October 2022

  • October 29, 2022
    ಬರಹ: ಬರಹಗಾರರ ಬಳಗ
    ಮಾರುಕಟ್ಟೆಯಲ್ಲಿ ಈಗಂತೂ ಹಾಗಲಕಾಯಿ ಗೊತ್ತಿಲ್ಲ ಎನ್ನುವವರಿಲ್ಲ. ಬೇರೆ ಬೇರೆ ಬಣ್ಣದಲ್ಲಿ ಸಿಗುತ್ತದೆ. ಇದು ಸುಮಾರು ಹದಿನೈದು ಇಪ್ಪತ್ತು ಸೆಂಟಿಮೀಟರ್ ತನಕವೂ ಉದ್ದ ಇರುತ್ತದೆ. ಹಾಗಲಕಾಯಿಯಲ್ಲಿ ಜವಾರಿ ಹಾಗಲು ಸಹಜವಾಗಿ ಕುರುಚಲು ಕಾಡುಗಳಲ್ಲಿ…
  • October 29, 2022
    ಬರಹ: ಬರಹಗಾರರ ಬಳಗ
    ಮೌನ ಹೀಗೆಯೇ ಎಂದೂ ಹೇಳಬರುವುದಿಲ್ಲ ಒಳಗಿನ ಗೂಡಾರ್ಥ  ಅರಿವಾಗುವುದೂ ಇಲ್ಲ !   ಹಲ ಕೆಲವರ ನಡೆ ನುಡಿಗಳೇ  ಮೌನಕೂ ನಿಲುಕದ ಉತ್ತರಗಳು ಶಬ್ದಾರ್ಥಗಳ ನಡುವೆ ಹುದುಗಿರುವ  ಶಬ್ದಾತೀತಗಳು !   ಬಯಸಿದಾಗ ಹತ್ತಿರ ಬರುವ  ಮನುಜರು, ಕೆಲಸವಾಯಿತೋ ದೂರ…
  • October 29, 2022
    ಬರಹ: addoor
    ಜಾನಿಗೆ ತರಕಾರಿಗಳೆಂದರೆ ಇಷ್ಟವಿಲ್ಲ. ಅಮ್ಮ ತರಕಾರಿಗಳನ್ನು ಊಟದ ತಟ್ಟೆಯಲ್ಲಿ ಬಡಿಸಿದಾಗ ಅವನು ಗೊಣಗುತ್ತಿದ್ದ, “ಇವನ್ನು ತಿನ್ನಬೇಕೆಂದು ಯಾಕೆ ಒತ್ತಾಯ ಮಾಡುತ್ತಿ?” ಅವನ್ನು ತಿನ್ನದೆ, ಕೊನೆಗೆ ಕಸದ ಬುಟ್ಟಿಗೆ ಎಸೆಯುತ್ತಿದ್ದ - ಅಮ್ಮನಿಗೆ…
  • October 28, 2022
    ಬರಹ: Ashwin Rao K P
    ಕುರುಕ್ಷೇತ್ರದ ಯುದ್ಧದ ಪರಿಣಾಮಗಳ ಬಗ್ಗೆ ನಿಮಗೆಲ್ಲಾ ತಿಳಿದೇ ಇದೆ. ೧೮ ದಿನಗಳ ಯುದ್ಧದಲ್ಲಿ ಕೌರವರ ಪರವಾಗಿ ಹೋರಾಡಿದ್ದ ಎಲ್ಲಾ ಅತಿರಥ-ಮಹಾರಥರು ಸಾವನ್ನಪ್ಪಿ, ಪಾಂಡವರ ವಿಜಯವಾಗಿತ್ತು. ವಿಜಯದ ಬಳಿಕ ಯುಧಿಷ್ಟಿರನು ತನ್ನ ತಮ್ಮಂದಿರ ಜೊತೆಗೂಡಿ…
  • October 28, 2022
    ಬರಹ: Ashwin Rao K P
    ಕ್ರಿಕೆಟ್ ಕೇವಲ ಆಟವಲ್ಲ, ಅದೊಂದು ಧರ್ಮ ಎಂದೇ ಪರಿಭಾವಿಸಿರುವ ಭಾರತದಲ್ಲಿ ಕ್ರಿಕೆಟ್ ಪಟುಗಳಿಗೆ ಲಿಂಗ ತಾರತಮ್ಯವಿಲ್ಲದೆ ಸಮಾನ ವೇತನವನ್ನು ಬಿಸಿಸಿಐ ಘೋಷಿಸಿರುವುದು ಚರಿತ್ರಾರ್ಹ ಮತ್ತು ಅತ್ಯಂತ ಸಂತಸದಾಯಕ ಸಂಗತಿ. ಪ್ರಪಂಚದಲ್ಲೇ…
