October 2022

  • October 22, 2022
    ಬರಹ: Shreerama Diwana
    ಕಳೆದ ಮೂರು ದಶಕಗಳಿಂದ ನಿರಂತರವಾಗಿ ಕುಂದಾಪುರ ತಾಲೂಕಿನ ಸುದ್ದಿ ಸಮಾಚಾರಗಳನ್ನು ತಿಳಿಸುತ್ತಿರುವ ವಾರ ಪತ್ರಿಕೆಯೇ ‘ಕುಂದಪ್ರಭ'. ಯು ಎಸ್ ಶೆಣೈ ಅವರ ಸಂಪಾದಕತ್ವದಲ್ಲಿ ಹೊರ ಬರುತ್ತಿರುವ ಕುಂದಪ್ರಭ ಪತ್ರಿಕೆಗೆ ಈಗ ೩೨ ವರ್ಷಗಳು ತುಂಬಿದೆ.…
  • October 22, 2022
    ಬರಹ: Shreerama Diwana
    ‘ಕಾಂತಾರ’ ಎಂಬ ಕನ್ನಡ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿದೆ.‌ ಅದಕ್ಕಾಗಿ ಆ ಇಡೀ ಚಿತ್ರ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತಾ... ಅದರ ಕಥೆ ಅಥವಾ ನಿರೂಪಣೆ ಅಥವಾ ಕೆಲವು ದೃಶ್ಯಗಳು ಅಥವಾ ಅಲ್ಲಿ ಪ್ರದರ್ಶಿಸಿದ ಕೆಲವು ಸಂಪ್ರದಾಯಗಳು…
  • October 22, 2022
    ಬರಹ: ಬರಹಗಾರರ ಬಳಗ
    ಪಿಗ್ಮಿ ಆಡು ಆಡುಗಳು ನಮ್ಮಲ್ಲಿ ಬಹಳ ಕಾಲದಿಂದಲೂ ಸಾಕು ಪ್ರಾಣಿಗಳಾಗಿವೆ ಬಿಡಿ. ಆದರೆ ಇದು ಕುಳ್ಳ ಆಡು. ಇದನ್ನು ಸಾಕಲು ಖರ್ಚೇನೂ ಬರುವುದಿಲ್ಲ. ಇದು ಸಸ್ಯಹಾರಿಯೇ. ಇದನ್ನು ಸಾಕಲು 8 ಅಡಿ ಉದ್ದ 10 ಅಡಿ ಅಗಲ ಮತ್ತು ಸುಮಾರು ನಾಲ್ಕು ಅಡಿ…
  • October 22, 2022
    ಬರಹ: ಬರಹಗಾರರ ಬಳಗ
    ಮನೆಯಲ್ಲಿ ಆಗಾಗ ಯಾವುದೋ ವಿಚಾರಕ್ಕೆ ನನಗೂ ಅಪ್ಪನಿಗೂ ಮಾತುಕತೆ ನಡೆಯುತ್ತಾ ಇರುತ್ತೆ ."ನ್ಯಾಯ ಅನ್ನುವ ಮಾತು ಹೆಚ್ಚಾಗಿ ಕೇಳುವುದು ಕೋರ್ಟಿನಲ್ಲಿ ತಪ್ಪಿದ್ರೆ, ಮಾಡುವ ಕೆಲಸಕ್ಕೆ ನ್ಯಾಯ ಒದಗಿಸಬೇಕು ಅನ್ನುವ ವಿಚಾರದಲ್ಲಿ.ಈ  ಎರಡನ್ನು ಬಿಟ್ಟರೆ…
  • October 22, 2022
    ಬರಹ: ಬರಹಗಾರರ ಬಳಗ
    ಮೌನ ಬೆಳಕು ಇಂದೂ ನನಗೆ ಮುತ್ತಾ ಇತ್ತಿದೆ        || ಪ|| ಸೊಗಸಲ್ಲಿ ಬಂದು ಕೂತು ನನ್ನನ್ನು ತಬ್ಬುತ ಮನದೊಳಗೆ ಆಸೆಯ ಹರಡಿ ಮೈದಡವಿ ಸೆಳೆಯುತ ನಗುಮೊಗವ ಚೆಲ್ಲುತಿರು ಸಿಹಿಗನಸ ತುಂಬುತಲಿ ಮೈಬಳುಕಿಸಿ ನಡುತಿರುಗಿಸಿ ಕೈಹಿಡಿಯು ನೀನು         ||…
