December 2020

  • December 09, 2020
    ಬರಹ: Kavitha Mahesh
    ದುರ್ಗಾ ದೇವಿಯ ಮಂತ್ರವು ತಂದೆ ತಾಯಿಯರು ತಮ್ಮ ಮಕ್ಕಳಿಗಾಗಿ ಪಠಿಸುವ ಮಂತ್ರ: ಈ ಮಂತ್ರವು ತುಂಬಾನೇ ವಿಶೇಷವಾಗಿದ್ದು, ಈ ಮಂತ್ರವನ್ನು ತಂದೆ ತಾಯಿಯರು ತಮ್ಮ ಮಕ್ಕಳಿಗಾಗಿ ಪಠಿಸುವ ಮಂತ್ರವಾಗಿದೆ. ದುರ್ಗಾದೇವಿಯನ್ನು ಸ್ಮರಿಸಿ ಈ ಮಂತ್ರವನ್ನು…
  • December 09, 2020
    ಬರಹ: ಬರಹಗಾರರ ಬಳಗ
    ಸಿದ್ಧತೆ ಇದ್ದಾಗ ಗೆಲುವು ಬಾಳಿಗೆ ಗೆಳೆಯಾ ಬದ್ಧತೆ ಸಿಕ್ಕಾಗ ಒಲವು ಜೋಳಿಗೆ ಗೆಳೆಯಾ   ರಾತ್ರಿ ಕಂಡ ಬಾವಿಗೆ ಹಗಲು ಬೀಳುವುದು ಸರಿಯಲ್ಲ ಧಾತ್ರಿ ಮೇಲೆ ಪಡುವ ಶ್ರಮವು ಕೂಳಿಗೆ ಗೆಳೆಯಾ   ಬೆಂದಿಹ ಬದುಕಿಗೆ ಆಸರೆಯಾಗಿ ನಿಲ್ಲುವುದು ಧರ್ಮವಲ್ಲವೇ…
  • December 08, 2020
    ಬರಹ: addoor
    ಒಂದು ಗುರುಕುಲದಲ್ಲಿದ್ದರು ನಾಲ್ವರು ಆತ್ಮೀಯ ಶಿಷ್ಯರು. ಅವರೊಮ್ಮೆ “ಏಳು ದಿನಗಳ ಮೌನ ವ್ರತ" ಆಚರಿಸಲು ನಿರ್ಧರಿಸಿದರು. ಮೊದಲನೆಯ ದಿನ ಹಗಲಿಡೀ ಮೌನದಿಂದಿದ್ದ ಅವರು ಸಂಜೆಯ ಹೊತ್ತಿಗೆ ದಣಿದಿದ್ದರು. ಕತ್ತಲಾಗುತ್ತಿದ್ದಂತೆ ಗುರುಕುಲದ ಎಣ್ಣಿ…
  • December 08, 2020
    ಬರಹ: Ashwin Rao K P
    ವಿಶ್ವದ ಅದ್ಭುತಗಳಲ್ಲೊಂದಾದ ಇಟಲಿಯ ಪೀಸಾ ವಾಲು ಗೋಪುರ ಯಾರಿಗೆ ತಾನೇ ಗೊತ್ತಿಲ್ಲ? ಆದರೆ ಭಾರತದಲ್ಲೂ ಒಂದು ವಾಲು ಗೋಪುರವಿರುವುದು ನಿಮಗೆ ಗೊತ್ತೇ? ಈ ವಾಲು ಗೋಪುರ ಇರುವುದು ಉತ್ತರ ಪ್ರದೇಶದ ವಾರಣಾಸಿಯಲ್ಲಿ. ಇಲ್ಲಿರುವ ರತ್ನೇಶ್ವರ ಮಹಾದೇವ…
  • December 08, 2020
    ಬರಹ: ಬರಹಗಾರರ ಬಳಗ
    ಕಾರ್ಕೋಟಕ ವಿಷವನ್ನು ನುಂಗಿ ಕಷ್ಟದಲ್ಲೂ ನಗುತಿಹನು ಪರಮಾತ್ಮ|| ಹಿಮದಲ್ಲಿ ಹುಲಿಯ ಚರ್ಮವನು ಧರಿಸಿ ಕುಳಿತಿಹನು ಪರಮಾತ್ಮ||   ಮುದಿಯೆತ್ತನು ವಾಹನ ಮಾಡಿಕೊಂಡು ಇರುವವನು ಗಂಗಾಧರ| ಬ್ರಹ್ಮ ಕಪಾಲವ ಹಿಡಿದು ಭಿಕ್ಷೆಯ ಬೇಡುತಿಹನು ಪರಮಾತ್ಮ||  …