  • October 28, 2022
    ಬರಹ: Shreerama Diwana
    ಗೆಲುವಿನ ಹಿಂದೆ ಸಾಕಷ್ಟು ಹೆಜ್ಜೆಗಳು - ಸೋಲಿಗೆ ಏಕಾಂತ - ಬದುಕಿನ ಮಾಯೆಯ ಬಗ್ಗೆ ಯೋಚಿಸಿದಾಗ.. ರಿಷಿ ಸುನಾಕ್ - ಬಂಡೆ ಮಠದ ಸ್ವಾಮಿ - ನಡುವೆ ವಿರಾಟ್ ಕೊಹ್ಲಿ. ಇಂಗ್ಲೆಂಡಿನಲ್ಲೇ ಹುಟ್ಟಿ ಬೆಳೆದ ರಿಷಿ ಸುನಾಕ್ ಭಾರತೀಯ ಮಹಿಳೆಯನ್ನು ಮದುವೆಯಾದ…
  • October 28, 2022
    ಬರಹ: ಬರಹಗಾರರ ಬಳಗ
    ಕಾರ್ತಿಕ ಮಾಸದ ಈ ದೀಪಾವಳಿಯ ಮೂರು ದಿನಗಳ ಸಂಭ್ರಮ, ಸಡಗರ ಮುಗಿಯಿತು. ಈನ್ನೇನಿದ್ದರೂ ಪಾಡ್ಯದ ಅನಂತರ ವೃದ್ಧಿಸುವಿಕೆಯ ಪರ್ವ. ನಾವು ನಮ್ಮ ಅಭಿವೃದ್ಧಿಯನ್ನು ಮಾಡಲು ಪ್ರಯತ್ನಿಸಬೇಕೆಂಬ ಸಂಕೇತ. ಚಂದ್ರನ ವೃದ್ಧಿಯಾದಂತೆ ನಮ್ಮ ವೃದ್ಧಿ,…
  • October 28, 2022
    ಬರಹ: ಬರಹಗಾರರ ಬಳಗ
    ಹುಟ್ಟುಹಬ್ಬ ಅಂದ್ರೇನು ಅಂತ ಹೀಗೆ ಯೋಚನೆ ಮಾಡ್ತಾ ಇದ್ದೆ. ವರ್ಷಕ್ಕೊಂದು ಸಲ ಈ ಹುಟ್ಟುಹಬ್ಬ ಬರುತ್ತೆ ಅದಕ್ಕೊಂದಷ್ಟು ಆಚರಣೆಗಳು ಕೂಡ ಆಗುತ್ತದೆ. ಖರ್ಚು ಕೂಡ ಆಗುತ್ತದೆ ಹೀಗಿರುವಾಗ, ಆ ದಿನವನ್ನ ಹೇಗೆ ಆಚರಿಸುವುದು? ನನ್ನ ಪ್ರಕಾರ ಅದು ನಮಗೂ…
  • October 28, 2022
    ಬರಹ: ಬರಹಗಾರರ ಬಳಗ
    ಮಣ್ಣಿನ ಹಣತೆಲಿ ಬತ್ತಿಯ ಜೋಡಿಸಿ ಎಣ್ಣೆಯ ಎರೆಯುತ ಪ್ರೀತಿಲಿ ಉರಿಸಿ/ ಸಣ್ಣ ಮಕ್ಕಳು ಕೂಡುತ ಆಡುತ ಬಣ್ಣಬಣ್ಣದ ದಿರಿಸನು ಧರಿಸುತ//   ಮನದ ತಮವನು ಕಳೆದು ಹೊಳೆಯುತ ತನುವ ಕೊಳೆಯನು ತೊಳೆದು ಬೆಳಗುತ/ ಕತ್ತಲ ರಾಶಿಯ ಹೊಡೆದು ಓಡಿಸುತ ಸುತ್ತಲು…
  • October 27, 2022
    ಬರಹ: Ashwin Rao K P
    ಪಾಳ್ಯದ ಲಂಕೇಶಪ್ಪ ಅಥವಾ ಪಿ ಲಂಕೇಶ್ ಕನ್ನಡದ ಖ್ಯಾತ ಸಾಹಿತಿಗಳಲ್ಲಿ ಓರ್ವರು. ಲಂಕೇಶ್ ಅವರು ತಮ್ಮ ‘ಲಂಕೇಶ್ ಪತ್ರಿಕೆ' ಎಂಬ ಪತ್ರಿಕೆಯಿಂದ ಬಹಳ ಖ್ಯಾತಿಯನ್ನು ಪಡೆದವರು. ಟ್ಯಾಬಲಾಯ್ಡ್ ಪತ್ರಿಕೋದ್ಯಮದಲ್ಲಿ ಹೊಸ ಶಕೆಯನ್ನು ಪ್ರಾರಂಭಿಸಿದ…
