July 2023

  • July 11, 2023
    ಬರಹ: ಬರಹಗಾರರ ಬಳಗ
    ನಿಮಗೆ ನೆನ್ನೆ ನಾನು ಮಳೆ  ನೀರು ನನ್ನ ಕೋಣೆಯಲ್ಲಿ ಇದ್ದಿದ್ರೆ ಒಂದಿಷ್ಟು ಕಥೆ ಹೇಳುತ್ತೇನೆ ಅಂದುಕೊಂಡಿದ್ದೆ, ಸಂಜೆ ಹೋಗಿ ನೋಡುವಾಗ ನನ್ನ ಕೋಣೆಯಲ್ಲಿ ನೀರು ಇಲ್ಲವೇ ಇಲ್ಲ. ಬರುವಾಗ ತಿಳಿಸಲಿಲ್ಲದ ಕಾರಣ ಹೋಗುವಾಗಲೂ ತಿಳಿಸಲಿಲ್ಲ. ನನ್ನ…
  • July 11, 2023
    ಬರಹ: ಬರಹಗಾರರ ಬಳಗ
    ಈ ಲೇಖನದಲ್ಲಿ ಜೀವನದ ದ್ಯೇಯಗಳ ಬಗ್ಗೆ ತಿಳಿದುಕೊಳ್ಳೋಣ. ಜೀವನದ ಹಲವು ಧ್ಯೇಯಗಳಲ್ಲಿ ಪ್ರಮುಖವಾಗಿ ನಾಲ್ಕು ದ್ಯೇಯಗಳು ಮುಖ್ಯವಾದವು. ▪️ ಸುಂದರವಾಗಿ ಬದುಕುವುದು. ▪️ ಸಂತೋಷವಾಗಿ ಬದುಕುವುದು. ▪️ ಶ್ರೀಮಂತವಾಗಿ ಬದುಕುವುದು. ▪️ ಶಾಂತವಾಗಿ…
  • July 11, 2023
    ಬರಹ: ಬರಹಗಾರರ ಬಳಗ
    ನಾನು ಸೇವಕನಲ್ಲ ತಿಳುವಳಿಕೆಯ ನಡುವೆಯೇ ಗುಲಾಮನಂತೆ ಅಲ್ಲವೇ  ನೀನು ದಬ್ಬಾಳಿಕೆಯ ಮಾಡುವ ವರ್ಗದ ಪ್ರಭುವಿನಂತೆ ಅಲ್ಲವೇ   ಕುತ್ತಿಗೆಯನ್ನು ಹಿಚುಕುತ್ತಾ ಬಂಧಿಸಿ ಒಯ್ಯುವ ಕಾಲವು ಮುಗಿಯಿತೆ ಪ್ರಜಾಪ್ರಭುತ್ವದ ನಡೆಯೊಳಗೆ ನೆರೆತವರ ಕಡೆಯ ಮಾತಿನಂತೆ…
  • July 10, 2023
    ಬರಹ: Ashwin Rao K P
    ದೇಶ ವಿದೇಶದಲ್ಲಿರುವ ಬಹುತೇಕ ನಾಗರಿಕರಿಗೆ ‘ಟಾಟಾ’ ಎಂಬ ಹೆಸರು ಪರಿಚಿತ. ಯಾವುದೇ ಕ್ಷೇತ್ರವಿದ್ದರೂ ಅಲ್ಲಿ ಟಾಟಾ ಹೆಸರು ಇದ್ದೇ ಇದೆ. ವಿಮಾನಯಾನ ಸಂಸ್ಥೆ, ದಿನಬಳಕೆಯ ವಸ್ತು, ಕಟ್ಟಡ ಕಾಮಗಾರಿಯ ಸಂಸ್ಥೆ, ಮೋಟಾರು ವಾಹನ, ಬಟ್ಟೆ ಬರೆ ಹೀಗೆ…
  • July 10, 2023
    ಬರಹ: Ashwin Rao K P
    ಪಶ್ಚಿಮ ಬಂಗಾಳದಲ್ಲಿ ಚುನಾವಣೆ ವ್ಯಾಪಕ ಹಿಂಸಾಚಾರ. ಅಮಾಯಕರ ಸಾವು-ನೋವು. ಪಂಚಾಯ್ತಿ ಚುನಾವಣೆಗಳಲ್ಲಿ ಭುಗಿಲೆದ್ದ ರಾಜಕೀಯ ವೈಷಮ್ಯ. ರಾಜಕೀಯ ಜಿದ್ದಾಜಿದ್ದಿಗೆ ಶಾಂತಿಯುತ ಚುನಾವಣೆಯೇ ಬಲಿ ! ಶನಿವಾರದಂದು (ಜುಲೈ ೮) ರಾಜ್ಯದ ಹತ್ತು…
  • July 10, 2023
