ಅದ್ಧೂರಿ -ಇತ್ತಿಚೀನ ದಿನಗಳಲ್ಲಿ ಬಿಡುಗಡೆಯಾದ ಕನ್ನಡ ಸಿನಿಮಾಗಳು ಅಷ್ಟೋಂದು ಯಶಸ್ಸು ಕಂಡಿರಲಿಲ್ಲ ಅದ್ಧೂರಿ ಚಿತ್ರ ಅದಕ್ಕೊಂದು ಬ್ರೇಕ್ ಕೊಟ್ಟಿದೆ ಅಂದರೆ ತಪ್ಪಗಾಲಾರದು.ಅರ್ಜುನ ಅವರು ಅದ್ಧೂರಿ ಚಿತ್ರನ ಅದ್ಧೂರಿಯಾಗೆ ಮಾಡಿದ್ದರೆ. ಕಾಸು…
"ಇಲ್ಲಿ ನೋಡಿ, ನಿಮ್ಮ ಗೆಳೆಯ ಪೂರ್ತಿಯಾಗಿ ಗುಣಮುಖರಾಗಲು ಇನ್ನೂ ೪ ರಿಂದ ೫ ದಿನಗಳು ಬೇಕು. ಅಲ್ಲಿಯವರೆಗೆ ಅವನಿಗೆ ಸಂಪೂರ್ಣ ಬೆಡ್ ರೆಸ್ಟ್ ಬೇಕು, ಎಲ್ಲೂ ಎದ್ದು ಓಡಾಡುವ ಹಾಗಿಲ್ಲ. ಹಾಗಾಗಿ ಅವನು ಆಸ್ಪತ್ರೆಯಲ್ಲಿಯೇ…
ಅಪ್ಪಯ್ಯ ಹೇಳಿದ್ದ ಕತೆ- ೦೧ಸೊಸೈಟಿ ಅಕ್ಕಿ!ಒಂದು ಹಳ್ಳಿ. ಅಲ್ಲಿನ ಓರ್ವ ಗೃಹಸ್ಥರ ಮನೆಗೆ ರಾತ್ರಿ ಹೊತ್ತು ಓರ್ವ ಸಾಧು ಭೇಟಿ ನೀಡುತ್ತಾರೆ. ಪಾದಚಾರಿಯಾಗಿ ಒಂದೂರಿನಿಂದ ಇನ್ನೊಂದೂರಿಗೆ ಸಾಗುತ್ತಿದ್ದ ಅವರು ಆ ರಾತ್ರಿಯನ್ನು ಆ ಮನೆಯಲ್ಲಿ ಕಳೆಯುವ…
ಕಂಡದ್ದು ಭೂಗೋಳ ಕೇಳಿದ್ದು ಇತಿಹಾಸ ಕನಸಿದ್ದು ಕಾವ್ಯ ಗೀಚಿದ್ದು ಗೀತೆ ಹಾಡಿದ್ದು ಹಾಡು ಈ ಎಲ್ಲವುಗಳ ಸಮ್ಮಿಲನ ಈ ಜೀವನ
***
ಸ್ವಾತಂತ್ರ ವೆಂದರೇನು ?
ಅನಂತ ದಿಗಂತದಲಿ ಸ್ವೇಚ್ಛೆಯಲಿಹಾರುವ ಗರುಡ
ಮಹಾ ಸಾಗರದಲಿ ಈಜುವ ತಿಮಿಂಗಲ …
ನೆಟ್ ಸರ್ಚ್ ಮಾಡುವಾಗ 'ವಿಷ್ಣು ಪ್ರಿಯ ' ಎಂಬುವವರ ಈ ಒಂದು ವಯುಕ್ತಿಕ ಬ್ಲಾಗ್ ಲಿಂಕ್ ಸಿಕ್ಕಿತು...