  • October 21, 2022
    ಬರಹ: addoor
    ಬಾಲಕ ಹರ್ಲಾಂಡ್ ಸ್ಯಾಂಡರ್ಸ್‌ನ ತಂದೆ ತೀರಿಕೊಂಡಾಗ ಅವನಿಗೆ ಕೇವಲ ಆರು ವರುಷ ವಯಸ್ಸು. ಅವನ ತಾಯಿ ಕೆಲಸಕ್ಕೆ  ಹೋಗುತ್ತಿದ್ದಳು. ಆಗ ಮೂರು ವರುಷದ ತಮ್ಮ ಮತ್ತು ಪುಟ್ಟ ತಂಗಿಯನ್ನು ಹರ್ಲಾಂಡ್ ಸ್ಯಾಂಡರ್ಸ್ ನೋಡಿಕೊಳ್ಳುತ್ತದ್ದ. ಆ ಸಮಯದಲ್ಲಿಯೇ…
  • October 21, 2022
    ಬರಹ: Ashwin Rao K P
    ‘ಫಾಸಿಗೆ ಸಾಕ್ಷಿ' ಎಂಬ ಕಾದಂಬರಿಯನ್ನು ಬರೆದವರು ಮಾಲತಿ ಮುದಕವಿ ಇವರು. ಮಾಲತಿಯವರು ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿ ಈಗ ನಿವೃತ್ತರಾಗಿದ್ದಾರೆ. ಕನ್ನಡದ ಹಲವಾರು ಪತ್ರಿಕೆಗಳಲ್ಲಿ ಇವರ ಬರಹಗಳು ಬೆಳಕು ಕಂಡಿವೆ. ಹಲವಾರು ಬಹುಮಾನ, ಪುರಸ್ಕಾರಗಳೂ…
  • October 21, 2022
    ಬರಹ: Ashwin Rao K P
    ಕರಾವಳಿ ಭಾಗದಲ್ಲಿ ದೈವ ನರ್ತನ ಮಾಡುವವರ ಪೈಕಿ ೬೦ ವರ್ಷ ಮೇಲ್ಪಟ್ಟವರಿಗೆ ಪ್ರತಿ ತಿಂಗಳು ೨೦೦೦ ರೂ. ಗಳ ಮಾಶಾಸನ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿರುವುದು ಸ್ವಾಗತಾರ್ಹ. ಈ ಮೂಲಕ ರಾಜ್ಯ ಸರ್ಕಾರ ಸನಾತನ ಹಿಂದು ಸಂಸ್ಕೃತಿಯ ರಕ್ಷಕರಾಗಿರುವ…
  • October 21, 2022
    ಬರಹ: Shreerama Diwana
    ಚಕ್ಕುಲಿ, ನಿಪ್ಪಟ್ಟು, ಕೋಡುಬಳೆ, ಸಂಡಿಗೆಗಳೇ, ಕಡುಬು, ಹೋಳಿಗೆ, ಕಜ್ಜಾಯ, ಕರ್ಜಿಕಾಯಿಗಳೇ, ಬೆಣ್ಣೆ, ತುಪ್ಪ, ಹಾಲು, ಮೊಸರುಗಳೇ, ಮುದ್ದೆ, ರೊಟ್ಟಿ, ಚಪಾತಿ, ಪೀಜಾ, ಬರ್ಗರ್ ಗಳೇ, ಚಿಕನ್, ಮಟನ್, ಫಿಶ್, ಪೋರ್ಕ್, ಭೀಫ್ ಗಳೇ, ಸೀರೆ, ಲಂಗ,…
  • October 21, 2022
    ಬರಹ: ಬರಹಗಾರರ ಬಳಗ
    ನಾನು ಆಗಾಗ ಕೇಳುತ್ತಿದ್ದ ಮಾತು ಜವಾಬ್ದಾರಿಯಿಂದ ಕೈತೊಳೆದುಕೊಂಡೆ. ಆದರೆ ಕಳೆದುಕೊಂಡ ಮೇಲೆ ಒಂದು ಸಲ ಯೋಚಿಸಬೇಕು, ನಾನು ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿದ್ದೇನಾ? ಕೆಲವೊಂದು ಸಲ ಜವಾಬ್ದಾರಿ ನಿರ್ವಹಿಸುವ ತರಾತುರಿಯಲ್ಲಿ ಕೆಲವೊಂದು…
