November 2022

  • November 30, 2022
    ಬರಹ: addoor
    ತಿರುವನಂತಪುರದ ಕೃಷಿಕ ವಿನೋದ್ ವೇಣುಗೋಪಾಲ್ ರಬ್ಬರ್ ತೋಟದ ವಿಸ್ತೀರ್ಣ ಒಂದೂವರೆ ಎಕರೆ. ರಬ್ಬರ್ ತೋಟದಿಂದ ಉತ್ತಮ ಇಳುವರಿ ಮತ್ತು ಆದಾಯ ಸಿಗುತ್ತಿತ್ತು.  ಆದರೆ ಅವರಿಗೊಂದು ಕನಸು: ಅದನ್ನು ಸಾವಯವ ತೋಟವನ್ನಾಗಿ ಪರಿವರ್ತಿಸಬೇಕು ಎಂದು.…
  • November 30, 2022
    ಬರಹ: Ashwin Rao K P
    ಕಳೆದ ವಾರ ನಾವು ‘ನಿತ್ಯೋತ್ಸವ'ದ ಕವಿ ಕೆ ಎಸ್ ನಿಸಾರ್ ಅಹಮದ್ ಅವರ ಕವನವೊಂದನ್ನು ‘ಸುವರ್ಣ ಸಂಪುಟ' ಕೃತಿಯಿಂದ ಆಯ್ದು ಪ್ರಕಟ ಮಾಡಿದ್ದೆವು. ಕೆಲವು ಓದುಗರು ಅವರ ‘ಕುರಿಗಳು ಸರ್ ಕುರಿಗಳು’ ಕವನವನ್ನು ಪ್ರಕಟಿಸಬೇಕಿತ್ತು ಎಂಬ ಅಭಿಪ್ರಾಯವನ್ನು…
  • November 30, 2022
    ಬರಹ: Ashwin Rao K P
    ಚೀನಾದಲ್ಲಿ ಮತ್ತೆ ಮಹಾಮಾರಿ ಕೋವಿಡ್ ಆರ್ಭಟಿಸಿದೆ. ಮೂರು ವರ್ಷಗಳ ಹಿಂದೆ ಇದೇ ಸಮಯದಲ್ಲಿ ವುಹಾನ್ ನಿಂದ ಹೊರಟ ವೈರಾಣುವಿನಿಂದ ಇಡೀ ಪ್ರಪಂಚ ತತ್ತರಿಸಿತು. ಇದರ ಹೊಡೆತಕ್ಕೆ ಪ್ರಪಂಚದ ಬಹುತೇಕ ದೇಶಗಳು ಈಗಲೂ ಸಂಪೂರ್ಣವಾಗಿ ಚೇತರಿಸಿಕೊಳ್ಳಲು…
  • November 30, 2022
    ಬರಹ: Shreerama Diwana
    ಒಂದು ಪಶ್ಚಾತ್ತಾಪದ ಸಾಮಾಜಿಕ ಪರಿವರ್ತನೆಯ ಹಾದಿಯಲ್ಲಿ ಆಧುನಿಕ ಮನಸ್ಸಿನ ಕ್ಷಮಾಗುಣ. ಬೆಳಗಿನ ನಾಲ್ಕು ಗಂಟೆಗೆ ನನ್ನ ಹೊದಿಕೆಯನ್ನು ಕಿತ್ತೆಸೆದು ಜೋರು ಧ್ವನಿಯಲ್ಲಿ ಎಬ್ಬಿಸುತ್ತಿದ್ದರು ನನ್ನಪ್ಪ. ಕಾರ್ತಿಕ ಮಾಸದ ದಿನಗಳವು. ಚಳಿಗೆ ದೇಹ…
  • November 30, 2022
    ಬರಹ: ಬರಹಗಾರರ ಬಳಗ
    ನಾವು ನಮ್ಮ ಮನೆಯನ್ನು ಕಳೆದುಕೊಂಡಿದ್ದೇವೆ. ಹಲವು ತಿಂಗಳ ಪರಿಶ್ರಮ, ಒಂದಷ್ಟು ಸಲ ಬಿದ್ದು ಮತ್ತೆ ಮತ್ತೆ ಕಷ್ಟಪಟ್ಟು ಕಟ್ಟಿದ ಮನೆ. ನನ್ನೊಬ್ಬನದಲ್ಲ ಇನ್ನು ಹಲವಾರು ಜನರ ಮನೆಯಿದೆ. ನಾವೆಲ್ಲ ಜೊತೆಗೆ ಬದುಕ್ತಾ ಇರೋರು. ನನ್ನ ಪಕ್ಕದ ಮನೆಯಲ್ಲಿ…
