September 2012

  • September 30, 2012
    ಬರಹ: Premashri
    ಮೂಡಣದಿ ಪಲ್ಲವಿಸಿದೆ ಚೆಲುವುನೇಸರನ  ಹಾಡಿನ ಪಲ್ಲವಿಯುನಭದಲಿ ಹೊಂಗಿರಣಗಳ ಆಗಮನಇಳೆಯಲದೇನು ಹೊಸಸಂಚಲನ !ಬಣ್ಣ ಬಣ್ಣದ ಹೂಗಳು ಮುಗುಳ್ನಗಲುಚಿಟ್ಟೆ ದುಂಬಿಗಳಿಗೆಲ್ಲ ರಸದೌತಣವುಸುಮಲತೆಗಳಲಿ ಮುತ್ತಿನ ಹಿಮಮಣಿಗಳುಮರೆಯಾಗಿ  ತೊಟ್ಟಿಕ್ಕುವ …
  • September 30, 2012
    ಬರಹ: lpitnal@gmail.com
                     ಶಂಕರನಾಗ್ - ಒಂದು ನೆನಪು                                - ಲಕ್ಷ್ಮೀಕಾಂತ ಇಟ್ನಾಳ…
  • September 29, 2012
    ಬರಹ: Jayashankar G
    ತಾವರೆಯಂತ ಕಣ್ಣೋಳೆ...... ಬಿಗುಮಾನದ ನೋಟಕ್ಕೆ ಬೀಗೋಳೆ............. ಪ್ರೀತಿಯ ಕಂಪ ಸೂಚಿಸದೆ ಸೂಸುವವಳೆ........ ಒಮ್ಮೆ ಈ ಪ್ರೀತಿಯ ಬರವಣಿಗೆಯ ಕೇಳೆ............... ನಿನ್ನ ನಗುವ ಮಡಚಿ ಆಗಸಕ್ಕೆ ಎಸೆದೆ............ ಅದೇ ಚಂದ್ರನಾಗಿ ಈ…
  • September 29, 2012
    ಬರಹ: hariharapurasridhar
    ಹಾಸನ, ಸೆ. ೨೯: ವೇದಗಳು ಹಳಸಲು ಎಂದಾಗಲಿ, ಕಾಲ ಮಿತಿಯುಳ್ಳ ಅಪ್ರಸ್ತುತ ವಿಷಯವೆಂದಾಗಲಿ ತಿಳಿಯುವುದೇ ಅಜ್ಞಾನ ಹಾಗೂ ತಪ್ಪು ಕಲ್ಪನೆಯಾಗಿದೆ; ವೇದಗಳು ಎಲ್ಲ ಕಾಲಕ್ಕೂ ಪ್ರಸ್ತುತವೇ ಆಗಿವೆ ಎಂದು ಬೆಂಗಳೂರಿನ ವೇದಾಧ್ಯಾಯಿ ಸುಧಾಕರ ಶರ್ಮರು  …
  • September 29, 2012
    ಬರಹ: Mohan V Kollegal
    ಗರ್ಭಿಣಿ ಮಗಳ ಹೆರಿಗೆ ನೋವು
  • September 29, 2012
    ಬರಹ: vishwanath B. H
