November 2022

  • November 18, 2022
    ಬರಹ: Ashwin Rao K P
    ಮೊಲ ಒಂದು ಬಹಳ ಚುರುಕಾದ ಪ್ರಾಣಿ. ಹೊಲದ ಬದುವಿನ ಒಂದು ಮೂಲೆಯಿಂದ ಅಥವಾ ಗುಡ್ಡವೊಂದರ ಪುಟ್ಟ ಗುಹೆಯಿಂದ ಸರ್ರನೆ ಆಚೆಯಿಂದ ಈಚೆಗೆ, ಈಚೆಯಿಂದ ಆಚೆಗೆ ಓಡಾಡುವ ಸಾಧು ಪ್ರಾಣಿ ಇದು. ಉದ್ದನೆಯ ಕಿವಿಗಳು ಇವುಗಳಿಗೆ ದೂರದ ಶಬ್ದಗಳನ್ನು ಸ್ಪಷ್ಟವಾಗಿ…
  • November 18, 2022
    ಬರಹ: Ashwin Rao K P
    ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಕೆಸರೆರಚಾಟವೂ ಜೋರಾಗುತ್ತಿದೆ. ಆಡಳಿತ ಪಕ್ಷ ಏನೇ ಮಾಡಿದರೂ ಅದರಲ್ಲೊಂದು ದೋಷ ಕಂಡುಹುಡುಕಿ ವಿರೋಧಿಸುವುದು ಪ್ರತಿಪಕ್ಷಗಳ ಜಾಯಮಾನವಾದರೆ, ದೋಷವಿದ್ದರೂ ಸಮರ್ಥಿಸಿಕೊಳ್ಳುವುದು ಆಡಳಿತ ಪಕ್ಷದ ಸಹಜ…
  • November 18, 2022
    ಬರಹ: Shreerama Diwana
    ಗೆಲ್ಲಬಹುದು - ಸೋಲಬಹುದು - ಅನಿರೀಕ್ಷಿತವಾಗಿ ಸಾಯಬಹುದು. ರಣರಂಗದ ಎಲ್ಲಾ ಸಾಧ್ಯತೆಗಳು ಜೀವನದಲ್ಲೂ ಸಂಭವಿಸುವ ಅವಕಾಶ ಇದ್ದೇ ಇದೆ. ಯುದ್ದದಲ್ಲಿ, ಬಾಂಬು ಗುಂಡುಗಳು ಯಾವ ಸಮಯದಲ್ಲಾದರೂ ನಮ್ಮನ್ನು ಗಾಯ ಮಾಡಬಹುದು ಅಥವಾ ಸಾಯಿಸಬಹುದು ಅಥವಾ…
  • November 18, 2022
    ಬರಹ: ಬರಹಗಾರರ ಬಳಗ
    ತಳುಕಿನ ವೆಂಕಣ್ಣಯ್ಯ ಹೆಸರು ಕೇಳುವಾಗಲೇ ನಾವು ಓದಿ ತಿಳಿದ ಹಾಗೆ ಕಣ್ಣೆದುರು ಅವರ ಎತ್ತರದ ದೇಹ ನೆನಪಿಗೆ ಬರುತ್ತದೆ. ೧೮೮೫ ನವಂಬರ ೧೭ ರಂದು ಚಳ್ಳಕೆರೆಯ ತಳುಕಿನ ಕನ್ನಡದ ಮಣ್ಣಿನಲ್ಲಿ, ಸುಬ್ಬಣ್ಣ ಹಾಗೂ ಮಹಾಲಕ್ಷ್ಮಮ್ಮ ದಂಪತಿಗಳ ಕುವರನಾಗಿ…
  • November 18, 2022
    ಬರಹ: ಬರಹಗಾರರ ಬಳಗ
    ಯಾವುದೋ ತುರ್ತು ಅಗತ್ಯಕ್ಕಾಗಿ ರಸ್ತೆಯಲ್ಲಿ ಗಾಡಿಯನ್ನು ಚಲಾಯಿಸುತ್ತಿದ್ದೆ. ದೊಡ್ಡ ಅಗಲವಾದ ರಸ್ತೆಗಳು ಎಲ್ಲರೂ ವೇಗವಾಗಿ ಸಾಗುವವರೇ... ಅದಕ್ಕಾಗಿ ಮುಂದೆ ಚಲಿಸುತ್ತಿದ್ದ ಕಾರೊಂದರ ಹಿಂಬದಿಯಲ್ಲಿ ಅದರದೇ ವೇಗಕ್ಕೆ ನನ್ನದೇ ವೇಗವನ್ನು…