ಅದನ್ನು ಕ್ಲಿಕ್ಕಿಸಿ ಅಲ್ಲಿನ ಬರಹಗಳತ್ತ ಕಣ್ಣು ಹಾಯಿಸಿದಾಗ ಅಲ್ಲಿ ಕನ್ನಡದಲ್ಲಿ ಸರಳವಾಗಿ ಸಂಕ್ಷಿಪ್ತವಾಗಿ ಬರೆದ ಭಗವದ್…
ಈಗಿನ ವಿದ್ಯಮಾನಗಳ ಪ್ರಕಾರ, ಎ ಪಿ ಜೆ ರವರು ರಾಷ್ಟ್ರಪತಿಯಾಗುವುದು ಸಾಧ್ಯವಿಲ್ಲವೆನಿಸುತ್ತಿದೆ.ಕಾರಣಗಳೆಂದರೆ,1) ಎ ಪಿ ಜೆ ರವರು "ಮೇಡಂ ಸೋನಿಯರವರ ಅಭ್ಯರ್ತಿಯಲ್ಲ".2) UPAನ ಶಕ್ತಿಯಂತಿರುವ "ಪ್ರಣವ್"ರವರನ್ನು ಆಡಳಿತದಿಂದ ದೂರವಿಟ್ಟಲ್ಲಿ "…
“ಕಾಂತಾವರಕ್ಕೆ ಬೆಳಗ್ಗೆ ಬಂದಾಗಿನಿಂದ ಎಷ್ಟೊಂದು ಹೊಟ್ಟೆಕಿಚ್ಚು ಆಯಿತೆಂದರೆ ….. ಇಲ್ಲಿನ ಕನ್ನಡ ಸಂಘ ಮತ್ತು ಡಾ. ನಾ. ಮೊಗಸಾಲೆಯವರ ಕೆಲಸ ನೋಡಿ, ಇವೆರಡನ್ನೂ ಬೆಂಗಳೂರಿಗೆ ಹೈಜಾಕ್ ಮಾಡುವ ಹಾಗಿದ್ದರೆ ಚೆನ್ನಾಗಿತ್ತು ಅನಿಸಿತು.ಬೆಂಗಳೂರು…
ಮೊದಲ ಬಾಗಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ :ಒಂದುಕೊಲೆಯ ಸುತ್ತ [ಬಾಗ೧]
ಎರಡನೆ ಬಾಗಕ್ಕಾಗಿ ಇಲ್ಲಿ ಕ್ಲಿಕ್ ಮಾದಿ :ಒಂದು ಕೊಲೆಯ ಸುತ್ತ [ಬಾಗ೨]
ಮೂರನೆ ಬಾಗಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ :ಒಂದು ಕೊಲೆಯ ಸುತ್ತ [ಬಾಗ೩]
... ಮುಂದೆ ಓದಿ
ಕತೆ :…
ನನಗೆ ನನ್ನ ಅಪ್ಪ ಇಂದಿಗೂ ಒಂದು ಅರಿಲಾರದ ಅದ್ಭುತವಾಗಿಯೇ ಉಳಿದಿದ್ದಾರೆ. ಕೇವಲ ನಾಲ್ಕನೇ ತರಗತಿ ಓದಿ ಅರಣ್ಯ ಇಲಾಖೆಯಲ್ಲಿ ಫಾರೆಸ್ಟ ವಾಚರಾಗಿ ನಂತರ ಗಾರ್ಡ್ ಆಗಿ ನಿವೃತ್ತರಾಗಿರುವ ನನ್ನ ಅಪ್ಪ ಎಂದೆಂದಿಗೂ ನನಗೆ ಆದರ್ಶವೇ. ಕಾಡುಮೇಡುಗಳಲ್ಲಿ…
