October 2022

  • October 31, 2022
    ಬರಹ: ಬರಹಗಾರರ ಬಳಗ
    ಸಹಜವಾಗಿ ಬದುಕಿನ ಭಾಗವಾಗಿ ಬಳಕೆಗೆ ಬರುವ ಮಾತೃಭಾಷೆಯನ್ನು ಎರಡನೇ ಅಥವಾ ಮೂರನೇ ದರ್ಜೆಗೆ ತಳ್ಳುವುದರಲ್ಲಿ ಅಭಿಮಾನಶೂನ್ಯ ಪೋಷಕರು ಮತ್ತು ಪರಿಸ್ಥಿತಿಯನ್ನು ಸೂಕ್ತವಾಗಿ ಅವಲೋಕಿಸುವುದರಲ್ಲಿ ಸೋತಿರುವ ಶಾಲೆಗಳು ಹಾಗೂ ಜವಾಬ್ದಾರಿಯಿಂದ…
  • October 31, 2022
    ಬರಹ: Ashwin Rao K P
    ಕಳೆದ ಶುಕ್ರವಾರ ಅಕ್ಟೋಬರ್ ೨೮ರಂದು ಮಂಗಳೂರಿಗೆ ನಿಕಟಪೂರ್ವ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪನವರು ಬರುತ್ತಿದ್ದಾರೆ ಎಂದು ವಿಷಯ ತಿಳಿಯಿತು. ಯಾವ ಕಾರ್ಯಕ್ರಮದಲ್ಲಿ ಭಾಗವಹಿಸಲು ಬರುತ್ತಿದ್ದಾರೆ ಎಂದು ಪರಿಚಯದ ಪತ್ರಕರ್ತ ಮಿತ್ರರಲ್ಲಿ…
  • October 31, 2022
    ಬರಹ: ಬರಹಗಾರರ ಬಳಗ
    ಸ್ವತಂತ್ರ ಭಾರತದ ಎರಡನೇ ಪ್ರಧಾನಿ, ದೇಶ ಕಂಡ ಸರಳತೆಯ ಸಹಕಾರಿ, ಹಿರಿಯ ರಾಜಕಾರಿಣಿ, ದೂರದೃಷ್ಟಿ ವ್ಯಕ್ತಿತ್ವ, ಸ್ವಾಭಿಮಾನಿ, ಸರಳತೆಗೆ ಹೆಸರಾದಲಾಲ್ ಬಹದೂರ್ ಶಾಸ್ತ್ರಿಯವರ ಬಗ್ಗೆ ಹೇಳಲು ಪದಗಳೇ ಸಿಗಲಾರದು ಅನ್ನಿಸುವುದುಂಟು.ರೈತರ,ಬಡವರ…
  • October 31, 2022
    ಬರಹ: addoor
    ಬೆಳೆಗಳ ಇಳುವರಿ ಹೆಚ್ಚಳಕ್ಕಾಗಿ ಮಾನವ ಮೂತ್ರ ಗೊಬ್ಬರವನ್ನು ಕೆಲವೆಡೆಗಳಲ್ಲಿ ಯಶಸ್ವಿಯಾಗಿ ಬಳಸಲಾಗಿದೆ - ನೇಪಾಳದ ರಾಜಧಾನಿ ಕಾಠ್ಮಂಡು ಹತ್ತಿರದ ಸಿದ್ಧಿಪುರ್ ಹಳ್ಳಿಯಲ್ಲಿ, ತಮಿಳ್ನಾಡಿನ ತಿರುಚಿರಾಪಳ್ಳಿ ಜಿಲ್ಲೆಯ ಮುಸಿರಿ ಹಳ್ಳಿಯಲ್ಲಿ. ಕೇವಲ…
  • October 31, 2022
    ಬರಹ: Ashwin Rao K P
    ಕರ್ನಾಟಕವು ನವೆಂಬರ್ ಒಂದರಂದು ರಾಜ್ಯೋತ್ಸವ ಆಚರಣೆ ಮಾಡಿಕೊಳ್ಳಲಿದ್ದು, ಇದರ ಬೆನ್ನಲ್ಲೇ ರವಿವಾರ ರಾಜ್ಯೋತ್ಸವ ಪ್ರಶಸ್ತಿಯ ಪಟ್ಟಿ ಬಿಡುಗಡೆ ಮಾಡಿದೆ. ಪದ್ಮ ಪ್ರಶಸ್ತಿಯಂತೆಯೇ ಈ ಬಾರಿ ಎಲೆಮರೆಯ ಕಾಯಿಗಳನ್ನು ಗುರುತಿಸಬೇಕು ಎಂದು ರಾಜ್ಯ ಸರಕಾರ…