  • October 27, 2022
    ಬರಹ: Ashwin Rao K P
    ಕೆ ಆರ್ ಉಮಾದೇವಿ ಉರಾಳ ಇವರ ನೂತನ ಪ್ರಬಂಧಗಳ ಸಂಕಲನವೇ ‘ಮುಳ್ಳುಬೇಲಿಯ ಹೂಬಳ್ಳಿ’. ಹಲವು ನೆನಪುಗಳು ಜೀವನ ತತ್ವವೊಂದನ್ನು ಅರಿವಿಗೆ ತರುವುದಕ್ಕೆ 'ಬೇವೆಂದೆಣಿಸಿದ್ದು ಬೆಲ್ಲವೆಂದೆನಿಸುವಾಗ' ಪ್ರಬಂಧ ಸಾಕ್ಷಿ. ಒಂದು ರಸ್ತೆ ಅಪಘಾತದ ನೋವು…
  • October 27, 2022
    ಬರಹ: Shreerama Diwana
    ಇದ್ದಕ್ಕಿದ್ದಂತೆ ನುಗ್ಗಿಬಂದ ಆರ್ಥಿಕ ಸ್ವಾತಂತ್ರ್ಯ, ಬಲವಾಗಿ ಜಾಗೃತಗೊಂಡ ಮಹಿಳಾ ಸ್ವಾತಂತ್ರ್ಯ, ಎಚ್ಚರಗೊಂಡ ಸಾಮಾನ್ಯ ಜನರ ಅಭಿವ್ಯಕ್ತಿ ಸ್ವಾತಂತ್ರ್ಯ, ಸಿಡಿದೆದ್ದ ಶೋಷಿತರ ಸಮಾನತೆಯ ಸ್ವಾತಂತ್ರ್ಯ, ಕೀಳರಿಮೆಗೆ ಒಳಗಾದ ಶೋಷಕರ ತಿಳುವಳಿಕೆಯ…
  • October 27, 2022
    ಬರಹ: ಬರಹಗಾರರ ಬಳಗ
    ಈ ಸಮಯವನ್ನ ಏನು ಅಂತ ಹೇಳಬೇಕು ಗೊತ್ತಾಗ್ತಾ ಇಲ್ಲ? ನಾನು ಅವಳಿಗೆ ಕಾಯ್ತಾ ಇದ್ದೆ 11 ಗಂಟೆಗೆ ಬರುತ್ತೇನೆಂದಿದ್ದಳು. 10.30 ರಿಂದ 11 ಗಂಟೆಗೆ ಆಗಲಿಕ್ಕೆ ಒಂದು ದಿನವೇ ಕಳೆದುಹೋಯಿತು ಅನ್ನುವಷ್ಟು ನಿಧಾನವಾಗಿ ಮುಳ್ಳು ಚಲಿಸುತ್ತಿದೆ. ಎರಡೆರಡು…
  • October 27, 2022
    ಬರಹ: ಬರಹಗಾರರ ಬಳಗ
    ಪ್ರತಿ ವರ್ಷದಂತೆ ದೀಪಾವಳಿ ಅಮಾವಾಸ್ಯೆ ದಿನ ಶಿವಪಾರ್ವತಿಯರು ಪ್ರತ್ಯಕ್ಷರಾಗಿ ಆ ದೇವಾಲಯಕ್ಕೆ ಬರುತ್ತಾರಂತೆ, ನಂಬಲು ಅಸಾಧ್ಯವಾದರೂ ನಂಬಲೇಬೇಕಂತೆ. ಯಾಕೆಂದರೆ ಇಲ್ಲಿರುವ ದೇವಸ್ಥಾನದ ಕೆಲವು ಕಳಸಗಳಿಗೆ ಬಟ್ಟೆಯೊಂದು ಸುತ್ತಿದಂತೆ ಕಾಣುತ್ತದೆ.…
  • October 27, 2022
    ಬರಹ: ಬರಹಗಾರರ ಬಳಗ
    ನವಮಾಸದ ಮೊದಲೇ ಎನಗೆ ಸಾವಿನ ದಾರಿಯ ತೋರದಿರಿ ಹುಟ್ಟದು ಜೀವಿಯ ಬದುಕೆನ್ನುವುದನು ಹಿರಿಯರೆ ಅನುದಿನ ಅರಿಯುತಿರಿ   ತಾಯಿಯ ಕರುಳಿನ ಕುಡಿಯಾಗಿಹೆನು ಹೆಣ್ಣಿನ ರೂಪದಿ ಬೆಳೆಯುತಲಿಹೆನು ನನ್ನಯ ಹರಣವು ನಿಮಗದು ತರವೆ ನಿಮ್ಮಯ ಜೊತೆಗೆ ಇರಲದು ಬರುವೆನು…