  • December 08, 2020
    ಬರಹ: Kavitha Mahesh
    ದೂರದ ಪ್ರಯಾಣ ಮಾಡುವಾಗ ವಾಂತಿ ಬಂದಂತಾಗುತ್ತದೆಯೇ? ಹಾಗಾದರೆ ಈ ಸಿಂಪಲ್ ಟಿಪ್ಸ್ ಟ್ರೈ ಮಾಡಿ. ಕೆಲವರಿಗೆ ವಾಹನದಲ್ಲಿ ದೂರದ ಪ್ರಯಾಣ ಮಾಡುವಾಗ ಹೊಟ್ಟೆ ತೊಳೆಸುವುದು, ವಾಂತಿ ಬಂದಂತಾಗುವುದು ಆಗುತ್ತದೆ. ಕೆಲವರಿಗೆ ತಲೆ ತಿರುಗಿದಂತಾಗುತ್ತದೆ. ಈ…
  • December 08, 2020
    ಬರಹ: ಬರಹಗಾರರ ಬಳಗ
    *ಅಧ್ಯಾಯ ೫*      *ಯೋಗಯುಕ್ತೋ ವಿಶುದ್ಧಾತ್ಮಾ ವಿಜಿತಾತ್ಮಾ ಜಿತೇಂದ್ರಿಯ:/* *ಸರ್ವಭೂತಾತ್ಮಭೂತಾತ್ಮಾ ಕುರ್ವನ್ನಪಿ ನ ಲಿಪ್ಯಂತೇ//೭//*        ಯಾರ ಮನಸ್ಸು ತನ್ನ ವಶದಲ್ಲಿದೆಯೋ,ಯಾರು ಜಿತೇಂದ್ರಿಯನೋ ಹಾಗೂ ವಿಶುದ್ಧವಾದ ಅಂತ:ಕರಣವುಳ್ಳವನೋ…
  • December 07, 2020
    ಬರಹ: Prabhakar Tamragouri
    ಕ್ಷಣ ಕ್ಷಣಗಳು ಕಾಲ ಚಕ್ರದ ತಳ ಸೇರುತ್ತಿದ್ದರೂ ಅವಳು ಮಾತ್ರ ತನ್ನದೇ ಗೂಡು ಕಟ್ಟಿಕೊಂಡು ಬದುಕನ್ನ ರೂಪಿಸಲು ಶ್ರಮಿಸುತ್ತಿದ್ದಾಳೆ ತನ್ನ ಸೆರಗಿನಂಚಿನಲ್ಲಿ ಅವಿತ ಮನದ ಭಾವನೆಗಳನ್ನು ಕಣ್ಣು ಹನಿಗಳಲ್ಲಿ ಅದ್ದಿ ತಿಕ್ಕಿ ತೀಡಿದ ಎಳೆಯನ್ನು ಸೂಜಿಗೆ…
  • December 07, 2020
    ಬರಹ: Prabhakar Tamragouri
    ಕನಸೆಂಬ  ಬೀಜವನ್ನು ಬಿತ್ತಿದೆ ಮನದಲ್ಲಿ ಅದು ಮೊಳಕೆಯೊಡೆದು ಚಿಗುರಲು ನಿಂತಿದೆ ಚಿಗುರೊಡೆದು  ಗಿಡವಾಗುವ ಮುನ್ನವೇ ಮುರುಟಿಹೋಗುತ್ತಾ  ಕನಸು …?   ಕಣ್ಣುಗಳು ಕನಸುಗಳನ್ನು ಕಾಣುತ್ತಲೇ ಇದೆ ಮನಸ್ಸಿನ ಭಾವನೆ ಮುದುಡುತ್ತಲೇ ಇದೆ ಎದೆಯಲ್ಲಿನ ನೋವು…
  • December 07, 2020
    ಬರಹ: Ashwin Rao K P
    ಹಲವಾರು ಮಂದಿಗೆ ಪೋಲೀಸ್ ಸಮವಸ್ತ್ರ ಧರಿಸಿ ಜನರ ಸೇವೆ ಮಾಡುವ ಮನಸ್ಸಿರುತ್ತದೆ. ಕೆಲವರಿಗೆ ಮಿಲಿಟರಿ ಸೇರಿ ಸೈನಿಕನ ಸಮವಸ್ತ್ರ ಧರಿಸಿ ದೇಶ ಸೇವೆ ಮಾಡುವ ಮನಸ್ಸಿರುತ್ತದೆ. ಆದರೆ ಕೌಟುಂಬಿಕ ಕಾರಣದಿಂದಲೋ ಅಥವಾ ಬೇರೆ ಯಾವುದೋ ಕಾರಣದಿಂದಲೋ ಅವರಿಗೆ…
