November 2022

  • November 28, 2022
    ಬರಹ: ಬರಹಗಾರರ ಬಳಗ
    ಮೊದಲು ಕುಕ್ಕರಿನಲ್ಲಿ ತೊಗರಿಬೇಳೆಯನ್ನು ಚೆನ್ನಾಗಿ ಬೇಯಿಸಿ. ನಂತರ ಬಸಳೆಯನ್ನು ಸಣ್ಣದಾಗಿ ಕತ್ತರಿಸಿ ಬೇಯಿಸಿಡಿ. ಮಿಕ್ಸಿಗೆ ತೆಂಗಿನತುರಿ, ಹುಳಿ, ಮೆಣಸು, ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿರಿ. ನಂತರ ಅದನ್ನು ಬೇಳೆಗೆ ಹಾಕಿ ಕುದಿಸಿರಿ.…
  • November 28, 2022
    ಬರಹ: ಬರಹಗಾರರ ಬಳಗ
    ನಾನು ಯಾವುದೋ ಕೆಲಸದ ನಿಮಿತ್ತ ವಿಮಾನದಲ್ಲಿ ಬೆಂಗಳೂರಿನಿಂದ ಮುಂಬೈಗೆ ಹೋಗುತ್ತಿದ್ದೆ. ಈ ವಿಮಾನ ಇಕೊನೊಮಿ ಕ್ಲಾಸಿನದಾಗಿತ್ತು. ನಾನು ವಿಮಾನ ಹತ್ತಿದೆ, ನನ್ನ ಹ್ಯಾಂಡ್ ಬ್ಯಾಗ್ ಓವರ್ ಹೆಡ್ಡ್ ಕ್ಯಾಬಿನ್ ಒಳಗೆ ಇಟ್ಟು ನನ್ನ ಸೀಟಿನಲ್ಲಿ…
  • November 28, 2022
    ಬರಹ: ಬರಹಗಾರರ ಬಳಗ
    ನಾನು ಯಾರನ್ನು ನನ್ನಷ್ಟಕ್ಕೇ ನಂಬೆನು ಸಾವ ದಿನವು !   ಕಲ್ಲಿಗೂ ಜೀವ ಬರುತ್ತದೆ ನೋಡಯ್ಯಾ ಬಿಸಿಯಾದಾಗ !   ಉಟ್ಟ ಬಟ್ಟೆಗೆ ಇರುವ ಬೆಲೆಯಿಂದು ಮನುಜಗಿಲ್ಲ !   ರಸ್ತೆಯಲ್ಲಿಯೆ ಉಗಿಯುತ್ತಾರೆ ಜನ
  • November 27, 2022
    ಬರಹ: ಬರಹಗಾರರ ಬಳಗ
    ನಾವು ಹಿಡಿದುಕೊಂಡಿರುವ ಕಾಗದ ತುಂಡಿಗೆ ಇಷ್ಟೊಂದು ಮೌಲ್ಯ ಇದೆ ಎನ್ನುವುದು ಅದನ್ನು ಬಳಸುತ್ತಿರುವವರಿಗೆ ಮಾತ್ರ ಗೊತ್ತಿರುವುದು. ಅದರೊಂದಿಗೆ ಸಂಬಂಧವನ್ನು ಹೊಂದಿ ದಿನವೂ ವ್ಯವಹರಿಸುವವರು ಮಾತ್ರ ಅದು ಇನ್ನಷ್ಟು ತುಂಬಲು ಎಂದು ಬಯಸುತ್ತಾರೆ.…
  • November 27, 2022
    ಬರಹ: ಬರಹಗಾರರ ಬಳಗ
    *ಕವಿತೆ ಬರೆದೆವೆಲ್ಲ ತಾಯೆ* *ಸವಿ ಮಾತಿನಲಿ ನೀನು ಕಾಯೆ* *ನಿನ್ನ ನುಡಿಯೇ ಚೇತನ* *ನನ್ನ ನಡೆಯೆ ಅರ್ಪಣ* ಇತ್ತೀಚೆಗೆ ಎಲ್ಲಿ ಹೋದರೂ ಕನ್ನಡ ಭಾಷೆಗೆ ಉಳಿಗಾಲವಿಲ್ಲವೆಂಬ ಮಾತು. ನಾವೇ ಅಲ್ಲವೇ ಅದಕ್ಕೆ ಕಾರಣರು. ಭಾಷಾ ಬೇರುಗಳಲ್ಲಿ ಗಟ್ಟಿತನವಿದೆ…
