September 2022

  • September 26, 2022
    ಬರಹ: ಬರಹಗಾರರ ಬಳಗ
    ಜನ್ಮವಿದ್ದರೆ ನನಸಾಗುವಿರೇನು  ಕನಸುಗಳೆ !   ತಪ್ಪುಗಳನ್ನು ಮಾಡದಿರಿ ಜನರೆ ಕ್ಷಣಿಕವದು !   ಮುತ್ತುಗಳಲ್ಲಿ ಮನ ತೆರೆಯುವಂಥ ಗುಣವಿಹುದು !  
  • September 26, 2022
    ಬರಹ: ಬರಹಗಾರರ ಬಳಗ
    ನಮ್ಮಲ್ಲಿ ಹಲವು ಹಬ್ಬಗಳು ಆಚರಣೆಯಲ್ಲಿದ್ದು, ಅವುಗಳು ಪುರಾಣ ಇತಿಹಾಸಕ್ಕೆ ಸಾಕ್ಷಿಗಳಾಗಿವೆ. ಅವುಗಳು ಈ ಕೆಳಗಿನಂತಿವೆ.  ಚಾಂದ್ರಮಾನ ಯುಗಾದಿ, ಸೌರಮಾನ ಯುಗಾದಿ, ಶ್ರೀ ರಾಮನವಮಿ, ಹನುಮ ಜಯಂತಿ, ಬುದ್ಧಪೂರ್ಣಿಮಾ, ಪತ್ತನಾಜೆ, ಆಟಿ ಅಮಾವಾಸ್ಯೆ,…
  • September 26, 2022
    ಬರಹ: Shreerama Diwana
    ಜೆ.ಬಿ.ಜಾನ್ಸನ್ (ಜೋನ್ ಬಾಪ್ಟಿಶ್) ಸಂಪಾದಕತ್ವದಲ್ಲಿ ಹೊರ ಬರುತ್ತಿರುವ ಪಾಕ್ಷಿಕ ಪತ್ರಿಕೆ ‘ಕರಾವಳಿ ಕ್ರೈಂ ಎಕ್ಸ್ ಪ್ರೆಸ್'. ಪತ್ರಿಕೆಯು ಕಳೆದ ಹತ್ತು ವರ್ಷಗಳಿಂದ ‘ಅವ್ಯವಸ್ಥೆ ವಿರುದ್ಧ ನಮ್ಮ ಹೋರಾಟ' ಎಂಬ ಫೋಷ ವಾಕ್ಯದೊಂದಿಗೆ…
  • September 26, 2022
    ಬರಹ: ಬರಹಗಾರರ ಬಳಗ
    ಶ್ರೀ ದುರ್ಗೆಯ ಅವತಾರ : ಶಕ್ತಿ ಆರಾಧನೆಯ ಕಾಲವೀಗ. *ಯಾ ದೇವೀ ಸರ್ವಭೂತೇಷು* *ಮಾತೃರೂಪೇಣ ಸಂಸ್ಥಿತಾ*| *ನಮಸ್ತಸ್ಯೈ ನಮಸ್ತಸ್ಯೈ* *ನಮಸ್ತಸ್ಯೈ ನಮೋ ನಮಃ||* ಮಾತೃಸ್ವರೂಪಿಣಿಯಾದ ದೇವಿಗೆ, ಸಕಲ ಜೀವರಾಶಿಗಳ ಪೊರೆಯುವ ಮಹಾತಾಯಿಗೆ ನಮಸ್ಕಾರಗಳು.…
  • September 25, 2022
    ಬರಹ: addoor
    ಒರಿಸ್ಸಾದ ಚಂದ್ರದೀಪುರ್ ಪಂಚಾಯತ್‌ನ ಬ್ರಾಹ್ಮಣ್‌ಸಾಹಿ ಗ್ರಾಮದಲ್ಲಿ ಇತ್ತೀಚೆಗೆ ನೆರೆಬಂದು ಇಳಿಯುತ್ತಿದ್ದಂತೆ, ಲಕ್ಷಗಟ್ಟಲೆ ವಿಷಕಾರಿ ಕೆಂಪಿರುವೆಗಳು ದಾಳಿ ಮಾಡಿವೆ. ಅಲ್ಲಿನ ಮನೆಗಳಲ್ಲಿ, ರಸ್ತೆಗಳಲ್ಲಿ, ಮರಗಳಲ್ಲಿ, ಹೊಲಗಳಲ್ಲಿ ಎಲ್ಲಿ…
  • September 25, 2022
    ಬರಹ: Shreerama Diwana
