ಆ ಮನೆಯವರಿಗೆ ರಾತ್ರಿಯಾದರೆ ಸಾಕು ಏನೋ ಕಿರುಚಾಟದ ಶಬ್ದ. ಅದು ಮನುಷ್ಯರದ್ದಲ್ಲ, ಪ್ರಾಣಿಗಳದ್ದು ಅಲ್ಲವೇ ಅಲ್ಲ. ಎದ್ದು ಹೋಗೋ ಧೈರ್ಯವಿಲ್ಲ. ಪ್ರತಿದಿನದ ಶಬ್ದವಲ್ಲ ಆಗಾಗ ಕೇಳಿಬರುತ್ತದೆ. ಒಂದು ಕ್ಷಣ ಎದೆ ಝಲ್ ಎನಿಸುವಂಥ ಶಬ್ದ. ಬಂದ ದಿಕ್ಕಿನ…
ಇರಲೊಂದು ಸೂರಿಲ್ಲ
ಸೋರುವ ಗುಡಿಸಲೇ ನೆರಳು
ಬೇಯಿಸಿ ತಿನ್ನಲು ಸೇರಕ್ಕಿ ಇಲ್ಲ
ಸಾರಂತು ನೀರಂತೆ ಎಲ್ಲ
ಕಲ್ಲು ಮಣ್ಣಿನ ಗೋಡೆಯೇ ಇಲ್ಲ
ಕಟ್ಟಿಗೆ ಬಿಟ್ಟರೆ ಬೇರೇನು ಇಲ್ಲ
ತಾಡಪಲ ಛಾವಣಿಯ ಹೊದಿಸಿದನಲ್ಲ
ಗುಡಿ ಗೋಪುರವೆ ಕಂಡಂತೆ ಎಲ್ಲ
ಒಳ ಹೊಕ್ಕು…
ನೀವೊಂದು ಕಂಪೆನಿಯ ಬಾಸ್ ಆಗಿರುತ್ತೀರಿ. ನಿಮ್ಮ ಕಂಪೆನಿಯೂ ಲಾಭದಾಯಕವಾಗಿ ನಡೆಯುತ್ತಿದೆ. ಸ್ವಂತ ಮನೆ, ಸ್ವಂತ ಕಚೇರಿ, ನಿಮಗೊಂದು, ನಿಮ್ಮ ಹೆಂಡತಿಗೊಂದು ಕಾರು, ಸುಂದರವಾದ ಇಬ್ಬರು ಮಕ್ಕಳು. ಆನಂದ ಸಾಗರವಾದ ಸಂಸಾರವಿದ್ದರೂ ಜೀವನದಲ್ಲಿ ನಿಮಗೆ…
ಬ್ರೆಜಿಲ್ ನ ಶರ್ಮ್ ಎಲ್ ಶೇಖ್ ನಲ್ಲಿ ಜರುಗಿದ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮಾವೇಶದಲ್ಲಿ (ಕಾಪ್೨೭) ಭಾರತದ ಪ್ರಸ್ತಾಪಕ್ಕೆ ಆರಂಭಿಕ ಹಿನ್ನಡೆ ಕಂಡುಬಂದರೂ ಅಂತಿಮವಾಗಿ ಸಮ್ಮತಿ ದೊರೆಯುವುದರೊಂದಿಗೆ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ…
ನಮ್ಮ ಮೊಬೈಲ್ ಒಳಗಿನ ಕೆಲವೊಂದು ಹಾಡುಗಳು, ಕೆಲವೊಂದು ಸಿನಿಮಾಗಳನ್ನು ನಾವು ಡಿಲಿಟ್ ಮಾಡುವುದೇ ಇಲ್ಲ. ಕಾರಣ ಅವುಗಳ ಜೊತೆ ನಮಗಿರುವ ತೀರಾ ಹತ್ತಿರದ ಭಾದ್ಯವೆ. ಪದೇ ಪದೇ ಅದೆ ಹಾಡನ್ನೋ ಅಥವಾ ಅದೆ ಸಿನಿಮಾನೋ ಕೇಳೋದು, ನೋಡೋದು ಮಾಡತ್ತೀವಿ. ಅದೆ…