  • October 27, 2022
    ಬರಹ: addoor
    ಕನ್ನಡದಲ್ಲಿ ಮಕ್ಕಳ ಸಾಹಿತ್ಯಕ್ಕೆ ಶ್ರೀನುಡಿ ಬರೆದವರೇ ಪಂಜೆ ಮಂಗೇಶರಾಯರು. ಅವರ ಹಲವು ಪದ್ಯಗಳು ಮೂರು ತಲೆಮಾರುಗಳ ಮಕ್ಕಳ ಬಾಯಿಯಲ್ಲಿ ನಲಿದಾಡಿದವು. ಮಕ್ಕಳಿಗೆ ಕನ್ನಡ ನುಡಿಯ ಸೊಗಡನ್ನು ಪರಿಚಯಿಸಿದವು. ಮಕ್ಕಳ ಪದಸಂಪತ್ತನ್ನು ಹೆಚ್ಚಿಸಿದವು.…
  • October 26, 2022
    ಬರಹ: Ashwin Rao K P
    ದೀಪಾವಳಿ ಹಬ್ಬದ ಸಂದರ್ಭದಲ್ಲಿ ಖಾಸಗಿ ಬಸ್ಸುಗಳು ದುಪ್ಪಟ್ಟು ದರ ವಿಧಿಸುವುದರ ವಿರುದ್ಧ ಆರ್ ಟಿ ಓ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಹಲವಾರು ಬಸ್ಸುಗಳ ವಿರುದ್ಧ ಪ್ರಕರಣ ದಾಖಲಿಸಿದ್ದು ಶ್ಲಾಘನೀಯ. ಆದರೆ ನಗರಗಳಲ್ಲಿ ಓಡಾಡುವ…
  • October 26, 2022
    ಬರಹ: Shreerama Diwana
    ನಾಸಾ - ಇಸ್ರೋ ವರ್ಸಸ್ ಎಲೆಕ್ಟ್ರಾನಿಕ್ ಮಾಧ್ಯಮಗಳು. ವಿಜ್ಞಾನಿಗಳು ವರ್ಸಸ್ ಜ್ಯೋತಿಷಿಗಳು ಮತ್ತು ಧರ್ಮ ಗುರುಗಳು. ಜನಗಳು ವರ್ಸಸ್ ಕುರಿಗಳು. ಪ್ರಕೃತಿಯ ಸಹಜತೆ ವರ್ಸಸ್ ಮನುಷ್ಯನ ಅಸಹಜತೆ. ಸಹಸ್ರಾರು ವರ್ಷಗಳ ಪ್ರಾಕೃತಿಕ ಸಹಜತೆಗೆ ವಿವಿಧ…
  • October 26, 2022
    ಬರಹ: ಬರಹಗಾರರ ಬಳಗ
    ಬದುಕು ಬೇಡ ಅನ್ನಿಸುತ್ತದಂತೆ ಕೆಲವರಿಗೆ. ಅವರಿಗೆ ಹಾಗೆ ಅನ್ನಿಸೋಕೆ ಒಂದಷ್ಟು ಕಾರಣಗಳು ಕೂಡ ಇವೆ. ಸಮಸ್ಯೆಗಳು ಆರಂಭವಾಗುತ್ತವೆ ..ಒಂದು ಸಮಸ್ಯೆಯನ್ನು ಪರಿಹಾರಗೊಳಿಸಿ ಇನ್ನೇನು ಉಸಿರು ಬಿಡಬೇಕು ಎನ್ನುವಷ್ಟರಲ್ಲಿ ಮತ್ತೊಂದು ಸಮಸ್ಯೆ…
  • October 26, 2022
    ಬರಹ: ಬರಹಗಾರರ ಬಳಗ
    ಬನ್ನಿ ಬಾಂಧವರೇ, ಬನ್ನಿ ಬಂಧುಗಳೇ ದೀಪ ಹಚ್ಚೋಣ, ದೀಪದ ಹಬ್ಬ ಆಚರಿಸೋಣ||   'ಭಾರತ' ಸಂಸ್ಕೃತಿ ಸಿರಿಯ ಬೆಳಕು ಹಬ್ಬ ಹರಿದಿನಗಳ ಆಗರ ಬೆಳಕು ದೀಪಾವಳಿ ದೀಪದ ಬೆಳಕು ಭಾವ ಬಾವದಲಿ ಕಾಣುವ ದೀಪಗಳ ಹಬ್ಬ ||೧||   'ನಾನು' ಎಂಬುದು ಕತ್ತಲು 'ನಾವು'…