September 2022

  • September 28, 2022
    ಬರಹ: Ashwin Rao K P
    ಪೋಲೀಸ್ ಸಬ್ ಇನ್ಸ್ಪೆಕ್ಟರ್ (ಪಿ ಎಸ್ ಐ), ಸಹಾಯಕ ಪ್ರಾಧ್ಯಾಪಕ ಹಾಗೂ ಜೂನಿಯರ್ ಇಂಜಿನಿಯರ್ ನೇಮಕಾತಿ ಪರೀಕ್ಷಾ ಅಕ್ರಮಗಳ ಬೆನ್ನಲ್ಲೇ, ಈ ಎಲ್ಲವುಗಳಿಗಿಂತ ಹಳೆಯದಾದ ಅವ್ಯವಹಾರವೊಂದು ಶಿಕ್ಷಣ ಇಲಾಖೆಯಲ್ಲಿ ನಡೆದಿದ್ದು. ಗಂಭೀರ ಸ್ವರೂಪ…
  • September 28, 2022
    ಬರಹ: ಬರಹಗಾರರ ಬಳಗ
    *ಯಾದೇವಿ ಸರ್ವಭೂತೇಷುಮಾಂ* *ಚಂದ್ರಘಂಟಾ ರೂಪೇಣ ಸಂಸ್ಥಿತಾ|* *ನಮಸ್ತಸೈ ನಮಸ್ತಸೈ ನಮಸ್ತಸೈ ನಮೋನಮಃ||* *ಓಂ ದೇವಿ ಚಂದ್ರಘಂಟಾಯ್ಯೆ ನಮಃ* ನಮ್ಮ ಪರಂಪರೆಯಲ್ಲಿ ಹಬ್ಬಗಳಿಗೆ ಅದರದ್ದೇ ಆದ ಸ್ಥಾನಮಾನಗಳೊಂದಿಗೆ, ಧಾರ್ಮಿಕ ಚೌಕಟ್ಟಿನೊಳಗೆ ಬಹಳ …
  • September 28, 2022
    ಬರಹ: Shreerama Diwana
    ಸಮರ್ಥನೆ - ಆಪಾದನೆಗಳ ನಡುವೆ ಭಾರತದ ರಾಜಕೀಯ ಹಿತಾಸಕ್ತಿಗಳು ಮತ್ತು ಶ್ರೀ ಸಾಮಾನ್ಯರ ಕರ್ತವ್ಯಗಳು. ಸ್ವಾತಂತ್ರ್ಯದ 75 ವರ್ಷಗಳ ಅಮೃತ ಮಹೋತ್ಸವದ ಸಂದರ್ಭದಲ್ಲಿ ಒಂದು ಪ್ರಮುಖ ರಾಜಕೀಯ ಪಕ್ಷದ ನಾಯಕರಾದ ಶ್ರೀ ರಾಹುಲ್ ಗಾಂಧಿಯವರಿಂದ ಈ‌…
  • September 28, 2022
    ಬರಹ: ಬರಹಗಾರರ ಬಳಗ
    ನವರಾತ್ರಿಯ ಮೂರನೆಯ ದಿನದ ತಾಯ ರೂಪ ಅರ್ಧ ಚಂದ್ರನನು ಮಸ್ತಕದಿ ಧರಿಸಿದ ಪ್ರತಿರೂಪ|   ತನುಕಾಂತಿ ಹೊನ್ನಿನ ಬಣ್ಣದಲಿ ಹೊಳೆಯುತ ಚಂದ್ರಘಂಟಾದೇವಿ ಸಿಂಹಾರೂಢಳಾಗಿ  ಮೆರೆಯುತ||   ದುರ್ಗುಣಗಳ ದೂರೀಕರಿಸಿ ಸುಕ್ಷೇಮದಿ ಪೊರೆಯುವಳು ದುಷ್ಟ ಶಕ್ತಿಗಳ…
  • September 28, 2022
    ಬರಹ: ಬರಹಗಾರರ ಬಳಗ
    ನನಗೆ ಉಗುರು ಕಚ್ಚುವ ಅಭ್ಯಾಸ ಸ್ವಲ್ಪ ವಿಪರೀತವೇ ಇದೆ. ಇಂದಿನವರೆಗೂ ನಾನು ಉಗುರನ್ನು ಕತ್ತರಿಸಿದ ನೆನಪಿಲ್ಲ. ನನಗರಿವಿಲ್ಲದೆ ನನ್ನ ಹಲ್ಲುಗಳ ಇದೇ ಕೆಲಸವನ್ನು ಮಾಡುತ್ತಿದೆ. ಇದಕ್ಕಾಗಿ ಪ್ರತಿಸಲವೂ ಎಲ್ಲರ ಬಳಿಯಿಂದ ಬೈಗುಳವನ್ನು…