  • November 18, 2022
    ಬರಹ: ಬರಹಗಾರರ ಬಳಗ
    * ಪುರಂದರ ದಾಸರು ಮೆರೆದು ಹಾಡಿ ಹೊಗಳಿದ ಕನ್ನಡವಿದು, ದಕ್ಷಿಣೋತ್ತರದಿ ಹಬ್ಬಿದ ಶ್ರೀಗಂಧದ ಘಮಲಿನ ಕನ್ನಡವಿದು. ತಾಯಿನುಡಿಯ ಒಂದೊಂದು ಅಕ್ಷರಗಳಲಿ ಕಬ್ಬಿನ ಸಿಹಿಯಿದೆ,ಜೇನಹನಿಯ ಸವಿಯಿದೆ.ಸ್ನೇಹಿತರೇ, ಓದೋಣ, ಬರೆಯೋಣ-ಕಲಿಸೋಣ-ಕಲಿಯೋಣ…
  • November 18, 2022
    ಬರಹ: ಬರಹಗಾರರ ಬಳಗ
    ಕರೆಸುತಲಿ ಪಕ್ಕದಲೆ ಕೂರಿಸುತ ಹರಸಿಂದು ತಲೆಯೆತ್ತಿ ನಡೆವಂತೆ ಮಾಡುನೀ ಕೇಶವನೆ ಎಲ್ಲವನು ಮನಸ್ಸಿಂದ ಗುಡಿಸುತಲೆ ಒಗೆಯುವೆನೆ  ಕನಸಿನಲು ನಿನ್ನನ್ನು ಕಾಣುತಲೆ ಮಲಗುವೆನೆ   ಬೆಳಕಾಗಿ ಜಗವೆಲ್ಲ ಕತ್ತಲೆಯ ಸರಿಸಿರಲು ತಮದೊಳಗು ಬೆಳಕಸುರಿ ಕೃಷ್ಣಯ್ಯ…
  • November 18, 2022
    ಬರಹ: ಬರಹಗಾರರ ಬಳಗ
    ಮನುಷ್ಯ ಇತ್ತೀಚೆಗೆ ನಡೆಸುತ್ತಿರುವ ಪರಮಾಣು ಪ್ರಯೋಗಗಳು, ಅಣುಸ್ಥಾವರಗಳ ಸ್ಫೋಟಗಳು, ಭೌತವಿಜ್ಞಾನದಲ್ಲಿ ನ್ಯೂಟ್ರಿನೊ ಕಣಗಳಂತಹ ಭಾರಿ ಪ್ರಯೋಗಗಳು, ಬಳಸುತ್ತಿರುವ ಜೈವಿಕ ತಂತ್ರಜ್ಞಾನ, ಅಪಾಯಕಾರಿ ರಾಸಾಯನಿಕಗಳು ಇಡೀ ಜೀವಸಂಕುಲವನ್ನೇ ವಿನಾಶದ…
  • November 17, 2022
    ಬರಹ: Ashwin Rao K P
    ‘ಮಾತು ಮನೆ ಕೆಡಿಸಿತು' ಎನ್ನುವ ಮಾತೇ ಇದೆ. ಹಲವಾರು ಮಂದಿ ಅಗತ್ಯಕ್ಕಿಂತ ಅನಗತ್ಯ ಮಾತುಗಳನ್ನಾಡಿ ಕೆಲಸವನ್ನು ಹಾಳು ಮಾಡಿಕೊಳ್ಳುತ್ತಾರೆ. ಇದರಿಂದಾಗಿ ಅವರಿಗೆ ಸಮಯದ ಹಾಗೂ ಆದಾಯದ ನಷ್ಟವೂ ಆಗುತ್ತದೆ. ಏಕೆಂದರೆ ಮಾತು, ಒಂದು ಮುತ್ತಿನ ಹಾಗೆ…
  • November 17, 2022
    ಬರಹ: Ashwin Rao K P
    ಡಾ. ಮುಮ್ತಾಜ್ ಬೇಗಂ ಅವರು ತಮ್ಮ ಲೇಖನಗಳ ಸಂಕಲನವನ್ನು ‘ಲೋಕವೇ ತಾನಾದ ಬಳಿಕ' ಎಂಬ ಹೆಸರಿನಲ್ಲಿ ಪುಸ್ತಕದ ರೂಪದಲ್ಲಿ ಹೊರತಂದಿದ್ದಾರೆ. ಹೆಣ್ಣು ತನ್ನ ಬದುಕಿನ ಹಲವು ಮಜಲುಗಳಲ್ಲಿ ಅನೇಕ ಪಾತ್ರಗಳನ್ನು ನಿಭಾಯಿಸುತ್ತಾ ಎಲ್ಲರೊಳಗಿದ್ದು ತಾನಾಗ…