ಉದ್ದ ಟಾರುರಸ್ತೆ, ರಸ್ತೆಯ ಎರಡೂ ಬದಿಗಳಿಗೆ ಬಿಳಿಯ ಗೆರೆಗಳನ್ನು ಹಾಕಿದ್ದಾರೆ. ಕಪ್ಪಗಿನ ರೋಡಿನ ಮೇಲೆ ಬಿಳಿಗೆರೆಗಳು ಎದ್ದು ಕಾಣುತ್ತಿದ್ದಾವೆ. ವೇಗವಾಗಿ ಸಾಕುವವರಿಗೆ, ದೂರದೂರಿಗೆ ತಲುಪುವವರಿಗೆ, ತಾವು ಸಾಗಬೇಕಾದ ಪರಿಧಿಗಳ ಅರಿವಿರಬೇಕು.…
ಫೀಫಾ ವರ್ಲ್ಡ್ ಕಪ್ ಪುಟ್ಬಾಲ್ 2022 ಕತಾರ್- ಪೀಲೆ - ಮರಡೋನ - ರೊನಾಲ್ಡೊ - ಮೆಸ್ಸಿ. ಮನುಷ್ಯನ ಅತ್ಯಂತ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಕ್ರೀಡೆಗೆ ಮಹತ್ವದ ಸ್ಥಾನವಿದೆ. ಕ್ರೀಡೆಗಳು ಮಾನವನ ಎಲ್ಲಾ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯವನ್ನು …
ಮುಂದೆ ದಾರಿ ಕಾಣುತ್ತಿಲ್ಲ ಆದರೆ ಇಲ್ಲಿಯವರೆಗೆ ತಲುಪಿದ ದಾರಿ ಅಷ್ಟು ಸುಲಭವಾಗಿರಲಿಲ್ಲ. ಪೂರ್ತಿ ಕತ್ತಲೆಯಲ್ಲಿ ಕತ್ತಲೆಯನ್ನೇ ಬೆಳಕಾಗಿಸಿಕೊಂಡು ಅಂದಾಜಿನ ಮೇಲೆ ಮುಂದುವರೆದು ಬಂದೆ. ಆದರೆ ಈಗ ಕತ್ತಲೆಯಲ್ಲಿ ಏನೂ ಕಾಣಿಸುತ್ತಿಲ್ಲ. ಮುಂದೇನು…
ನಾವೆಲ್ಲರೊಂದೇ ಒಪ್ಪಿಕೊಳ್ಳೋಣ. ಆದರೆ ಗುಣ ಸ್ವಭಾವ ಭಿನ್ನ. ಐದು ಬೆರಳುಗಳು ಒಂದೇ ಹಾಗಿಲ್ಲ. ದೇಹ, ಅಂಗಗಳು ಒಂದೇ ಆದರೂ, ಗಾತ್ರ, ಆಕಾರ, ಬಣ್ಣ ಎಲ್ಲ ಬೇರೆ ಬೇರೆ. ಯೋಚನೆಗಳಲ್ಲಿ ವೈವಿಧ್ಯತೆ. ಒಬ್ಬೊಬ್ಬರಿಗೆ ಒಂದೊಂದು ಇಷ್ಟ. ಒಬ್ಬರಿಗೆ…
ಸದ್ದಿನ ಕಾರಣ
ಒಂದು ದಿನ ಮುಲ್ಲಾ ನಸ್ರುದ್ದೀನ್ ಮನೆಯಿಂದ ಹೊರಬಿದ್ದ. ಅವನು ನೆಟ್ಟನೆ ನೆರೆಮನೆಗೆ ಹೋದ. ನೆರೆಮನೆಯವನು ವಿಶ್ವಾಸದಿಂದ ಅವನನ್ನು ಸ್ವಾಗತಿಸಿದ. ಬಳಿಕ ‘ಗೆಳೆಯಾ, ಇಂದು ಮುಂಜಾನೆಯಿಂದ ನಾನು ನಿನ್ನ ಬಗ್ಗೆಯೇ ಚಿಂತಿಸುತ್ತಾ ಇದ್ದೆ.…
ನಂದಕುಮಾರ್ ಜಿ.ಕೆ ಅವರ ಇನ್ನೊಂದು ಕಥಾಸಂಕಲನ ಬಿಳೆ ದಾಸ್ವಾಳವಾಗಿದೆ. ಎಲ್ಲಾ ಸಂಗತಿಯನ್ನು ಒಟ್ಟಿಗೆ ಕೊಂಡೊಯ್ಯುತ್ತಲೇ ಇನ್ನೊಂದಷ್ಟು ಬೆಲೆಬಾಳುವ ಸರಕನ್ನು ಹೊತ್ತೊಯ್ದು ಓದುಗರನ್ನು ತಲುಪಲು ಸಿದ್ದವಾಗಿದೆ ಅನ್ನೋದು ಐದು ಕತೆಗಳನ್ನು ರಂಗನಾಥ…
ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಪ್ರಕಟವಾಗುತ್ತಿರುವ ಮಾಸ ಪತ್ರಿಕೆ ‘ಜನಪ್ರಿಯ ವಿಜ್ಞಾನ'. ಜನ ಸಾಮಾನ್ಯರಲ್ಲೂ ವಿಜ್ಞಾನದ ಬಗ್ಗೆ ಆಸಕ್ತಿ ಹುಟ್ಟಬೇಕು, ಅವರು ತಮ್ಮ ಸುತ್ತಮುತ್ತ ಆಗುತ್ತಿರುವ ವಿಜ್ಞಾನ ವಿಶೇಷತೆಗಳ ಬಗ್ಗೆ ತಿಳಿದುಕೊಳ್ಳಬೇಕು…
ಅಕ್ಷರಗಳನ್ನು ಯೋಚಿಸಿ ಯೋಚಿಸಿ ಬರೆದೆ,
ಪದಗಳನ್ನು ಕೂಡಿಸಿ ಕೂಡಿಸಿ ಬರೆದೆ,
ವಾಕ್ಯಗಳನ್ನು ಜೋಡಿಸಿ ಜೋಡಿಸಿ ಬರೆದೆ,
ಭಾವನೆಗಳನ್ನು ಸೇರಿಸಿ ಸೇರಿಸಿ ಬರೆದೆ,
ಕಲ್ಪನೆಗಳನ್ನು ಸೃಷ್ಟಿಸಿ ಸೃಷ್ಟಿಸಿ ಬರೆದೆ,
ಅನುಭವಗಳನ್ನು ಗ್ರಹಿಸಿ ಗ್ರಹಿಸಿ…
ಬೆನ್ನಿನ ಮೇಲೆ ಅವನ ಕೂರಿಸಿಕೊಂಡು ಉಪ್ಪು ಮೂಟೆ ಮಾಡಬೇಕು. ಅವನ ಪಾದಗಳನ್ನು ಎದೆಯ ಮೇಲಿಟ್ಟು ಕುಣಿಸಬೇಕು. ಎಲ್ಲಾ ಕನಸು ಕಾಣುತ್ತಿದ್ದವರು ಶ್ಯಾಮರಾಯರು. ಮಗನು ಇಷ್ಟಪಟ್ಟ ಹಾಗೆ ಮದುವೆ ಮಾಡಿಸಿಕೊಟ್ಟು ಮೊಮ್ಮಗನ ಕನಸು ಕಾಣುತ್ತಿದ್ದರು. ಮಗನಿಂದ…
ಶಾಮು, ಸೋಮು ಮತ್ತು ಗೋಪು ಗೆಳೆಯರು. ಇವರಲ್ಲಿ ಗೋಪು ವಕ್ರಬುದ್ಧಿಯವನು. ಇವನಿಗೆ ಶಾಮು ಮತ್ತು ಸೋಮು ಆಡುವ ಆಟಗಳ ಬಗ್ಗೆ ಆಸಕ್ತಿಯೇ ಇಲ್ಲ. "ಅವರೇನು ಆಟ ಆಡುತ್ತಾರೋ …. ಶಾಲಾ ಕಂಪೌಂಡಿನೊಳಗೆ ಓಡುವುದು, ಸೈಕಲ್ ಓಡಿಸುವುದು - ಇವೆಲ್ಲ ಆಟಗಳೇ…
ಪ್ರೇಮ ಮಾಡಬೇಕು ನಿಜ. ಪ್ರೇಮಿಸಿ, ಬೇಡ ಎನ್ನಲು ನಾವ್ಯಾರು ? ಅಥವಾ ನೀವ್ಯಾರು? ಪ್ರಶ್ನೆ ಸಹಜ. ದೇವರಲ್ಲಿ ಭಕ್ತಿ ಪ್ರೇಮವಿರಲಿ, ಹೆತ್ತವರಲಿರಲಿ, ನೆರೆಹೊರೆಯವರಲ್ಲಿರಲಿ, ಮುದ್ದು ಮಕ್ಕಳ ಮೇಲಿರಲಿ. ಎಲ್ಲದಕ್ಕೂ ಒಂದು ಪರಿಧಿ, ಮಿತಿ ಇದೆ.…