ತಿರುವನಂತಪುರದ ಅನಂತಪದ್ಮನಾಭಸ್ವಾಮಿ ದೇವಾಲಯದ ಸಂಪತ್ತು ನಮ್ಮ ದೇಶದ ಹೆಮ್ಮೆಯಾಗಿದೆ.
ಅಷ್ಟು ಸಂಪತ್ತು ದೇವರಿಗೆ ಯಾಕೆ,ಬಡವರಿಗೆ ಹಂಚಬಹುದು ಎಂದು ಹಲವರ ಅಭಿಪ್ರಾಯ.ಅದನ್ನು ರಾಜರು ಹೇಗೆ ಸಂಪಾದಿಸಿದರು,ಕೊಳ್ಳೆ ಹೊಡೆದರೋ ,ಕಾಣಿಕೆ ಬಂತೋ,…
ನನ್ನನ್ನು ಕಂಡರೆ ಎಲ್ಲರಿಗೂ ಪ್ರೀತಿ
ನಾನು ಇಂದು ಇಲ್ಲಿರುವೆ
ನಾಳೆ ಎಲ್ಲೋ ಇರುವೆ
ಎಂತೆಂತಹ ಗುಣವಂತರ ಮನೆಯಲ್ಲಾಗಲೀ
ಎಂತೆಂತಹ ದುರ್ಜನರ ನಡುವಿನಲ್ಲಾಗಲಿ
ನನಗೆ ಎಂದೆಂದೂ ಮನ್ನಣೆಯಿದೆ
ನಾನು ಎಲ್ಲರಿಗೂ ಬೇಕಾದವನು
ಗೆಳೆಯಾ,ನನ್ನ…
ಕಳೆದವಾರ ತುಮಕೂರಿಗೆ ಹೋಗುವ ಸಂದರ್ಪ ಬಂದಿತು. ವಾಪಸು ಹೊರಡುವಾಗಲೆ ಮಳೆಯ ಸೋನೆಯ ಚೆಲ್ಲಾಟ. ನಂತರ ಹೆದ್ದಾರಿಯ ಉದ್ದಕ್ಕು ಮಳೆಯ ಸೊಬಗು. ನೆಲಮಂಗಲ ದಾಟುತ್ತಿದ್ದಂತೆ ಮೋಡಗಳೆಲ್ಲ ಮರೆಯಾಗಿ ಮಳೆಯು ಬಂದಿದ್ದೆ ಸುಳ್ಳೆ ಎನ್ನುವಂತೆ ಇಳಿಬಿಸಿಲಿನ…
ಉಪವಾಸ ಒಂದು ಶುದ್ಧೀಕರಣದ ಮಾರ್ಗ .ಸಾಮಾನ್ಯವಾಗಿ ಕುಡಿಯುವ ನೀರಿನ ತೊಟ್ಟಿ ಯನ್ನು ಆಗಾಗ್ಗೆ ಶುದ್ಧಿ ಮಾಡಲು ತುಂಬಿದ ತೊಟ್ಟಿ ಯನ್ನು ಸಂಪೂರ್ಣ ಖಾಲಿ ಮಾಡಿ ಕ್ರಿಮಿನಾಶಕ ಸಿಂಪಡಿಸಿ ದ ನಂತರ ಪುನಃ ನೀರು ತುಂಬುತ್ತಾರೆ .ಧಾರ್ಮಿಕ ಪದ್ದತಿಯಲ್ಲಿ…
ಕರ್ನಾಟಕ ರಾಜ್ಯಕ್ಕೆ ರಾಷ್ಟ್ರ ಮಟ್ಟದಲ್ಲಿ ವರ್ಷದ "highest production of coarse cereals" ಪ್ರಶಸ್ತಿ ಸಿಕ್ಕಿದೆ. ರೈತರಿಗೆ ಶುಭಾಶಯಗಳು ಮತ್ತು ಬಿ.ಜೆ.ಪಿ. ಸರ್ಕಾರಕ್ಕೆ ಶುಭಾಶಯಗಳು. ಸರ್ಕಾರಕ್ಕೂ ಯಾಕೆಂದರೆ ಈ ಕ್ರೆಡಿಟ್ BJP ಸರ್ಕಾರ…
ಭಾರತಕ್ಕೆ ಸ್ವಾತಂತ್ರ್ಯ ದೊರಕಿ ಆರು ದಶಕಗಳೇ ಸಂದರೂ ಹಲವಾರು ಮೂಲಭೂತ ಸಮಸ್ಯೆಗಳು ನೀಗಿಲ್ಲ. ಬದಲಾಗಿ ಸಮಸ್ಯೆಗಳ ಪಟ್ಟಿ ವೈಕುಂಠ ಏಕಾದಶಿಗೆ ವೆಂಕಟರಮಣ ಸ್ವಾಮಿ ದೇವಸ್ಥಾನದ ಮುಂದೆ ಕಾಣುವ ಭಕ್ತರ ಸಾಲಿನಂತೆ ಉದ್ದವಾಗುತ್ತಲೇ ಇರುವುದು…
ನನಗೆ ಅಪ್ಪ ಅತ್ಯಂತ ಪ್ರೀತಿಯಿಂದ ಇಟ್ಟ ಹೆಸರು ಗಾರ್ಗಿ. ಸಾಹಿತ್ಯದ ವಿದ್ಯಾರ್ಥಿಯಾದ ಅವರು ಓದಿನ ದಿನಗಳಲ್ಲೇ, ತನ್ನ ಮಗುವೊಂದಕ್ಕೆ ಇಡಬೇಕೆಂದು ನಿರ್ಧರಿಸಿ ಇಟ್ಟ ಹೆಸರಿದು.
