October 2022

  • October 26, 2022
    ಬರಹ: ಬರಹಗಾರರ ಬಳಗ
    ದೀಪಾವಳಿಯ ಮರುದಿನ ಬಲಿ ಪಾಡ್ಯಮಿ ಆಚರಿಸಲಾಗುತ್ತಿದೆ. ಆ ದಿನ ಸಂಜೆ ಕೃಷಿಕರು ತಮ್ಮ ಮನೆಯ ಮುಂದಿನ ಗದ್ದೆಯಲ್ಲಿ ಒಂದು ಉದ್ದ ಕೋಲು ನೆಟ್ಟು ಅದಕ್ಕೆ ಎರಡು ಅಡ್ಡ ಕೋಲು ಕಟ್ಟಿ ಅದನ್ನು ಕಾಡು ಹೂಗಳಿಂದ ಸಿಂಗರಿಸಿ ಅದನ್ನು ಪೂಜಿಸಿ, ಅಕ್ಕಿ ಹಾರಿಸಿ…
  • October 25, 2022
    ಬರಹ: addoor
    ನೇಪಾಳದ ರಾಜಧಾನಿ ಕಾಠ್ಮಂಡುವಿನ ಹೊರವಲಯದ ಹಳ್ಳಿ ಸಿದ್ಧಿಪುರ್. ಅಲ್ಲಿನ ಸುಮಾರು ಒಂದು ನೂರು ಮನೆಗಳ ನಿವಾಸಿಗಳ ಮೂತ್ರ, ಹೊಲಗಳಲ್ಲಿ ಗೊಬ್ಬರವಾಗಿ ಬಳಕೆ. ಇದರಿಂದಾಗಿ ಬೆಳೆಗಳ ಇಳುವರಿಯಲ್ಲಿ ಹೆಚ್ಚಳ. ಇದೇನು ಹೊಸ ವಿಧಾನವಲ್ಲ. 1960ರ ದಶಕದಲ್ಲಿ…
  • October 25, 2022
    ಬರಹ: Ashwin Rao K P
    ತರಕಾರಿ ಬೆಳೆಸುವುದು ಒಂದು ನಿರ್ಧಾರಿತ ಸಮಯದಲ್ಲಿ ನಿಗದಿತ ಆದಾಯ ಸಿಗುವ ವಿಧಾನ. ನಿಮಗಿರುವ ಸ್ಥಳಾವಕಾಶದಲ್ಲಿ ತರಕಾರಿಯನ್ನು ಬೆಳೆದರೆ ಮನೆಯ ಉಪಯೋಗಕ್ಕೂ ಆಯಿತು, ಹೆಚ್ಚಾದರೆ ಮಾರುವುದಕ್ಕೂ ಆಯಿತು. ಈಗ ಸಾವಯವ ವಿಧಾನಗಳಿಗೆ ಬಹಳಷ್ಟು ಮಂದಿ…
  • October 25, 2022
    ಬರಹ: Ashwin Rao K P
    ಲೇಖಕ ಗಿರಿರಾಜ ಬಿ ಎಂ ಅವರ ಕಥಾ ಸಂಕಲನ ಸ್ನೇಕ್ ಟ್ಯಾಟು. ಕೃತಿಯಲ್ಲಿ ಲೇಖಕರೇ ಹೇಳಿರುವಂತೆ, ೨೨ ವರ್ಷಗಳ ನಡುವೆ, ಆಗಾಗ ಬರೆದ ಇಲ್ಲಿನ ಕಥೆಗಳು ನನ್ನ ಬದುಕು, ಬದಲಾವಣೆ, ಬೆಳವಣಿಗೆಗೆ ಸಾಕ್ಷಿಯಾಗಿವೆ. ದಾಖಲೀಕರಣದ ವಿಷಯದಲ್ಲಿ ತುಂಬ…
  • October 25, 2022
    ಬರಹ: Shreerama Diwana
    ಬೆಳಕೆಂಬುದು ದೀಪ - ಎಣ್ಣೆ - ಬತ್ತಿ - ಜ್ವಾಲೆಗಳೆಂಬ ಭೌತಿಕವಾದುದು ಮಾತ್ರವಲ್ಲ ಅದು ಜ್ಞಾನವೆಂಬ ಅರಿವಿನ ಭಾವನೆಯೂ ಸಹ. ಜ್ಞಾನದ ಬಲದಿಂದ ಅಜ್ಞಾನ ಕೇಡ ನೋಡ ಎಂಬ ಶರಣವಾಣಿಯಂತೆ ನಮ್ಮೊಳಗಿನ ತಿಳಿವಳಿಕೆಯ ಮೂಲಕ ನಡವಳಿಕೆ ರೂಪಿಸುವ  ಅಸತೋಮ…