  • November 27, 2022
    ಬರಹ: ಬರಹಗಾರರ ಬಳಗ
    ಮಾಕೋನಹಳ್ಳಿ ವಿನಯ್ ಮಾಧವ್ ಅವರು ಹುಟ್ಟಿದ್ದು ಕೊಡಗು ಜಿಲ್ಲೆಯ ಸುಂಟಿಕೊಪ್ಪದಲ್ಲಿ. ಮೂಲತಃ ಚಿಕ್ಕಮಗಳೂರು ಜಿಲ್ಲೆಯ, ಮೂಡಿಗೆರೆ ತಾಲ್ಲೂಕಿನ ಮಾಕೋನಹಳ್ಳಿಯವರು. ೧೯೯೬ರಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ಇಂಗ್ಲಿಷ್ ಪತ್ರಕರ್ತನಾಗಿ…
  • November 27, 2022
    ಬರಹ: ಬರಹಗಾರರ ಬಳಗ
    ಬೆನ್ನು ತಟ್ಟಲು ಬೇರೊಬ್ಬ ಬೆಳಗಿದನು ನಾನು ಮಂಕಾದೆ !   ಗಟ್ಟಿ ಬೆಲ್ಲವೂ ನೀರಲ್ಲಿ ಕರಗುತ್ತೆ ದಡ್ಡ ಓದನೇ !   ಕ್ಷಯ ಬಂದಿದೆ ಬಾಳಲ್ಲಿ ಇರುಳಿಂದು ಸಾವು ಸನಿಹ ! *** ವ್ಯಾಧಿಗಳು
  • November 26, 2022
    ಬರಹ: addoor
    ಶೂರ ಶರ್ಮನ ತಂದೆ ಕುದುರೆ ತರಬೇತಿದಾರ. ಇದರಿಂದಾಗಿ ಆತ ಒಂದು ಕುದುರೆಗಾವಲಿನಿಂದ ಇನ್ನೊಂದಕ್ಕೆ ಹೋಗುತ್ತಾ ಅಲ್ಲಿನ ಕುದುರೆಗಳಿಗೆ ತರಬೇತಿ ನೀಡುತ್ತಿದ್ದ. ಅದೊಂದು ದಿನ ಶೂರ ಶರ್ಮನ ಟೀಚರ್ ಎಲ್ಲ ವಿದ್ಯಾರ್ಥಿಗಳಿಗೂ ಕಾಗದದ ಹಾಳೆ ನೀಡಿ, ಅವರು…
  • November 26, 2022
    ಬರಹ: ಬರಹಗಾರರ ಬಳಗ
    ದೇಶದ ಆಡಳಿತವನ್ನು ಸುಸೂತ್ರವಾಗಿ ನಡೆಸಲು ಸಂವಿಧಾನವು ಅಗತ್ಯ. ಕಾನೂನು ಕಟ್ಟಳೆಗಳು, ನಿಯಮಗಳು, ಹಲವಾರು ಮಾರ್ಗಸೂಚಿಗಳು, ಪ್ರಜೆಗಳ ಹಕ್ಕು ಕರ್ತವ್ಯಗಳು ಅದರಲ್ಲಿ ಅಡಕವಾಗಿರುತ್ತದೆ. ನಮ್ಮ ದೇಶದ ಸಂವಿಧಾನ ವಿವಿಧತೆಯಲ್ಲಿ ಏಕತೆಯನ್ನು…
  • November 26, 2022
    ಬರಹ: Ashwin Rao K P
    ಕಾರಣ! ಸೂರಿ ಒಬ್ಬ ಪ್ರಖ್ಯಾತ ಡಾಕ್ಟರ್ ಆಗಿದ್ದ. ಅವನು ತನ್ನ ರೋಗಿಗಳ ಬಗ್ಗೆ ಅಪಾರ ಪ್ರೀತಿ ಇಟ್ಟುಕೊಂಡಿದ್ದ. ಯಾರಿಗೆ ಎಷ್ಟೇ ಹೊತ್ತಿಗೆ ಹುಷಾರಿಲ್ಲದೇ ಇರಲಿ, ಟ್ರೀಟ್ಮೆಂಟ್ ಕೊಡೋಕೆ ಹಿಂದೆ ಮುಂದೆ ನೋಡುತ್ತಿರಲಿಲ್ಲ. ಅದಕ್ಕೆ ತನ್ನ ಮನೆ ಮುಂದೆ…
  • November 26, 2022
    ಬರಹ: ಬರಹಗಾರರ ಬಳಗ