  • November 30, 2022
    ಬರಹ: ಬರಹಗಾರರ ಬಳಗ
    ನೇರಳಾತೀತ ವಿಕಿರಣಗಳ ಅಪಾಯಗಳು: ನೇರಳಾತೀತ ವಿಕಿರಣಗಳು ವಿದ್ಯುತ್ಕಾಂತೀಯ ವಿಕಿರಣಗಳು. ಇವು ಶಕ್ತಿಯುತವಾಗಿದ್ದ ಬೆಳಕಿನ ವೇಗದಲ್ಲಿ ಚಲಿಸುತ್ತವೆ. ಸೂರ್ಯನಲ್ಲಿ ನಡೆಯುವ ಬೈಜಿಕ ಕ್ರಿಯೆಗಳಿಂದ. (Nuclear Reactions) ಈ ವಿಕಿರಣಗಳು…
  • November 30, 2022
    ಬರಹ: ಬರಹಗಾರರ ಬಳಗ
    ಸಾಮರಸ್ಯ...! ಜನಾಂಗ ಜನಾಂಗ ಎಂದು ಆಗದಿರಿ ನೀವು ಮಂಗ! ಜನಾಂಗವೊಂದು ಸಮಾಜದ ಅಂಗ... ಇದನರಿತು ನೋಡಿರಿ ಪೂರ್ಣ ದೇಹದ ಸ್ವಾಸ್ಥ್ಯ ಕದಡದಿರಿ ಸಮಾಜದ ಸಾಮರಸ್ಯ! *** ದುಃಖ-ದುಮ್ಮಾನ; ಸನ್ಮಾನ! ದುಃಖ ದುಮ್ಮಾನಗಳಿರುವಾಗಲೇ  ಸನ್ಮಾನಗಳೂ ನಡೆಯಲಿಬಿಡಿ;
  • November 30, 2022
    ಬರಹ: ಬರಹಗಾರರ ಬಳಗ
    *ಹೇ ಸ್ವಾಮಿ ಕರುಣಾಕರ ದೀನಬಂಧೋ* *ಶ್ರೀ ಪಾರ್ವತೀಶ ಮುಖಪಂಕಜಪದ್ಮಬಂಧೋ*/ *ಶ್ರೀ ಶಾದಿದೇವಗಣಪೂಜಿತಪಾದಪದ್ಮ* *ವಲ್ಲೀಶನಾಥ ಮ ದೇಹಿ  ಕರಾವಲಂಬಂ//* *ಓಂ ಶ್ರೀ ಸ್ಕಂದಾಯ ನಮ:* *ಓಂ ಶ್ರೀ ಗುಹಾಯ ನಮ:* *ಓಂ ಷಣ್ಮುಖಾಯ ನಮ:* *ಓಂ ತಾರಕಾಸುರ…
  • November 29, 2022
    ಬರಹ: Ashwin Rao K P
    ಮಾವು ಹಣ್ಣುಗಳ ರಾಜ. ಅಬಾಲವೃದ್ದರವರೆಗೆ ಎಲ್ಲರಿಗೂ ಮಾವಿನ ಹಣ್ಣು ಇಷ್ಟ. ಅದಕ್ಕಾಗಿ ಕೃಷಿ ಭೂಮಿ ಹೊಂದಿದವರೂ ಅಲ್ಲದೆ, ಬರೇ ಮನೆ ಹಿತ್ತಲು ಉಳ್ಳವರೂ ಸಹ ಒಂದು- ಎರಡು ಮಾವಿನ ಸಸಿ ನೆಟ್ಟು ಬೆಳೆಸುತ್ತಾರೆ. ಅವರವರು ಬೆಳೆಸಿದ ಮಾವಿನ ಮರದ ಹಣ್ಣು…
  • November 29, 2022
    ಬರಹ: ಬರಹಗಾರರ ಬಳಗ
    ಮಾರ್ಗಶಿರ ಮಾಸದ ಆರನೇ ದಿನದಂದು ಕಾರ್ತಿಕೇಯನ ಪೂಜೆ ವ್ರತ ಚಂಪಾ ಷಷ್ಠಿ ವಿಶೇಷವಿಂದು ಪಾಪವನು ಇಲ್ಲವಾಗಿಸಿ ಕ್ಲೇಶವನು ಪರಿಹರಿಸು ಇಷ್ಟಾರ್ಥ ನೀಡುತ ಸುಬ್ಬಪ್ಪ ಹರಸು   ದುಷ್ಟ ತಾರಕನ ವಧೆಗಾಗಿ ಜನ್ಮವೆತ್ತಿದೆಯಂತೆ ಕುಟ್ಟಿ ಕೆಡಹುತ ಮಟ್ಟ…
  • November 29, 2022
    ಬರಹ: Ashwin Rao K P