  • October 25, 2022
    ಬರಹ: ಬರಹಗಾರರ ಬಳಗ
    ಅವನು ಎಂದಿನಂತಿಲ್ಲ ತುಂಬಾ ಬದಲಾಗಿದ್ದಾನೆ. ಮುಂಚೆ ಇದ್ದ ಅವನು ಮನೆಗೆ ಮಗಳು ಬಂದ ಮೇಲೆ ಇನ್ನಷ್ಟು ಉತ್ಸಾಹ ಹೆಚ್ಚಿಸಿಕೊಂಡಿದ್ದಾನೆ. ಆ ದಿನ ಮಗಳು ಮನೆಗೆ ಕಾಲಿಡುವ ಸಮಯ ಆತನೊಳಗೆ ಭವಿಷ್ಯದ ಹಲವು ಕನಸುಗಳು ಚಿಟ್ಟೆಯಾಗಿ ಹಾರಿ ಮುಗಿಲೆತ್ತರದಲ್ಲಿ…
  • October 25, 2022
    ಬರಹ: ಬರಹಗಾರರ ಬಳಗ
    * ಆಶ್ವಿಜಮಾಸದ ಕೊನೆಯಲ್ಲಿ ಶುರುವಾಗುತ್ತದೆ ದೀಪಾವಳಿ ಹಬ್ಬ. ದ್ವಾದಶಿ ಧನ್ವಂತರಿ ಅಪರಾವತಾರ (ಪ್ರಕಟವಾದ ದಿನ). ಅಂದು ಕೆಲವು ಗಿಡಮೂಲಿಕೆಗಳ ಸಂಗ್ರಹದ ಸಂಭ್ರಮ ಮಳೆಗಾಲದಲ್ಲಿ ಅನೇಕ ಗಿಡಮೂಲಿಕೆ ಚಿಗುರಿ ಬೆಳೆದಿರುತ್ತದೆ. ಕಿತ್ತು ಒಣಗಿಸಿ…
  • October 25, 2022
    ಬರಹ: ಬರಹಗಾರರ ಬಳಗ
    ನೀಲಿ ಆಕಾಶಲ್ಲಿಂದು ಹೊಳೆವ ನಕ್ಷತ್ರ ನೀನೆ ತಾರೆಯ ಹಾಂಗೇ ಇಂದು  ಹತ್ತರೆ ಬಾಯೆನ್ನ ಕೂಸೆ   ಜೇನಿನ ಪರಿಮಳದಾಂಗೆ ಸುತ್ತಲೂ ಹರಡಿರೆ ಹೇಂಗೆ ನೀ ಹೀಂಗೆ ತಿರುಗುತ್ತಿದ್ದರೆ ಆನೇಂಗೆ ತಡೆಯಲಿ ಕೂಸೆ   ಕಂಡರೆಯಿಂದೂ ಎನ್ನ
  • October 24, 2022
    ಬರಹ: Ashwin Rao K P
    ನಮಗೆ ಸಣ್ಣವರಿರುವಾಗ ಸಂಭ್ರಮ ತರುತ್ತಿದ್ದ ದೊಡ್ಡ ಹಬ್ಬ ಎಂದರೆ ದೀಪಾವಳಿ. ಏಕೆಂದರೆ ದೀಪಾವಳಿ ಬಂತು ಎನ್ನುವಾಗಲೇ ಹೊಸ ಬಟ್ಟೆ, ಸಿಹಿ ತಿಂಡಿಗಳು, ಪಟಾಕಿ ಎಲ್ಲವೂ ನೆನಪಿಗೆ ಬರುತ್ತಿದ್ದವು. ದೀಪಾವಳಿ ಹಬ್ಬವೇ ಹಾಗೆ. ಹೆಸರೇ ಹೇಳುವಂತೆ ದೀಪಗಳ…
  • October 24, 2022
    ಬರಹ: Ashwin Rao K P
    ಮಹತ್ವಾಕಾಂಕ್ಷಿ ಷಿ ಜಿನ್ ಪಿಂಗ್ ಅವರು ಚೀನಾ ಕಮ್ಯುನಿಸ್ಟ್ ಪಾರ್ಟಿಯ ಸರ್ವೋಚ್ಚ ನಾಯಕರಾಗಿ ಹಾಗೂ ತನ್ಮೂಲಕ ಆ ರಾಷ್ಟ್ರದ ಅಧ್ಯಕ್ಷರಾಗಿ ಮೂರನೇ ಬಾರಿ ಆಯ್ಕೆಯಾಗಿದ್ದಾರೆ. ಇದು ಆ ದೇಶದ ಜೊತೆಗೆ ಭಾರತ ಮತ್ತು  ಜಗತ್ತು ಇನ್ನಷ್ಟು ಕಟ್ಟೆಚ್ಚರದಿಂದ…
  • October 24, 2022
