July 2021

  • July 31, 2021
    ಬರಹ: Ashwin Rao K P
    ಆಗಲಿ, ಸಂತೋಷ… ನಮ್ಮ ಊರಿನ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಅರ್ಚಕರಾದ ಸಾಮಾ ಭಟ್ಟರು ಎಲ್ಲರನ್ನೂ ಆಕರ್ಷಿಸುವುದರಲ್ಲಿ ಬಲು ಜಾಣರು. ಆದರೆ ಅವರದು ‘ಆಗಲಿ... ಆಗಲಿ... ಸಂತೋಷ... ಸಂತೋಷ... ಎಂಬ ವಾಡಿಕೆಯ ನುಡಿ ಇತ್ತು. ಒಮ್ಮೆ ನನ್ನ ಸ್ನೇಹಿತ…
  • July 31, 2021
    ಬರಹ: Ashwin Rao K P
    “೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋಜನೆ ರೂಪುಗೊಂಡಿತು.…
  • July 31, 2021
    ಬರಹ: Shreerama Diwana
    ಕ್ರಿಕೆಟಿನಲ್ಲಿ ಭಾರತದ ಸಾಧನೆ ಇತ್ತೀಚಿನ ವರ್ಷಗಳಲ್ಲಿ ತುಂಬಾ ತುಂಬಾ ಚೆನ್ನಾಗಿದೆ. ವಿಶ್ವ ಮಟ್ಟದಲ್ಲಿ ಒಂದು ಅತ್ಯಂತ ಪ್ರಬಲ ತಂಡವಾಗಿದೆ. ತುಂಬಾ ಸಂತೋಷ ಮತ್ತು ಹೆಮ್ಮೆ. ಆದರೆ... ಭಾರತದ ಒಟ್ಟು ಕ್ರೀಡಾ ಸಾಧನೆ ಇಲ್ಲಿನ ಜನಸಂಖ್ಯೆ ಮತ್ತು ಇತರ…
  • July 31, 2021
    ಬರಹ: Kavitha Mahesh
    "ಜಪ" ಈ ಎರಡು ಅಕ್ಷರಗಳಲ್ಲಿ ಅಡಗಿರುವ ಅರ್ಥ ಮತ್ತು ಶಕ್ತಿಯನ್ನು ಜ್ಞಾನಿಗಳಾದ ಸಿದ್ಧರು, ಸಾಧುಗಳು, ಋಷಿ, ಮುನಿಗಳು ಮತ್ತು ದೈವ ಭಕ್ತರು ಮಾತ್ರ ಅರಿತಿರುತ್ತಾರೆ. ಈ ಕಾರಣದಿಂದಲೇ ಇವರುಗಳು ಯಾವಾಗಲೂ ತಮ್ಮ ಇಷ್ಟ ದೈವವನ್ನು ಜಪಿಸುತ್ತಲೇ…
  • July 31, 2021
    ಬರಹ: ಬರಹಗಾರರ ಬಳಗ
    ನಾವುಗಳು ಈ ಪ್ರಪಂಚಕ್ಕೆ ಯಾತ್ರಿಕರಾಗಿ ಬಂದವರಿದ್ದೇವೆ ಎಂಬುದು ಯಾವಾಗಲೂ ನಮ್ಮ ಮಸ್ತಕದಲ್ಲಿರಬೇಕು. ನಮ್ಮ ಜಾಗಕ್ಕೆ ಮತ್ತೊಬ್ಬರು ಬರುತ್ತಾರೆ ಎಂದಾಗುವಾಗ ನಾವಿಲ್ಲಿಂದ ಹೊರಡಲೇಬೇಕು. ಇಲ್ಲದಿದ್ದರೆ ನಮ್ಮನ್ನು ಹೊರದಬ್ಬಬಹುದು. ಋಣ ಎಂದು…
  • July 31, 2021