    ನೂರು ಬಣ್ಣಗಳುಮಾರು ವೇಷಗಳುತುತ್ತು ಅನ್ನಕ್ಕೆ ಹುಟ್ಟಿಕೊ0ಡ ಹಲವು ದಾರಿಗಳು.ಸುಮ್ಮನಿರದ ಬಾಯಿ0ದ ಉದ್ಘೋಷಗಳು.ದಿನ ಒ0ದು;ಅಗೋ ಅಲ್ಲೊಬ್ಬ ರಾಮಬಿಲ್ಲುಗಾರ ಮಹಾಚತುರವೀರ ಶೂರ ಹಮ್ಮೀರ ನಯನ ಚ0ದ್ರಹಾರ.ಇಗೋ ಇಲ್ಲೊಬ್ಬ ಹನುಮ ದೂರ ದೂರ ಜಿಗಿಯುವ…
  • September 29, 2012
    ಬರಹ: venkatesh
    ಕೆಳಗೆ ಕೊಟ್ಟಿರುವ ಕೊಂಡಿಯನ್ನ್ನು ಜಗ್ಗಿದರೆ,  ನಮ್ಮ ಪೂಜೆಯ  ವಿಧಿವಿಧಾನಗಳನ್ನು ಕೇಳಬಹುದು : ನಾನು ನನ್ನ ಬಳಿಯಲ್ಲಿದ ಪುಟ್ಟ 'ವಾಯ್ಸ್ ರೆಕಾರ್ಡರ್,' ನಲ್ಲಿ ಆ ಧ್ವನಿಯನ್ನೂ ಸೆರೆಹಿಡಿದೆ :  ಬಹಳ ದೊಡ್ದ ಫೈಲ್ ಆಗಿರುವುದರಿಂದ ಅಪ್ಲೋಡ್…
  • September 29, 2012
    ಬರಹ: sathishnasa
    ದಿನವೂ ತಡವಾಗಿ ಕಛೇರಿಗೆ ಹೋಗುತ್ತಿದ್ದ  ತಿಮ್ಮ ಬಾಸ್ ಕೈನಲ್ಲಿ ಬೈಸಿ ಕೊಳ್ಳುತ್ತಿದ್ದ ಇದಕ್ಕೆ ಕಾರಣ ಏನಪ್ಪ ಅಂದರೆ ತಿಮ್ಮನಿಗೆ ರಾತ್ರಿ ವೇಳೆ ಸರಿಯಾಗಿ ನಿದ್ರೆ ಬರುತ್ತಿರಲಿಲ್ಲ ಬೆಳಗಿನ ಜಾವ ಚನ್ನಾಗಿ ನಿದ್ರೆ ಬರುತ್ತಿತ್ತು ಇದರಿಂದ ಏಳುವುದು…
  • September 29, 2012
    ಬರಹ: venkatesh
    'ಅಂಧೇರಿಯ ರಾಜ'ನೆಂದೇ ಪ್ರಸಿದ್ಧಿಪಡೆದ ಗಣೇಶನ ವಿಗ್ರಹವಿದು. ಮುಂಬೈನ ಇತರ ಗಣೇಶ ಮೂರ್ತಿಗಳ ತರಹವೇ ಇದನ್ನು ೨೯,ನೆ ತಾ. ಶನಿವಾರ, ಸೆಪ್ಟೆಂಬರ್, ೨೦೧೨ ರಂದು ವಿಸರ್ಜಿಸಲಾಯಿತು. . ಘಾಟ್ಕೋಪರ್ ಪ ದಲ್ಲಿರುವ 'ಹಿಮಾಲಯ ಕೋ.ಆಪ. ಹೌಸಿಂಗ್  ಸೊಸೈಟಿ…
  • September 28, 2012
    ಬರಹ: Prakash Narasimhaiya
      ಗುಂಡಪ್ಪನವರು ಹೇಳುತ್ತಾರೆ                   ಗೌರವಿಸು ಜೀವನವ , ಗೌರವಿಸು ಚೇತನವ |                  ಆರದೋ ಜಗವೆಂದು ಬೇಧವೆಣಿಸದಿರು|                  ಹೋರುವುದೆ  ಜೀವನ ಸಮೃದ್ಧಿಗೋಸುಗ  ನಿನಗೆ|                  …