    ಬರಹ: Shreerama Diwana
    ದೀಪದಿಂದ ದೀಪವ ಹಚ್ಚಬೇಕು ಮಾನವ ಎಂಬ ಹಾಡಿನ ಸಾಲುಗಳನ್ನು ನೆನೆಯುತ್ತಾ, ಕೆಲವು ಗಾಢ ಮಾನವೀಯ ಸಂಬಂಧಗಳ ಕುರಿತು. ಬಾನಲ್ಲಿ ಹಕ್ಕಿಯೊಂದು ಹಾರುತ್ತಾ ಹಾಡುತ್ತಿತ್ತು. ಪ್ರೀತಿಸುವ ಹೃದಯಗಳೇ ಪ್ರೀತಿಯೆಂದರೆ ಗೊತ್ತೆ? ಆಕಾಶದಲ್ಲಿ ಹಕ್ಕಿಯೊಂದು…
  • October 24, 2022
    ಬರಹ: ಬರಹಗಾರರ ಬಳಗ
    ದೀಪಾವಳಿಯೆಂದರೆ ಮನದ ಗಾಢಾಂಧಕಾರವನ್ನು ಕಳೆದು ಮನದ ಜ್ಯೋತಿ ಬೆಳಗಿಸುವ ಬೆಳಕಿನ ಹಬ್ಬ. ಮನೆ, ಮನ ಬೆಳಗಿ ಹರುಷದ ಹೊನಲು ಉಕ್ಕಿದರೆ ಜಗವೂ ಬೆಳಗಿದಂತೆ. ಈ ಬೆಳಕಿನ ಹಬ್ಬವನ್ನು ಭಾರತದಲ್ಲಿ ಮಾತ್ರವಲ್ಲ ಜಗತ್ತಿನಾದ್ಯಂತ ಅನೇಕ ರಾಷ್ಟ್ರಗಳಲ್ಲಿ…
  • October 24, 2022
    ಬರಹ: ಬರಹಗಾರರ ಬಳಗ
    ೧. ಮನವು ಹೊಳೆದು ಸವಿಯ ರೂಪ ಪಡೆದೆಯಿಂದು ಗೆಳತಿಯೆ ತನುವಿನೊಳಗೆ ಪ್ರೀತಿಯುಕ್ಕಿ ನಲಿದೆಯಿಂದು ಗೆಳತಿಯೆ   ಕನಸನೊಡೆದು ಹಾಡ ಹೇಳಿ ಮುಂದೆ ಹೋಗಿ ಹಂಚಲು ಚಿತ್ರ ಪಟದ ರೂಪದೆದುರು ನಿಂತೆಯಿಂದು ಗೆಳತಿಯೆ   ಜೀವದುಸಿರು ನೆಲದ ಮೇಲೆ ಕುಳಿತು ಮಾತು…
  • October 24, 2022
    ಬರಹ: ಬರಹಗಾರರ ಬಳಗ
    "ನಮಗೆ ನಾವು ಚಲಾಯಿಸುತ್ತಿರುವ ವಾಹನದ ಮೇಲೆ ಹಿಡಿತವಿಲ್ಲದಿದ್ದರೆ ವಿಪರೀತ ವೇಗದಲ್ಲಿ ಸಾಗಬಾರದು. ಕಾಲ ಯಾವುದೇ ಇರಲಿ ಸದ್ಯಕ್ಕಂತೂ ಮಳೆಗಾಲ. ರಸ್ತೆಯಲ್ಲಿರುವ ಹೊಂಡ ಯಾವುದು ಏರು ತಗ್ಗುಗಳು ಯಾವುದು ಅನ್ನೋದು ಮಳೆನೀರಿನಿಂದ ಗೊತ್ತಾಗೋದಿಲ್ಲ.…
  • October 23, 2022
    ಬರಹ: ಬರಹಗಾರರ ಬಳಗ
    ಸ್ವಾತಂತ್ರ್ಯ ಕಹಳೆ ಮೊಳಗಿಸಿದ ಮೊದಲ ವೀರ ಮಹಿಳೆ ರಾಣಿ ಚೆನ್ನಮ್ಮ ಅವರ ಜಯಂತಿಯನ್ನು ನಾವಿಂದು (ಅಕ್ಟೋಬರ್ ೨೩) ಆಚರಣೆ ಮಾಡುತ್ತಿದ್ದೇವೆ. ವೀರನಾರಿಯರ ಸಾಲಿನಲ್ಲಿ ಮೊದಲು ನೆನಪಾಗುವ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ. ಸ್ಮೃತಿಪಟಲದಿ ಸದಾ…