    ಬರಹ: ಬರಹಗಾರರ ಬಳಗ
    ಮಾತೆ ಮುತ್ತು ಮಾತೆ ಮೃತ್ಯು ಮಾತಿನಿಂದಲೇ ಕಳೆಯುವುದು ಹೊತ್ತು   ಮಾತು ಮಧುರವಾಗಿರಬೇಕು  ಮಾತು ಮೃದುವಾಗಿರಬೇಕು ಮಾತನಾಡಿದರೆ ಕೇಳುವಂತಿರಬೇಕು ಮಾತಿನಿಂದಲೇ ಪ್ರೀತಿ ಮೂಡಬೇಕು !!ಮಾತೆ ಮುತ್ತು ಮಾತೆ ಮೃತ್ಯು!!   ಒಡಕು ಮೂಡಿಸುವ ಮಾತು ಬೇಡ…
  • July 31, 2021
    ಬರಹ: addoor
    ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ. ಅವನಿಗೆ ಒಬ್ಬನೇ ಮಗ. ಒಂದು ದಿನ ರಾಜ ಮಗನನ್ನು ಕರೆದು ಹೇಳಿದ, “ರಾಜಕುಮಾರ, ನಾನು ತೀರಿಕೊಳ್ಳುವ ಮುಂಚೆ ನಿನ್ನ ಮದುವೆ ಆಗಬೇಕೆಂಬುದು ನನ್ನಾಶೆ. ಈ ಚಿನ್ನದ ಬೀಗದಕೈ ತೆಗೆದುಕೋ. ಅರಮನೆಯ ಎತ್ತರದ ಗೋಪುರದ…
  • July 30, 2021
    ಬರಹ: Ashwin Rao K P
    ಮೀರಾಬಾಯಿ ಚಾನು ಇಂದು ಎಲ್ಲರ ಬಾಯಲ್ಲಿ ನಲಿದಾಡುತ್ತಿರುವ ಹೆಸರು. ಮಣಿಪುರದ ಒಂದು ಸಣ್ಣ ಊರಿನಿಂದ ಬಂದು ನಮ್ಮ ದೇಶದ ಹೆಸರನ್ನು ಒಲಂಪಿಕ್ ಕ್ರೀಡಾಕೂಟದಲ್ಲಿ ಬೆಳಗಿಸಿದ ಅಪ್ಪಟ ಪ್ರತಿಭೆ. ‘ನಾನು ನನ್ನ ದೇಶಕ್ಕಾಗಿ ಒಂದು ಪದಕವನ್ನು ಖಂಡಿತಾ…
  • July 30, 2021
    ಬರಹ: Shreerama Diwana
    ಏನಿದು ಅನುಭವ ಮಂಟಪ? ಸಾಮಾಜಿಕ ರಾಜಕೀಯ ಶೈಕ್ಷಣಿಕ ಮತ್ತು ಸಾಮಾನ್ಯ ಜ್ಞಾನದ ಬಗ್ಗೆ ಆಸಕ್ತಿ ಇರುವ ಬಹುತೇಕ ಎಲ್ಲರಿಗೂ ಇದು ತಿಳಿದಿರುತ್ತದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದ ಸಾಮಾನ್ಯ ಜನರಿಗಾಗಿ ಒಂದಷ್ಟು ಸರಳ ನಿರೂಪಣೆ. ತಾಂತ್ರಿಕವಾಗಿ…
  • July 30, 2021
    ಬರಹ: Kavitha Mahesh
    ವಿವಾಹ ಸಮಾರಂಭ ನಡೆಯುತ್ತಿತ್ತು.  ಪುರೋಹಿತರು ವೇದಿಕೆಯ ಮೇಲೆ ನಿಂತು ಹೇಳಿದರು “ಈ ಮದುವೆಗೆ ಯಾರಾದರೂ ಆಕ್ಷೇಪಣೆ ಹೊಂದಿದ್ದರೆ, ತಕ್ಷಣ ಮುಂದೆ ಬನ್ನಿ.  ಆಮೇಲೆ ಮದುವೆಯಾದ ನಂತರ ಗಂಡ ಹೆಂಡತಿ ನಡುವೆ ಜಗಳ ಬೇಡ.. ಈಗಿನ ಆಧುನಿಕ ಕಾಲದಲ್ಲಿ…