  • October 31, 2022
    ಬರಹ: Shreerama Diwana
    ನೀವು ಹಿಂದೂ ಆಗಿರಿ, ಮುಸ್ಲಿಂ ಆಗಿರಿ, ಕ್ರಿಶ್ಚಿಯನ್ ಆಗಿರಿ, ಬೌದ್ದರಾಗಿರಿ ಜೈನರಾಗಿರಿ, ಸಿಖ್ ಆಗಿರಿ, ಪಾರ್ಸಿಯಾಗಿರಿ ಅಥವಾ ಇನ್ಯಾವುದೇ ಧರ್ಮದವರಾಗಿರಿ. ನೀವು ಕಾಂಗ್ರೇಸ್ ಆಗಿರಿ, ಬಿಜೆಪಿ ಆಗಿರಿ, ಜೆಡಿಎಸ್ ಆಗಿರಿ, ಕಮ್ಯುನಿಸ್ಟ್ ಆಗಿರಿ,…
  • October 31, 2022
    ಬರಹ: ಬರಹಗಾರರ ಬಳಗ
    "ಅಣ್ಣ ಒಂದು ಹತ್ತು ರೂಪಾಯಿ ಕೊಡಿ" ಕೈಯನ್ನು ಮುಂದೆ ಚಾಚಿ ಬೇಡುತ್ತಿದ್ದಾರೆ. ಎಲ್ಲರೂ ಅವರ ಮುಖವನ್ನು ನೋಡಿ ಮುಂದುವರಿದರೆ ಹೊರತು ಒಬ್ಬರು ಒಂದು ರೂಪಾಯಿ ನೀಡಲಿಲ್ಲ. ಒಂದಿಬ್ಬರು "ಅಜ್ಜ ನಾನು ಟೀ ಕೊಡುತ್ತೇನೆ, ತಿನ್ನೋಕೆ ಏನಾದರೂ ಬೇಕಾದರೆ…
  • October 31, 2022
    ಬರಹ: ಬರಹಗಾರರ ಬಳಗ
    ಬರುತಿರಲು ನೀನು ಮುಂಗಾರಂತೆ ತರುತಿರಲು ಕಾಂತಿ ಮಳೆಬಿಲ್ಲಿನಂತೆ ಬೆರೆತಿರಲು ನೋಟ ಸೇತುವೆಯಂತೆ ಗುರುತಿರಲು ಹನಿಯು ಮುತ್ತಿನಂತೆ.   ಒಲವಿನ ಹರಿವಿಗೆ ಹಾದಿಯ ಅರಿವಿಲ್ಲ ಗೆಲುವಿನ ಓಟದ ಆತುರ ಇದಕಿಲ್ಲ ಚೆಲುವಿನ ಸಂಗಮ ಕಾಲದಿ ಹುದುಗಿದೆ ನಲಿವಿನ…
  • October 31, 2022
    ಬರಹ: ಬರಹಗಾರರ ಬಳಗ
    ಎರಡು ವರುಷಗಳ ಹಿಂದೆ ಡೇವಿಡ್ ಅಟೆನ್‌ ಬರೋ ನಿರೂಪಿಸಿದ, ಜಾನ್ ಹ್ಯೂಜ್ ನಿರ್ದೇಶಿಸಿದ ‘ಎ ಲೈಫ್ ಆನ್ ಅವರ್ ಪ್ಲಾನೆಟ್’ ಎಂಬ ಸಾಕ್ಷ್ಯಚಿತ್ರ ಬಂದಿತ್ತು. ಅದು ಜಗತ್ತಿನ ಕಾಡಿನ ಚಿತ್ರಣವನ್ನು ನಮ್ಮ ಮುಂದೆ ಯಥಾವತ್ ತೆರೆದಿಟ್ಟ ಡಾಕ್ಯುಮೆಂಟರಿ.…
  • October 30, 2022
    ಬರಹ: ಬರಹಗಾರರ ಬಳಗ
    ಪುನೀತ ನಿನ್ನ ಹೆಸರೇ ಅಪ್ಯಾಯಮಾನ ನೀನೋರ್ವ ದೇವನಿತ್ತ  ವರದಾನ ಭರತ ಖಂಡದ ಮುದ್ದು  ರತ್ನ ಎಲ್ಲರ ಮನಗೆದ್ದ ಸಂಪನ್ನ   ಬಡವರ ಬಂಧುವಾಗಿ ಸದಾ ಮೆರೆದೆ ಪಡೆಯ ಕಟ್ಟದಿದ್ದರೂ ಅಭಿಮಾನ ಗಳಿಸಿದೆ ಅಡಿಗಡಿಗೆ  ಸಾಧನೆಯ ಮೆಟ್ಟಿಲೇರಿದೆ ತಡೆಗೋಡೆ…
  • October 30, 2022
