ಪುಸ್ತಕನಿಧಿ: 14.ಪ್ರಸನ್ನ ಅವರ ಮೂಲ ರಾಮಾಯಣ (ಭಾಗ ಒಂದು )
ಕನ್ನಡ ರಂಗಭೂಮಿಯ ನಿರ್ದೇಶಕ ರೂ ಕ್ರಿಯಾಶೀಲ ರಂಗ ಕಾರ್ಯಕರ್ತರೂ ಆದ ಪ್ರಸನ್ನ ಅವರು ಬರೆದ 'ಮೂಲ' ರಾಮಾಯಣ - ಭಾಗ ಒಂದು ಎಂಬ ಪುಸ್ತಕವನ್ನು ಇತ್ತೀಚೆಗೆ ಓದಿದೆ. ಅದರಲ್ಲಿ ಮನುಷ್ಯ ಮತ್ತು ನಿಸರ್ಗ ಇವುಗಳ ನಡುವಿನ ಸಮತೋಲನವನ್ನು ಪ್ರತಿಪಾದಿಸುತ್ತ ರಾಮಾಯಣದ ಕಥೆಯನ್ನು ಹೇಳಲಾಗಿದೆ. ಕಥೆಯ ಚೌಕಟ್ಟಿನ ಮಟ್ಟಿಗೆ ಹೇಳುವುದಾದರೆ ಇದು ವಾಲ್ಮೀಕಿ ರಾಮಾಯಣವನ್ನು ಅನುಸರಿಸಿದರೂ ಕೂಡ ಶ್ರೀರಾಮನನ್ನು ಇಲ್ಲಿ ವಿಶ್ವಮಾನವನನ್ನಾಗಿ ನೋಡಲಾಗಿದೆ. ಇದರ ಎರಡನೆಯ ಭಾಗ ನನಗೆ ಓದಲು ಸಿಕ್ಕಿಲ್ಲವಾದರೂ ಮೊದಲೇ ಭಾಗದಲ್ಲಿ ಸಾಮಾನ್ಯವಾಗಿ ನಾನು ಕಂಡ ಕೆಲ ಸಂಗತಿಗಳು ಇಲ್ಲಿವೆ: -
- Read more about ಪುಸ್ತಕನಿಧಿ: 14.ಪ್ರಸನ್ನ ಅವರ ಮೂಲ ರಾಮಾಯಣ (ಭಾಗ ಒಂದು )
- Log in or register to post comments
ಪುರಂದರ ದಾಸರು
ದಾಸ ಶ್ರೇಷ್ಠರು ಶೀನ ಶೆಟ್ಟರು
- Read more about ಪುರಂದರ ದಾಸರು
- Log in or register to post comments
ಕಪ್ಪು-ಬಿಳುಪು ಚಿತ್ರದಲ್ಲಿ ವರ್ಣ ಮೂಡಿಸಿದ ವಿ.ಕೆ.ಮೂರ್ತಿ
ನೀವು ಸ್ವಲ್ಪ ಹಳೆಯ ಕಾಲದವರಾಗಿದ್ದು, ಕಪ್ಪು ಬಿಳುಪು ಚಿತ್ರ ನೋಡುವ ಹವ್ಯಾಸವುಳ್ಳವರಾಗಿದ್ದರೆ, ಬಾಲಿವುಡ್ ನ ಖ್ಯಾತ ನಿರ್ದೇಶಕ, ನಟ ಗುರುದತ್ ಅವರ ಪ್ಯಾಸಾ, ಕಾಗಜ್ ಕೆ ಫೂಲ್, ಸಾಹಿಬ್ ಬೀವೀ ಔರ್ ಗುಲಾಮ್, ಆರ್ ಪಾರ್ ಮುಂತಾದ ಚಿತ್ರಗಳನ್ನು ನೋಡಿಯೇ ಇರುತ್ತೀರಿ. ಇವೆಲ್ಲಾ ಆಲ್ ಟೈಂ ಕ್ಲಾಸಿಕ್ ಚಲನ ಚಿತ್ರಗಳು. ಗುರುದತ್ ನಮ್ಮ ಹೆಮ್ಮೆಯ ಕನ್ನಡಿಗರು. ಅವರ ಚಲನಚಿತ್ರಗಳು ಎಲ್ಲವೂ ಕಪ್ಪು ಬಿಳುಪು.
ಪ್ರೀತಿ, ಪ್ರೇಮ ಮತ್ತು ಪ್ರಣಯದಲ್ಲಿ ಸಮಾಜದ ಭಾವನೆಗಳು
ಊಟ ಸರಿಯಾಗಿ ಸೇರುತ್ತಿಲ್ಲ,
- Read more about ಪ್ರೀತಿ, ಪ್ರೇಮ ಮತ್ತು ಪ್ರಣಯದಲ್ಲಿ ಸಮಾಜದ ಭಾವನೆಗಳು
- Log in or register to post comments
ಗಡಿನಾಡ ಗಾಯಕಿ- ಸುಭಾಷಿಣಿ ರವಿಚಂದ್ರ
ಗಡಿನಾಡು ಕಾಸರಗೋಡಿನಲ್ಲಿ ಕಲಾವಿದರು, ಕವಿಗಳು, ಸಾಹಿತಿಗಳು ಇನ್ನೆಷ್ಟೋ ಪ್ರತಿಭೆಗಳು ಕಾಸರಗೋಡಿನ ಮಣ್ಣಿನಿಂದ ಮುಖ್ಯವಾಹಿನಿಗೆ ಬಂದು ಮಿಂಚುತ್ತಿರುವರು. ಇದು ನಮ್ಮ ಕಾಸರಗೋಡಿನ ಪ್ರತಿಭೆಗಳು ಎಂದು ನಾವು ಹೆಮ್ಮೆ ಪಡುವ ವಿಷಯ.