    ೧ ವಿಶ್ವ ಪರಿಷತ್ತು ಸೇರಲು ನಿನ್ನೆ ಸಂಜೆ ಮಾತಾಡಿ ಮಾತಾಡಿ ಭೂವಲಯ ಬಂಜೆ ಮುಂಜಾನೆ ಗದ್ದೆ ಹೂಡಲು ಎರಡು ಎತ್ತು ಸಂಜೆಯಾಗುವತನಕ ಬಾಯೊಳಗೆ ತುತ್ತು. ೨ ಮಂತ್ರಿಗಳು ನಮಗಿತ್ತ ಭರವಸೆಯ ನಂಬಿ ಒಡೆದು ನೋಡಿದೆವು ಪ್ರತಿಯೊಂದು ಗೋಡಂಬಿ ಒಂದರಲ್ಲೂ ಬೀಜ…
  • September 25, 2022
    ಬರಹ: Shreerama Diwana
    ವಿಶ್ವದಲ್ಲಿ ಸುಮಾರು 200 ದೇಶಗಳಿವೆ. ಅತ್ಯಂತ ಕಡುಬಡತನದ, ಅತ್ಯಂತ ಹೆಚ್ಚು ಹಿಂಸೆಯ, ಅತ್ಯಂತ ಹೆಚ್ಚು ಭ್ರಷ್ಟಾಚಾರದ, ಅತ್ಯಂತ ಹೆಚ್ಚು ಧಾರ್ಮಿಕ ಅಂಧತ್ವದ, ಅತ್ಯಂತ ಹೆಚ್ಚು ಅಸಮಾನತೆಯ, ಅತ್ಯಂತ ಹೆಚ್ಚು ಗುಲಾಮಿತನದ, ಅತ್ಯಂತ ಮಲಿನ ವಾತಾವರಣದ…
  • September 25, 2022
    ಬರಹ: ಬರಹಗಾರರ ಬಳಗ
    ಕಂಬಿಗಳ ಕೋಣೆಯಿಂದ ಹೊರ ಬಂದಿದ್ದಾನೆ. ಹಲವು ದಿನಗಳಿಂದ ನಿದ್ದೆ ಸೇರುತ್ತಿಲ್ಲ. ಮೈಯಲ್ಲಾ ಏನೋ ಸಣ್ಣ ಕಂಪನ. ಆದರೆ ಇಂದು ಎಲ್ಲವೂ ವಿಪರೀತವಾಗಿದೆ. ಈ ದಿನ ವಿಶೇಷವಾಗಿ ಸ್ನಾನ ಮಾಡುವ ಅವಕಾಶ, ವೈದ್ಯರನ್ನು ಕರೆಸಿ ಆರೋಗ್ಯ ಪರೀಕ್ಷೆ, ಜೊತೆಗೆ…
  • September 25, 2022
    ಬರಹ: ಬರಹಗಾರರ ಬಳಗ
    ಎಲ್ಲಿಯವರೆಗೆ ಏಕವಚನದ ಸ್ನೇಹಿತರು ನಿಮ್ಮೊಂದಿಗಿರುತ್ತಾರೋ ಅಲ್ಲಿಯವರೆಗೂ ನೀವು ಸುಖಿಯೇ. ಆದರೆ ಸಮಯ ಸರಿಯುತ್ತಿದ್ದಂತೆ ಇಂತಹ ಸ್ನೇಹಿತರ ಸಂಖ್ಯೆಯೂ ಕಡಿಮೆಯಾಗುತ್ತದೆ. ಊರು ಬಿಟ್ಟಿರೋ ಆಗ ನೋಡಿ ಇಂತಹ ಸ್ನೇಹಿತರೂ ದೂರವಾಗುತ್ತಾರೆ. ಅಥವಾ…
  • September 25, 2022
    ಬರಹ: ಬರಹಗಾರರ ಬಳಗ
    ಮಹಾಲಯ ಪಿತೃಪಕ್ಷ ಬಂತೆಂದರೆ ಸಾಕು ಅರ್ಪಣ ಹಿರಿಯ ತಲೆಮಾರಿನ ಪಿತೃಗಳಿಗೆ ತಿಲ ತರ್ಪಣ ಹಿರಿಯ ತಲೆಮಾರಿನ ಋಣವ ತೀರಿಸುವ ದಿನಗಳು ಎಲ್ಲ ಮನೆ ಮನಗಳಲಿ ನೆನಹಿನ ದಿನಗಳು   ನನ್ನಜ್ಜಿ ಸುಬ್ಬಮ್ಮ ಬಲು ಘಾಟಿಯಂತೆ ಆದರೂ ಎಲ್ಲರಿಗೂ ಆದರ್ಶ ವಂತೆ ಬಡತನದ…
  • September 24, 2022
    ಬರಹ: Ashwin Rao K P
