"ಅದೃಷ್ಟವಂತ !!! " ಈ ಶಬ್ದ ಕೇಳುತ್ತಿದ್ದಂತೆ ಮನಸ್ಸಲ್ಲಿ ಏನೋ ಒಂದು ಪ್ರಶ್ನಾತೀತ ನೋಟ ಪ್ರಾರಂಭವಾಯಿತು."ಅದೃಷ್ಟ"ನನ್ನನ್ನು ಇನ್ನು ಯಾವ ಯಾವ ಶೂಲಕ್ಕೆ ಗುರಿಮಾಡುವುದೋ ?ಯಾವ ವಿನೋದ ಕೊಡುವುದೋ ? ಎಂಬ ಎಲ್ಲ ವಿಚಾರಗಳು ತಲೆಯಲ್ಲಿ ಸವಾರಿ…
ಅಯೋಧ್ಯಾ ವಿವಾದ ಕುರಿತಂತೆ, ಸೆ. 24ರ ಸಂಯುಕ್ತ ಕರ್ನಾಟಕ ತಲೆಮಾರುಗಳ ತಳಮಳದ ಪೂರ್ವಾಪರ ಎಂಬ ಇತಿವೃತ್ತ ಪ್ರಕಟಿಸಿದೆ. ಇದರಲ್ಲಿ ಸಮಗ್ರತೆ ಕಾಣಿಸುತ್ತದೆ. ಇದನ್ನು ಧ್ವನಿಪೂರ್ಣವಾಗಿ, ವರ್ತಮಾನದ ಮೇಲೆ ಇತಿಹಾಸದ ಸವಾರಿ ಎಂದು…
ಗೆಳೆಯರೆ!
ಇತ್ತೀಚೆಗೆ ಆಫ್ಘಾನಿಸ್ತಾನದಲ್ಲಿ ಭೂಕಂಪನವಾಯಿತು. ಅದರ ಪರಿಣಾಮ ನಮ್ಮ ದೇಶದ ಉತ್ತರಖಂಡ್ ರಾಜ್ಯದ ಮೇಲಾಗಿದೆ. ಉತ್ತರಖಂಡ್ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಭೂಕುಸಿತವುಂಟಾಗಿದೆ. ಬಹುಪಾಲು ರಸ್ತೆಗಳು ಮುಚ್ಚಿಹೋಗಿವೆ. ಜೊತೆಗೆ ನಿರಂತರ…
(ಈ ಪಟ್ಟಿಯನ್ನು ನೀವು ಗಂಭೀರವಾಗಿ ಪರಿಗಣಿಸಿದರೆ ಅದಕ್ಕೆ ನಾನು ಹೊಣೆಗಾರನಲ್ಲ.)* ಶಾಲಾ ಮಕ್ಕಳಿಗೆ ಎರಡು ದಿನಗಳ ರಜಾ ಮಜಾ ಸದ್ಯಕ್ಕಂತೂ ಕೈತಪ್ಪಿಹೋಯಿತು.* ಪೋಲೀಸ್ ಬಂದೋಬಸ್ತ್ಗೆ ಮಾಡಿದ ಖರ್ಚೆಲ್ಲ ವ್ಯರ್ಥವಾಯಿತು.* ವಿವಿಧ ಸಂಘಟನೆಗಳ…
ಹೇ ಪವೀ,
ಹ್ಯಾಗಿದ್ದಿಯೇ....
ಈಗ ಒಬ್ಬಳೇ ಅರಬ್ಬೀ ತಟದಲ್ಲಿ ನನ್ನ ನೆನಪಿಸಿಕೊಂಡು ಹಿಂದೆ ಮೂಡಿದ ಹೆಜ್ಜೆಯನ್ನ ತಿರುಗಿ ನೋಡದೆ ನಡೆಯಿತ್ತಿರಬಹುದು ನೀನು ಅಲ್ವಾ...ಇಬ್ಬರಿದ್ದಾಗ ಇದ್ದ ಗಂಟೆಗಟ್ಟಲೆ ನಡೆತ ನಾನಿಲ್ಲ ಅಂತ ಈಗ…
ನಾನೊಬ್ಬ ಮಧ್ಯಮ ವರ್ಗದ ಕೂಲಿ ಕಾರ್ಮಿಕ
ಮದುವೆಯಾಗಿ ನಾಲ್ಕು ವರುಷವಾದರೂ ನಮ್ಮ ಗೃಹಸಚಿವರಿಗೆ
ನೀಡಲಾಗಿಲ್ಲ ನೋಡಿ, ಒ೦ದೆಳೆ ಚಿನ್ನದ ಸರ
ವೈವಾಹಿಕ ಜೀವನದ ಪ್ರಥಮ ವರ್ಷ, ಹೊಸತು ನೋಡಿ
ಕೊಟ್ಟ ಆಶ್ವಾಸನೆ, ಈಡೇರಿಸಲಾಗಿಲ್ಲ ಇನ್ನೂ ನೋಡಿ…
ರಾಮ ಜನ್ಮ ಭೂಮಿ ವಿವಾದದ ತೀರ್ಪು ಮು೦ದಕ್ಕೆ ಹೋಗಿದೆ. ಬರುವ ತೀರ್ಪಿನಿ೦ದ ಕಾಮನ್ವೆಲ್ತ್ ಆಟೋಟಗಳಿಗೆ ತೊ೦ದರೆಯಾದೀತೆ೦ದು ತೀರ್ಪನ್ನು ಮು೦ದಕ್ಕೆ ಹಾಕಲಾಗಿದೆ ಎನ್ನುತ್ತಿದ್ದಾರೆ. ಈಗಾಗಲೇ ಕಾಮನ್ ವೆಲ್ತ್ ಗೇಮ್ಸ್ ನ ಕಳಪೆ ವ್ಯವಸ್ಥೆಯಿ೦ದ…
ಹೇಗೆ ಪ್ರೀತಿಸಲಿ?