  • September 28, 2012
    ಬರಹ: venkatesh
      ಮಲೆನಾಡು ಅಂತಹೇಳುವ ಶಿವಮೊಗ್ಗ,  ಭದ್ರಾವತಿ ನಮ್ಮ ಊರಿಗೆ ಹೆಚ್ಚಿಗೆ ದೂರವೇನಿಲ್ಲ. ಕೇವಲ ೬೦-೭೦ ಮೈಲಿಗಳಿರಬಹುದುಷ್ಟೆ. ಆದರೆ ಯಾವಾಗಲೂ ಬರಗಾಲ ಸದೃಷವಾದ ನಮ್ಮೂರಿನ ನೀರಿನ ಬವಣೆಯನ್ನು ಹೇಳುವುದು ಒಂದು ಯಾವುದೋ ದುರಂತ ಕತೆಯನ್ನು…
  • September 28, 2012
    ಬರಹ: modmani
    ಪ್ರೇಮಿಸುವುದೇಕೆ ನೀ ಅವಳಎಂದು ಕೇಳುವವರಿದ್ದಾರೆ ಬಹಳ.ಅವಳ ಸೊಂಟದ ಕುಲುಕುತುಂಬು ತೊಡೆಗಳ ಬಿಗಿಪುಹವಳ ತುಟಿಗಳ ಥಳುಕುದುಂಬಿ ಕಂಗಳ ಬೆಳಕುಚರ್ಮದೊಗಲಿನ ನುಣುಪುಕೇಶರಾಶಿಯ ಹೊಳಪುನಡಿಗೆಯಲ್ಲಿನ ಬಳುಕುಮಾತಿನೊಳಗಿನ ಮಿದುಪುಪ್ರೇಮಧಾರೆಯ…
  • September 28, 2012
    ಬರಹ: swara kamath
    ಡಾ|| ವಿರೂಪಾಕ್ಷ ದೇವರಮನೆ ಇವರು ಬರೆದ "ಸ್ವಲ್ಪ ಮಾತಾಡಿ ಪ್ಲೀಜ್ " ಪುಸ್ತಕದಿಂದ ಆಯ್ದ ನುಡಿಮುತ್ತುಗಳು:-- " ಬೇರೆಯವರು ನಿಮ್ಮೊಂದಿಗಿರಬೇಕೆಂದಾದಲ್ಲಿ ಹೊಂದಾಣಿಕೆ ಮಾಡಿಕೋ,   ನೀನು ಬೇರೆಯವರೊಂದಿಗೆ ಇರಬೇಕೆಂದಾದಲ್ಲಿ ಒಪ್ಪಂದ ಮಾಡಿಕೋ,  …
  • September 28, 2012
    ಬರಹ: ASHOKKUMAR
    ಹೊಸ ಐಫೋನ್ 5 ಬಂತು!
  • September 28, 2012
    ಬರಹ: ASHOKKUMAR
     ಕನ್ನಡದ ಸಮುದಾಯ ತಾಣ ಸಂಪದ ಈಗ ಏಳು ವರ್ಷ ಪೂರೈಸುತ್ತಿದೆ.ತಾಣಕ್ಕೀಗ ಹೊಸ ವಿನ್ಯಾಸ,ರೂಪ ನೀಡಲಾಗುತ್ತಿದೆ.ಸರಳತೆ ಮತ್ತು ಬಳಸಲು ಸುಲಭವಾಗುವ ವಿನ್ಯಾಸ ಎಂದಿನಂತೆ ಮುಂದುವರಿದಿದೆ.ಜಾಹೀರಾತು ಪ್ರಕಟಿಸದ ತಾಣವಿದಾದ್ದರಿಂದ ಓದುಗರಿಗೆ ಅದರ…
  • September 28, 2012
    ಬರಹ: kahale basavaraju
