July 2021

  • July 28, 2021
    ಬರಹ: Shreerama Diwana
    ಸ್ವಾತಂತ್ರ್ಯ ಬಂದು ಸುಮಾರು 74 ವರ್ಷಗಳ ನಂತರ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ನಿಜವಾದ ಉಪಯೋಗ/ ದುರುಪಯೋಗ… ರಾಜಕಾರಣಿಗಳು - ಧರ್ಮಾಧಿಕಾರಿಗಳು - ಸಾಹಿತಿಗಳು - ಪತ್ರಕರ್ತರು - ವಿಚಾರವಾದಿಗಳು - ಸಂಸ್ಕಾರವಂತರು ಮುಂತಾದವರಿಂದ ಸ್ವಚ್ಚಂದ…
  • July 28, 2021
    ಬರಹ: ಬರಹಗಾರರ ಬಳಗ
    ಹಾಕಿಂಗ್ ವಿಕಿರಣ (Hawking Radiations) ವು ಕಪ್ಪು-ದೇಹದ ವಿಕಿರಣವಾಗಿದ್ದು, ಕಪ್ಪು ಕುಳಿಯ (Black Hole) ಈವೆಂಟ್ ಹಾರಿಜಾನ್ ಬಳಿ ಕ್ವಾಂಟಮ್ ಪರಿಣಾಮಗಳ (Quantum Effects) ಕಾರಣ ಕಪ್ಪು ಕುಳಿಗಳಿಂದ  ಸಿದ್ಧಾಂತವಾಗಿ ಬಿಡುಗಡೆಯಾಗುವ…
  • July 28, 2021
    ಬರಹ: ಬರಹಗಾರರ ಬಳಗ
    ಅಮೂಲ್ಯವಾದ ಯಾವುದೇ ವಸ್ತುವಿನ ಬೆಲೆಯಾಗಲಿ, ಮಹತ್ವವಾಗಲಿ ಅರಿಯಲು ಸಾಧ್ಯವಿಲ್ಲ. ಒಂದು ವೇಳೆ ತಿಳಿಯಬೇಕೆಂದರೆ ಕಷ್ಟಪಡಬೇಕು. ವ್ಯಕ್ತಿ ಸಹ ಹಾಗೆಯೇ. ಅಲ್ಪರು ಮಾಡುವ ತೀರ್ಮಾನಗಳು ಅಲ್ಪತನದಿಂದಲೇ ಕೂಡಿರುತ್ತದೆ. ಅದರಲ್ಲೂ *ಅಯೋಗ್ಯರು*…
  • July 28, 2021
    ಬರಹ: ಬರಹಗಾರರ ಬಳಗ
    ಆತ್ಮಹತ್ಯೆ ಮಾಡಿಕೊಂಡು ಸಾಯಬೇಡಿ ಬದುಕಲು ಸಾವಿರ ದಾರಿಗಳಿವೆ ಬದುಕಿ ನೋಡಿ   ಸಾಲ ಮಾಡಿ ತೀರಿಸಲಾರದೆ ನೀನು ಸತ್ತರೆ ನಿನ್ನ ನಂಬಿ ಬದುಕಿದವರ ಕಥೆ ಏನೋ ದೊರೆ ದುಡಿದು ಸಾಲವನ್ನು ತೀರಿಸಿ ಬದುಕಬೇಕು ನಿನ್ನ ನಂಬಿದವರ ಬಾಳಿಗೆ ಬೆಳಕು ನೀನಾಗಬೇಕು…
  • July 28, 2021
    ಬರಹ: Anantha Ramesh
    ಪಾರಿಜಾತ ೧ ಶಿಲೆ ದೇವರ  ತಲೆಯ ಮೇಲೆ  ಪುಟ್ಟ ಪಾರಿಜಾತ ಮಾಡುತ್ತಿದೆ ತಪ!  ೨ ಅಭಿಷೇಕಗೊಂಡ ವಿಗ್ರಹ ತಂಪಾಗಿದೆ ಶಿರವೇರಿದ ಪಾರಿಜಾತ ಬಾಡದು ಬೇಗದೆ  ೩ ವಿಗ್ರಹ ಕಲ್ಲಿನದು  ಎಂದು ಹೇಳುವಾಗ ಅರ್ಚಕ, ತನ್ನ ಎಸಳ ಮೃದುವಿಗೆ  ಬೇಸರಿಸಿತಾ ಪಾರಿಜಾತ! ೪…
  • July 27, 2021