    ಕನ್ನಡದ ಖ್ಯಾತ ಕವಿ ಗೋಪಾಲಕೃಷ್ಣ ಅಡಿಗರು ೧೯೫೯-೭೧ರ ಅವಧಿಯಲ್ಲಿ ಬರೆದ ಅಮೂಲ್ಯ ಕವನಗಳ ಸಂಕಲನವೇ ‘ವರ್ಧಮಾನ'. ಇದೊಂದು ಹತ್ತು ಕವನಗಳನ್ನೊಳಗೊಂಡ ಪುಟ್ಟ ಪುಸ್ತಕ. ಈ ಪುಸ್ತಕಕ್ಕೆ ಪ್ರಸ್ತಾವನೆ ಬರೆದಿದ್ದಾರೆ ಖ್ಯಾತ ಸಾಹಿತಿಗಳಾದ ಸುಮತೀಂದ್ರ…
  • November 29, 2022
    ಬರಹ: Shreerama Diwana
    ಒಂದು ಬಸ್ ನಿಲ್ದಾಣದಲ್ಲಿ ಬಸ್ಸು ಹತ್ತಿ ಸೀಟಿನಲ್ಲಿ ಕುಳಿತುಕೊಳ್ಳುವ ಕೇವಲ ‌30 ಸೆಕೆಂಡುಗಳ ಅವಧಿಯಲ್ಲಿ ಯುವಕರಿಬ್ಬರು ನನ್ನರಿವಿಗೆ ಬಾರದಂತೆ ನನ್ನ ಮೊಬೈಲ್ ಕದ್ದರು. ಒಂದು ಕ್ಷಣ ಗಾಬರಿ, ಆತಂಕ, ಕತ್ತಲು. ಮೊಬೈಲ್ ಕಳೆದಿಲ್ಲ ಅದು ಖಚಿತವಾಗಿ…
  • November 29, 2022
    ಬರಹ: ಬರಹಗಾರರ ಬಳಗ
    ನಮ್ಮ ಬದುಕಿನ ಆಡೊಂಬಲದಲ್ಲಿ ಸುಖ-ದು:ಖ, ನೋವು-ನಲಿವು, ಚಿಂತೆ, ಸಂತಸ, ಸಡಗರ, ಸಂಭ್ರಮ ಎಲ್ಲವೂ ಅಡಕವಾಗಿದೆ. ಸಮಯ, ಸಂದರ್ಭಕ್ಕೆ ಸರಿಯಾಗಿ ನಮ್ಮ ವ್ಯವಹಾರ, ವರ್ತನೆಗಳಿರುತ್ತದೆ. ಆರೋಗ್ಯವಾಗಿದ್ದಾಗ ನೆಮ್ಮದಿಯಿರುತ್ತದೆ. ಅನಾರೋಗ್ಯ ಕಾಡಿದಾಗ…
  • November 29, 2022
    ಬರಹ: ಬರಹಗಾರರ ಬಳಗ
    "ಸರ್ ನಾನು ಜನರತ್ತ ಹೋಗಬೇಕೋ ಅಥವಾ ಜನರನ್ನು ನನ್ನ ಹತ್ರ ಸೆಳೆಯಬೇಕೋ, ಇದರಲ್ಲಿ ಯಾವುದನ್ನ ಮಾಡಿದರೆ ಒಳ್ಳೆಯದು"  "ನೋಡು ನೀನೊಂದು ಅಂಗಡಿಯನ್ನ ಹಾಕುತ್ತೀಯಾ, ಒಂದು, ಜನರಿಗೆ ಯಾವುದು ಅಗತ್ಯವಿದೆಯೋ ಅದೇ ಅಂಗಡಿಯನ್ನು ತೆರೆದು ಹೆಚ್ಚು ಜನ ಸೇರೋ…
  • November 29, 2022
    ಬರಹ: ಬರಹಗಾರರ ಬಳಗ
    ದಿನಾ ರಾತ್ರಿ ತಡವಾಗಿ ಬರುತ್ತಿದ್ದ ಗಂಡ ಹಾಗೂ ಹೆಂಡತಿಯ ಮಾತುಕತೆ ಗಂಡ: ಲೇ.. ಇವ್ಳೇ,ಬಾಗಿಲು ತೆಗಿಯೇ. ಪತ್ನಿ: ಚಿಲ್ಕ ಹಾಕಿಲ್ಲ, ಬನ್ರಿ. ಗಂಡ: ಎಷ್ಟು ಸಲ ಹೇಳಿದ್ದೀನಿ. ಚಿಲ್ಕ ಹಾಕ್ದೆ ಮಲಗ್ಬೇಡ ಅಂಥ. ಪತ್ನಿ: ಹೌದಾ? ನಾನು ಕೇಳಿಸ್ಕೊಂಡಿಲ್ಲ…
  • November 29, 2022
    ಬರಹ: ಬರಹಗಾರರ ಬಳಗ