  • October 21, 2022
    ಬರಹ: ಬರಹಗಾರರ ಬಳಗ
    ಓರ್ವನಲ್ಲಿ ಹಣವಿದೆ ಎಂದಾದರೆ ಕೆಲವು ಜನ ಅವನ ಹಿಂದೆ-ಮುಂದೆ ಸುತ್ತುತ್ತಾ,ಅವನನ್ನು ಹೊಗಳಿ ಅಟ್ಟಕ್ಕೇರಿಸುತ್ತಾ ಇರುವುದನ್ನು ಸಮಾಜದಲ್ಲಿ ನೋಡುತ್ತೇವೆ. ಗುಣ ಬೇಡವೇ ಬೇಡ, ಹಣವೇ ಮುಖ್ಯ, ಹಣವಿದ್ದರೆ ಎಲ್ಲವೂ ಕಾಲಬುಡಕ್ಕೆ ಬರುತ್ತದೆ ಎನ್ನುವವರೂ…
  • October 21, 2022
    ಬರಹ: ಬರಹಗಾರರ ಬಳಗ
    ಮರೆತೆ ನಿನ್ನನು ನಂಬಿ ಜಗವನು ಕರೆದು ಕೇಳದೆ ಹೋದೆ ಹೀಗೆಯೆ ಚಿರತೆಯೋಟದ ರೀತಿಯಲ್ಲಿಯೆ ಮುಂದೆ ಸಾಗಿದೆನು ಬೆರೆತ ಗುಣಗಳ ದೂರ ತಳ್ಳಿದೆ ತೆರೆದ ದಾರಿಲಿ ನಡೆದು ಹೋಗುತ ಬಿರಿದ ಮಲ್ಲಿಗೆ ಮರೆತು ಹೋಯಿತು ಮನವು ಮೌನದಲಿ   ಛಲವುಯಿಲ್ಲದೆ ಸುಮ್ಮನಾದೆನು…
  • October 20, 2022
    ಬರಹ: Ashwin Rao K P
    ಜಗತ್ತಿನಲ್ಲಿ ಪ್ರತಿಯೊಬ್ಬ ವ್ಯಕ್ತಿ ಭಿನ್ನ, ಆತನ ಚಟುವಟಿಕೆಗಳೂ ಭಿನ್ನ ಭಿನ್ನ. ದೇವರ ಮೇಲಿನ ಶೃದ್ಧೆ, ಭಯ-ಭಕ್ತಿಯಿಂದ ಹಲವಾರು ಮಂದಿ ತಮಗೆ ತೋಚಿದ ಹರಕೆ, ಕಾಣಿಕೆಗಳನ್ನು ನೀಡುತ್ತಾರೆ. ಕೆಲವರು ಬಂಗಾರದ ಆಭರಣ ಕೊಡುವ ಮೂಲಕ ಹರಕೆ ಸಲ್ಲಿಸಿದರೆ…
  • October 20, 2022
    ಬರಹ: Shreerama Diwana
    ಕೆಟ್ಟ ಕೆಟ್ಟ ಕನಸುಗಳು ಕಾಡುತ್ತಿರುವಾಗ, ನೋವುಗಳೇ ಬೆಳಗಿನ ಕಿರಣಗಳಾಗಿ ತೂರಿ ಬರುತ್ತಿರುವಾಗ, ಮತ್ತೆ ನಿದ್ರೆಯವರೆಗಿನ 14 ಗಂಟೆಗಳನ್ನು ಏಕಾಂಗಿಯಾಗಿ ಕಳೆಯುತ್ತಿರುವಾಗ, ಒಂದು ಕಷ್ಟವನ್ನು ಮತ್ತೊಂದು ಕಷ್ಟ ಮೆಟ್ಟಿ ಮುನ್ನಡೆಯುತ್ತಿರುವಾಗ,…
  • October 20, 2022
    ಬರಹ: addoor
    ಎಂ.ಎಸ್. ಶ್ರೀರಾಮ್ ಅವರ ಎಂಟು ಸಣ್ಣಕತೆಗಳ ಸಂಗ್ರಹ “ತೇಲ್ ಮಾಲಿಶ್.” ಇದು ಅವರ ಮೂರನೆಯ ಕಥಾಸಂಕಲನ.  ಆಂಧ್ರಪ್ರದೇಶದ ನೆಲ್ಲೂರಿನಲ್ಲಿ 1962ರಲ್ಲಿ ಜನಿಸಿದ ಶ್ರೀರಾಮ್ ಉಡುಪಿ, ಬೆಂಗಳೂರು, ಮೈಸೂರು, ಗುಜರಾತಿನ ಆಣಂದ್‌ನಲ್ಲಿ ವ್ಯಾಸಂಗ ಮಾಡಿದವರು…
