ಮೊಲ ಒಂದು ಬಹಳ ಚುರುಕಾದ ಪ್ರಾಣಿ. ಹೊಲದ ಬದುವಿನ ಒಂದು ಮೂಲೆಯಿಂದ ಅಥವಾ ಗುಡ್ಡವೊಂದರ ಪುಟ್ಟ ಗುಹೆಯಿಂದ ಸರ್ರನೆ ಆಚೆಯಿಂದ ಈಚೆಗೆ, ಈಚೆಯಿಂದ ಆಚೆಗೆ ಓಡಾಡುವ ಸಾಧು ಪ್ರಾಣಿ ಇದು. ಉದ್ದನೆಯ ಕಿವಿಗಳು ಇವುಗಳಿಗೆ ದೂರದ ಶಬ್ದಗಳನ್ನು ಸ್ಪಷ್ಟವಾಗಿ…
ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಕೆಸರೆರಚಾಟವೂ ಜೋರಾಗುತ್ತಿದೆ. ಆಡಳಿತ ಪಕ್ಷ ಏನೇ ಮಾಡಿದರೂ ಅದರಲ್ಲೊಂದು ದೋಷ ಕಂಡುಹುಡುಕಿ ವಿರೋಧಿಸುವುದು ಪ್ರತಿಪಕ್ಷಗಳ ಜಾಯಮಾನವಾದರೆ, ದೋಷವಿದ್ದರೂ ಸಮರ್ಥಿಸಿಕೊಳ್ಳುವುದು ಆಡಳಿತ ಪಕ್ಷದ ಸಹಜ…
ಗೆಲ್ಲಬಹುದು - ಸೋಲಬಹುದು - ಅನಿರೀಕ್ಷಿತವಾಗಿ ಸಾಯಬಹುದು. ರಣರಂಗದ ಎಲ್ಲಾ ಸಾಧ್ಯತೆಗಳು ಜೀವನದಲ್ಲೂ ಸಂಭವಿಸುವ ಅವಕಾಶ ಇದ್ದೇ ಇದೆ. ಯುದ್ದದಲ್ಲಿ, ಬಾಂಬು ಗುಂಡುಗಳು ಯಾವ ಸಮಯದಲ್ಲಾದರೂ ನಮ್ಮನ್ನು ಗಾಯ ಮಾಡಬಹುದು ಅಥವಾ ಸಾಯಿಸಬಹುದು ಅಥವಾ…
ತಳುಕಿನ ವೆಂಕಣ್ಣಯ್ಯ ಹೆಸರು ಕೇಳುವಾಗಲೇ ನಾವು ಓದಿ ತಿಳಿದ ಹಾಗೆ ಕಣ್ಣೆದುರು ಅವರ ಎತ್ತರದ ದೇಹ ನೆನಪಿಗೆ ಬರುತ್ತದೆ. ೧೮೮೫ ನವಂಬರ ೧೭ ರಂದು ಚಳ್ಳಕೆರೆಯ ತಳುಕಿನ ಕನ್ನಡದ ಮಣ್ಣಿನಲ್ಲಿ, ಸುಬ್ಬಣ್ಣ ಹಾಗೂ ಮಹಾಲಕ್ಷ್ಮಮ್ಮ ದಂಪತಿಗಳ ಕುವರನಾಗಿ…
ಯಾವುದೋ ತುರ್ತು ಅಗತ್ಯಕ್ಕಾಗಿ ರಸ್ತೆಯಲ್ಲಿ ಗಾಡಿಯನ್ನು ಚಲಾಯಿಸುತ್ತಿದ್ದೆ. ದೊಡ್ಡ ಅಗಲವಾದ ರಸ್ತೆಗಳು ಎಲ್ಲರೂ ವೇಗವಾಗಿ ಸಾಗುವವರೇ... ಅದಕ್ಕಾಗಿ ಮುಂದೆ ಚಲಿಸುತ್ತಿದ್ದ ಕಾರೊಂದರ ಹಿಂಬದಿಯಲ್ಲಿ ಅದರದೇ ವೇಗಕ್ಕೆ ನನ್ನದೇ ವೇಗವನ್ನು…