    ಬರಹ: Shreerama Diwana
    ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್.ಹೇಳಿದ್ದಾರೆ ಎಂಬ ಒಂದು ವಾಕ್ಯದ ಸಾಲು ಹಿಡಿದು… ಮುಖ್ಯಮಂತ್ರಿ ಕಚೇರಿಯಿಂದ ಆಯ್ದ ಕೆಲವು ಪತ್ರಕರ್ತರಿಗೆ ದೀಪಾವಳಿ ಹಬ್ಬದ ಉಡುಗೊರೆಯ ನೆಪದಲ್ಲಿ ಸಿಹಿಯ ಜೊತೆಗೆ ಒಂದಷ್ಟು ಹಣವನ್ನೂ ನೀಡಲಾಗಿದೆ ಎಂಬ ಸುದ್ದಿ…
  • October 30, 2022
    ಬರಹ: ಬರಹಗಾರರ ಬಳಗ
    ಬದುಕಿನ ಆಯಾಮಗಳು ಆಗಾಗ ಬದಲಾಗುತ್ತಿರುತ್ತದೆ. ಹೀಗೇ ಆಗಬೇಕು ಅಂತ ನಿರ್ಧಾರ ಮಾಡುವುದಕ್ಕಾಗುವುದಿಲ್ಲ. ಜೀವನ ಪಯಣದಲ್ಲಿ ಜೊತೆಯಾದರು ಸಾವಿರ ಮಂದಿ, ಪ್ರತಿಯೊಬ್ಬರ ಮಾತುಗಳು ಒಂದೋ ಕುತೂಹಲವನ್ನು, ಸಮಾಧಾನವನ್ನು, ಸಂಶಯವನ್ನು, ನಗುವನ್ನು,…
  • October 30, 2022
    ಬರಹ: ಬರಹಗಾರರ ಬಳಗ
    ಹೆಚ್ಚಿನವರ ಹತ್ತಿರ ಮೊಬೈಲ್ ಬಂದಾಗ ನನಗೋ ಮುಜುಗರ. ಸ್ಥಿರವಾಣಿ ಅಭ್ಯಾಸವಿತ್ತು. ಈ ಚರವಾಣಿ ಕೈಯಿಂದ ಮುಟ್ಟಿ ಸಹ ಗೊತ್ತಿಲ್ಲ. ಕಛೇರಿಯಿಂದ ಆಜ್ಞೆಯಾಯಿತು. ಎಲ್ಲರಲ್ಲೂ (ಮುಖ್ಯ ಶಿಕ್ಷಕರಲ್ಲಿ) ಮೊಬೈಲ್ ಕಡ್ಡಾಯ. ಮಗರಾಯ ತಂದು ಕೊಟ್ಟೂ ಆಯಿತು.…
  • October 30, 2022
    ಬರಹ: ಬರಹಗಾರರ ಬಳಗ
    ಈ ಕಂಪ್ಯೂಟರ್ ಯುಗದಲ್ಲಿ ಮಾನವನ ಜೀವನಶೈಲಿ ವೇಗವಾಗಿ ಬದಲಾಗುತ್ತಿದೆ. ಫ್ಯಾಶನ್ ಯುಗ ಸಂಪೂರ್ಣ ಕೃತಕ ಜೀವನಕ್ಕೆ ನಾಂದಿ ಹಾಡಿದೆ ಇಂದು ನೈಸರ್ಗಿಕ ಸಂಪನ್ಮೂಲಗಳು ಮೂಲೆಗುಂಪಾಗಿ ಅವುಗಳ ಸ್ಥಾನದಲ್ಲಿ ಕೃತಕ ವಸ್ತುಗಳು ಝಗಮಗಿಸುತ್ತಿವೆ. ಇಂದು…
  • October 30, 2022
    ಬರಹ: ಬರಹಗಾರರ ಬಳಗ
    ಪಾರ್ವತಮ್ಮ ರಾಜಕುಮಾರ ದಂಪತಿಗಳ ಸುಕುಮಾರ ಮುತ್ತುರಾಜ ಪುನೀತನೆನಿಸಿದ ಸೆಳೆವ ಮಾರ/ ಬಣ್ಣದ ಲೋಕದ ಆಡೊಂಬಲದ ಹಮ್ಮೀರ ಮುಗುಳು ನಗೆ ಚೆಲ್ಲುವ ಕನ್ನಡದ ಕುವರ//   ಪುಟ್ಟ ಕಂದಮ್ಮನಾಗಿ ರಂಗದಲಿ ಮಿಂಚಿದೆ ಬೆಟ್ಟದ ಹೂವಾಗಿ ಕಂಪನು ಬೀರಿದೆ/ ಸಂಪಿಗೆಯ…