  • October 20, 2022
    ಬರಹ: ಬರಹಗಾರರ ಬಳಗ
    ಕಾಡು ಎರಡು ಅಕ್ಷರದ ಈ ಶಬ್ದ ಹಲವರಿಗೆ ಪ್ರೀತಿ. ಇದರ ಗರ್ಭದಲ್ಲಿ ಅಡಗಿರುವ ವಿಸ್ಮಯ ಅನನ್ಯ. ಇಂತಹ ಕಾಡಿನ ಮಧ್ಯೆ ಇದ್ದುಕೊಂಡು ನೈಸರ್ಗಿಕ ಜೀವನಶೈಲಿ ಮೂಲಕ ಆರೋಗ್ಯಕರ ಬದುಕು ಸಾಗಿಸುತ್ತಿರುವ ಬುಡಕಟ್ಟು ಜನಾಂಗವೆಂದರೆ ಕುಣಬಿ ಸಮುದಾಯ.…
  • October 20, 2022
    ಬರಹ: ಬರಹಗಾರರ ಬಳಗ
    ನಾನು ಅಂದುಕೊಂಡಿದ್ದೆ ಸಂಬಂಧ ಅನ್ನೋದು ನಾವು ಹುಟ್ಟಿದ ತಕ್ಷಣ ಹುಟ್ಟಿಕೊಳ್ಳುತ್ತದೆ. ಆದರೆ ಆಮೇಲೆ ಅರಿವಾಗುತ್ತಾ ಹೋಯಿತು, ಸಂಬಂಧ ಅನ್ನೋದು ಹುಟ್ಟಿದ ತಕ್ಷಣ ಕೂಡಿಕೊಳ್ಳುವುದಿಲ್ಲ, ನಾವು ಬೆಳೆಯುತ್ತಾ ಹೋದ ಹಾಗೆ ನಮ್ಮ ಸುತ್ತಮುತ್ತ ನಾವು…
  • October 20, 2022
    ಬರಹ: ಬರಹಗಾರರ ಬಳಗ
    ಯಾರು ಬಂದರೂ ಬದುಕಲರಿಯು ನೀ ಮುಂದೆ ಸಾಗುತ !   ದ್ವೇಷ ಅಸೂಯೆ ಉಬ್ಬರದಲೆಗಳು , ದಾಟಲೇ ಬೇಕು !   ಕನಸುಗಳ ಜೊತೆಗೆ ಸಾಗಿದರೂ ನನಸ ಕಾಣು !   ಮಾತುಗಳಲ್ಲಿ ಹಿಡಿತವಿರಲೆಂದೂ
  • October 19, 2022
    ಬರಹ: Ashwin Rao K P
    ಕಳೆದ ವಾರ ನಾವು ‘ಸುವರ್ಣ ಸಂಪುಟ' ಕೃತಿಯಿಂದ ಆಯ್ದು ಪ್ರಕಟಿಸಿದ ಎಚ್ ಎಂ ಚನ್ನಯ್ಯ ಅವರ ‘ಆಮೆ' ಕವನದ ಬಗ್ಗೆ ಬಹಳಷ್ಟು ಮೆಚ್ಚುಗೆಯ ಪ್ರತಿಕ್ರಿಯೆಗಳು ಬಂದಿವೆ. ಹಲವಾರು ಮಂದಿ ನಾವು ಚನ್ನಯ್ಯ ಅವರ ಹೆಸರನ್ನೇ ಕೇಳಿರಲಿಲ್ಲ ಎಂಬ ಮಾತನ್ನೂ…
  • October 19, 2022
    ಬರಹ: Ashwin Rao K P
    ಬೆಂಗಳೂರಿನಲ್ಲಿ ರಸ್ತೆ ಗುಂಡಿಯಿಂದಾಗಿ ಮಹಿಳೆಯೊಬ್ಬರ ಜೀವ ಹಾನಿಯಾಗಿದೆ. ಮಗಳ ಜೊತೆ ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದಾಗ ರಸ್ತೆಯಲ್ಲಿದ್ದ ಗುಂಡಿಗೆ ಬಿದ್ದು, ಹಿಂದಿನಿಂದ ಬಂದ ಇನ್ನೊಂದು ವಾಹನ ಹರಿದು ಆಕೆ ಮೃತಪಟ್ಟಿದ್ದಾರೆ. ಕಳೆದ ವರ್ಷವೂ…