ಮನುಷ್ಯ ಇತ್ತೀಚೆಗೆ ನಡೆಸುತ್ತಿರುವ ಪರಮಾಣು ಪ್ರಯೋಗಗಳು, ಅಣುಸ್ಥಾವರಗಳ ಸ್ಫೋಟಗಳು, ಭೌತವಿಜ್ಞಾನದಲ್ಲಿ ನ್ಯೂಟ್ರಿನೊ ಕಣಗಳಂತಹ ಭಾರಿ ಪ್ರಯೋಗಗಳು, ಬಳಸುತ್ತಿರುವ ಜೈವಿಕ ತಂತ್ರಜ್ಞಾನ, ಅಪಾಯಕಾರಿ ರಾಸಾಯನಿಕಗಳು ಇಡೀ ಜೀವಸಂಕುಲವನ್ನೇ ವಿನಾಶದ…
‘ಮಾತು ಮನೆ ಕೆಡಿಸಿತು' ಎನ್ನುವ ಮಾತೇ ಇದೆ. ಹಲವಾರು ಮಂದಿ ಅಗತ್ಯಕ್ಕಿಂತ ಅನಗತ್ಯ ಮಾತುಗಳನ್ನಾಡಿ ಕೆಲಸವನ್ನು ಹಾಳು ಮಾಡಿಕೊಳ್ಳುತ್ತಾರೆ. ಇದರಿಂದಾಗಿ ಅವರಿಗೆ ಸಮಯದ ಹಾಗೂ ಆದಾಯದ ನಷ್ಟವೂ ಆಗುತ್ತದೆ. ಏಕೆಂದರೆ ಮಾತು, ಒಂದು ಮುತ್ತಿನ ಹಾಗೆ…
ಡಾ. ಮುಮ್ತಾಜ್ ಬೇಗಂ ಅವರು ತಮ್ಮ ಲೇಖನಗಳ ಸಂಕಲನವನ್ನು ‘ಲೋಕವೇ ತಾನಾದ ಬಳಿಕ' ಎಂಬ ಹೆಸರಿನಲ್ಲಿ ಪುಸ್ತಕದ ರೂಪದಲ್ಲಿ ಹೊರತಂದಿದ್ದಾರೆ. ಹೆಣ್ಣು ತನ್ನ ಬದುಕಿನ ಹಲವು ಮಜಲುಗಳಲ್ಲಿ ಅನೇಕ ಪಾತ್ರಗಳನ್ನು ನಿಭಾಯಿಸುತ್ತಾ ಎಲ್ಲರೊಳಗಿದ್ದು ತಾನಾಗ…
ಈ ವರ್ಷ ನಾವು ವಿಶ್ವ ಫಿಲಾಸಫಿ ದಿನವನ್ನು ‘ಭವಿಷ್ಯದ ಮನುಷ್ಯ’ ಎಂಬ ವಿಷಯದೊಂದಿಗೆ ಆಚರಿಸುತ್ತಿದ್ದೇವೆ. ಈ ಸಂದರ್ಭದಲ್ಲಿ, UNESCO ಮತ್ತು Leifens Noy National Studio ಜಂಟಿಯಾಗಿ ಪ್ಯಾರಿಸ್ನಲ್ಲಿರುವ UNESCO ಪ್ರಧಾನ ಕಛೇರಿಯಲ್ಲಿ 16-18…
ಜೊತೆಗಿದ್ದ ಕುಟುಂಬವು ಆಸ್ತಿಯ ವಿಚಾರಕ್ಕಾಗಿ ಊರು ಬಿಡಬೇಕಾಯಿತು. ದೂರದೂರಿಗೆ ಬಂದು ನೆಲೆಸಿದಾಗ ಬದುಕಿನ ಅನಿವಾರ್ಯತೆಗೆ ಬಾಡಿಗೆ ಅಂಗಡಿ ಪಡೆದು ದಿನ ದೂಡಿದರು. ಮನೆಯ ತಾಯಿಗೆ ಕೆಲಸವೊಂದು ಗಟ್ಟಿ ಇದ್ದದ್ದರಿಂದ ಮಕ್ಕಳ ಓದು ಊಟ ನೆಮ್ಮದಿಯ…
* ಕನ್ನಡದ ನುಡಿಗಳೆಂದರೆ ಹೊನ್ನಿಗಿಂತಲೂ ಮಿಗಿಲು ಕನ್ನಡಿಗರ ಪಾಲಿಗೆ. ಆದರೆ ಆಂಗ್ಲ ವ್ಯಾಮೋಹ ಎಲ್ಲಾ ಬಣ್ಣ ಮಸಿ ನುಂಗಿತು ಎಂಬಂತಾಗಿಸಿದೆ. ಇತರ ಭಾಷೆಗಳು ವ್ಯವಹಾರಕ್ಕೆ ಸೀಮಿತವಾಗಿರಲಿ. ಆಂಗ್ಲ ಭಾಷೆಯೇ ಬದುಕಲ್ಲ. ಈ ಬೇಲಿಯ ದಾಟಿ ಹೊರಬಂದು…