ಹೇಗೆ ಪ್ರೀತಿಸಲಿ ನಿನ್ನನು?
ತಾಳು ಮಾರ್ಗಗಳ ಶೋಧಿಸುವೆ
ಪ್ರೀತಿಸುವೆ ನಾ ನಿನ್ನನು ನಿನ್ನಾಳ, ಅಗಲ, ಎತ್ತರಕ್ಕೆ
ಪ್ರೀತಿಸುವ ಧ್ಯೇಯಗಳು ವರದಾನವಾಗುವುದೇ ಆಗ
ನನ್ನಾತ್ಮ ನಿನ್ನ ಸ್ಪರ್ಶಿಸಿ ಭಾವನೆಗಳು ವಿಸರ್ಜನೆಯಾದಾಗ…
ಈ ಕಥಾಮಾಲಿಕೆಯನ್ನು ನಾಲ್ಕು ಕಂತುಳಲ್ಲಿ ಪ್ರಕಟಿಸುತ್ತಿದ್ದೇನೆ. ಪ್ರತಿ ಗುರುವಾರದಂದು ಒಂದೊಂದು ಕಂತು ಪ್ರಕಟುಸುತ್ತಿದ್ದೆನೆ. ಇದು ನನ್ನ ಎರಡನೇ ಪ್ರಯತ್ನ.ಸಂಪದಗರಿಂದ ಪ್ರೋತ್ಸಾಹವಿರಲಿ ಎಂದು ಆಶಿಸುತ್ತೇನೆ.
ವಂದನೆಗಳು…
‘ಕೇಸರಿ ಭಯೋತ್ಪಾದಕತೆ’ ಎನ್ನುವ ಅಪಪ್ರಚಾರವನ್ನು ಸುಳ್ಳು ಮಾಡಲು ‘ಕೇಸರಿವಂತ’ರಿಗೆ ಸಕಾಲ. ಒಂದು ತುಂಡು ಭೂಮಿಯ ವ್ಯಾಜ್ಯದಲ್ಲಿ, ರಾಮ ಎಂಬ ಅಲೌಕಿಕ ಅನುಭೂತಿಯನ್ನು ವಿನಿಮಯ ಮಾಡಿಕೊಳ್ಳಹೋದ ಬಾಲಶವನ್ನೀಗ ತಿದ್ದಿಕೊಳ್ಳಬಹುದು!…
ಭಾರತೀಯರೆ ಗಮನಕ್ಕೆ......
ಬಾ೦ದವರೆ೦ದು ಭಾವನೆ ತು೦ಬಿನಮ್ಮವರೆ೦ದು ಜೀವದಿ ನ೦ಬಿನಮ್ಮ ಪ್ರೀತಿಯ ಧಾರೆ ಎರೆದುನಮ್ಮನು ನಾವೆ ಕೊ೦ದಿಹೆವು
ಧರ್ಮದ ಜೀವಕೆ ಬೆಲೆಯೇ ಇಲ್ಲಧರ್ಮದ ಕಾಳಜಿ ನಮ್ಮವರಿಗಿಲ್ಲಸ್ವಾರ್ಥತೆ ನಡೆಸಲು ಬ೦ದುಮಣ್ಣನು ಸೇರಲು…
ಆ ಹದಿನೈದು ದಿನಗಳ ಬಿಡುವು
ಮನಸ್ಸಿಗೆ ತ೦ದಿತು ಅಪರಿಮಿತ ಕಸುವು
ನೀಡಿತು ಜ೦ಜಾಟಗಳಿ೦ದ ತಾತ್ಕಾಲಿಕ ಮುಕ್ತಿ
ಮರಳಿ ಬ೦ದೆನಿ೦ದು ಉಲ್ಲಸಿತನಾಗಿ
ಎ೦ದಿನ೦ತೆ ಎಲ್ಲರೊ೦ದಿಗೆ ಬೆರೆಯಲು,ಬರೆಯಲು
ಪ್ರತಿಕ್ರಿಯಿಸಲು,ಬ್ಲಾಗ್ ಬರಹಗಳನ್ನು ಪ್ರತಿನಿತ್ಯವೂ…
೨೫) ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳಿಗೆ ಪ್ರಸ್ತುತ ಸರ್ಕಾರದಿಂದ ಸಿಕ್ಕಿರುವ ರಜೆಗಳ ಕೊಡುಗೆ ಬೇರ್ಯಾವುದೇ ಸರ್ಕಾರದಿಂದ ದಕ್ಕಿಲ್ಲ.
೨೬) ಅಪ್ಪ ಕೃಷಿಕ, ಮಗ ಸಾಫ್ಟ್ವೇರ್ ಇಂಜಿನಿಯರ್. ಅಪ್ಪ ಕಷ್ಟಪಟ್ಟು ದುಡಿದು ಹೊಲ-ಗದ್ದೆ, ತೋಟಗಳನ್ನು…