  • September 28, 2022
    ಬರಹ: ಬರಹಗಾರರ ಬಳಗ
    ಪ್ರೀತಿ ಅಂದ್ರೆ ವಿವಿಧ ರೀತಿ, ಪ್ರೀತಿ ಅಂದ್ರೆ ಅದು ಬಗೆಹರಿಯದ ರೀತಿ... ಅಪ್ಪನ ಆದರ್ಶದ ಪ್ರೀತಿ, ಅಮ್ಮನ ತುತ್ತಿಡುವ ಪ್ರೀತಿ, ಅಜ್ಜ-ಅಜ್ಜಿಯರ ಮುದ್ದುತನದ ಪ್ರೀತಿ, ಅಕ್ಕ-ತಂಗಿ,ಅಣ್ಣ-ತಮ್ಮ ಸಹೋದರರ ನಡುವಿನ ಪೆದ್ದುತನದ ಪ್ರೀತಿ, ಗೆಳೆಯ-…
  • September 28, 2022
    ಬರಹ: Shreerama Diwana
    ೧ ಚುಟುಕುಗಳ ಬರೆಯುವುದು ಇನ್ನೆಷ್ಟು ದಿವಸ ? ಏನು ಹೇಳಲಿ, ಮಗನೆ ? ನನಗಿಲ್ಲ ಕೆಲಸ ಮಾಯವಾಗಲಿ ಪುಢಾರಿಗೆ ಹಿಡಿದ ರೋಗ ಆತನಕ ನನಗಿಲ್ಲ ಬೇರೆ ಉದ್ಯೋಗ. ೨ ಕೋಗಿಲೆಯ ಉಲಿ ಸಾಕು, ಹುಲಿ ಬಂತು ನೋಡು ಊರಲ್ಲ, ಮಾರಾಯ ! ಸುತ್ತಲೂ ಕಾಡು ! ಈ…
  • September 27, 2022
    ಬರಹ: Ashwin Rao K P
    ಇಂದಿನ ಹೊಸ ತಲೆಮಾರು ಆರೋಗ್ಯ – ಆಯುಷ್ಯಕ್ಕಾಗಿ ಎಷ್ಟು ಬೇಕಾದರೂ ಖರ್ಚು ಮಾಡುತ್ತಾರೆ. ಆದರೆ ನಮ್ಮ ಹಿರಿಯರು ಖರ್ಚು ಮಾಡಿ ಆರೋಗ್ಯವಂತರಾಗಿರಲಿಲ್ಲ. ಅವರ ದೈನಂದಿನ ಕೆಲಸ ಕಾರ್ಯಗಳು ಅವರನ್ನು ಆರೋಗ್ಯವಾಗಿಟ್ಟಿದ್ದವು. ಅದರಲ್ಲಿ ಒಂದು ಹಸು…
  • September 27, 2022
    ಬರಹ: Ashwin Rao K P
    ಈಗಾಗಲೇ ‘ಕೂರ್ಗ್ ರೆಜಿಮೆಂಟ್' ಎಂಬ ಕಥಾ ಸಂಕಲನದ ಮೂಲಕ ಪರಿಚಯವಾಗಿರುವ ಮೇಜರ್ ಕುಶ್ವಂತ್ ಕೋಳಿಬೈಲು ಅವರ ಮತ್ತೊಂದು ಕಥಾ ಸಂಕಲನ ಬಿಡುಗಡೆಯಾಗಿದೆ. ಈ ಪುಸ್ತಕದ ಕಥೆಗಳೂ ಮಡಿಕೇರಿಯ ಪರಿಸರದಲ್ಲೇ ನಡೆದಿರುವುದರಿಂದ ಇದಕ್ಕೆ ‘ಕಾವೇರಿ ತೀರದ ಕಥೆಗಳು…
  • September 27, 2022
    ಬರಹ: Shreerama Diwana
    ಮಹ್ಸಾ ಅಮಿನಿ ಸಾವು ಮತ್ತು ಮಹಿಳೆಯರ ತೀವ್ರ ಆಕ್ರೋಶ - ಪ್ರತಿಭಟನೆ.. ಧಾರ್ಮಿಕ ನಂಬಿಕೆ ಸಂಪ್ರದಾಯಗಳ ಯಥಾಸ್ಥಿತಿ ವಾದ v/s ಪ್ರಗತಿಪರ ಚಿಂತನೆಯ ಮುಕ್ತ ವಾದ. ಇದರ ಬಗ್ಗೆ ಅಭಿಪ್ರಾಯ ರೂಪಿಸಿಕೊಳ್ಳುವ ಮೊದಲು ಯಥಾಸ್ಥಿತಿ ಮತ್ತು ಮುಕ್ತತೆಯ…
  • September 27, 2022