- Read more about ಗಡಿನಾಡ ಗಾಯಕಿ- ಸುಭಾಷಿಣಿ ರವಿಚಂದ್ರ
- Log in or register to post comments
ಒಂದು ಒಳ್ಳೆಯ ನುಡಿ (೩೦) - ಸುವಿಚಾರ
ಯಾರ ಮನಸ್ಸು ನಿರ್ಮಲವಾಗಿ, ಪವಿತ್ರವಾಗಿ, ಶುದ್ಧವಾಗಿರುವುದೋ ಅಂತಹ ಮನುಷ್ಯನ ಆಲೋಚನೆಗಳು, ಕೆಲಸಗಳು, ನಿರ್ಮಲವಾಗಿ, ಉತ್ಕೃಷ್ಟವಾಗಿ, ಉಪಯುಕ್ತವಾಗಿ, ಸಾರ್ಥಕವಾಗಿರುತ್ತದೆ. ಧರ್ಮ ಬದ್ಧ ಜೀವನ ಅವನದಾಗಿರುತ್ತದೆ. ಆತ ಯಾವಾಗಲೂ ಸಂಕೋಚ ಪ್ರವೃತ್ತಿಯವನಾಗಿರುತ್ತಾನೆ. ಇದ್ದುದರಲ್ಲಿಯೇ ತೃಪ್ತಿ ಯನ್ನು ಕಾಣುತ್ತಾನೆ. ಬೇರೆಯವರ ಬಗ್ಗೆ ಅನುಕಂಪ ಉಳ್ಳವನಾಗಿರುತ್ತಾನೆ.
- Read more about ಒಂದು ಒಳ್ಳೆಯ ನುಡಿ (೩೦) - ಸುವಿಚಾರ
- Log in or register to post comments
ಎಚ್ಚರದ ಬೆಳಕು
ತುಳಿತವನು ಸಹಿಸಿ ಇನ್ನೆಷ್ಟು ದಿನ ಮೌನ|
- Read more about ಎಚ್ಚರದ ಬೆಳಕು
- Log in or register to post comments
ದೇಶದ ಸಂವಿಧಾನದಲ್ಲಿ ತಿದ್ದುಪಡಿ ಅವಶ್ಯವೇ?
ಗೆಳೆಯರ ಬಳಿ ಚರ್ಚೆ ಮಾಡುತ್ತಿದ್ದಾಗ ಅವರು ಹೇಳಿದರು " ಭಾರತದ ಮೂಲ ಸಂವಿಧಾನದಲ್ಲಿಯೇ ಅನೇಕ ತಪ್ಪುಗಳಿವೆ. ಕಾನೂನಿನಲ್ಲಿ ಹಲವಾರು ಲೋಪಗಳಿವೆ. ಅದರಿಂದಾಗಿಯೇ ನಮ್ಮ ವ್ಯವಸ್ಥೆ ಹದಗೆಟ್ಟಿದೆ. ರಾಜಕೀಯ ದುರ್ಬಲವಾಗಿದೆ. ಸಂವಿಧಾನದ ತಿದ್ದುಪಡಿಯ ಅವಶ್ಯಕತೆ ಇದೆ. "
- Read more about ದೇಶದ ಸಂವಿಧಾನದಲ್ಲಿ ತಿದ್ದುಪಡಿ ಅವಶ್ಯವೇ?
- Log in or register to post comments
ಮುದಿ ಕಪ್ಪು ಕುದುರೆ
ಹಳ್ಳಿಯ ಗಡಿಯಲ್ಲಿದ್ದ ಬಯಲಿನಲ್ಲಿ ಮುದಿ ಕಪ್ಪು ಕುದುರೆಯೊಂದು ವಾಸ ಮಾಡುತ್ತಿತ್ತು. ವಯಸ್ಸಾದ ಕಾರಣ ಅದಕ್ಕೆ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಬಯಲಿನಲ್ಲಿದ್ದ ತಾಜಾ ಹುಲ್ಲನ್ನು ತಿನ್ನುತ್ತಾ, ತನ್ನ ಯೌವನದ ದಿನಗಳನ್ನು ನೆನೆಯುತ್ತಾ ಅದು ದಿನಗಳೆಯುತ್ತಿತ್ತು.
ಮುದಿ ಕಪ್ಪು ಕುದುರೆ ಒಂಟಿಯಾಗಿತ್ತು. ಅದರ ಗೆಳೆಯ ಕುದುರೆಗಳು ಬೇರೆಬೇರೆ ರೈತರ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದವು. ಪಕ್ಕದ ತೋಟದಲ್ಲಿ ಕುರಿಗಳಿದ್ದವು; ಆದರೆ ಕುರಿಗಳು ಬುದ್ಧಿಯಿಲ್ಲದ ಪ್ರಾಣಿಗಳೆಂದು ಮುದಿ ಕುದುರೆಯ ಅಭಿಪ್ರಾಯ. ಆ ಬಯಲಿನಲ್ಲೇ ಹಲವು ಮೊಲಗಳಿದ್ದವು; ಆದರೆ ಮುದಿ ಕುದುರೆಯನ್ನು ಕಂಡೊಡನೆ ಅವು ಓಟ ಕೀಳುತ್ತಿದ್ದವು.
- Read more about ಮುದಿ ಕಪ್ಪು ಕುದುರೆ
- Log in or register to post comments