November 2022

  • November 25, 2022
    ಬರಹ: ಬರಹಗಾರರ ಬಳಗ
    ಮನವು ತುಂಬುತ ಬರಲು ಜೀವನದ ಚೇತನವು ಅರಳರಳಿ ಹೊಮ್ಮುತಿದೆ ಬಾಳೆ ಕಡಲು ತುಂಬಿದೆದೆಯಲಿ ಕನಸು ನನಸಾಗಿ ಹೊಳೆದಿಹುದು ನೋವು ಕಳೆಯುತ ಸಾಗೆ ಬಾಳೆ ಕಡಲು   ಹಳೆಯ ಬಯಕೆಯು ಹೋಗಿ ಹೊಸತನದಿ ಒಂದಾಗಿ ಬಯಕೆ ಹುಟ್ಟಲು ಬದುಕೆ ಬಾಳೆ ಕಡಲು ತಿಮಿರ ಶಬ್ದದ…
  • November 25, 2022
    ಬರಹ: addoor
    ಹೆಸರುವಾಸಿ ಕವಿ ಸು.ರಂ. ಎಕ್ಕುಂಡಿಯವರ “ಕಥನ ಕವನ” ವಿಶ್ವಕನ್ನಡ ಸಮ್ಮೇಳನ ಸಾಹಿತ್ಯಮಾಲೆಯಲ್ಲಿ ಮರುಮುದ್ರಣವಾದ ಸಂಪುಟ. ಆ ಮಾಲೆಗೆ ಆಯ್ಕೆಯಾದ 100 ಮೇರುಕೃತಿಗಳಲ್ಲೊಂದು. ಇದರಲ್ಲಿವೆ 53 ಕಥನ ಕವನಗಳು. ಕೆಲವು ಸರಳ ಕವನಗಳು. ಉದಾಹರಣೆಗೆ “…
  • November 25, 2022
    ಬರಹ: ಬರಹಗಾರರ ಬಳಗ
    ಅಮ್ಮ ಎಂಬುದು ಎರಡಕ್ಷರದ ಪದವೇ, ಪದ್ಯವೇ,ಗದ್ಯವೇ,ಕಥಾ ಸಾರವೇ…? ಹೇಗೆ ಬೇಕಾದರೂ ವಿವರಿಸಬಹುದು ಈ ಅಮ್ಮ ಎಂಬ ಪದವನ್ನು… ಕಣ್ತೆರೆದಾಗ ಅಮ್ಮನನ್ನ ನೋಡಬೇಕು, ಅಮ್ಮನ ಕೈಯಿಂದಲೇ ತುತ್ತು ತಿನ್ನಬೇಕು, ಅವಳೇ ತುಟಿಯಂಚಿನ ಎಂಜಲು ವರೆಸಬೇಕು, ಅವಳು…
  • November 25, 2022
    ಬರಹ: ಬರಹಗಾರರ ಬಳಗ
    ಆದರೂ...ಅವ್ರು ಹೊರಟ್ರೂ ಅಂದ್ರೆ, ಊರಿನ ಅಷ್ಟೂ ರಸ್ತೆಗಳು ಝೀರೋ ಟ್ರಾಫಿಕ್ ಆಗೋಗ್ತವೆ. ಸಾಗೋ ಹಾದಿಯುದ್ದಕ್ಕೂ ಯಾರೊಬ್ಬರೂ ಮಧ್ಯಪ್ರವೇಶ ಮಾಡದಂತೆ ನೋ ಎಂಟ್ರೀ ಬೋರ್ಡುಗಳು, ಬ್ಯಾರಿಕೇಡುಗಳು ಹಾಕಲಾಗುತ್ತೆ. ಅವ್ರು ರಾಜಗಾಂಭೀರ್ಯದಿಂದ ನಡ್ಕೊಂಡ್…
  • November 25, 2022
    ಬರಹ: venkatesh
    ಈ ಲೇಖನವನ್ನು ಬರೆದ  'ಎಚ್ಚಾರೆಲ್ 'ಎಂದು ಮುಂಬಯಿಯ ಗೆಳೆಯರಿಗೆ ಪರಿಚಿತರಾದ ಹೊಳಲ್ಕೆರೆ ವೆಂಕಟೇಶ್ ಒಬ್ಬ ವಿಕಿಪೀಡಿಯ ಸಂಪಾದಕರು (ಕನ್ನಡ), ಫೇಸ್ ಬುಕ್, ಟ್ವಿಟರ್, ಇನ್ಸ್ಟಾ ಗ್ರಾಂ, ನಸುಕು.ಕಾಮ್ ಇಂಟರ್ನೆಟ್ ಜಾಲತಾಣದಲ್ಲಿ ಸಕ್ರಿಯರು.…