  • December 07, 2020
    ಬರಹ: ಬರಹಗಾರರ ಬಳಗ
    ಮದಿರೆಯನ್ನೇ ಕುಡಿಯಬೇಕೆಂದೇನುಯಿಲ್ಲ ಅದರಂತೆ ವರ್ತಿಸುವವರು ನಮ್ಮ ಜೊತೆಯಾಗುತ್ತಿದ್ದಾರೆ ಗೆಳತಿ ಉದರದ ನೋವುಗಳ ಕೇಳುವವರನ್ನೇ ಮೂಲೆಗುಂಪು ಮಾಡುವವರೇ ಮತ್ತೆ ಮುಳುವಾಗುತ್ತಿದ್ದಾರೆ ಗೆಳತಿ   ಮಳ್ಳಿಮಳ್ಳಗಳ  ಹಾಗೇ ಹಿಂಬಾಲಿಸುವವರಿಗೆ ಶಹಬಾಸ್ಸ್…
  • December 07, 2020
    ಬರಹ: Ashwin Rao K P
    ಹಿಂದೂ ವಾಯ್ಸ್ ಸಂಪಾದಕರಾದ ಪಿ.ದೈವಮುತ್ತು ಅವರು ಆಂಗ್ಲ ಭಾಷೆಯಲ್ಲಿ ಬರೆದ ‘655 thruths’ ಎಂಬ ಪುಸ್ತಕವನ್ನು ಆದರ್ಶ್ ಗೋಖಲೆಯವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಪಿ. ದೈವಮುತ್ತು ಅವರು ಹೇಳುವಂತೆ ‘ಇಸ್ಲಾಂ, ಕ್ರೈಸ್ತ ಹಾಗೂ…
  • December 07, 2020
    ಬರಹ: ಬರಹಗಾರರ ಬಳಗ
    ಭಾರತ ದೇಶವು ದಿಗಂತಕ್ಕೇರಲು ನಿತ್ಯವು ಬೇಕಿದೆ ಪರಿಪುಷ್ಠಿ ಭವ್ಯತೆ ಒಡಲಲಿ ತುಂಬಿದ ಮುತ್ತನು ಹೆಕ್ಕಬೇಕು ತಥ್ಯಕೆ ಮರುಪುಷ್ಠಿ||   ಗಾಂಧಿಯ ಕನಸನು ನನಸದು ಮಾಡಲು ಹಗಲಿರುಳೆನ್ನದ ದುಡಿಮೆಯಲಿ ರಾಮರಾಜ್ಯದ ಪ್ರತಿಸ್ಥಾಪನೆ ಅತ್ಯಗತ್ಯವದು…
  • December 07, 2020
    ಬರಹ: Kavitha Mahesh
    ಒಂದು ಪ್ರದೇಶದ ರಾಜನು ಕಾಡಿಗೆ ವಿಹಾರಕ್ಕೆಂದು ತೆರಳಿದ್ದನು. ಅಲ್ಲಿ ರಾಜನಿಗೆ ತುಂಬಾ ದಣಿವಾಯಿತು. ಆಗ ರಾಜನು ಒಂದು ಮರದ ಕೆಳಗೆ ಬಂದು ನಿಂತುಕೊಂಡ. ರಾಜನನ್ನು ಗಮನಿಸಿದ ಒಂದು ಕೋಗಿಲೆಯು ಆತನಿಗೆ ನೀರಿರುವ ಸ್ಥಳವನ್ನು ತೋರಿಸಿ ಒಂದು ಹಣ್ಣನ್ನು…
  • December 07, 2020
    ಬರಹ: ಬರಹಗಾರರ ಬಳಗ
    ಹಳಗನ್ನಡ ಶೈಲಿಯಲಿ ಪ್ರೇಮಶಾಸನ ಬರೆಸುವೆ ರಮಣಿ ಸೆಳೆಯುತ ಹೃದಯದೊಳು ರಾಣಿಯಾಗಿ ಇರಿಸುವೆ ರಮಣಿ   ಮಧುಶಾಲೆಯಲಿ ಸವಿಜೇನ ಹೀರುತ ನೆನಪಿಸಿಕೊಳ್ಳುವೆನು ಚದುರೆಯ ಚೆಲುವೆಯ ಕಟಿಯನ್ನು ಬಳಸುವೆ ರಮಣಿ   ಕೋಮಲ ಶರೀರದ ಆಲಿಂಗನಕೆ ಕಾದಿರುವೆ ನಿನಗಾಗಿ…