    ಬೆಳಿಗ್ಗೆ ಚಾಪೆಯಿಂದ ಎದ್ದಾಗ ಮನೆಯವರ ಮುಖ ಕಾಣುವುದಿಲ್ಲ. ಕರೆ ಮಾಡಿದಾಗ ಭಾವನೆಗಳಿಂದ ಅವರು ಹೀಗಿರಬಹುದು ಅನ್ನುವ ಯೋಚನೆಗಳು ಮಾತ್ರ ಕಾಡುತ್ತದೆ. ಬೇಕಾದ್ದನ್ನೆಲ್ಲ ಮಾಡಿಕೊಳ್ಳೋಕೆ ಮನೆಯಂತಹ ಬಾಂಧವ್ಯ ಇಲ್ಲಿರುವುದಿಲ್ಲ. ಹಬ್ಬಹರಿದಿನಗಳು…
  • November 26, 2022
    ಬರಹ: ಬರಹಗಾರರ ಬಳಗ
    ಪ್ರಕೃತಿ ಸಹಜವಾಗಿಯೇ ತನ್ನ ಉಳಿವಿಗಾಗಿ ತನ್ನದೇ ಆದ ಸಂರಕ್ಷಣಾ ವ್ಯವಸ್ಥೆಗಳನ್ನು ಮಾಡಿಕೊಂಡಿದೆ. ಅದಲ್ಲದೆ ಈ ವ್ಯಣವಸ್ಥೆಯನ್ನು ಅನಾದಿಕಾಲದಿಂದಲೂ ಕಾಪಾಡಿಕೊಂಡು ಬಂದಿದೆ. ಆದರೆ  ಅತಿ ಬುದ್ಧಿವಂತ ಎನಿಸಿಕೊಂಡ ಮಾನವ ತನ್ನ ಸ್ವಾರ್ಥಕ್ಕಾಗಿ…
  • November 26, 2022
    ಬರಹ: ಬರಹಗಾರರ ಬಳಗ
    ಮೊದಲೆಲ್ಲ ಹೆಚ್ಚೆಚ್ಚು ಪತ್ತೇದಾರಿ ಕಾದಂಬರಿ ಓದುತ್ತಿದ್ದೆ. ಅದೊಮ್ಮೆ ಅಪ್ಪ ಆತನ ಪರಿಚಯದವರಿಂದ ಎನ್.ನರಸಿಂಹಯ್ಯ ಅವರು ಬರೆದ 'ಕುಂಟ,ಕುರುಡ,ಕುರೂಪಿ' ಅಂಬುದೊಂದು ಪತ್ತೇದಾರಿ ಕಾದಂಬರಿ ಕಡ ತಂದಿದ್ದರು. ಒಮ್ಮೆ ಹಿಡಿದರೆ ಓದುವವರೆಗೆ ಬಿಡದಷ್ಟು…
  • November 26, 2022
    ಬರಹ: ಬರಹಗಾರರ ಬಳಗ
    ಬದುಕಿಲಿ ವಪ್ಪಕೆ ಇಂಪ್ಪ ಒಟ್ಟಿಂಗೆ ಹೀಂಗೆಯೇ ಇಂಪ್ಪ ಅಲ್ಲದ ಕೂಸೆ ಚೈತ್ರಲ್ಲಿ ಪ್ರೇಮದ ಒರತೆ ಹರಿದು ಹೋಗಲಿ ನದಿಯ ಹಾಂಗೆ ಅಬ್ಬೆ ಕನಸಿಲಿಯೇ ಬಂದಿಕ್ಕಿ ಹೇಳಿದ್ದು ಕೂಡ ಎನಗೆ ಪ್ರೀತಿ ಬೇರೆಯವರ ಹಾಂಗೆ ಅದು ಬೇಕು ಹೇಳಲೇ , ಎಂಗೊಗಿಲ್ಲೆ ಆಸೆ…
  • November 25, 2022
    ಬರಹ: venkatesh
    ಬೆಂಗಳೂರಿನ ಸೆಂಟ್ರಲ್ ಕಾಲೇಜ್  ನಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದಾಗ, ಎಚ್. ಆರ್. ರಾಮಕೃಷ್ಣರಾವ್ ಅವರ  ಹೆಮ್ಮೆಯ ಗುರುವರ್ಯರುಗಳಾದ, ಪ್ರೊ. ವಿ. ಸೀ,  ಪ್ರೊ. ಜಿ. ಪಿ. ರಾಜರತ್ನಂ ಮತ್ತು ಸೆಂಟ್ರೆಲ್ ಕಾಲೇಜಿನ  ಕರ್ನಾಟಕ ಸಂಘದ ಕಾರ್ಯ…
  • November 25, 2022