    ಬರಹ: Shreerama Diwana
    ಭದ್ರಗಿರಿ ದಾಸ ಸಹೋದರರ "ದಾಸ ಬಂಧು" " ದಾಸಬಂಧು" , ಭಾರತೀಯ ಸಂತ ಸಾಹಿತ್ಯ ಹಾಗೂ ಅದ್ಯಾತ್ಮ ಪ್ರಚಾರಕ್ಕಾಗಿ ಮೀಸಲಾದ ತ್ರೈಮಾಸಿಕವಾಗಿತ್ತು. ಭದ್ರಗಿರಿ ಅಚ್ಯುತ ದಾಸರು ಹಾಗೂ ಭದ್ರಗಿರಿ ಕೇಶವ ದಾಸರು ಪ್ರಧಾನ ಸಂಪಾದಕರುಗಳಾಗಿದ್ದರು. ಭದ್ರಗಿರಿ…
  • July 27, 2021
    ಬರಹ: Ashwin Rao K P
    ಜಯಂತಿ ಎಂಬ ಹೆಸರು ಕೇಳಿದೊಡನೆಯೇ ನಿಮಗೆ ಒನಕೆ ಓಬವ್ವನ ನೆನಪಾಗುವುದು ಖಂಡಿತ. ‘ನಾಗರಹಾವು' ಚಿತ್ರದ ಆ ಪುಟ್ಟ ಪಾತ್ರದಲ್ಲಿ ಜಯಂತಿ ಓಬವ್ವನ ಪ್ರತಿರೂಪದಂತೆ ಕಂಡಿದ್ದರು. ಆ ಚಿತ್ರದಲ್ಲಿ ಜಯಂತಿಯದ್ದು ಅತಿಥಿ ನಟಿಯ ಪಾತ್ರ. ಕೆಲವೇ ನಿಮಿಷ ಇರುವ ಆ…
  • July 27, 2021
    ಬರಹ: DR.MRAVINDRA@ISRO
    ಬರೆಯುವ ಜಾಗ ಮತ್ತು ಬರಹಗಾರರು: ನೊಬೆಲ್‌ ಪ್ರಶಸ್ತಿ  ಪರಸ್ಕೃತ ಲೇಖಕ ಫೆರಿಟ್‌ ಒರ್ಹಾನ್‌ ಪಮುಕ್‌ ಹಾಗೂ  ಅಮೆರಿಕದ ಲೇಖಕಿ  ಮಾಯಾ ಏಂಜಲೋ ರವರ ಬರಹದ ಬದುಕಿನ ಬಗ್ಗೆ  " ಮಯೂರ" ಪತ್ರಿಕೆಯಲ್ಲಿನ ಲೇಖನಗಳು ಈ ಬ್ಲಾಗ್‌  ಗೆ ಪ್ರೇರಣೆ ( ಜುಲೈ,…
  • July 27, 2021
    ಬರಹ: addoor
    31.ಜೂಲಿಯಸ್ ಸೀಸರನ ಕಾಲದಲ್ಲಿ ಭೂಮಿಯ ಜನಸಂಖ್ಯೆ 15 ಕೋಟಿ ಆಗಿತ್ತು. ಕಳೆದ ಎರಡು ದಶಕಗಳಲ್ಲಿ, ಪ್ರತೀ ಎರಡು ವರುಷಗಳಿಗೊಮ್ಮೆ ಭೂಮಿಯ ಜನಸಂಖ್ಯೆ 16 ಕೋಟಿಗಿಂತಲೂ ಅಧಿಕ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. 32.ಭೂಮಿಯಲ್ಲಿ ಬದುಕಿ ಬಾಳಿದ…
  • July 27, 2021
    ಬರಹ: Ashwin Rao K P
    “೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋಜನೆ ರೂಪುಗೊಂಡಿತು.…
  • July 27, 2021
    ಬರಹ: Shreerama Diwana
    ಗುರು ಪೂರ್ಣಿಮಾ ಅಥವಾ ಕೃಷ್ಣ ದ್ವೈಪಾಯನರೆಂಬ ವೇದ ವ್ಯಾಸ ಪೂರ್ಣಿಮಾ ಅಥವಾ ವೇದಗಳ ಉಗಮ (ವಿಭಜನೆಯ) ದಿನ. ಗೌತಮ ಬುದ್ಧರು ತಮ್ಮ ಪ್ರಥಮ ಪ್ರವಚನ ನೀಡಿದ ಐತಿಹಾಸಿಕ ಆಷಾಢ ಹುಣ್ಣಿಮೆಯ ದಿನ. ಗುರುವಿನ (ಕಲಿಕೆಯ) ಅರ್ಥವನ್ನು ಭಾರತೀಯ…