  • November 17, 2022
    ಬರಹ: Shreerama Diwana
    ಅರೆ ಇಸ್ಕಿ, ರೀ ಸಾಮಿ, ಇದು 2022, ನಮ್ದುಕೆ  ಸತ್ತಿದ್ದು 1799. ಈಗ ನೀವು ನಂದು ಹೆಸರು ಹಿಡ್ಕೊಂಡು ಜಗಳ ಆಡ್ತಿದೀರೀ. ನಿಮ್ದುಕೆ ನಾಚ್ಕೆ ಆಗೋದಿಲ್ವ. ಆವತ್ತು ನಾನು ನಮ್ಮಪ್ಪ ಹೆಂಗೋ ನಮ್ಗೆ ಬೇಕಾದಂಗೆ ನಮ್ಗೆ ತಿಳ್ದಂಗೆ ಬದುಕುದ್ವೀ.…
  • November 17, 2022
    ಬರಹ: ಬರಹಗಾರರ ಬಳಗ
    ಈ ವರ್ಷ ನಾವು ವಿಶ್ವ ಫಿಲಾಸಫಿ ದಿನವನ್ನು ‘ಭವಿಷ್ಯದ ಮನುಷ್ಯ’ ಎಂಬ ವಿಷಯದೊಂದಿಗೆ ಆಚರಿಸುತ್ತಿದ್ದೇವೆ. ಈ ಸಂದರ್ಭದಲ್ಲಿ, UNESCO ಮತ್ತು Leifens Noy National Studio ಜಂಟಿಯಾಗಿ ಪ್ಯಾರಿಸ್‌ನಲ್ಲಿರುವ UNESCO ಪ್ರಧಾನ ಕಛೇರಿಯಲ್ಲಿ 16-18…
  • November 17, 2022
    ಬರಹ: ಬರಹಗಾರರ ಬಳಗ
    ಜೊತೆಗಿದ್ದ ಕುಟುಂಬವು ಆಸ್ತಿಯ ವಿಚಾರಕ್ಕಾಗಿ ಊರು ಬಿಡಬೇಕಾಯಿತು. ದೂರದೂರಿಗೆ ಬಂದು ನೆಲೆಸಿದಾಗ ಬದುಕಿನ ಅನಿವಾರ್ಯತೆಗೆ ಬಾಡಿಗೆ ಅಂಗಡಿ ಪಡೆದು ದಿನ ದೂಡಿದರು. ಮನೆಯ ತಾಯಿಗೆ ಕೆಲಸವೊಂದು ಗಟ್ಟಿ ಇದ್ದದ್ದರಿಂದ ಮಕ್ಕಳ ಓದು ಊಟ ನೆಮ್ಮದಿಯ…
  • November 17, 2022
    ಬರಹ: ಬರಹಗಾರರ ಬಳಗ
    * ಕನ್ನಡದ ನುಡಿಗಳೆಂದರೆ ಹೊನ್ನಿಗಿಂತಲೂ ಮಿಗಿಲು ಕನ್ನಡಿಗರ ಪಾಲಿಗೆ. ಆದರೆ ಆಂಗ್ಲ ವ್ಯಾಮೋಹ ಎಲ್ಲಾ ಬಣ್ಣ ಮಸಿ ನುಂಗಿತು ಎಂಬಂತಾಗಿಸಿದೆ. ಇತರ ಭಾಷೆಗಳು ವ್ಯವಹಾರಕ್ಕೆ ಸೀಮಿತವಾಗಿರಲಿ. ಆಂಗ್ಲ ಭಾಷೆಯೇ ಬದುಕಲ್ಲ. ಈ ಬೇಲಿಯ ದಾಟಿ ಹೊರಬಂದು…
  • November 17, 2022
    ಬರಹ: addoor
    ವಿಶ್ವಕನ್ನಡ ಸಮ್ಮೇಳನ ಸಾಹಿತ್ಯಮಾಲೆಯ 100 ಮೇರುಕೃತಿಗಳಲ್ಲೊಂದಾಗಿ ಆಯ್ಕೆಯಾಗಿ ಮರುಮುದ್ರಣವಾದ ಕವನ ಸಂಕಲನ ಇದು. ಹೊಸ ಪೀಳಿಗೆಯ ಕವಿ ಎಂದು ಆರಂಭದಲ್ಲಿ ಗುರುತಿಸಲ್ಪಟ್ಟ ಎಚ್.ಎಸ್. ವೆಂಕಟೇಶಮೂರ್ತಿ ಅವರು ಕನ್ನಡಿಗರ ಮೆಚ್ಚಿನ ಕವಿ ಹಾಗು…