    ಬರಹ: Ashwin Rao K P
    ಕನ್ಫ್ಯೂಷಿಯಸ್ ಚೀನಾ ದೇಶದ ಮಹಾಮೇಧಾವಿ ಚಿಂತಕ, ತತ್ವಶಾಸ್ತ್ರಜ್ಞ, ದಾರ್ಶನಿಕ. ಇಡೀ ಜಗತ್ತಿನಲ್ಲಿ ಪಂಡಿತ-ಪಾಮರರೆಲ್ಲರ ಗೌರವಕ್ಕೆ ಪಾತ್ರನಾಗಿದ್ದ. ಯಾರಿಗಾದರೂ ಪಾರಮಾರ್ಥಿಕ ವಿಚಾರದಲ್ಲಿ ಸಂದೇಹವೇನಾದರೂ ಬಂದಲ್ಲಿ ಎಷ್ಟೇ ದೊಡ್ಡ…
  • November 25, 2022
    ಬರಹ: Ashwin Rao K P
    ಮಂಗಳೂರಿನಲ್ಲಿ ನಡೆದ ಆಟೋರಿಕ್ಷಾ ಸ್ಪೋಟ ಭಯೋತ್ಪಾದನಾ ಕೃತ್ಯವೆಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಉಗ್ರ ಶಾರಿಕ್ ದೇಶದ ಹಲವೆಡೆ ನಡೆದ ಬಾಂಬ್ ಸ್ಪೋಟ ಪ್ರಕರಣಗಳಲ್ಲೂ ಭಾಗಿಯಾಗಿದ್ದ ಎಂದು ತಿಳಿದು ಬಂದಿದೆ. ಮುಂದೆಯೂ ಹಲವು ದಾಳಿಗಳನ್ನು ನಡೆಸಲು…
  • November 25, 2022
    ಬರಹ: ಬರಹಗಾರರ ಬಳಗ
    ಕಸ್ತೂರ್ ಬಾ ರ ಅಂತಿಮ ಸಂಸ್ಕಾರದೊಂದಿಗೆ ಆರಂಭಗೊಳ್ಳುವ ಕಾದಂಬರಿ flashback ತಂತ್ರದ ಮೂಲಕ ಕಸ್ತೂರ್ ಬಾ ಹಾಗೂ ಗಾಂಧಿಯವರ ಬಾಲ್ಯದ ಸುಂದರ ಸನ್ನಿವೇಶಗಳನ್ನು ಚಿತ್ರಿಸುತ್ತಾ, ಮದುವೆ, ಮಕ್ಕಳು, ವೃತ್ತಿ, ಹೋರಾಟಗಳ ಹಾದಿ ತುಳಿಯುತ್ತಾ ಕ್ರಮೇಣ…
  • November 25, 2022
    ಬರಹ: Shreerama Diwana
    ಖ್ಯಾತ ಸಾಹಿತಿ ಚಂದ್ರಶೇಖರ ಪಾಟೀಲ (ಚಂಪಾ) ಇವರ ಸಾರಥ್ಯದಲ್ಲಿ ಹೊರಬರುತ್ತಿದ್ದ ಮಾಸ ಪತ್ರಿಕೆಯೇ ಸಂಕ್ರಮಣ. ೧೯೬೪ರಲ್ಲಿ ಸಮಾನ ಮನಸ್ಕರಾದ ಗಿರಡ್ಡಿ ಗೋವಿಂದರಾಜ, ಸಿದ್ಧಲಿಂಗ ಪಟ್ಟಣಶೆಟ್ಟಿ ಮೊದಲಾದವರ ಜೊತೆ ಸೇರಿ ಪತ್ರಿಕೆಯನ್ನು ಆರಂಭಿಸಿದರು.…
  • November 25, 2022
    ಬರಹ: ಬರಹಗಾರರ ಬಳಗ
    ರೈಲು ಬಂಡಿ ಊರುಗಳನ್ನ ದಾಟಿಕೊಂಡು, ನಗರಗಳನ್ನು ಸುತ್ತಿಕೊಂಡು, ಹಳ್ಳಿ ತೋಟ ಗದ್ದೆ ಕಾಡುಗಳನ್ನು ದಾಟಿ ಇನ್ನೊಂದೂರಿಗೆ ಪಯಣ ಹೊರಟಿದೆ. ಅವಳಿಗೆ ಗೊತ್ತಿಲ್ಲ ಎಲ್ಲಿಗೆ ಹೋಗುತ್ತಿದ್ದೇನೆ ಅಂತ. ಆದರೆ ಅವಳಿಗೆ ಗೊತ್ತಿರುವ ಸತ್ಯ ಅಪ್ಪನ ಜೊತೆ…