  • July 27, 2021
    ಬರಹ: ಬರಹಗಾರರ ಬಳಗ
     *ಅಧ್ಯಾಯ ೧೮* *ಸ್ವೇ ಸ್ವೇ ಕರ್ಮಣ್ಯಭಿರತ: ಸಂಸಿದ್ಧಿಂ ಲಭತೇ ನರ:/* *ಸ್ವಕರ್ಮನಿರತ: ಸಿದ್ಧಿಂ ಯಥಾ ವಿಂದತಿ ತಚ್ಛೃಣು//೪೫//* ತಮ್ಮ ತಮ್ಮ ಸ್ವಾಭಾವಿಕವಾದ ಕರ್ಮಗಳಲ್ಲಿ ತತ್ಪರತೆಯಿಂದ ತೊಡಗಿರುವ ಮನುಷ್ಯನು ಭಗವತ್ಪ್ರಾಪ್ತಿರೂಪೀ ಪರಮ…
  • July 27, 2021
    ಬರಹ: ಬರಹಗಾರರ ಬಳಗ
    ಬಾನೊಂದಿಗೆ ಆಗುಂಬೆ ನನ್ನೊಂದಿಗೆ ಈ ಗೊಂಬೆ ಮುತ್ತಿಕ್ಕುತ್ತಿದೆ ಕ್ಷಣಕೊಮ್ಮೆ ಇರುವ ಲೋಕವ ಮರೆತು   ಸಾಲು ಬೆಟ್ಟವ ದಾಟಿ ಮುತ್ತ ಮೊಡವ ಹೊತ್ತು ಅದರ ಅಮೃತ ಸುರಿಸು ಪ್ರೇಮ ಬಿಸಿಯನು ತನಿಸು   ಕಾಂತಿ ತುಂಬಿದ ಸೂರ್ಯ ನಿನ್ನನ್ನೇ ಹುಡುಕುವನು…
  • July 26, 2021
    ಬರಹ: Ashwin Rao K P
    ‘ತಂದೆ ಆಕಾಶ - ತಾಯಿ ಭೂಮಿ’ ನಾವು ಓದಿದ ಕೇಳಿದ ಮಾತುಗಳು. ಆಕಾಶ ಭೂಮಿ ಒಂದಾಗಲು ಸಾಧ್ಯವೇ? ಪ್ರಶ್ನೆ ಏಳಬಹುದು. ಇಲ್ಲಿ ಹೋಲಿಕೆ ಮಾತುಗಳು ಮಾತ್ರ. ಆಗಸವೆಂಬುದು ವಿಶಾಲ, ಅನಂತ. ಅದನ್ನು ಅಳೆಯಲು ಅಸಾಧ್ಯ. ಅದೇ ರೀತಿ ತಂದೆಯ ಮನಸ್ಸು, ಅಳತೆಗೆ…
  • July 26, 2021
    ಬರಹ: ಬರಹಗಾರರ ಬಳಗ
    ವೀರ ಸೈನಿಕ ಹೆಮ್ಮೆಯ ನಾವಿಕ ಜೀವಕೆ ಜೀವವ ಕೊಡುವ ಪ್ರೇರಕ||   ಧೈರ್ಯ ಸಾಹಸಕೆ ಹಿಮಾಲಯದಂತೆ ಚಳಿ ಗಾಳಿ ಮಳೆಗೆ ಮೈಯೊಡ್ಡಿ ನಿಂತಿಹೆ||   ವೈರಿಗಳ  ದಾರಿಗೆ ಅಡ್ಡವಾಗಿಹೆ ಪುತ್ರ ಬೆಚ್ಚದೆ ಬೆದರದೆ
  • July 26, 2021
    ಬರಹ: Shreerama Diwana
    ಬಚ್ಚಿಟ್ಟುಕೊಂಡಿದೆ  ಪ್ರೀತಿ ಸ್ನೇಹ ವಿಶ್ವಾಸ ಆತ್ಮಸಾಕ್ಷಿಯ ಮರೆಯಲ್ಲಿ...   ಅವಿತುಕೊಂಡಿದೆ ಕರುಣೆ ಮಾನವೀಯತೆ ಸಮಾನತೆ ಆತ್ಮವಂಚಕ ಮನಸ್ಸಿನಲ್ಲಿ...   ಅಡಗಿ ಕುಳಿತಿದೆ ತ್ಯಾಗ ನಿಸ್ವಾರ್ಥ ಕ್ಷಮಾಗುಣ ಆತ್ಮಭ್ರಷ್ಟ ಮನದಾಳದಲ್ಲಿ...  …
  • July 26, 2021
    ಬರಹ: Sharada N.