    ಬರಹ: Shreerama Diwana
    ಇದು ಖ್ಯಾತ ನಿರ್ದೇಶಕ ಟಿ. ಎನ್. ಸೀತಾರಾಂ ಅವರ ಒಂದು ಜನಪ್ರಿಯ ‌ಧಾರವಾಹಿಯ ಶೀರ್ಷಿಕೆ ಗೀತೆ. ಆದರೆ ತಾಯಿಯ ಎದೆ ಹಾಲು ಕುಡಿದು, ಈ ನೆಕದ ಗಾಳಿ ನೀರು ಸೇವಿಸಿ, ತಂದೆಯ ತೋಳುಗಳಲ್ಲಿ, ಅಕ್ಕ ಅಣ್ಣನ ನೆರಳಲ್ಲಿ, ಶಿಕ್ಷಕರ ಮಾರ್ಗದರ್ಶನದಲ್ಲಿ…
  • July 10, 2023
    ಬರಹ: ಬರಹಗಾರರ ಬಳಗ
    ಮೊನ್ನೆ ತಾನೆ ನಾನು ಮಳೆರಾಯ ವಿಳಾಸ ಕಳೆದುಕೊಂಡು ಊರೆಲ್ಲ ಅಲೆದಾಡುತ್ತಿದ್ದಾನೆ ಅಂತ ಹೇಳಿದ್ದೆ, ಅದು ಮಳೆರಾಯನಿಗೆ ಗೊತ್ತಾಗಿದೆ ಅಂತೆ. ಆತ ತನ್ನ ಒಂದಷ್ಟು ಸಂಗಡಿಗರಿಗೆ ಹೇಳಿ ಆ ವಿಳಾಸಗಳನ್ನು ಹುಡುಕಿ ಈಗ ಎಲ್ಲೆಂದರಲ್ಲಿ ಮಳೆಗಳನ್ನ ಸುರಿಸ್ತಾ…
  • July 10, 2023
    ಬರಹ: ಬರಹಗಾರರ ಬಳಗ
    ಹತ್ತನೇ ತರಗತಿಗೆ ಶಾಲೆ ಆರಂಭಕ್ಕೆ ಒಂದು ಗಂಟೆ ಮುಂಚಿತವಾಗಿ ಪ್ರವೇಶಿಸುತ್ತಿದ್ದೆ. ಇದು ನಾನು ರೂಢಿಸಿಕೊಂಡ ಪದ್ಧತಿ. ವಿದ್ಯಾರ್ಥಿಗಳಿಗೆ ಪ್ರತಿದಿನ ಒಂದಷ್ಟು ಮನೆಕೆಲಸ ಕೊಡುತ್ತಿದ್ದೆ. ಅದನ್ನು ನೋಡಿ ಪ್ರತಿದಿನ ಸಹಿ ಮಾಡುತ್ತಿದ್ದೆ.…
  • July 10, 2023
    ಬರಹ: ಬರಹಗಾರರ ಬಳಗ
    ಚಿಂತಿಸದಿರು ಗೆಳತಿ ಹೀಗೆ ನಲ್ಲ ಜೊತೆಗೆ ಜೊತೆಯೆ ಇಲ್ಲೆ ಕೊಡವ ಹಿಡಿದು ನಡೆದೆಯಲ್ಲೆ ಕಾಲಿಗೆಂಥ ಆಯಿತೇನೊ ಹೊಕ್ಕ ಮುಳ್ಳ ತೆಗೆಯಲೇನೊ ನೋವ ತಿನುತ ನಡೆದೆಯಲ್ಲೆ   ಜೀವನದ ಬದುಕಿನೊಳಗೆ ಜೀವ ಭಾವ ಸೇರಿದಾಗ ನೋವ ಪಡೆದು ನಡೆದೆಯಲ್ಲೆ ಕೊಡದಿ ಜಲವು…
  • July 10, 2023
    ಬರಹ: ಬರಹಗಾರರ ಬಳಗ
    ವ್ಯತ್ಯಾಸ ಸಣ್ಣ ದೋಣಿಗಳು ಯಾವ ರೀತಿಯ ನೀರಿನಾಳದ ಮೇಲೂ ಚಲಿಸುತ್ತವೆ ; ಆದರೆ ದೊಡ್ಡ ದೊಡ್ಡ ಹಡಗುಗಳು ಆಳವಾದ ನೀರಿನ ಮೇಲೇ ಚಲಿಸ ಬೇಕಾಗುತ್ತವೆ . ಇಲ್ಲದಲ್ಲಿ ಒಡೆದು ಚೂರಾಗುತ್ತವೆ ! ಇದುವೆ ಬಡವ ಮತ್ತು ಶ್ರೀಮಂತನಿಗಿರುವ ವ್ಯತ್ಯಾಸ ! ದೇವಿ…
  • July 09, 2023