  • November 24, 2022
    ಬರಹ: Ashwin Rao K P
    ನಿಮಗೆ ಖಂಡಿತವಾಗಿಯೂ ನೆನಪಿರುತ್ತೆ, ೮೦-೯೦ರ ದಶಕದಲ್ಲಿ ದೂರದರ್ಶನದಲ್ಲಿ ಹಾಗೂ ವಾರ್ತಾ ಪತ್ರಿಕೆಗಳಲ್ಲಿ ಲಘು ಪಾನೀಯವೊಂದರ ಜಾಹೀರಾತು ಬರುತ್ತಿತ್ತು. ಕಾರ್ಬೋನೇಟೆಡ್ ಸೋಡಾ ಹೊಂದಿದ್ದ ಕೋಕೋ ಕೋಲಾ, ಪೆಪ್ಸಿ, ಥಮ್ಸ್ ಅಪ್, ಲಿಮ್ಕಾ ಮೊದಲಾದ…
  • November 24, 2022
    ಬರಹ: ಬರಹಗಾರರ ಬಳಗ
    ಹೆಣಗಳಿಗೆ ಬೇಕಾಗಿದೆ. ಕುರ್ಚಿ ಗಟ್ಟಿಮಾಡಿಕೊಳ್ಳಲು, ಅಧಿಕಾರ ಹಿಡಿಯಲು, ದುಡ್ಡು ಮಾಡಲು ಈಗಿನ ಪರಿಸ್ಥಿತಿಯಲ್ಲಿ ಹೆಣ ಅಂದ್ರೆ ಮನೆಯವರ ನೋವಲ್ಲ, ಅನಾಥ ಭಾವವಲ್ಲ, ಸ್ಮಶಾನದ ದಾರಿಯಲ್ಲ, ಅದೊಂದು ಹಣದ ಚೀಲವನ್ನು  ಹೆಚ್ಚಿಸುವ ಮಾಯಾ ಪೆಟ್ಟಿಗೆ.…
  • November 24, 2022
    ಬರಹ: Ashwin Rao K P
    ಜೋಗಿ, ಜಾನಕಿ, ಎಚ್‌. ಗಿರೀಶ್‌ ರಾವ್, ಸತ್ಯವ್ರತ...... ಹೀಗೆ ವಿವಿಧ ಅಂಕಿತನಾಮಗಳ ಮೂಲಕವೇ ಓದುಗರನ್ನು ತಲುಪಿದವರು ಗಿರೀಶ್‌ ರಾವ್‌ ಹತ್ವಾರ್‌ (ಜೋಗಿ). ವೃತ್ತಿಯಲ್ಲಿ ಪತ್ರಕರ್ತರಾಗಿರುವ ಜೋಗಿ ಅವರು ಹುಟ್ಟಿದ್ದು 1965 ನವೆಂಬರ್‌ 16ರಂದು.…
  • November 24, 2022
    ಬರಹ: ಬರಹಗಾರರ ಬಳಗ
    टूटे थे जो सितारे फारस के आसमां से फिर ताब देके जिसने, चमकाए कहकशां से -ಅಲ್ಲಮಾ ಇಕ್ಬಾಲ್, ಕವಿ ಮತ್ತು ವಿದ್ವಾಂಸರು. 'ಪಾರಸಿ ಖಗೋಳಶಾಸ್ತ್ರ'ವು ಪ್ರಾಚೀನ ಪರ್ಷಿಯನ್ ಪೌರೋಹಿತ್ಯ ಖಗೋಳಶಾಸ್ತ್ರವನ್ನು ಉಲ್ಲೇಖಿಸುವುದರೊಂದಿಗೆ…
  • November 24, 2022
    ಬರಹ: ಬರಹಗಾರರ ಬಳಗ
    ಕವಿಯ ಕಲ್ಪನೆಯ ಅರಿಯದೇ ಹೋದವರು ತಮ್ಮದೇ ದಾರಿಯಲಿ ನಡೆವ ಗಜರಿವರು ಹೊತ್ತು ಮುಳುಗಿದ್ದೂ ಬೆಳಕಿಹುದು ಎನ್ನುವರು ಕವಿ ತತ್ವ ದಾರಿಯನೆ ಮರೆತು ಹೇಳುವರು ! *** ಗಝಲ್ ಹಣತೆಯು ಉರಿಯದೆ ಬೆಳಕು ಉಳಿವುದೆ ಹೇಳು ಕನಸನು ಕಾಣದೆ ಬದುಕು ಹೊಳೆವುದೆ ಹೇಳು…