    ಯಾರಿಹರು ಎನಗೆನುತ ಊರೊಳಗೆ ತಿರುಗದಿರು ಬೇರೆಯೇ ನಾನೆನುತ ಉಳಿದವರ ತೆಗಳದಿರು ಕಾರಣವ ಕೇಳದೆಯೆ ಉರಿದುರಿದು ಬೀಳದಿರು ಜಾರುತಲೆ ಜೀವನವ ದೂರುತಲೆ ಸಾಗದಿರು ಕಾರುವರು ಅವರೆಂದು ಹುಸಿಮುನಿಸ ತೋರದಿರು ಹಾರುತಲೆ ಬದುಕದಿರು --- ಛಲವಾದಿಯೆ ! ***…
  • November 28, 2022
    ಬರಹ: Ashwin Rao K P
    ಭೂಮಿಯ ಮೇಲೆ ಅತ್ಯಂತ ಉಪಟಳ ನೀಡುವ ಕೀಟಕ್ಕೆ ಬಹುಮಾನ ನೀಡುವುದೇ ಆದರೆ ಮೊದಲ ಬಹುಮಾನ ನಿಸ್ಸಂದೇಹವಾಗಿ ಸೊಳ್ಳೆಗೇ ಹೋಗುತ್ತದೆ. ಅತ್ಯಂತ ಪುಟ್ಟದಾದ ಈ ಜೀವಿ ಮಾನವನಿಗೆ ನೀಡುವ ಉಪಟಳ ಅಷ್ಟಿಷ್ಟಲ್ಲ. ತನ್ನ ಸಣ್ಣಗಿನ ಸೂಜಿಯಂತಹ ಸಾಧನದಿಂದ ಅದು ನಮ್ಮ…
  • November 28, 2022
    ಬರಹ: Ashwin Rao K P
    ಬೆಳಗಾವಿ ಗಡಿ ಹೋರಾಟ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೆರೆಯ ಮಹಾರಾಷ್ಟ್ರಕ್ಕೆ ದಿಟ್ಟ ಉತ್ತರವನ್ನೇ ನೀಡುತ್ತಿದ್ದಾರೆ. ಸಾಮಾನ್ಯವಾಗಿ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಒಂದೇ ಪಕ್ಷದ ಸರ್ಕಾರಗಳಿದ್ದಾಗ, ಮಹಾರಾಷ್ಟ್ರದವರು…
  • November 28, 2022
    ಬರಹ: ಬರಹಗಾರರ ಬಳಗ
    ಇವತ್ತು ಅಣ್ಣನ ಜೊತೆ ಬರುವಾಗ ಅಣ್ಣ ನನಗೆ ಏನು ಹೊಸ ವಿಚಾರವನ್ನು ಹೇಳಲೇ ಇಲ್ಲ. ನನಗೆ ಅನಿಸಿತು ಯಾವತ್ತೂ ಇಷ್ಟು ಮೌನವಾಗಿ ನನ್ನ ಮನೆ ತಲುಪಿಸಿದವರಲ್ಲ, ಇವತ್ತೇ ಯಾಕೆ ಮೌನವಾಗಿದ್ದಾರೆ ಅಂತ. ಆದ್ರೆ ಅವರ ಜೊತೆ ಬರುತ್ತಾ ಇರೋ ಹಾಗೆ ಆಗಿರೋ ಕೆಲವು…
  • November 28, 2022
    ಬರಹ: ಬರಹಗಾರರ ಬಳಗ
    ಖರ್ಜೂರ ಮರಳುಗಾಡಿನ ಬೆಳೆ ಆದರೂ ಈಗ ಕರ್ನಾಟಕದಲ್ಲಿ ಬೆಳೆಯೋ ಪ್ರಯತ್ನ ಕೆಲವರು ಮಾಡುತ್ತಾ ಇದ್ದಾರೆ. ಅದರಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ವಿಯೂ ಆಗಿದ್ದಾರೆ. ಸಾಧಾರಣವಾಗಿ ಖರ್ಜೂರವನ್ನು ಎರಡು ರೀತಿಯಲ್ಲಿ ಉಪಯೋಗಿಸುತ್ತಾರೆ, ಒಂದು ಒಣ ಖರ್ಜೂರ…