ಅದೊಂದು ದಿನಮರೆಯಲಾಗದ ಕ್ಝಣನಮ್ಮ ಗೆಳೆತನಶುರುವಾದ ಶುಭದಿನ...ನಿನ್ನಯ ಆ ಕಾಳಜಿಮರೆಯದು ಈ ಮನನೀನಿಲ್ಲದ ಈ ಬದುಕುಬರಿದಾದ ಜೀವನ...ಏನೆಂದು ವಣಿ೯ಸಲಿನಿನ್ನಯ ಆ ಗೆಳೆತನಹೀಗೆಯೆ ಇರಲಿ ಈ ಸಂಬಂಧಅನುದಿನ ಅನುಕ್ಝಣ...ನಿನ್ನ ಪ್ರೀತಿಯ ಆ…
ಅಮೆರಿಕದ ಹುಚ್ಚು ಸಾಹಸಿ (Crazy) ನಿಕ್ ವಾಲೆಂಡ, ಅಮೆರಿಕ ಮತ್ತು ಕೆನಡಾವನ್ನು ಪ್ರತ್ಯೇಕಿಸುವ ಭೋರ್ಗರೆಯುವ ನಯಾಗರ ಜಲಪಾತದುದ್ದಕ್ಕೂ ಕಟ್ಟಲಾದ ಬಿಗಿಹಗ್ಗದ ಮೇಲೆ ನಡೆಯುವ ಮೂಲಕ ಭಾರೀ ಸಾಹಸವೊಂದನ್ನು ವಿಶ್ವದ ಸಾಹಸಿಗಳಿಗೆ ತೋರಿಸಿಕೊಟ್ಟಿ…
ಎಲ್ಲಿ ನೋಡಲಿ ನಿನ್ನ, ಹೇಗೆ ಕಾಣಲಿ ನಿನ್ನ|ನಿನ್ನಿರುವ ಹುಡುಕಿ ನಾ ಬಲು ಸೋತೆನು||ಕಣ್ಣಿನಲಿ ನೋಟವನು,ಕಿವಿಯೊಳು ಶಬ್ಧವನು|ಬಾಯ್ತುಂಬ ಹರಿನಾಮ ನುಡಿಸಿದವನಾರು? || ಎಲ್ಲಿ ನೋಡಲಿ ನಿನ್ನ, ಹೇಗೆ ಕಾಣಲಿ ನಿನ್ನ|ನಿನ್ನಿರುವ ಹುಡುಕಿ ನಾ ಬಲು…
ನಮ್ಮ ಊರು ಮತ್ತು ಒಂದಷ್ಟು ನೆನಪುಗಳು !....
ಸಂಪೂರ್ಣ ಸಾಕ್ಷರತೆಯ ನಾಡಾದ ಕೇರಳದ, ಕಾಸರಗೋಡು ಜಿಲ್ಲೆಯ ಬದಿಯಡ್ಕ ಎಂಬ ಗ್ರಾಮದಿಂದ ಸುಮಾರು ಎರಡು ಕಿಲೋಮೀಟರು ಒಳದಾರಿಯಲ್ಲಿ ಹೋದರೆ ಸಿಗುವುದೇ ನಮ್ಮ ಹೆಮ್ಮೆಯ(ಯಾವುದರ ಬಗ್ಗೆ ಹೆಮ್ಮೆ…
ಬ್ಲಾಗ್ ಬರಹಗಳೊಂದಿಗೆ ಬ್ಲಾಗ್ ಬರಹಗಾರರ ಹೆಸರುಗಳು ಪ್ರಕಟವಾಗುತ್ತಿಲ್ಲ.ನಿಜವಾಗಿಯೂ ಪ್ರಕಟವಾಗುತ್ತಿಲ್ಲವೋ ಅಥವಾ ನನಗೆ ಮಾತ್ರ ಕಾಣಿಸುತ್ತಿಲ್ಲವೋ?ಯಾಕೆ ಹೀಗೆ?ನಿರ್ವಾಹಕರು ಇತ್ತ ಗಮನ ಹರಿಸುವಿರೋ?- ಆಸು ಹೆಗ್ಡೆ