    ಬರಹ: Shreerama Diwana
    ಬಜೆಟ್ ಅನ್ನು ಹೇಗೆಲ್ಲಾ ವಿಮರ್ಶಿಸಬಹುದು. ಅದಕ್ಕೆ ಯಾವ ಯಾವ ಮಾನದಂಡಗಳನ್ನು ಅನುಸರಿಸಬೇಕು. ಭೂತ ವರ್ತಮಾನ ಭವಿಷ್ಯಗಳನ್ನು ಹೇಗೆ ತುಲನೆ ಮಾಡಬೇಕು. ಬಜೆಟ್ ಯಶಸ್ಸಿನ ಗುಣಲಕ್ಷಣಗಳೇನು. ಆಧುನಿಕ ಕಾಲದ ಸಂಕೀರ್ಣ ಜೀವನ ಪ್ರವಾಹದಲ್ಲಿ ಅದನ್ನು ಹೇಗೆ…
  • July 09, 2023
    ಬರಹ: ಬರಹಗಾರರ ಬಳಗ
    ಎಲ್ಲಾ ಕಡೆಯೂ ಚಪ್ಪಲಿ ಕಳೆದು ಹೋದಾಗ ಚಪ್ಪಲಿ ಕಳೆದುಕೊಂಡವ ಹುಡುಕುವುದನ್ನು ಕೇಳಿರುತ್ತೀರಿ. ಆದರೆ ಇಲ್ಲೊಂದು ವಿಶೇಷ, ಆ ಪಾದಗಳೆರಡು ತಾವು ಇಂದಿನ ದಿನದವರೆಗೆ ಹಾಕಿಕೊಂಡಿದ್ದ ಆ ಪುಟ್ಟ ಚಪ್ಪಲಿಗಳನ್ನು ಹುಡುಕುತ್ತಿದ್ದಾವೆ. ಆ ಪಾದಗಳಿಗೆ ಅದೇ…
  • July 09, 2023
    ಬರಹ: ಬರಹಗಾರರ ಬಳಗ
    ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ ಅಮೂಲ್ಯವಾದುದು. ಶಿಕ್ಷಕನು ದೀಪದಂತೆ ಉರಿದು ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುತ್ತಾನೆ. ಸರ್ವಶ್ರೇಷ್ಠ ವೃತ್ತಿಯಾದ ಶಿಕ್ಷಕ ವೃತ್ತಿಗೆ ನಾನು ಸೇರ್ಪಡೆಗೊಂಡು 16 ವರುಷಗಳೇ ಉರುಳಿದವು. ಪ್ರತಿದಿನ,…
  • July 09, 2023
    ಬರಹ: ಬರಹಗಾರರ ಬಳಗ
    ತಂಬೂರಿ ಮೀಟುತ  ಬಂದೆಯೋ ಗುರುವೆ ತತ್ವ ಪದಗಳಾ ಸಾರಿದೆಯೊ ಮಾನವ ಜನುಮವು ದೊಡ್ಡದುಯೆನುತ ಜನಮನಕೇ ನೀ ಪೇಳಿದೆಯೊ   ತರತರ ವಿಧವಿಧ ಬೋಧನೆ ಮಾಡುತ ಮನದಲಿ ಚಿಂತನೆ ಮೂಡಿಸಿದೆ ಜೀವನ ಧರ್ಮವ ಭಕುತಿಯ ಕಲಿಸುತ
  • July 08, 2023
    ಬರಹ: Ashwin Rao K P
    ಕಿತ್ತಾಕುವ ಕೆಲಸ! ಗಾಂಪ ಒಂದು ದಿನ ಸಂಜೆ ಮನೆಗೆ ಬಂದ. ಮನೆಯ ಹೊರಗೆ ಅಂಗಳದಲ್ಲಿ ರಾಶಿ ರಾಶಿ ಕಸ ಬಿದ್ದಿತ್ತು. ರಂಗೋಲಿ ಇರಲಿ, ಹೊಸ್ತಿಲನ್ನೂ ಕೂಡ ತೊಳೆದಿರಲಿಲ್ಲ. ಎಲ್ಲಾ ಧೂಳುಮಯ. ಮನೆಯೊಳಗೆ ಅಡಿ ಇಡುತ್ತಿದ್ದಂತೆ ಗಾಂಪನಿಗೆ ಮಕ್ಕಳು ಆಟವಾಡುವ…
  • July 08, 2023