  • November 24, 2022
    ಬರಹ: ಬರಹಗಾರರ ಬಳಗ
    ಸಾವು ಮೌನವಾಗಿ ಬದಿಯಲ್ಲಿ ನಿಂತು ನೋಡುತ್ತಿದೆ. ಈ ಸಾವುಗಳನ್ನು ಅದು ಬಯಸುತ್ತಿಲ್ಲ. ನೆಮ್ಮದಿಯ ಬದುಕನ್ನ ಸಾಗಿಸಿ, ಜೀವನದ ಎಲ್ಲಾ ಕಷ್ಟ ಸುಖಗಳನ್ನು ಅನುಭವಿಸಿ ನಂತರ ಸಾವು ಬಂದು ಕರೆದುಕೊಂಡು ಹೋಗುವುದು ವಾಡಿಕೆ. ಆದರೆ ಇತ್ತೀಚಿಗೆ ಸಾವಿನ…
  • November 23, 2022
    ಬರಹ: addoor
    ಯುಕ್ರೈನ್ ದೇಶದ ಮೇಲೆ ಫೆಬ್ರವರಿ 2022ರ ಕೊನೆಯಲ್ಲಿ ರಷ್ಯಾ ಆಕ್ರಮಣ ಮಾಡಿ ಆರಂಭಿಸಿದ ಯುದ್ಧ ಇನ್ನೂ ಮುಗಿದಿಲ್ಲ. ಈ ಯುದ್ಧದಿಂದಾಗಿ ಜಾಗತಿಕ ಗೋಧಿ ರಫ್ತು ಮತ್ತು ಆಮದಿನ ವಹಿವಾಟಿನಲ್ಲಿ ಅಲ್ಲೋಲಕಲ್ಲೋಲವಾಗಿದೆ. ಯಾಕೆಂದರೆ, ಜಗತ್ತಿನಲ್ಲಿ ಗೋಧಿ…
  • November 23, 2022
    ಬರಹ: Ashwin Rao K P
    ‘ನಿತ್ಯೋತ್ಸವ' ದ ಕವಿ ಎಂದೇ ಹೆಸರುವಾಸಿಯಾಗಿದ್ದವರು ಕೆ ಎಸ್ ನಿಸಾರ್ ಅಹಮದ್ ಅವರು. ಇವರ ಪೂರ್ಣ ಹೆಸರು ಕೊಕ್ಕರೆಹೊಸಳ್ಳಿ ಶೇಖ್ ಹೈದರ್ ನಿಸಾರ್ ಅಹಮದ್ ಎಂದು. ಇವರು ಹುಟ್ಟಿದ್ದು ಫೆಬ್ರವರಿ ೫, ೧೯೩೬ರಲ್ಲಿ ಬೆಂಗಳೂರು ಜಿಲ್ಲೆಯ…
  • November 23, 2022
    ಬರಹ: Ashwin Rao K P
    ಹದಿನೆಂಟು ವರ್ಷಗಳ ಹಿಂದೆ ಮಹಾರಾಷ್ಟ್ರ ಸರಕಾರ ಕರ್ನಾಟಕದ ಮರಾಠಿ ಭಾಷಿಕ ಪ್ರದೇಶಗಳನ್ನು ನಮಗೆ ಹಸ್ತಾಂತರಿಸಬೇಕು. ಇದನ್ನು ನ್ಯಾಯಪೀಠವೇ ಇತ್ಯರ್ಥಪಡಿಸಬೇಕು ಎಂದು ಸುಪ್ರೀಂಕೋರ್ಟ್ ಕಟ್ಟೆ ಹತ್ತಿತ್ತು. ಈ ಪ್ರಕರಣದ ವಿಚಾರಣೆ ಇಂದು ಜರುಗಲಿದೆ.…
  • November 23, 2022
    ಬರಹ: Shreerama Diwana
    ನಾವು‌ ಇನ್ನೂ ನಾಗರಿಕರಾಗುವ ಹಾದಿಯಲ್ಲಿದ್ದೇವೆ ಅಷ್ಟೇ, ಸಂಪೂರ್ಣ ನಾಗರಿಕರಾಗಿಲ್ಲ. ಭಾರತದ ರಾಷ್ಟ್ರಪತಿಯವರ ಬಣ್ಣದ ಬಗ್ಗೆ ಸಾರ್ವಜನಿಕ ಕ್ಷೇತ್ರದ ಕೆಲವು ಗಣ್ಯ ವ್ಯಕ್ತಿಗಳೇ 2022 ಈ ಸಮಯದಲ್ಲೂ ಅಪಹಾಸ್ಯ ಮಾಡುತ್ತಿದ್ದಾರೆ ಎಂದರೆ ಅವರ ಮನಸ್ಸಿನ…