    ವಿಷದ ಲೆಕ್ಕ ಗಾಂಪ ತನ್ನ ಹೊಲದಲ್ಲಿ ಕಲ್ಲಂಗಡಿ ಬೆಳೆದಿದ್ದ. ಇಳುವರಿಯ ಸಮಯ. ಎಷ್ಟು ಕಷ್ಟ ಪಟ್ಟು ಕಾದರೂ ಹಣ್ಣುಗಳು ಕಳವಾಗುತ್ತಿದ್ದವು. ಏನು ಮಾಡುವುದೆಂದು ಯೋಚಿಸಿ ಕೊನೆಗೊಂದು ಯೋಚನೆ ಮಾಡಿದ ಗಾಂಪ ‘ಕಲ್ಲಂಗಡಿಗಳಲ್ಲಿ ಒಂದಕ್ಕೆ ವಿಷವನ್ನು…
  • September 24, 2022
    ಬರಹ: Ashwin Rao K P
    ಹಿರಿಯ ಪತ್ರಕರ್ತ ಹಾಗೂ ‘ವಿಶ್ವವಾಣಿ’ ಪತ್ರಿಕೆಯ ಸಂಪಾದಕರಾದ ವಿಶ್ವೇಶ್ವರ ಭಟ್ ಅವರ ಬಗ್ಗೆ ಅವರ ಅಭಿಮಾನಿಯೂ, ಆ ಪತ್ರಿಕೆಯ ಅಂಕಣಕಾರರೂ, ಬಹ್ರೈನ್ ನಿವಾಸಿಯೂ ಆಗಿರುವ ಕಿರಣ್ ಉಪಾಧ್ಯಾಯ ಇವರು ಬರೆದ ಪುಸ್ತಕವೇ ‘ವಿಶ್ವತೋಮುಖ'. ಪುಸ್ತಕ ಎಷ್ಟು…
  • September 24, 2022
    ಬರಹ: Shreerama Diwana
    ಆತ್ಮೀಯರು - ಜೀವಪರ ಕಾಳಜಿಯ ಉನ್ನತ ಸರ್ಕಾರಿ ಅಧಿಕಾರಿಯೊಬ್ಬರು ( ತಹಸೀಲ್ದಾರ್ ) ನಿನ್ನೆ  ಕರೆ ಮಾಡಿ ಇಂದು ರಾಜ್ಯ ಪೌರ ಕಾರ್ಮಿಕರ ದಿನ. ನಿಮ್ಮಿಂದ ಅವರ ಬಗ್ಗೆ ಒಂದು ಲೇಖನ ನಿರೀಕ್ಷಿಸಿದ್ದೆ ಎಂದರು. ನನಗೂ ಸಹ ಅದರ ಅರಿವಿರಲಿಲ್ಲ. ಅದಕ್ಕಾಗಿ…
  • September 24, 2022
    ಬರಹ: ಬರಹಗಾರರ ಬಳಗ
    ನನಗೆ ಸರಿಯಾಗಿ ಗೊತ್ತಿಲ್ಲ. ಇದು  ಅಭ್ಯಾಸವೋ,ದುರಭ್ಯಾಸವೋ ಅಂತ . ಅಂದರೆ ತುರಿಕೆಯಾದ ಜಾಗದಲ್ಲಿ ತುರಿಸುವುದನ್ನು ಬಿಟ್ಟು ಬೇರೆ ಜಾಗದಲ್ಲಿ ತೋರಿಸುತ್ತಿರುತ್ತೇನೆ. ತುರಿಕೆಯಾದ ಜಾಗದಲ್ಲಿ ತುರಿಸಿದರೆ ಆ ಕ್ಷಣಕ್ಕೆ ನೆಮ್ಮದಿ ಸಿಗಬಹುದು. ಜಾಗ…
  • September 24, 2022
    ಬರಹ: ಬರಹಗಾರರ ಬಳಗ
    * ವಿದ್ಯಾಭ್ಯಾಸ ನಮ್ಮ ಜೀವನ ರೂಪಿಸುವಂತಿರಬೇಕು. ಅದೊಂದು ವಿಕಸಿತ ಪುಷ್ಪದಂತೆ. ಬದುಕನ್ನು ನೀಡದ ವಿದ್ಯೆ ಜೀವವನ್ನೇ ನಾಶ ಮಾಡಬಹುದು. ಒಂದು ಉತ್ತಮ ಪುಸ್ತಕ ಆದರ್ಶ ಮಾತೆಗೆ ಸಮಾನ. ಕಷ್ಟವೋ ಸುಖವೋ ಕಲಿಯುವ ವಯಸ್ಸಿನಲ್ಲಿ ಶ್ರದ್ಧೆಯಿಂದ ಕಲಿಯೋಣ,…
  • September 24, 2022
    ಬರಹ: addoor