    ಆಷಾಢ ಮಾಸದ ಹುಣ್ಣಿಮೆಯ ದಿನವನ್ನು ಗುರು ಪೂರ್ಣಿಮೆ ಎಂದು ಆಚರಿಸುತ್ತಾರೆ. ಇದೇ ಹಿಂದೂಗಳ ಪಾಲಿಗೆ ನಿಜವಾದ ಶಿಕ್ಷಕರ ದಿನ. ಇದನ್ನು ವ್ಯಾಸ ಪೂರ್ಣಿಮೆ ಎಂದೂ ಕರೆಯುತ್ತಾರೆ. ಏಕೆಂದರೆ, ಇದು ವಿಷ್ಣುವಿನ ಇನ್ನೊಂದು ಅವತಾರ ಎಂದೇ ಪರಿಗಣಿತರಾದ…
  • July 26, 2021
    ಬರಹ: ಬರಹಗಾರರ ಬಳಗ
    *ಹಸಿರು ಬೇಕು* *ಬದುಕು ಬೆಳಗಲು* *ಉಸಿರಿದ್ದರೆ* *ಅವನಿ ಪರಿಪೂರ್ಣ* *ಕಾನನ ಚಿಗುರಲಿ!* ** *ಕಾನನವಿದು* *ಭುವಿಯ ಆಭರಣ* *ಪೋಷಿಸಿದರೆ* *ಸಮೃದ್ಧ ಸಿರಿ ಸುಖ* *ಸದಾ ಸುಮಂಗಲಿ!*
  • July 26, 2021
    ಬರಹ: ಬರಹಗಾರರ ಬಳಗ
    ದೇಶಭಕ್ತರಿಗೆ ಯಾವ ಹಬ್ಬಕ್ಕೆ ಕಡಿಮೆ ಈ ದಿನ? ಯುದ್ಧದಲ್ಲಿ ವಿಜಯ ಪತಾಕೆ ಹಾರಿಸಿ 21 ವರ್ಷಗಳು ಕಳೆದಿವೆ. ಆದರೆ ಜನರಲ್ಲಿ ಉತ್ಸಾಹ, ಆಕ್ರೋಶ ಮಾತ್ರ ಸ್ವಲ್ಪವೂ ಕುಂದಿಲ್ಲ. ಪಾಕಿಸ್ತಾನದ ವಿರುದ್ಧ ಯುದ್ಧದಲ್ಲಿ ಭಾರತ ಜಯ ಸಾಧಿಸುವುದು ಹೊಸ…
  • July 26, 2021
    ಬರಹ: ಬರಹಗಾರರ ಬಳಗ
    ನಮ್ಮೆಲ್ಲರ ಬದುಕಿಗೆ ದಾರಿಯನ್ನು ತೆರೆದು ಹಾಸಿದ, ಸಮಾಜದಲ್ಲಿ ಹೇಗೆ ವ್ಯವಹರಿಸಬೇಕೆಂದು ಕಲಿಸಿದ, ನಮ್ಮನ್ನೆಲ್ಲ ತಿದ್ದಿತೀಡಿದ ಗುರುವರ್ಯರ ಚರಣಾರವಿಂದಗಳಿಗೆ ತಲೆಬಾಗಿ ನಮಸ್ಕರಿಸೋಣ. ಗುರುಕರುಣೆಯೆಂಬುದು ಅನನ್ಯವಾದದ್ದು. ಅದರಲ್ಲಿ ಎಲ್ಲಾ…