    ಬರಹ: ಬರಹಗಾರರ ಬಳಗ
    ಓರ್ವನು ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡಿದಾಗ ಅದನ್ನು ನಾಲ್ಕು ಜನ ನೋಡಿ, ಗಮನಿಸಿ ಹೊಗಳುವುದು ಸಾಮಾನ್ಯ. ಅದು ಅವನ ಕಷ್ಟಕ್ಕೆ, ಕೆಲಸಕ್ಕೆ ಸಿಕ್ಕಿದ ಪ್ರಶಂಸೆ. ಆದರೆ ತನ್ನನ್ನು ತಾನೇ ಹೊಗಳಿಕೊಳ್ಳುವುದು ಎಷ್ಟು ಸರಿ? ಇದನ್ನು ‘ಸ್ವಪ್ರಶಂಸೆ’…
  • September 27, 2022
    ಬರಹ: ಬರಹಗಾರರ ಬಳಗ
    ಊರು ಬಿಡಲೇಬೇಕು. ಹಿಂದಿನ ದಿನ ರಾತ್ರಿಯೇ ಎಲ್ಲವನ್ನೂ ಕಬ್ಬಿಣದ ಸಣ್ಣ ಟ್ರಂಕಿಗೆ ತುಂಬಿಸಿ ಬೀಗ ಹಾಕಿಬಿಟ್ಟಳು ಅಮ್ಮ. ಇನ್ನೊಂದೆರಡು ಸಣ್ಣಚೀಲ, ಟ್ರಂಕು ಇಷ್ಟನ್ನು ಹಿಡಿದುಕೊಂಡು ಪರಿಚಯ ಇಲ್ಲದ ಊರಿಗೆ ಬಂದು ಇಳಿದು ಬಿಟ್ಟೆವು. ಇನ್ನು ಉಳಿದ…
  • September 27, 2022
    ಬರಹ: addoor
    ನೋಡನೋಡುತ್ತಿದ್ದಂತೆಯೇ ನೀರಿನಲ್ಲಿ ನೆನೆ ಹಾಕಿದ ಆ ಅಕ್ಕಿ ಕಾಳುಗಳು ಮೆದುವಾಗಿ ಅನ್ನವಾಗಿದ್ದವು! ಇಂತಹ ಅಕ್ಕಿಯ ಬಗ್ಗೆ ಗೋಪಾಲ್ ಶರ್ಮ ಕೇಳಿದ್ದರು. ಆದರೆ ಈಗ ಅವರ ಕಣ್ಣೆದುರೇ ಈ ವಿಸ್ಮಯ ನಡೆದಿತ್ತು - ಅಕ್ಕಿ ಬೇಯಿಸದಿದ್ದರೂ ಅದು ಅನ್ನವಾಗಿ…
  • September 27, 2022
    ಬರಹ: ಬರಹಗಾರರ ಬಳಗ
    ರಸ್ತೆ ದುರಸ್ತಿಗೆ ಹಣ ಬಿಡುಗಡೆಯಾಯಿತು ಕಡತದಲಿ ಕೋಟಿ ಅಂಕೆ -ಸಂಖ್ಯೆ ಬರೆಯಲಾಯಿತು ಕಾಮಗಾರಿಯ ಭರಾಟೆ ನೋಡಿ ಸಂತಸವಾಯಿತು ಜೋರಾದ ಮಳೆಗೆ ಕೊಚ್ಚಿ ಹೋಯಿತು   ವೀಕ್ಷಣೆಗೆ ಅಧಿಕಾರಿಗಳು ಬಂದರು ಪರಿಸರದವರ ಹೇಳಿಕೆ ಪಡೆದರು ಭಾವಚಿತ್ರ ತೆಗೆದು ದಾಖಲೆ…
  • September 27, 2022
    ಬರಹ: ಬರಹಗಾರರ ಬಳಗ
    ಎಲ್ಲೆಡೆಯೂ ಹೊಂಬಣ್ಣದ ಬೆಳಕು. ಸೂರ್ಯನು ತನ್ನ ದಿನನಿತ್ಯದ ಕರ್ತವ್ಯ ಮುಗಿಸಿ ಮನೆಗೆ ತೆರಳಲು ಹವಣಿಸುತ್ತಿದ್ದ.  ಒಂದೆಡೆ ಎಲ್ಲೆಡೆಯೂ ಕಾಣುವ ಸಮುದ್ರದ ನೀರಿನ ಸೆಳೆತ. ಮತ್ತೊಂದೆಡೆ ಮುಂಜಾನೆಯಿಂದ ಸೂರ್ಯನ ಶಾಖಕ್ಕೆ ನಗರ  ಬಿಸಿಯಾದ ನನ್ನ ದೇಹ…