    ರೊಬರ್ಟ್ ಡಾರ್ವಿನ್ ಎಂಬ ಶ್ರೀಮಂತ ವೈದ್ಯರಿಗೆ ನಾಲ್ವರು ಹೆಣ್ಣು ಮಕ್ಕಳು ಮತ್ತು ಇಬ್ಬರು ಗಂಡು ಮಕ್ಕಳು. ಕಿರಿಯ ಮಗ ಚಾರ್ಲ್ಸ್ ಎಂಟು ವರುಷದವನಿದ್ದಾಗ ಅವನ ತಾಯಿ ತೀರಿಕೊಂಡಳು. ಹಾಗಾಗಿ ಅವನ ಅಕ್ಕಂದಿರು ಅವನನ್ನು ಬೆಳೆಸಿದರು. ತಂದೆ ರೊಬರ್ಟ್…
  • September 24, 2022
    ಬರಹ: ಬರಹಗಾರರ ಬಳಗ
    ಆ! ಅದೊಂದು ಮಧ್ಯರಾತ್ರಿ ಗಾಢ ನಿದ್ರೆ, ಗಾಢ ನಿದ್ರೆ ಕನಸೊಂದು ಬಿತ್ತು ಎನಗೆ!   ಕನಸು ಆ ಕನಸಲಿ ನಾನೊಂದು ಹುಡುಗಿಯಾದೆ ಹುಡುಗಿ ತಂದೆ - ತಾಯಿ ಕಳಕೊಂಡ ತಬ್ಬಲಿ ಹುಡುಗಿ ದಿನ ದಿನವೂ ಕಣ್ಣೀರಿಡುವ ಹುಡುಗಿ ಶೋಷಣಾಗ್ರಸ್ಥ ಸಮಾಜದ ಹುಡುಗಿ ||  …
  • September 23, 2022
    ಬರಹ: Ashwin Rao K P
    ಕ್ಯಾನ್ಸರ್ ಎಂದ ಕೂಡಲೇ ಯಾರದ್ದೇ ಆದರೂ ಎದೆ ಝಲ್ ಎನ್ನುವುದು ಗ್ಯಾರಂಟಿ. ಏಕೆಂದರೆ ಈ ಕಾಯಿಲೆಯೇ ಅಂತಹದ್ದು. ಗೊತ್ತಾಗುವಾಗ ಬಹುತೇಕ ಅಂತಿಮ ಹಂತ ತಲುಪಿರುತ್ತದೆ. ಎಷ್ಟು ಚಿಕಿತ್ಸೆ ನೀಡಿದರೂ ಮತ್ತೆ ಮತ್ತೆ ಬರುವ ಬೇತಾಳನಂತೆ ಕಾಡುತ್ತೆ. ರೋಗಿಯ…
  • September 23, 2022
    ಬರಹ: Ashwin Rao K P
    ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವಥನಾರಾಯಣ ಅವರು ೨೦೨೨ನೇ ಸಾಲಿನ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ತಿದ್ದುಪಡಿ ವಿಧೇಯಕವನ್ನು ಪರ್ಯಾಲೋಚನೆಗೆ ಮಂಡಿಸಿದ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ಶಾಸಕರು ಪಕ್ಷಬೇಧವಿಲ್ಲದೆ ಪ್ರಸ್ತಾಪಿಸಿದ…
  • September 23, 2022
    ಬರಹ: Shreerama Diwana
    ಕೋಲು ನಿರ್ಜೀವ ‌- ದೇವರು ನಿರ್ಜೀವ - ಸಂವಿಧಾನ ಅರೆ ಜೀವ -ಬಾಲಕ ಮತ್ತು ನಾವು ಮಾತ್ರ ಸಜೀವ...! ಈಗ ಇದಕ್ಕೆ ಸ್ಪಂದಿಸಬೇಕಾಗಿರುವವರು ಜೀವ ಇರುವವರು. ಬ್ರಾಹ್ಮಣ ಮಹಾಸಭಾದವರು - ರಾಜ್ಯ ಒಕ್ಕಲಿಗ ಸಂಘದವರು - ರಾಜ್ಯ ಲಿಂಗಾಯತ ಮಹಾಸಭಾದವರು -…