ಭಾಷಾ ಬೆಳವಣಿಗೆಗೆ ಮತ್ತು ಉಳಿವಿಗೆ ಪ್ರಾದೇಶಿಕ ಪತ್ರಿಕೆಗಳ ಕೊಡುಗೆ.. ಭಾಷೆ, ಬಹುಷಹ ಮನಸಿನ ಮುಕ್ತ ಮಾತೃಕೆಗಳ ಸಂವಹನ ಕ್ರಿಯೆಯ ಮೂಲ ದಾತುವಾದರೆ ಅದರ ಅಸ್ಥಿತ್ವವನ್ನು ಬಲಪಡಿಸುವಲ್ಲಿ ಪ್ರಾದೇಶಿಕ/ಸಣ್ಣ ಪತ್ರಿಕೆಗಳ ಪಾತ್ರ ದೊಡ್ಡದು,…
ಅಂದು ಮಹಾಶಿವರಾತ್ರಿ. ಮನೆಯಲ್ಲಿ ಒಂದು ರೀತಿಯ ಸಂಭ್ರಮ. ನಾನು ಹೇಳ ಹೊರಟಿರುವುದು ಈಗ್ಗೆ 47 ವರ್ಷಗಳ ಹಿಂದಿನ ಮಾತು. ಆಗೆಲ್ಲ ಪ್ರತಿ ಹಬ್ಬವು ಒಂದು ರೀತಿಯಲ್ಲಿ ಸಡಗರವೆ! ಅದರಲ್ಲೂ ಶಿವರಾತ್ರಿ ಎಂದರೆ ಈಶ್ವರನಿಗೆ ನಾಲ್ಕುಜಾವದ ಪೂಜೆ…
ಅಧ್ಯಾತ್ಮ!ಸಖೀ,ನನ್ನ ಮಾತು ಕೇಳು, ಈ ವೇದ,ಪುರಾಣ, ಪ್ರವಚನ, ಅಧ್ಯಾತ್ಮ,ಇವನ್ನು ಕ್ಲಿಷ್ಟಗೊಳಿಸದೇ ಈ ಎರಡುವಾಕ್ಯಗಳಲ್ಲಿ ಕಟ್ಟಿದರೆ ಎಲ್ಲರಿಗೂ ಪಥ್ಯ;ನಿಸ್ವಾರ್ಥ ಪ್ರೀತಿ ಇರುವಲ್ಲೆಲ್ಲಾ ನೆಲೆಯೂರಿ ನಿಂತಿರುವುದು ದೈವತ್ವ,ದೈವತ್ವ…
ಮುಂಗಾರು, ಅಂದು - ಇಂದು!ಸಖೀ,ಹಿಂದಿನ ಕಾಲದ ಮುಂಗಾರು ಅಂದರೆ,ಅಂದಿನ ಹಿರಿಯರು ನೋಡಿ ನಿರ್ಧರಿಸಿನೆರವೇರಿಸುತ್ತಿದ್ದ ಮದುವೆ ಸಂಬಂಧದಂತೆ,ಅಡ್ಡಿ ಆತಂಕಗಳಿಲ್ಲದೇ, ಸದಾಕಾಲ ಇಳೆಯ ತಂಪಾಗಿರಿಸಿ, ಬಸಿರಾಗಿಸಿ, ಹಸಿರಾಗಿಸಿ,ಮಳೆಗಾಲವಿಡೀ ಸಂತಸ…
ಈ ಸರಣಿಯ ಹಿಂದಿನ ಲೇಖನ " ವೇದಾಂತ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೮ (೪)ಕ್ಕೆ ಕೆಳಗಿನ ಕೊಂಡಿಯನ್ನು ನೋಡಿರಿ. http://sampada.net/blog/%E0%B2%B5%E0%B3%87%E0%B2%A6%E0%B2%BE%E0%B2%82%…