ಈ ಹೆಸರೇ ನನ್ನ ಇತ್ತೀಚಿನವರೆಗೂ ಕಾಡುತ್ತಿರುವುದು…
"ಊರಿಗೊಬ್ಬಳೇ ಪದ್ಮಾವತಿ" ಎಂಬಂತೆ ನಮ್ಮೂರಲ್ಲೂ ಒಂದು ಸರ್ಕಾರಿ ಬಾವಿ ಇದೆ. ಸರ್ಕಾರಿ ಬಾವಿ ಎಂದು ಯಾರು ಹೇಳಲ್ಲ...ಎಲ್ಲರೂ ಅದನ್ನು ಗೋರ್ಮೆಂಟು ಬಾವಿ ಎಂದೇ ಹೇಳೋದು. ನಮ್ಮೂರಿನ ಜನರ ದಾಹ ತೀರಿಸುವ ಏಕೈಕ ಜಲನಿಧಿ ಇದು. ಊರ ಮಧ್ಯೆ ಸಿಮೆಂಟು…
" ನಿನ್ನ ಇ೦ಜಿನಿಯರ್ ಓದು ಮುಗುದ್ ಮೇಲೆ, ಮನೆ-ಡೇಮು ಕಟ್ಟೋ ಕೆಲ್ಸ ಸಿಗ್ತದೇನಪ್ಪ..?".. ,ಆಗತಾನೆ ಸೆಮಿಸ್ಟರ್ ಪರೀಕ್ಷೆ ಮುಗಿಸಿ ಮನೆಗೆ ಬ೦ದವನಿಗೆ , ನನ್ನ ಅಜ್ಜಿ ಕೇಳಿದ ಪ್ರಶ್ನೆ ಇದು.."ಅಯ್ಯಾ!!... ನಾ ಮನೆ-ಕಟ್ಟೋ ಇ೦ಜಿನಿಯರ್ ಅಲ್ಲಜ್ಜಿ…
ಸಂಪದದಲ್ಲಿ ನಾನು ಬರೆಯತೊಡಗಿದ್ದು ಸುಮಾರು ನಾಲ್ಕು ವರ್ಷಗಳ ಹಿಂದೆ. ನನ್ನ ಬ್ಲಾಗ್ ಬರವಣಿಗೆಯಲ್ಲಿ ಸಂಪದಿಗರು ಬಹಳ ದೊಡ್ಡ ಪಾತ್ರ ವಹಿಸಿದ್ದಾರೆ ಎಂದು ಹೇಳಲು ಸಂತೋಷವಾಗುತ್ತೆ. ಸುಭಾಷಿತಗಳನ್ನು ಅನುವಾದ ಮಾಡುವ ಒಂದು ಹವ್ಯಾಸವನ್ನೇ ಇದು…
ಸಂಪದ ಸ೦ಹಿತೆಯಲ್ಲಿ ಎಲ್ಲಾ ಲೆಖನಗಳು ತುಂಬಾ ರಸವತ್ತಾಗಿ ಮೂಡಿಬರುತ್ತಿವೆ. ಇನ್ನೂ ಹಾಸ್ಯಭರಿತ,ಹಾಗೂ ಆಧ್ಯಾತ್ಮ ಕುರಿತಾದ ಲೇಖನಗಳನ್ನು ಮಾಡಿದರೆ,ಅನುಕೂಲವಾಗುವದು. ಒಟ್ಟಿನಲ್ಲಿ ಹೇಳುವುದಾದರೆ, ಚಿಕ್ಕ ಮಕ್ಕಳಿಗೆ ಮತ್ತು…