನ ಅತಿ ದೊಡ್ಡ ಏಷ್ಯಾ ಆಂಟಿಲೋಪ್. ಇದನ್ನು ನೀಲಿ ಹೋರಿ ಎಂದೂ…
  • December 03, 2020
    ಬರಹ: Kavitha Mahesh
    ಹಿಂದೂಗಳನ್ನು ವಿರೋಧಿಸುವವರು ನಿಮ್ಮ 33 ಕೋಟಿ ದೇವತೆಗಳ ಹೆಸರು ಏನೆಂದು ಪ್ರಶ್ನೆ ಕೇಳಿ ಅಣಕಿಸುತ್ತಾರೆ. ಹಿಂದೂಗಳು ಕೂಡ ಈ ಪ್ರಶ್ನೆ ಕೇಳಿ ವಿಚಲಿತರಾಗುತ್ತಾರೆ. ಅಸಲಿಗೆ ಈ ‘ಕೋಟಿ’ ಎಂಬ ಪದದ ಅರ್ಥವನ್ನು ಸಂಪೂರ್ಣವಾಗಿ ಮರೆಮಾಚಿ ಕೆಲವರು ತಮಗೆ…
  • December 03, 2020
    ಬರಹ: ಬರಹಗಾರರ ಬಳಗ
    ( ಕುಸುಮ ಷಟ್ಪದಿ) ಕನಕನಾ ಮಹಿಮೆಯಂ ಕೊನೆತನಕ ಪೇಳುವೆನು ಮನದಲ್ಲಿ ಕನಕನಾ ನೆನೆಯುತ್ತಲಿ ಚಣದಲ್ಲಿ ಕೃಷ್ಣನನು ವಿನಯದಲಿ ಕಾಣುತ್ತ ದನಿಯಾಗಿ ಹಾಡಿದನು ಕೇಶವನಲಿ   ಹರಿಯನ್ನು ತನ್ನೆಡೆಗೆ ಕರಮುಗಿದು ಸೆಳೆದಿಹನು ಚರಣಕ್ಕೆ ಶಿರಬಾಗಿ ದೇಗುಲದಲಿ…
  • December 02, 2020
    ಬರಹ: ಬರಹಗಾರರ ಬಳಗ
    ಸುಂದರ ಸಂಜೆಯ ಪಡುವಣ ದಿಕ್ಕಿಗೆ ಮೂಡಿದೆ ಬೆರಗಿನ ಹೊಂಬಿಸಿಲು ಸಂಧ್ಯಾ ಕಾಲದಿ ಭೂರಮೆ ಅನುಪಮ ರೂಪವ ಧರಿಸುತ ಮೆರೆದಿಹಳು||   ಮೆಲ್ಲನೆ ನೇಸರ ನಿದಿರೆಗೆ ಜಾರಲು ಅಂಬರ ಹೊದ್ದಿದೆ ಹೊಂಬಿಸಿಲು ಪ್ರೇಯಸಿ ಬಯಸಿದ ಪ್ರೇಮಿಯ ಹೃದಯವು ತಳಮಳಗೊಳ್ಳಲು…
  • December 02, 2020
    ಬರಹ: Kavitha Mahesh
    4-5 ದಿನದ  ಮೊದಲು *ಮಾಸ್ಕ್* ಮನೆಯಲ್ಲೇ  ಮರೆತು ಹೋಗಿದ್ದೆ. ಸರ್ಕಲ್'ನಲ್ಲಿ  ಪೋಲಿಸರು ಹಿಡಿದರು, ಪೈನ್  ಕಟ್ಟುವಂತೆ ಹೇಳಿದರು  ಹಾಗೋ....ಹೀಗೋ, ಪುಸಲಾಯಿಸಿದ ಮೇಲೆ  500 ರಿಂದ  50 ರೂಪಾಯಿಗೆ ನಮ್ಮ ಒಪ್ಪಂದ ಆಯಿತು.  ನಾನು ನನ್ನ ಬೈಕ್…
  • December 02, 2020
    ಬರಹ: Ashwin Rao K P
    ಡಿಸೆಂಬರ್ ೨ ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ. ವಿಶ್ವದಾದ್ಯಂತ ಈಗ ಎದ್ದಿರುವ ಕೂಗು ಕೊರೋನಾ. ಇದರ ಹಾವಳಿಯನ್ನು ತಡೆಯಲು ಸರಕಾರ ತೆಗೆದುಕೊಂಡ ತುರ್ತು ಕ್ರಮವೆಂದರೆ ಲಾಕ್ ಡೌನ್. ಇದರಿಂದಾಗಿ ಭಾರತದಾದ್ಯಂತ ನಗರಗಳ ಹಾಗೂ ಗ್ರಾಮಗಳ ಜನಜೀವನ…