  • October 29, 2022
    ಬರಹ: Ashwin Rao K P
    ಚಪ್ಪಲಿ ಗಾಂಪ: ನಿನ್ನೆ ನಾನು ವೇದಿಕೆ ಮೇಲೆ ಹಾಡುತ್ತಿರುವಾಗ ಯಾರೋ ಚಪ್ಪಲಿ ಎಸೆದರು. ಸೂರಿ: ಅದ್ಕೆ ನೀನು ಹಾಡುವುದನ್ನು ನಿಲ್ಲಿಸಿದೆಯಾ? ಗಾಂಪ: ಒಂದ್ ಚಪ್ಲಿ ಇಟ್ಟುಕೊಂಡು ನಾನೇನ್ಮಾಡಲಿ? ಅದ್ಕೆ ಮತ್ತೊಂದು ಚಪ್ಲಿ ಎಸೆಯುವವರೆಗೆ ಹಾಡುತ್ತಲೇ…
  • October 29, 2022
    ಬರಹ: Ashwin Rao K P
    ಮಂಗಳೂರಿನ ಸಾವಯವ ಕೃಷಿಕರ ಬಳಗವು ‘ವಿಷಮುಕ್ತ ಅನ್ನದ ಬಟ್ಟಲಿನತ್ತ ಪುಟ್ಟ ಹೆಜ್ಜೆ' ಎಂಬ ಪರಿಕಲ್ಪನೆಯ ಮಾಲಿಕೆಯ. ಮೊದಲ ಕೃತಿಯಾಗಿ ‘ಕೈತೋಟ ಕೈಪಿಡಿ' ಎಂಬ ಪುಟ್ಟ ಆದರೆ ಮಹತ್ವಪೂರ್ಣ ಪುಸ್ತಕವನ್ನು ಹೊರತಂದಿದ್ದಾರೆ. ಸ್ವತಃ ಪ್ರಗತಿಪರ, ಸಾವಯವ…
  • October 29, 2022
    ಬರಹ: Shreerama Diwana
    ಮೊಬೈಲ್ ಎಂಬ ವಸ್ತು ನಮ್ಮನ್ನು ಆಳುವ ಮೊದಲು ನಮಗೆ ಸಂಪರ್ಕ ಸಾಧನಗಳು ಎಂದು ಇದ್ದದ್ದು ಪತ್ರಗಳು. ಅಂಚೆಯಣ್ಣ ತಂದು ಕೊಡುವ ಪತ್ರಗಳಿಗೆ ಕಾದ ದಿನಗಳು ಈಗಿನ ಜನಾಂಗದವರಿಗೆ ಅಳಿದು ಉಳಿದ ಕಥೆಗಳು ಅಷ್ಟೇ. ಪತ್ರದಿಂದ ಪತ್ರ ಮೈತ್ರಿ ಬೆಳೆಯುತ್ತಿತ್ತು…
  • October 29, 2022
    ಬರಹ: Shreerama Diwana
    ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಅಧಿಕಾರದ ದಾಹಕ್ಕೆ ಬಲಿಯಾಗುತ್ತಿದ್ದಾರೆಯೇ? ಹೊಂದಾಣಿಕೆ ರಾಜಕೀಯ ಮತ್ತು ತಂತ್ರಗಾರಿಕೆಗೆ ಶರಣಾಗಿದ್ದಾರೆಯೇ ? ನಿಧಾನವಾಗಿ ಮುಖವಾಡ ಕಳಚುತ್ತಿದೆಯೇ ? ಶಿಕ್ಷಣ ಆರೋಗ್ಯ ಮತ್ತು ಭ್ರಷ್ಟಾಚಾರ ರಹಿತ…
  • October 29, 2022
    ಬರಹ: ಬರಹಗಾರರ ಬಳಗ
    ಆ ಕೈಗಳು ಬದುಕನ್ನ ರೂಪಿಸಿದ್ದಾವೆ. ಎತ್ತಿ ಆಡಿಸಿದ್ದಾವೆ, ತುತ್ತು ತಿನ್ನಿಸಿದ್ದಾವೆ. ಕಣ್ಣೀರು ಒರೆಸಿದ್ದಾವೆ, ದೂರ ಹೋಗುವಾಗ ಕೈಹಿಡಿದು ನಡೆಸಿದ್ದಾವೆ, ತಪ್ಪು ಮಾಡಿದಾಗ ಕಿವಿ ಹಿಂಡಿ ಬೆನ್ನಿಗೆ ಎರಡು ಕೊಟ್ಟಿದ್ದಾವೆ ಕೂಡಾ. ಕಿಟಕಿ ಮೇಲೆ…