  • November 17, 2022
    ಬರಹ: ಬರಹಗಾರರ ಬಳಗ
    ಬಹು ಪಾಠವ ಕಲಿತ ಇಲ್ಲೊಬ್ಬನು ಮುನಿಯಾದನು !   ಕವಿಯೊಬ್ಬನು ಮೇಲೆಯೇರುತ್ತಲೆಂದೂ ಗಗನಯಾತ್ರಿ !   ಹೊಲದೊಳಗೆ ಒಲಿದ ಹಕ್ಕಿಗಳ ಪ್ರಣಯ ಆಟ !   ಕಾಣದ ಕೈಯ ಆಟವು ಪವಾಡವೆ
  • November 16, 2022
    ಬರಹ: Ashwin Rao K P
    ‘ಸುವರ್ಣ ಸಂಪುಟ’ ಕೃತಿಯಿಂದ ನಾವು ಈ ವಾರ ಆಯ್ದ ಕವಿ ಚಂದ್ರಶೇಖರ ಐತಾಳ ಇವರು. ಐತಾಳರು ಹುಟ್ಟಿದ್ದು ಉಡುಪಿ ಜಿಲ್ಲೆಯ ಗುಂಡ್ಮಿಯಲ್ಲಿ ಜನವರಿ ೨೦, ೧೯೩೬ರಲ್ಲಿ. ಇವರ ತಂದೆ ರಾಮಚಂದ್ರ ಐತಾಳರು ಹಾಗೂ ತಾಯಿ ಸತ್ಯಮ್ಮ. ಚಂದ್ರಶೇಖರ ಐತಾಳರು…
  • November 16, 2022
    ಬರಹ: Ashwin Rao K P
    ಜಗತ್ತಿನ ಜನಸಂಖ್ಯೆ ಮಂಗಳವಾರಕ್ಕೆ ೮೦೦ ಕೋಟಿ ತಲುಪಿದೆ. ಕಳೆದ ೪ ದಶಕಗಳಲ್ಲಿ ಇದು ದುಪ್ಪಟ್ಟಾಗಿದೆ. ೧೯೭೪ ರಲ್ಲಿ ಜನಸಂಖ್ಯೆರಲ್ಲಿ ೪೦೦ ಕೋಟಿ ಇತ್ತು. ನಂತರ ಚೀನಾ, ಭಾರತದಂತಹ ಬೃಹತ್ ಜನಸಂಖ್ಯೆಯ ದೇಶಗಳ 'ಕೊಡುಗೆ' ಯಿಂದಾಗಿ ಅದು ೮೦೦…
  • November 16, 2022
    ಬರಹ: Shreerama Diwana
    ವಸ್ತುಗಳು ಮತ್ತು ವಿಷಯಗಳ ಪ್ರಚಾರಕ್ಕಾಗಿ ಪ್ರಾರಂಭವಾದ ಜಾಹೀರಾತು ಆಧುನಿಕ ಕಾಲದಲ್ಲಿ ಅದರಲ್ಲೂ ಪತ್ರಿಕಾ ಮಾಧ್ಯಮ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳ ಬೆಳವಣಿಗೆಯೊಂದಿಗೆ ಸುಳ್ಳು ಸೃಷ್ಟಿಸುವ, ಭ್ರಮೆ ಉಂಟುಮಾಡುವ, ಅಮಾಯಕರ ಶೋಷಣೆಯ ಅಸ್ತ್ರವಾಗಿ…
  • November 16, 2022
    ಬರಹ: ಬರಹಗಾರರ ಬಳಗ
    ಗುಟ್ಟನೊಂದು ಹೇಳುವೆ ಮಕ್ಕಳೆಲ್ಲ ಕೇಳಿರಿ  ಒಂದಾಗಿ ಬಾಳಿರಿ ಸಹಬಾಳ್ವೆ ನಡೆಸಿರಿ                 ಕಲಿಕೆ ಕಹಿ-ಫಲವು ಸಿಹಿ ಎಂಬುದನು ತಿಳಿಯಿರಿ ಹಿರಿಯರ ಮಾತನ್ನು ಕಿವಿಗೊಟ್ಟು ಕೇಳಿರಿ ನೀಡಿದ ಕೆಲಸವನು ಶ್ರದ್ಧೆಯಲಿ ಮಾಡಿರಿ ಗುರುಗಳ ಮಾತನು…