  • September 27, 2022
    ಬರಹ: ಬರಹಗಾರರ ಬಳಗ
    *ನಮಸ್ತೇ ಶರಣ್ಯೇ ಶಿವೇ ಸಾನುಕಂಪೇ* *ನಮಸ್ತೇ ಜಗದ್ವಾಪಿಕೇ ವಿಶ್ವರೂಪೇ|* *ನಮಸ್ತೇ ಜಗದ್ವಂದ್ಯ ಪಾದಾರವಿಂದೇ* *ನಮಸ್ತೇ ಜಗತ್ತಾರಿಣಿ ತ್ರಾಹಿ ದುರ್ಗೇ*|| ಹೇ ಶರಣಾಗತ ವತ್ಸಲೇ, ಕರುಣಾಮಯೀ, ಕಾರುಣ್ಯನಿಧಿ, ಈ ವಿಶ್ವದ ತುಂಬೆಲ್ಲಾ ವ್ಯಾಪಿಸಿರುವ…
  • September 26, 2022
    ಬರಹ: Ashwin Rao K P
    ಟಾಟಾ ಸಮೂಹ ಸಂಸ್ಥೆಗಳ ಬಗ್ಗೆ ಕೇಳದವರೇ ಇರಲಿಕ್ಕಿಲ್ಲ. ಟಾಟಾ ಕೇವಲ ಒಂದು ಕುಟುಂಬದ ಅಡ್ಡ ಹೆಸರು (ಸರ್ ನೇಮ್) ಮಾತ್ರವಲ್ಲ, ಈಗ ಅದು ಇಡೀ ಸ್ವಾವಲಂಬಿ ಭಾರತದ ಶಕ್ತಿಯಾಗಿದೆ. ಇದು ಇಷ್ಟೊಂದು ಉನ್ನತಿಗೇರಲು ಕಾರಣ ಜೆ ಆರ್ ಡಿ ಟಾಟಾ ಇವರು. ಇವರು…
  • September 26, 2022
    ಬರಹ: Ashwin Rao K P
    ಕಳೆದೆರಡು ದಶಕಗಳಿಂದೀಚೆಗೆ ರೈತರು ಬೆಳೆ ಹಾನಿ, ಸಾಲದ ಹೊರೆ ಮತ್ತಿತರ ಕಾರಣಗಳಿಂದಾಗಿ ಬೇಸತ್ತು ಆತ್ಮಹತ್ಯೆಗೆ ಶರಣಾಗುತ್ತಿರುವ ಪ್ರಕರಣಗಳು ದೇಶದಲ್ಲಿ ಪ್ರತಿನಿತ್ಯ ಎಂಬಂತೆ ವರದಿಯಾಗುತ್ತಲೇ ಇವೆ. ಪ್ರವಾಹ, ಬರ, ಬೆಳೆಗಳನ್ನು ಇನ್ನಿಲ್ಲದಂತೆ…
  • September 26, 2022
    ಬರಹ: Shreerama Diwana
    ಇತಿಹಾಸದ ಸಾವಿರಾರು ವರ್ಷಗಳ ಅನುಭವಗಳು ವೈಯಕ್ತಿಕವಾಗಿ ಮತ್ತು ಸಾಮಾಜಿಕವಾಗಿ ಒಂದು ಕ್ರಮಬದ್ಧ ಜೀವನಶೈಲಿ ರೂಪಿಸುವಲ್ಲಿ ಮಹತ್ವದ ಪಾಠ ಕಲಿಸುತ್ತವೆ. ಅದು ಮೂಡ ನಂಬಿಕೆಗಳಾಗದೆ ಸಹಜ ಸಾರ್ವತ್ರಿಕ ಸತ್ಯಗಳಾಗಿದ್ದರೆ ಅದರಿಂದ ಸಾಕಷ್ಟು ಪ್ರಯೋಜನ…
  • September 26, 2022
    ಬರಹ: ಬರಹಗಾರರ ಬಳಗ
    "ಭಗವಂತನ ಮೇಲೆ ಭಾರ ಹಾಕಿ ಕೆಲಸ ಮುಂದುವರಿಸು " "ಅಜ್ಜಾ, ಭಗವಂತನಿಗೆ ಹೀಗೆ ಎಲ್ಲರೂ ಭಾರ ಹಾಕುತ್ತಾ ಹೋದರೆ, ಅವನ ತಡೆದುಕೊಳ್ಳುವುದು ಹೇಗೆ? ನಾವು ನಮ್ಮ ಪ್ರಯತ್ನ ಮಾಡಬೇಕು. ಭಗವಂತ ಮೊದಲೇ ನಿರ್ಧಾರ ಮಾಡಿಟ್ಟಿರುತ್ತಾನೆ. ಹೀಗಾಗಬೇಕು ಅಂತ…