  • July 30, 2021
    ಬರಹ: ಬರಹಗಾರರ ಬಳಗ
    *ಅಧ್ಯಾಯ ೧೮*       *ಅಹಂಕಾರಂ ಬಲಂ ದರ್ಪಂ ಕಾಮಂ ಕ್ರೋಧಂ ಪರಿಗ್ರಹಮ್/* *ವಿಮುಚ್ಯ ನಿರ್ಮಮ: ಶಾಂತೋ ಬ್ರಹ್ಮಭೂತಾಯ ಕಲ್ಪತೇ//೫೩//*     ಅಹಂಕಾರ,ಬಲ,ದರ್ಪ,ಕಾಮ,ಕ್ರೋಧ ಮತ್ತು ಪರಿಗ್ರಹವನ್ನು ತ್ಯಾಗಮಾಡಿ,ನಿರಂತರ ಧ್ಯಾನಯೋಗ ಪರಾಯಣನಾಗಿರುವ…
  • July 30, 2021
    ಬರಹ: ಬರಹಗಾರರ ಬಳಗ
    ೧. ನಂಬುವವರು ಬೆನ್ನಿಗೆ ಚೂರಿ ಇರಿಯುವವರು ಕಪಟಿಗಳ ಜೊತೆಯಾಗುವರು ಮನಸುಗಳ ಕದಿಯುವವರು ಪ್ರೀತಿಯನು ಮಾಡುವವರು   ೨. ಜ್ಞಾನ ಬರಿದೆ ಕಣ್ಣಲಿ ನೋಡಿ ವಿಜಯಿ ಎನದಿರಿ ಜನತೆ ಒಳ ಹೊಕ್ಕು ನೋಡುತಲಿ
  • July 29, 2021
    ಬರಹ: Ashwin Rao K P
    ಹೌದಾ, ಯಾವುದಪ್ಪಾ ಅಂತಹ ಉಡುಗೊರೆ? ಎಂದು ಹುಬ್ಬೇರಿಸಬೇಡಿ. ಕೆಲವು ದಿನಗಳ ಹಿಂದೆ ಹಳೆಯ ‘ಕಸ್ತೂರಿ' ಮಾಸಿಕಗಳನ್ನು ತಿರುವಿ ಹಾಕುತ್ತಿದ್ದಾಗ ಇಂತಹ ಒಂದು ಉಡುಗೊರೆಯ ಬಗ್ಗೆ ನಮೂದಾಗಿರುವ ಪುಟ್ಟ ಲೇಖನವೊಂದು ಸಿಕ್ಕಿತು. ಹೊಸ ಓದುಗರಿಗಾಗಿ…
  • July 29, 2021
    ಬರಹ: Ashwin Rao K P
    “೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋಜನೆ ರೂಪುಗೊಂಡಿತು.…
  • July 29, 2021
    ಬರಹ: Shreerama Diwana
    ಚಿಕ್ಕ ವಯಸ್ಸಿನಲ್ಲಿ ನನಗೆ ಅತಿಯಾಗಿ ಹಸಿ ಮಣ್ಣು ತಿನ್ನುವ ಅಭ್ಯಾಸವಿತ್ತು, ಅಪ್ಪಾ, ಅಮ್ಮ ಎಷ್ಟೇ ಹೊಡೆದರೂ ಆ ಅಭ್ಯಾಸ ನಿಲ್ಲಲಿಲ್ಲ. ಆರೋಗ್ಯವೂ ಚೆನ್ನಾಗಿತ್ತು, ನಂತರದ ದಿನಗಳಲ್ಲಿ ನಿಂಬೆ ಹಣ್ಣು ತಿನ್ನುವ ಅಭ್ಯಾಸ ಶುರುವಾಯಿತು,…
  • July 29, 2021
    ಬರಹ: ಬರಹಗಾರರ ಬಳಗ