    ಹೈದ್ರಾಬಾದ್​ ಕರ್ನಾಟಕದ ಮಂದಿ ಇವತ್ತು ಕಾಲಂ 371ರ ಅನ್ವಯ ಮೀಸಲಾತಿ ಪಡೆಯೋ ಅವಕಾಶ ಸಿಕ್ತಿದೆ. ಅಂತಹದ್ದೊಂದು ವಿಶೇಷ ಮೀಸಲಾತಿ ಕೂಡ ಅವ್ರಿಗೆ ಜರೂರಿತ್ತು. ದೇಶದ ಸ್ವಾತಂತ್ರ್ಯಕ್ಕಾಗಿ, ನಾಡಿನ ಏಕೀಕರಣಕ್ಕಾಗಿ, ಭಾಷಾ ಮೀಸಲಾತಿಗಾಗಿ ಆ ನೆಲದ ಜನ…
  • September 28, 2012
    ಬರಹ: ಆರ್ ಕೆ ದಿವಾಕರ
    ಬುದ್ಧಿಜೀವಿಗಳು ’ಪರ‍್ಯಾಯ ರಾಜಕರಣ’ ಬಗ್ಗೆ ಮಾತನಾಡಿರುವುದು (ವರದಿ, ವಿ. ಕ. ಸೆ.28) ಸಕಾಲಿಕ. ’ಪರ‍್ಯಾಯ ರಾಜಕಾರಣ’ವೆಂದರೆ ಅವಕಾಶವಾದಿಗಳ ’ತೃತೀಯ ರಂಗ’ವಲ್ಲ. ನಮ್ಮ ರಾಜಕೀಯ ಸಂದರ್ಭದಲ್ಲಾದರೋ, ಪ್ರಥಮ, ದ್ವಿತೀಯ, ತೃತೀಯ ರಂಗಗಳೆಲ್ಲಾ…
  • September 28, 2012
    ಬರಹ: Manasa G N
      ಕೊಡುವೆ -   ಮುತ್ತುಗಳು ಮರಗಳಾದರೆ, ಮಲೆಗಳ ನಾ ಕೊಡುವೆ,   ಅಪ್ಪುಗೆಗಳು ಎಲೆಗಳಾದರೆ, ಮರವ ನಾ ಕೊಡುವೆ,   ಒಲವು ನೀರಾದರೆ, ಸಾಗರ ನಾ ಕೊಡುವೆ..      
  • September 27, 2012
    ಬರಹ: kahale basavaraju
    ನಂಗೆ ಇಗ್ಲೂ ನೆನಪೈತೆ, ನಮ್ ಸ್ಕೂಲ್​ನಗೆ ಯಾರಾದ್ರೂ ಗಲಾಟೆಗೆ ಬಂದ್ರೆ, ರೇಗಿಸಿದ್ರೆ, ತೊಂದ್ರೆ ಕೊಟ್ರೆ, ತೀಟೆ ಮಾಡಿದ್ರೆ ಅವ್ನಿಗೆ ಹೇಳಿ ಬಡಿಸ್ಬೇಕು ಅನ್ನುಸ್ತಿತ್ತು. ಅವ್ನೇನೂ ಭೀಮ ಅಲ್ಲ, ಆದ್ರೂ ಅವ್ನ ಹೆಸ್ರ್ಹೇಳಿ ತಪ್ಸೋಕೋಬೋದಿತ್ತು.…
  • September 27, 2012
    ಬರಹ: gopaljsr
    ಬಾಲ ಸುಟ್ಟ ಬೆಕ್ಕಿನ ಹಾಗೆ ಅತ್ತಿಂದ ಇತ್ತ - ಇತ್ತಿಂದ ಅತ್ತ ಓಡಾಡುತ್ತ ಇದ್ದೆ.  ಯಾಕ್ರಿ ಏನಾಯಿತು ಎಂದಳು ಮಡದಿ. ಏನಿಲ್ಲ ಕಣೆ ಚೆಕ್ ಬುಕ್ ಇನ್ನು ಬಂದಿಲ್ಲ ಎಂದೆ. ಗಡ್ಡಕ್ಕೆ ಬೆಂಕಿ ಹತ್ತಿದಾಗ ಭಾವಿ ತೊಡುವುದು, ನಿಮ್ಮದು ಇದೆ ಕತೆ ಆಯಿತು…