  • December 06, 2020
    ಬರಹ: Ashwin Rao K P
    ಡಿಸೆಂಬರ್ ೫ ವಿಶ್ವ ಮಣ್ಣಿನ ದಿನ. ೨೦೦೨ನೇ ಇಸವಿಯಲ್ಲಿ ಇಂಟರ್ ನ್ಯಾಷನಲ್ ಯೂನಿಯನ್ ಆಫ್  ಸಾಯಿಲ್ (ಮಣ್ಣು) ಸೈನ್ ಎಂಬ ಸಂಸ್ಥೆಯು ಮೊತ್ತ ಮೊದಲಿಗೆ ಮಣ್ಣಿನ ದಿನವನ್ನು ಆಚರಿಸಿತು. ನಂತರದ ದಿನಗಳಲ್ಲಿ ಮಣ್ಣಿನ ಮೇಲೆ ರಾಸಾಯನಿಕಗಳ, ಪ್ಲಾಸ್ಟಿಕ್…
  • December 05, 2020
    ಬರಹ: ಬರಹಗಾರರ ಬಳಗ
      ಆವತ್ತು ಸಿಟ್ಟು , ಒಂದೇ "ಸಮನೇ "ನೆತ್ತಿಗೆ ಏರಿತ್ತು . ನನ್ನ ಮಗ "ರವಿಯ "ಬಾಯಲ್ಲಿ ಇದ್ದ , ಚೀವಿಂಗ್ ಗಮ್ ನೋಡಿ .           ಕೈಯಲ್ಲಿ ಕೋಲು ಬಂದಿತ್ತು , ಮನೆಯ ಅಂಗಳಕ್ಕೆ ದರ ದರ ಎಳೆದುಕೊಂಡು ಹೋಗಿದ್ದೆ .        ಆಳುತ್ತಿದ್ದ ಆತ , "…
  • December 05, 2020
    ಬರಹ: Ashwin Rao K P
    ಡಿಸೆಂಬರ್ ೪ ಭಾರತೀಯ ನೌಕಾ ಪಡೆಯ ದಿನ ( Indian Navy Day) ಮತ್ತು ಡಿಸೆಂಬರ್ ೫ ವಿಶ್ವ ಮಣ್ಣು ದಿನ (World Soil Day). ಈ ಎರಡೂ ದಿನಗಳ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋಣ. ಭಾರತವು ವಿಶ್ವದಲ್ಲೇ ಬಲಿಷ್ಟವಾದ ಮೂರೂ ಪ್ರಕಾರಗಳ ಸೇನಾ…
  • December 05, 2020
    ಬರಹ: addoor
    ಸೋಮಾರಿ ಸಿಂಹ ಮರದ ನೆರಳಿನಲ್ಲಿ ಗೊರಕೆ ಹೊಡೆಯುತ್ತಾ ಮಲಗಿತ್ತು. ಆಕಾಶದಲ್ಲಿ ಸೂರ್ಯ ಬೆಳಗುತ್ತಿದ್ದರೆ, ತನ್ನ ಬಾಲದಿಂದ ನೊಣಗಳನ್ನು ಓಡಿಸುತ್ತಾ ಅದು ಆರಾಮವಾಗಿ ಮಲಗಿತ್ತು. ಸೋಮಾರಿ ಸಿಂಹಕ್ಕೆ ಮಲಗುವುದರ ಹೊರತಾಗಿ ಬೇರೆನನ್ನೂ ಮಾಡಲು…
  • December 05, 2020
    ಬರಹ: Sharada N.
    ಮೊದಲಿಗೆ ಲಿಂಬೆ ಹಣ್ಣಿನ ಗಾತ್ರದ ಹುಣಸೆ ಹುಳಿಯ ರಸವನ್ನು ಮಾಡಿ ಇಟ್ಟುಕೊಂಡಿರಿ. ಮೆಂತ್ಯೆ, ಕೊತ್ತಂಬರಿ ಮತ್ತು ಬ್ಯಾಡಗಿ ಮೆಣಸನ್ನು ಹುರಿದು ಮಿಕ್ಸಿಯಲ್ಲಿ ಹಾಕಿ ಹುಡಿ ಮಾಡಿರಿ. ಹಾಗಲಕಾಯಿಯನ್ನು ವೃತ್ತಾಕಾರದಲ್ಲಿ ಸ್ವಲ್ಪ ದೊಡ್ಡ ಗಾತ್ರದಲ್ಲಿ…