  • November 23, 2022
    ಬರಹ: ಬರಹಗಾರರ ಬಳಗ
    ಎಲ್ಲರೂ ಬನ್ನಿರಿ ಕಲಿಯೋಣ ಬಲ್ಲವರಾಗುತ ನಲಿಯೋಣ ಕನ್ನಡಮ್ಮನ ಮರೆಯದೆ ನಾವು ಸೇವೆಯ ಗೈಯುತ ಕುಣಿಯೋಣ ಹೌದಲ್ವಾ? ಹೆತ್ತ ಅಮ್ಮನನ್ನು ಮರೆತು ಬಾಳಲುಂಟೇ? ಬಾಳಿದಲ್ಲಿ ಆ ಮಕ್ಕಳಿಗೆ ನೆಮ್ಮದಿಯಿದೆಯೇ? ಹಾಗೆಯೇ ಹೊತ್ತ ನೆಲ, ಉಸಿರಾಡುವ ಗಾಳಿ, ಕುಡಿಯುವ…
  • November 23, 2022
    ಬರಹ: ಬರಹಗಾರರ ಬಳಗ
    ಪ್ರತಿಯೊಬ್ಬ ಮನುಜನಿಗೂ ಜೀವವಿದೆ, ಆದರೆ ಮನುಷ್ಯತ್ವ ಇಲ್ಲದಂತಾಗಿದೆ, ಈ ತಾರತಮ್ಯತಾ ಭಾವವು ತಾಂಡವವಾಡುತ್ತಿದೆ... ಈ ತಾರತಮ್ಯತೆಯ ವಿವಿಧ ಮಜಲುಗಳು ಹಲವು ರೀತಿಯಲ್ಲಿವೆ....   ಎಲ್ಲರ ಜೊತೆ ಮಾತನಾಡುವುದರಲ್ಲಿ, ಎಲ್ಲರ ಜೊತೆ…
  • November 22, 2022
    ಬರಹ: Ashwin Rao K P
    ಕರಿಮೆಣಸು ಉತ್ತಮ ಆದಾಯ ನೀಡುವ ಬೆಳೆ. ಆದರೆ ಕರಿ ಮೆಣಸಿನ ಬಳಿಯಲ್ಲಿ ಎಲೆಗಳು ಹಳದಿಯಾಗಲಾರಂಭಿಸಿವೆ. ಕರೆಗಳು ಉದುರುತ್ತಿವೆ. ಎಲೆಗಳು ಬಾಡುತ್ತಿವೆ. ಪ್ರತೀ ವರ್ಷ ಮಳೆ ಕಡಿಮೆಯಾದರೂ  ರೋಗ ಕಡಿಮೆ ಇಲ್ಲ ಎಂಬುದು ಈಗ ಗೊತ್ತಾಗಲಾರಂಭಿಸಿದೆ.…
  • November 22, 2022
    ಬರಹ: Ashwin Rao K P
    ಎಲ್ಲೋ ಬಿದ್ದಿದ್ದ ಕಲ್ಲು ದೇವರಾಗುವುದೂ ಕಥೆಯೇ! ಹಾಗೆಯೇ ಎಂಥ ಕಷ್ಟದಲ್ಲಿಯೂ ಕಲ್ಲಾಗಿಯೇ ಇದ್ದುಬಿಡುವ ದೇವರದೂ ಕಥೆಯೇ. ಹುಣ್ಣಿಮೆಯಂದು ಕಡಲು ಅಬ್ಬರಿಸುವುದೂ ಕಥೆಯೇ, ಚಂಡಮಾರುತದಲ್ಲಿಯೂ ಗುಂಡುಕಲ್ಲಾಗಿ ನಿಂತೇ ಇರುವ ಬೆಟ್ಟದ ಕೆಟ್ಟ ಹಠವೂ…
  • November 22, 2022
    ಬರಹ: Shreerama Diwana
    ಈಗಾಗಲೇ ಚುನಾವಣೆಯನ್ನು ಅಕ್ರಮವಾಗಿ ಗೆಲ್ಲಲು ಹಣ, ಹೆಂಡ, ಸೀರೆ, ಪಂಚೆ, ಧೋತಿ, ತೋಳ್ಬಲ, ಮಿಕ್ಸಿ, ಕುಕ್ಕರ್, ಜಾತಿ, ಧರ್ಮ, ಸುಳ್ಳು ಭರವಸೆ ಹೀಗೆ ಸಾಕಷ್ಟು ವಿಧಾನಗಳನ್ನು ಅನುಸರಿಸಲಾಗುತ್ತಿದೆ. ಸಾಮಾಜಿಕ ಜಾಲತಾಣಗಳ ದುರುಪಯೋಗವೂ ಆಗುತ್ತಿದೆ.…