ವಿಶ್ವಕನ್ನಡ ಸಮ್ಮೇಳನ ಸಾಹಿತ್ಯಮಾಲೆಯ 100 ಮೇರುಕೃತಿಗಳಲ್ಲೊಂದಾಗಿ ಆಯ್ಕೆಯಾಗಿ ಮರುಮುದ್ರಣವಾದ ಕವನ ಸಂಕಲನ ಇದು. ಹೊಸ ಪೀಳಿಗೆಯ ಕವಿ ಎಂದು ಆರಂಭದಲ್ಲಿ ಗುರುತಿಸಲ್ಪಟ್ಟ ಎಚ್.ಎಸ್. ವೆಂಕಟೇಶಮೂರ್ತಿ ಅವರು ಕನ್ನಡಿಗರ ಮೆಚ್ಚಿನ ಕವಿ ಹಾಗು…
‘ಸುವರ್ಣ ಸಂಪುಟ’ ಕೃತಿಯಿಂದ ನಾವು ಈ ವಾರ ಆಯ್ದ ಕವಿ ಚಂದ್ರಶೇಖರ ಐತಾಳ ಇವರು. ಐತಾಳರು ಹುಟ್ಟಿದ್ದು ಉಡುಪಿ ಜಿಲ್ಲೆಯ ಗುಂಡ್ಮಿಯಲ್ಲಿ ಜನವರಿ ೨೦, ೧೯೩೬ರಲ್ಲಿ. ಇವರ ತಂದೆ ರಾಮಚಂದ್ರ ಐತಾಳರು ಹಾಗೂ ತಾಯಿ ಸತ್ಯಮ್ಮ. ಚಂದ್ರಶೇಖರ ಐತಾಳರು…
ಜಗತ್ತಿನ ಜನಸಂಖ್ಯೆ ಮಂಗಳವಾರಕ್ಕೆ ೮೦೦ ಕೋಟಿ ತಲುಪಿದೆ. ಕಳೆದ ೪ ದಶಕಗಳಲ್ಲಿ ಇದು ದುಪ್ಪಟ್ಟಾಗಿದೆ. ೧೯೭೪ ರಲ್ಲಿ ಜನಸಂಖ್ಯೆರಲ್ಲಿ ೪೦೦ ಕೋಟಿ ಇತ್ತು. ನಂತರ ಚೀನಾ, ಭಾರತದಂತಹ ಬೃಹತ್ ಜನಸಂಖ್ಯೆಯ ದೇಶಗಳ 'ಕೊಡುಗೆ' ಯಿಂದಾಗಿ ಅದು ೮೦೦…
ವಸ್ತುಗಳು ಮತ್ತು ವಿಷಯಗಳ ಪ್ರಚಾರಕ್ಕಾಗಿ ಪ್ರಾರಂಭವಾದ ಜಾಹೀರಾತು ಆಧುನಿಕ ಕಾಲದಲ್ಲಿ ಅದರಲ್ಲೂ ಪತ್ರಿಕಾ ಮಾಧ್ಯಮ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳ ಬೆಳವಣಿಗೆಯೊಂದಿಗೆ ಸುಳ್ಳು ಸೃಷ್ಟಿಸುವ, ಭ್ರಮೆ ಉಂಟುಮಾಡುವ, ಅಮಾಯಕರ ಶೋಷಣೆಯ ಅಸ್ತ್ರವಾಗಿ…
ಗುಟ್ಟನೊಂದು ಹೇಳುವೆ ಮಕ್ಕಳೆಲ್ಲ ಕೇಳಿರಿ
ಒಂದಾಗಿ ಬಾಳಿರಿ ಸಹಬಾಳ್ವೆ ನಡೆಸಿರಿ
ಕಲಿಕೆ ಕಹಿ-ಫಲವು ಸಿಹಿ ಎಂಬುದನು ತಿಳಿಯಿರಿ
ಹಿರಿಯರ ಮಾತನ್ನು ಕಿವಿಗೊಟ್ಟು ಕೇಳಿರಿ
ನೀಡಿದ ಕೆಲಸವನು ಶ್ರದ್ಧೆಯಲಿ ಮಾಡಿರಿ
ಗುರುಗಳ ಮಾತನು…