    ಬಹಳ ಹಿಂದೆಯೇ, ಸರಿಸುಮಾರು 340 ಕ್ರಿಸ್ತಪೂರ್ವದಲ್ಲಿ ಅರಿಸ್ಟಾಟಲ್ ತನ್ನ ಕೃತಿ 'On the Heavens' ನಲ್ಲಿ, ಭೂಮಿಯು ಸಮತಟ್ಟಾದ ತಟ್ಟೆಯ ಆಕಾರದ ಬದಲು ದುಂಡಗಿನ ಚೆಂಡಿನ ಆಕಾರದಲ್ಲಿದೆ ಎಂದು ಎರಡು ಅತ್ಯುತ್ತಮ ನಂಬಿಕಸ್ಥ ವಾದಗಳನ್ನು ಮಂಡಿಸಲು…
  • July 29, 2021
    ಬರಹ: addoor
    ೯೪.ಚಂಡಿಘರ್ ರಾಕ್ ಗಾರ್ಡನ್ - ಕಸದಿಂದ ಕಲೆ “ಕಸದಿಂದ ಕಲೆ" ಎಂಬುದಕ್ಕೆ ಅದ್ಭುತ ನಿದರ್ಶನ ಚಂಡಿಘರ್ ರಾಕ್ ಗಾರ್ಡನ್. ಇದರ ಸ್ಥಾಪಕರು ನೆಕ್ ಚಂದ್ ಸಾಹ್ನಿ. ೧೯೫೭ರಲ್ಲಿ ಅವರು ಕಂಡ ಕನಸೊಂದು ಕೆಲವೇ ವರುಷಗಳಲ್ಲಿ ಅಪೂರ್ವ ಉದ್ಯಾನವಾಗಿ ಅರಳಿತು.…
  • July 29, 2021
    ಬರಹ: ಬರಹಗಾರರ ಬಳಗ
    ನಮ್ಮ ದೇಹವನ್ನು ಒಂದು ಬೃಹತ್ ತೋಟಕ್ಕೆ ಹೋಲಿಸಬಹುದು. ತೋಟ ಎಂದ ಮೇಲೆ ಏನೆಲ್ಲ ಇದೆ ನಮಗೆ ಗೊತ್ತಿರುವ ವಿಚಾರವೇ ಆಗಿದೆ. ಆದರೆ ನಮ್ಮ ಶರೀರದಲ್ಲಿ *ಮನಸ್ಸೇ ತೋಟಗಾರ, ಚಟುವಟಿಕೆಗಳೇ ಗೊಬ್ಬರ, ಸೋಮಾರಿತನವೇ ಬಂಜರು ನೆಲ. ಅರಿಷಡ್ವರ್ಗಗಳು ಕಳೆಗಳು.…
  • July 29, 2021
    ಬರಹ: ಬರಹಗಾರರ ಬಳಗ
    ಇಂದು ತಿಳಿಯಬಯಸುವೇ ನಾನ್ಯಾರೆಂದು  ಇಂದು ತಿಳಿಯಬಯಸುವೇ ನೀವ್ಯಾರೆಂದು   ದಯಮಾಡಿ ತಿಳಿಸಿ ನಿಮಗೆ ನಾನ್ಯಾರೆಂದು ಕೃಪೆ ತೋರಿ ತಿಳಿಸಿ ನನಗೆ ನೀವ್ಯಾರೆಂದು ನಮ್ಮ ನಿಮ್ಮ ಬಂಧವನ್ನು ತಿಳಿಸಿ ನಿಮ್ಮ ನಮ್ಮ ಅನುಬಂಧವನ್ನು ಬೆಳೆಸಿ !!ಇಂದು…
  • July 28, 2021
    ಬರಹ: Ashwin Rao K P
    ‘ಹಚ್ಚೇವು ಕನ್ನಡದ ದೀಪ' ಕವಿತೆಯ ಮೂಲಕ ಖ್ಯಾತರಾದ ಕವಿ, ವಿದ್ವಾಂಸ ಡಾ. ಡಿ.ಎಸ್.ಕರ್ಕಿ ಅವರ ಬಗ್ಗೆ ಕಳೆದ ವಾರ ಪ್ರಕಟಿಸಿದ ಲೇಖನ ಹಾಗೂ ಕವನ ಬಹುಜನರ ಮನಗೆದ್ದಿದೆ. ಹಳೆಯ ಕವನಗಳ ಸ್ವಾದವೇ ಬೇರೆ, ಈಗಿನ ಫಾಸ್ಟ್ ಯುಗದ ಕವನಗಳ ವಿಷಯವೇ ಬೇರೆ…