    ಬರಹ: Ashwin Rao K P
    ಖ್ಯಾತ ಲೇಖಕ ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ ಇವರು “ಕೀಟಲೆಯ ದಿನಗಳು" ಎಂಬ ೪೫೬ ಪುಟಗಳ ಬೃಹತ್ ಪುಸ್ತಕವನ್ನು ಬರೆದಿದ್ದಾರೆ. ಈ ಕೃತಿಯನ್ನು ಅವರು “ಹೀಗೊಂದು ಆಕಸ್ಮಿಕ ಆತ್ಮಕಥನ" ಎಂದು ಹೆಸರಿಸಿದ್ದಾರೆ. ಈ ಕೃತಿಗೆ ಲೇಖಕ ಅಗ್ರಹಾರ ಕೃಷ್ಣ…
  • July 08, 2023
    ಬರಹ: Shreerama Diwana
    ಎಷ್ಟೊಂದು ತತ್ವ ಸಿದ್ದಾಂತ ವಿಚಾರ ಮೌಲ್ಯಗಳು - ಒಮ್ಮೆ ಯೋಚಿಸಿ ಅದರ ಸದುಪಯೋಗ ಆಗುತ್ತಿದೆಯೇ? ಪುರೋಹಿತ ಶಾಹಿ,ಬ್ರಾಹ್ಮಣ್ಯ, ಮನುವಾದ,‌ ಅಂಬೇಡ್ಕರ್ ವಾದ, ಸಮಾಜವಾದ,‌ ಸಮತಾವಾದ, ಮಾವೋವಾದ, ಗಾಂಧಿ ವಾದ, ಲೋಹಿಯಾ ವಾದ, ನಾಜಿ ವಾದ, ಬಸವ ತತ್ವ,…
  • July 08, 2023
    ಬರಹ: ಬರಹಗಾರರ ಬಳಗ
    ಕಥೆಗಳು ಹಾಗೆ ದಾರಿಯಲ್ಲಿ ಮುಂದೆ ಸಾಗುತ್ತಿವೆ. ಪ್ರತಿ ಒಂದು ಕಥೆಯನ್ನ ನಿಂತು ಕೇಳುತ್ತೇನೆ . ಎಲ್ಲಾ ಕಥೆಗಳನ್ನು ನಾನೇ ಹೇಳಿಬಿಟ್ಟರೆ ಮುಂದೊಂದು ದಿನ ನಿಮಗೂ ಒಂದಷ್ಟು ಕಥೆಗಳು ಮಾತನಾಡಿಸುವುದಕ್ಕೆ ಬಂದಾಗ ಆ ಕಥೆಗಳನ್ನ ಕೇಳಿದ್ದೇನೆ ಅಂದುಕೊಂಡು…
  • July 08, 2023
    ಬರಹ: ಬರಹಗಾರರ ಬಳಗ
    ಜ್ಞಾನವನ್ನು ಸುಜ್ಞಾನ ಮತ್ತು ಅಜ್ಞಾನ ಎಂದು ಎರಡು ವಿಧಗಳಾಗಿ ಗುರುತಿಸಿದರೆ ಸುಜ್ಞಾನವು ಶಾಶ್ವತವಾದ ಗೌರವಾದರಗಳನ್ನು ಮಾನವನಿಗೊದಗಿಸುತ್ತದೆ. ಅಜ್ಞಾನವೂ ಎಂದೆಂದಿಗೂ ಪ್ರಯೋಜನಕ್ಕೆ ಬಾರದ ವಿಚಾರ. ಅಜ್ಞಾನಿಯೆಂದೊಡನೆ ಏನೂ ತಿಳಿದವನಲ್ಲ ಎಂದು…
  • July 08, 2023
    ಬರಹ: ಬರಹಗಾರರ ಬಳಗ
    ಬೆಳ್ಳಿ ಚುಕ್ಕಿ ಬಾನ ಹಕ್ಕಿ ತೇಲುತ ಆ ರಂಗನು ನೆಕ್ಕಿ ಭಾನು ಕೆಂಪಾದ ನಕ್ಕಿ ಕಿರಣಗಳು ನದಿಯ ಹೊಕ್ಕಿ   ನಿಂತಿವೆ ಬೇಟೆಯ ಕಾದು ಮೀನು ಬರುವುದೆ ಹಾದು ಹಕ್ಕಿಯ ಬಲೆಯ ಜಾದು ಛೇದಿಸಿ ಹೋದವು ಕದ್ದು   ಅಲೆಯು ಹೊರಳಿದೆ ಸುತ್ತ ಹರಿವಿನ ಪಯಣವೆತ್ತ…