  • October 23, 2022
    ಬರಹ: Shreerama Diwana
    ನೊಂದವರ ನೋವ ನೋಯದವರೆತ್ತ ಬಲ್ಲರೋ, ಇಲ್ಲದವರ ನೋವನ್ನು ಅರಿಯಲಾಗದ ಸಾಹಿತ್ಯ, ಉಳ್ಳವರ ಕ್ರೌರ್ಯವನ್ನು ಖಂಡಿಸಲಾಗದ ಬರಹ, ಶೋಷಿತರ ಧ್ವನಿಯನ್ನು ಎತ್ತಿಹಿಡಿಯಲಾಗದ ಲೇಖನ, ಶೋಷಕರ ದೌರ್ಜನ್ಯ ಟೀಕಿಸಲಾಗದ ಪ್ರಬಂಧ, ಸಮಾನತೆಯನ್ನು ಮೂಡಿಸಲಾಗದ ಚರ್ಚೆ…
  • October 23, 2022
    ಬರಹ: ಬರಹಗಾರರ ಬಳಗ
    ಕ್ಷೀರೋದಮಥನೋದ್ಭೂತಂ ದಿವ್ಯ ಗಂಧಾನುಲೇಪಿತಂ/ ಸುಧಾಕಲಶಹಸ್ತಂ ತಂ ವಂದೇ ಧನ್ವಂತರಿಂ ಹರಿಂ// ಭಾರತದ ಮೊದಲ ವೈದ್ಯ ಎಂಬ ಹೆಗ್ಗಳಿಕೆಯಿದೆ. ವೈದಿಕ ಸಂಪ್ರದಾಯದ ಕೆಲವು ಉದಾಹರಣೆಗಳನ್ನು ಗಮನಿಸಿದರೆ ಈತ ಆಯುರ್ವೇದದ ಹರಿಕಾರನಂತೆ. ಸಸ್ಯಜನ್ಯ…
  • October 23, 2022
    ಬರಹ: ಬರಹಗಾರರ ಬಳಗ
    ಅಲ್ಲ ನಮ್ಮೊಳಗೊಬ್ಬ ಸದಾ ಜೀವಂತವಾಗಿರುತ್ತಾನೆ. ಅವನು ನಾವು ಮಾಡುವ ಪ್ರತಿಯೊಂದು ಕೆಲಸವನ್ನು ಗಮನಿಸುತ್ತಿರುತ್ತಾನೆ. ಜೊತೆಗೆ ಅವನಿಗೆ ಅವನದೇ ಆದ ಒಂದಷ್ಟು ಯೋಚನೆಗಳು ಕೂಡ ಇದ್ದಾವೆ. ಹೀಗಿರುವಾಗ ಅವನು ನಮ್ಮೊಳಗೆ ಕುಳಿತು ಹೀಗೆ ಆಲೋಚಿಸ…
  • October 23, 2022
    ಬರಹ: ಬರಹಗಾರರ ಬಳಗ
    ಮಹಾವಿಷ್ಣುವಿನ ಅವತಾರ ಪುರುಷ ನೀನು ಆದಿನಾರಾಯಣ ಭಗವಾನ್  ಧನ್ವಂತರಿ ಚೈತನ್ಯ ವೇದ ಪುರಾಣ ಶಾಸ್ತ್ರಂಗಳಲ್ಲಿ ನಿನ್ನ ನಾಮ ಆಯುರ್ವೇದದ ಮೂಲ ದೇವಾನುದೇವತೆ||   ಸಮುದ್ರಮಥನ  ಸುಸಂದರ್ಭ ಉದ್ಭವಿಸಿದೆ ಸುರಾಸುರರಿಗೆ ಔಷಧವ ಹಚ್ಚಿದೆ| ಶ್ರೀಗಂಧ ಲೇಪಿತ…
  • October 22, 2022
    ಬರಹ: Ashwin Rao K P
    ಸಾಹಸ ಒಂದು ಕಾರ್ಖಾನೆಗೆ ಒಂದು ರಾತ್ರಿ ಬೆಂಕಿ ಬಿತ್ತು. ಕೂಡಲೇ ಅಗ್ನಿಶಾಮಕದಳಕ್ಕೆ ಸುದ್ದಿ ಹೋಯಿತು. ಕಾರ್ಖಾನೆಯ ಮಾಲೀಕರು ಓಡೋಡಿ ಬಂದರು. ಬೆಂಕಿ ನಿರಾತಂಕವಾಗಿ ಉರಿಯುತ್ತಿತ್ತು. ಕಾರ್ಖಾನೆಯ ಕಚೇರಿಯಲ್ಲಿ ಅತ್ಯಮೂಲ್ಯ ಕಾಗದ ಪತ್ರಗಳು,…